Category: ಮನರಂಜನೆ
-
Bigg Boss Kannada: ಈ ಡ್ರೋನ್ ಪ್ರತಾಪ್ ಯಾರೀ ? ತಾಕತ್ತಿದ್ದವ್ರು ಇರ್ತಾರೆ ಅಷ್ಟೇ – ವಿನಯ್
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಬಿಗ್ ಬಾಸ್(BigBoss) ಮನೆಯಲ್ಲಿ ನಾಮಿನೇಷನ್ ಟಾಸ್ಕ್(nomination task) ನ ಜಿದ್ದಾಜಿದ್ದಿಯ ಕುರಿತಾದ ಮಾಹಿತಿಯನ್ನು ನೀಡಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ವಾರದ ನಾಮಿನೇಷನ್ ಟಾಸ್ಕ್ ಶುರುವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ನಾಮಿನೇಷನ್ ಟಾಸ್ಕ್ ನಲ್ಲಿ ಪ್ರತಾಪ್ ಮೇಲೆ ಮುಗಿಬಿದ್ದ ವಿನಯ್, ಕಾರ್ತಿಕ್: ಬಿಗ್…
Categories: ಮನರಂಜನೆ -
Bigg Boss Kannada – ಇಡೀ ಮನೆನ ಎದುರಾಕ್ಕೊಂಡ್ರ ವಿನಯ್, ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೆ ಟಾಂಗ್
ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ( Big Boss ) ಸೀಸನ್10 ಈಗಾಗಲೇ ಹಲವಾರು ತಿರುವುಗಳನ್ನು ಕಂಡಿದ್ದು, ದಿನೇ ದಿನೇ ಮನೆಯಲ್ಲಿ ಹೊಸ ಹೊಸ ವಿಚಾರಗಳು ಕೇಳಿಬರುತ್ತಿವೆ. ಹಾಗೆಯೇ ಈ ಸೀಸನ್ ನಲ್ಲಿ ಸ್ಪರ್ಧಿಗಳು ಹಲವು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ವೀಕ್ಷಕರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ. ಬಿಗ್ ಬಾಸ್ ಈಗಾಗಲೇ ಮೂರು ವಾರಗಳನ್ನು ಮುಗಿಸಿ ನಾಲ್ಕನೆಯ ವಾರಕ್ಕೆ ಬರುತ್ತಿದೆ. ಹಾಗೆಯೇ ಬಿಗ್ ಬಾಸ್ ನೀಡಿದ್ದ ಒಂದು ಟಾಸ್ಕ್ ನಲ್ಲಿ (…
Categories: ಮನರಂಜನೆ -
BiggBoss Kannada – ದೊಡ್ಮನೆಯಲ್ಲಿ ಅಣ್ಣ ತಂಗಿಯಾದ ಕಾರ್ತಿಕ್ ಮತ್ತು ಸಂಗೀತ, ಏನಿದು ಬಿಗ್ ಟ್ವಿಸ್ಟ್ – ಇಲ್ಲಿದೆ ವಿವರ
ಬಿಗ್ಬಾಸ್( Big boss) ಸೀಸನ್ 10 ಕನ್ನಡದ ದೊಡ್ಡ ರಿಯಾಲಿಟಿ ಶೋ ಶುರುವಾಗಿದ್ದು ಬಹಳಷ್ಟು ವೀಕ್ಷಕರನ್ನು ಹೊಂದಿದೆ. ಈ ಬಿಗ್ ಬಾಸ್ ಸೀಸನ್ 10 ಆಗಿದ್ದರಿಂದ ಬಹಳಷ್ಟು ವಿಶಿಷ್ಟತೆಯನ್ನು ಹೊಂದಿದೆ, ಹಾಗೂ ಅದೆಷ್ಟೋ ಹೊಸ ರೂಲ್ಸ್ ಗಳನ್ನು ತಂದಿದೆ. ದಿನವೂ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್ ಗಳು ನಡೆಯುತ್ತಿವೆ. ಹಾಗೆಯೇ ಪ್ರತಿಯೊಂದು ಬಿಗ್ ಬಾಸ್ ನ ಸೀಸನ್ ನಲ್ಲಿ ಲವ್ ಸ್ಟೋರಿಗಳು ಇದ್ದೆ ಇರುತ್ತದೆ. ಈ ಸೀಸನ್ ನಲ್ಲೂ ಕೂಡ ಈ ರೀತಿಯ ಸಂಬಂಧಗಳಿವೆ.…
Categories: ಮನರಂಜನೆ -
Bigg Boss Kannada : ‘ಯಾರಿವನು ರಕ್ಷಕ್ ? ಎಷ್ಟು ಗಾಂಚಲಿ ಇದೆ ಇವನಿಗೆ..ಸಿಟ್ಟಿಗೆದ್ದ ಈಶಾನಿ!
ಬಿಗ್ ಬಾಸ್ ಸೀಸನ್ 10(BigBoss season 10) ಇದೀಗ ಹಲವಾರು ದಿನಗಳನ್ನು ಕಳೆದಿದೆ. ದಿನೇ ದಿನೇ ಬಿಗ್ ಬಾಸ್ ನಲ್ಲಿ ಬದಲಾವಣೆ ಕಾಣುತ್ತಿದೆ. ಹಾಗೆಯೇ ಮನೆಯೊಳಗೆ ಸ್ಪರ್ಧಿಗಳ ನಡುವೆ ಹಲವಾರು ಮಾತುಕತೆ ಮತ್ತು ಜಗಳ ನಡೆಯುತ್ತಿದೆ. ಬಿಗ್ ಬಾಸ್’ ಮನೆಯೊಳಗೆ ಯಾವಾಗ ಏನು ನಡೆಯುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇದೀಗ ಈಶಾನಿ ರಕ್ಷಕ್ ಮೇಲೆ ಗರಂ ಆಗಿ ಕಿಡಿ ಕಾರಿದ್ದಾರೆ. ಯಾಕೆ ಏನು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ…
Categories: ಮನರಂಜನೆ -
Bigg boss Kannada- ಕಾರ್ತಿಕ್ ಮತ್ತು ಸಂಗೀತಾ ನಡುವೆ ಮನಸ್ತಾಪ..! ಯೂ ಆರ್ ಫೇಕ್ ಎಂದ ಸಂಗೀತಾ
ಕನ್ನಡ ದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss Season 10) ಈಗಾಲೇ ಹಲವಾರು ತಿರುವುಗಳನ್ನು ಕಂಡಿದೆ. ಸದ್ಯಕ್ಕೆ ವಿಜಯದಶಮಿ ಹಬ್ಬವನ್ನು ಆಚರಿಸುತ್ತಾ ಮನೆ ಮನೆಯಿಂದ ಎಲ್ಲ ಸಡಗರ ದಿಂದ ಕುಣಿದು ಕುಪ್ಪಳಿಸಿದ್ದಾರೆ. ಹಾಗೆಯೇ ಬಿಗ್ ಬಾಸ್ ನಲ್ಲಿ ಕಾರ್ತಿಕ್ ಮತ್ತು ಸಂಗೀತ ಬೆಸ್ಟ್ ಜೋಡಿ ಎಂದು ಗುರುತಿಸಿ ಕೊಂಡಿದ್ದಾರೆ. ಆದರೆ ಇದೀಗ ಇವರಿಬ್ಬರ ನಡುವೆ ಮನಸ್ತಾಪ ಸೃಷ್ಟಿಯಾಗಿದೆ. ಕ್ಯಾಪ್ಟನ್ಸಿ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯಿಂದ ಬಿರುಕು ಕಾಣಿಸಿಕೊಂಡಿದೆ. ಏನಿದು ಬಿರುಕು…
Categories: ಮನರಂಜನೆ -
Biggboss Kannada – ದೊಡ್ಮನೆಗೆ ಎಂಟ್ರಿ ಕೊಟ್ಟ ನಟಿ ತಾರಾ..!
ಬಿಗ್ ಬಾಸ್(BigBoss) ಮನೆಯೊಳಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲರೂ ಮನೆಯೊಳಗೆ ಸಂತಸ ದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಅದರ ಜೊತೆಗೆ ಕನ್ನಡದ ಹಿರಿಯ ನಟಿ ತಾರಾ ರವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು…
Categories: ಮನರಂಜನೆ -
ಬಿಗ್ ಬಾಸ್ ಮನೆಯಿಂದಲೇ ಸ್ಪರ್ಧಿ, ವರ್ತೂರು ಸಂತೋಷ್ ಅರೆಸ್ಟ್, ಬಿಗ್ ಬಾಸ್ ಜರ್ನಿ ಅಂತ್ಯವಾಗುತ್ತಾ..? Biggboss kannada varthur santhosh arrest
ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಟೈಗರ್ ಲಾಕೆಟ್ ಪ್ರಕರಣದಲ್ಲಿ ಬಂಧನ ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಟೈಗರ್ ಲಾಕೆಟ್ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ಅರಣ್ಯ ಇಲಾಖೆ ಪರಿಶೀಲನೆ ನಡೆಸಿತ್ತು. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಮಾಡಲಾಗಿದೆ. ಅರಣ್ಯ ಇಲಾಖೆ ನಿನ್ನೆ ಸಂಜೆ (ಅಕ್ಟೋಬರ್ 22) ತಡರಾತ್ರಿ ಬಿಗ್ ಬಾಸ್ ಮನೆಗೆ ತಲುಪಿದ್ದು, ಪರೀಕ್ಷೆ ನಡೆಸಲು ಸ್ಪರ್ಧಿಯಿಂದ ಸರಪಳಿಯನ್ನು ಹೊರಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದೆ.…
Categories: ಮನರಂಜನೆ
Hot this week
-
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ಕೂಡಲೇ ಹೀಗೆ ಅರ್ಜಿ ಸಲ್ಲಿಸಿ
-
Bank: ಬ್ಯಾಂಕ್ ಖಾತೆದಾರ ಸತ್ತರೆ ಅಕೌಂಟ್ನಲ್ಲಿರೋ ದುಡ್ಡು ಯಾರಿಗೆ ಸೇರುತ್ತೆ? ನಾಮಿನಿಗೆ ಹೋಗುತ್ತೆ ಅಂದುಕೊಂಡಿದ್ದೀರಾ?
-
ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆಯಲ್ಲಿ ಬಂಪರ್ ಕುಸಿತ! GST ಕಡಿತದ ನಂತರ ಭರ್ಜರಿ ಉಳಿತಾಯ ಈಗ ಬೆಲೆ ಎಷ್ಟು?
-
ಹಲ್ಲು ಹುಳುಕು ಮತ್ತು ಸಂವೇದನಾಶೀಲತೆಗೆ ಉಪ್ಪಿನ ಎಣ್ಣೆ: ಮನೆಮದ್ದುಗಳಿಂದ ಹಲ್ಲಿನ ನೋವಿಗೆ ಪರಿಹಾರ
-
ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ
Topics
Latest Posts
- ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ಕೂಡಲೇ ಹೀಗೆ ಅರ್ಜಿ ಸಲ್ಲಿಸಿ
- Bank: ಬ್ಯಾಂಕ್ ಖಾತೆದಾರ ಸತ್ತರೆ ಅಕೌಂಟ್ನಲ್ಲಿರೋ ದುಡ್ಡು ಯಾರಿಗೆ ಸೇರುತ್ತೆ? ನಾಮಿನಿಗೆ ಹೋಗುತ್ತೆ ಅಂದುಕೊಂಡಿದ್ದೀರಾ?
- ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆಯಲ್ಲಿ ಬಂಪರ್ ಕುಸಿತ! GST ಕಡಿತದ ನಂತರ ಭರ್ಜರಿ ಉಳಿತಾಯ ಈಗ ಬೆಲೆ ಎಷ್ಟು?
- ಹಲ್ಲು ಹುಳುಕು ಮತ್ತು ಸಂವೇದನಾಶೀಲತೆಗೆ ಉಪ್ಪಿನ ಎಣ್ಣೆ: ಮನೆಮದ್ದುಗಳಿಂದ ಹಲ್ಲಿನ ನೋವಿಗೆ ಪರಿಹಾರ
- ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ