Author: Editor in Chief
Bigg Boss Kannada – ಕಾರ್ತಿಕ್ ವಿರುದ್ದ ರಿವೆಂಜ್ ತಗೊಂಡ್ರಾ ಪ್ರತಾಪ್.? ನಂಬಿಕೆ ದ್ರೋಹ ಅಂತಿದಾರೆ ವೀಕ್ಷಕರು

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss season 10 ) ಇದೀಗ ಹಲವಾರು ವಿಶಿಷ್ಟತೆಗಳನ್ನು ಹೊಂದಿದ್ದು. ಬಿಗ್ ಬಾಸ್ ಮನೆಯಲ್ಲಿ ದಿನವೂ ಕೂಡ ಒಂದಲ್ಲ ಒಂದು ಜಗಳ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಹಾಗೆಯೇ ಟಾಸ್ಕ್ ವಿಚಾರಕ್ಕೆ ಅಂತೂ ಹೇಳೋದೇ ಬೇಡ. ಕೋಪ ಜಗಳ ಸ್ಪರ್ಧಿಗಳ ನಡುವೆ ಇದ್ದೆ ಇರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸಾರ್ವಜನಿಕ ಮಾಹಿತಿರೈತರಿಗೆ ಗುಡ್ ನ್ಯೂಸ್ : 8 ತಿಂಗಳಲ್ಲಿ ಜಮೀನು ‘ಸಕ್ರಮ’ಕ್ಕೆ ಆದೇಶ, ತಾಲೂಕು ಮಟ್ಟದಲ್ಲಿ ‘ಬಗರ್ ಹುಕುಂ’ ಸಮಿತಿ ರಚನೆ.

ರಾಜ್ಯದ ಕಂದಾಯ ಇಲಾಖೆಯಿಂದ ಬಗರ್ ಹುಕುಂ ಎಂಬ ನೂತನ ವ್ಯವಸ್ಥೆಯು ಈಗ ಜಾರಿಯಲ್ಲಿದ್ದು. ಕೃಷಿ ಭೂಮಿಯ ಸಕ್ರಮಕ್ಕೆ ಫಾರಂ 57(Form 57) ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆ ಅರ್ಜಿಯನ್ನು ಪರಿಶೀಲನೆ ಮಾಡಿ ಸಾಗುವಳಿ ಚೀಟಿಯನ್ನು ವಿತರಣೆ ಮಾಡಲು ರಾಜ್ಯ ಸರಕಾರದಿಂದ ಈ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ
Categories: ಕರ್ನಾಟಕ ಸುದ್ದಿCar scheme – ವಾಹನ ಖರೀದಿ ಮಾಡಲು 3 ಲಕ್ಷ ರೂಪಾಯಿ ಸಹಾಯಧನ, ಆನ್ಲೈನ್ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸ್ವಾವಲಂಬಿ ಸಾರಥಿ ಯೋಜನೆ(swavalambi saarathi scheme)ಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೀವೇನಾದರೂ ಆಟೋರಿಕ್ಷಾ, ಟ್ಯಾಕ್ಸಿ ಅಥವಾ ಸರಕು ವಾಹನಗಳನ್ನು ಖರೀದಿಸಲು ಯೋಚಸಿತ್ತಿದ್ದರೆ, ಈ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು. ಈ ಯೋಜನೆಯ ಅಡಿಯಲಿ 3 ಲಕ್ಷದ ವರೆಗೂ ಸಹಾಯಧನವನ್ನು ಪಡೆಯಬಹುದಾಗಿದೆ. ಯಾರೆಲ್ಲಾ ಈ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ?, ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸಾರ್ವಜನಿಕ ಮಾಹಿತಿGruhalakshmi- ಇದುವರೆಗೂ ಹಣ ಸಿಗದ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್, ಕುಟುಂಬದ ಈ ಸದಸ್ಯರಿಗೆ 2000/- ಜಮಾ

ಕರ್ನಾಟಕ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಮನೆಯೊಡತಿಗೆ ಪ್ರತಿತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಇದಾದ ಬಳಿಕ ಈ ಯೋಜನೆಗೆ ನೋಂದಾಯಿಸಿಕೊಂಡಿರುವ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂಪಾಯಿ ಜಮಾ ಆಗುತ್ತಿದೆ ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಹಾಗಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆ ಮತ್ತು
Categories: ಸಾರ್ವಜನಿಕ ಮಾಹಿತಿScholarship – ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಜ.10 ರೊಳಗೆ ಅರ್ಜಿ ಸಲ್ಲಿಸಿ.

ಇದೀಗ ವಿದ್ಯಾರ್ಥಿಗಳಿಗೆ ಒಂದು ಹೊಸ ಸುದ್ದಿ ತಿಳಿದು ಬಂದಿದೆ. ಹಿಂದುಳಿದ ವರ್ಗಗಳ ( Back word class ) ವಿದ್ಯಾರ್ಥಿಗಳು ಮತ್ತು ಪ್ರವರ್ಗ-1 ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಬಿಡಲಾಗಿದೆ. ಶುಲ್ಕ ವಿನಾಯಿತಿ ಸೇರಿದಂತೆ ವಿದ್ಯಾಸಿರಿ ಅಂದರೆ ಊಟ ಮತ್ತು ವಸತಿ ಸಹಾಯ ಯೋಜನೆ ಕೂಡ ಇದರ ಅಡಿಯಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಉದ್ಯೋಗ & ಶಿಕ್ಷಣe-Scooter: ಅತಿ ಕಮ್ಮಿ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡುತ್ತಿದೆ ಸಿಂಪಲ್ ಡಾಟ್ ಒನ್ ಇ-ಸ್ಕೂಟಿ

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್(Startup) ಸಿಂಪಲ್ ಎನರ್ಜಿ (Simple Energy) ಡಿಸೆಂಬರ್ 15, 2023 ರಂದು ತನ್ನ ಬಹು ನಿರೀಕ್ಷಿತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಳೆದ ಎರಡು ವರ್ಷಗಳಲ್ಲಿ Electric Scooter ನ ಬೇಡಿಕೆಗಳು ಹೆಚ್ಚಾಗುತ್ತಿವೇ,
Categories: ಕರ್ನಾಟಕ ಸುದ್ದಿ5G Mobiles – ಅತೀ ಕಮ್ಮಿ ಬೆಲೆಯಲ್ಲಿ ಸಿಗುವ ಟಾಪ್ 5G ಸ್ಮಾರ್ಟ್ ಫೋನ್ಸ್

ಸ್ಮಾರ್ಟ್ಫೋನ್ಗಳು ಸುಧಾರಿತ ಮೊಬೈಲ್ ಸಾಧನಗಳಾಗಿವೆ, ಅದು 4G, 5G ಇಂಟರ್ನೆಟ್ ಸಂಪರ್ಕ, ಮಲ್ಟಿಮೀಡಿಯಾ ಸಾಮರ್ಥ್ಯಗಳು(multimedia capacity) ಮತ್ತು ಹಲವಾರು ಅಪ್ಲಿಕೇಶನ್ಗಳಂತಹ ವಿವಿಧ ವೈಶಿಷ್ಟ್ಯಗಳೊಂದಿಗೆ ಫೋನ್ ಗಳು ತನ್ನ ಕಾರ್ಯವನ್ನು ನಡೆಸುತ್ತದೆ. ಸಾಮಾನ್ಯವಾಗಿ ಬಳಕೆದಾರರ ಬಳಕೆಗಾಗಿ ಟಚ್ಸ್ಕ್ರೀನ್ಗಳನ್ನು(Touchscreen) ಹೊಂದಿರುತ್ತವೆ, ಬ್ರೌಸಿಂಗ್, ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮದಂತಹ ಕಾರ್ಯಗಳನ್ನು ಸಕ್ರಿಯಗೊಳಿಸಿಕೊಂಡಿರುತ್ತದೆ. ಸ್ಮಾರ್ಟ್ಫೋನ್ಗಳು ಕ್ಯಾಮೆರಾಗಳು, ಜಿಪಿಎಸ್ (GPS) ಮತ್ತು ಇತರೆ ಸಂವೇದಕಗಳನ್ನು ಸಹ ಹೊಂದಿರುತ್ತವೆ. ಸ್ಮಾರ್ಟ್ ಫೋನ್ ಗಳು Android ಮತ್ತು iOS ನಂತಹ ಆಪರೇಟಿಂಗ್ ಸಿಸ್ಟಮ್ಗಳು/Operating system) ಅಪ್ಲಿಕೇಶನ್ ಅಭಿವೃದ್ಧಿಗೆ
Categories: ಕರ್ನಾಟಕ ಸುದ್ದಿE-Bike : ಕೇವಲ 4000/- ಕೊಟ್ಟು ಮನೆಗೆ ತನ್ನಿ, 171 ಕಿ.ಮೀ ಮೈಲೇಜ್ ಕೊಡುವ ಇ -ಬೈಕ್

ಹೋಂಡಾ ಸ್ಪಲೆಂಡರ್ ನಂತಹ ಪ್ರಸಿದ್ಧ ಬೈಕ್ ಗೆ ಪ್ರತಿಸ್ಪರ್ದಿಯಾಗಿ ಬರ್ತಿದೆ ಪ್ಯೂರ್ ಇವಿ ಇಕೋಡ್ರೈಫ್ಟ್ ಎಲೆಕ್ಟ್ರಿಕ್ ಬೈಕ್ 350(Pure EV -echodrift electric bike 350) .ದೃಢವಾದ ಬ್ಯಾಟರಿ, ಸುಧಾರಿತ ಮೋಟಾರ್, ಪ್ರಭಾವಶಾಲಿ ವ್ಯಾಪ್ತಿ ಹಾಗೂ ಉನ್ನತ ಕಾರ್ಯಕ್ಷಮತೆಯ ಪ್ಯಾಕ್ನೊಂದಿಗೆ ಬಿಡುಗಡೆಗೊಂಡಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಕರ್ನಾಟಕ ಸುದ್ದಿಕಾರ್ಮಿಕ ಕಾರ್ಡ್ ಗುಡ್ ನ್ಯೂಸ್, 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, Labour Card Scholarship 2023

ಕಾರ್ಮಿಕರ ಕಲ್ಯಾಣ ಮಂಡಳಿಗೆ, ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನಕ್ಕೆ ಸಲ್ಲಿಸಿದ ಅರ್ಜಿಗಳಲ್ಲಿ 7 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ( Workers’ Children Scholarship from Workers’ Welfare Board ) ನೀಡಿಕೆಗೆ ಚಾಲನೆ ಸಿಕ್ಕಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ
Categories: ಉದ್ಯೋಗ & ಶಿಕ್ಷಣ
Hot this week
7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ
LPG ಅಪ್ಡೇಟ್: ಮೇ 1ರಿಂದ ಹೊಸ ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ.
Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್
ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.
Topics
Latest Posts
- 7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ

- LPG ಅಪ್ಡೇಟ್: ಮೇ 1ರಿಂದ ಹೊಸ ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ.

- Arecanut Price Today: ಶಿವಮೊಗ್ಗದಲ್ಲಿ ₹96 ಸಾವಿರ ಗಡಿ ದಾಟಿದ ಅಡಿಕೆ – ಏಪ್ರಿಲ್ 27 ಮಾರುಕಟ್ಟೆ ವರದಿ

- Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್

- ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.
















