Tag: kannada prabha epaper today
-
ಮಹಿಳೆಯರೇ ಗಮನಿಸಿ : ಗೃಹಲಕ್ಷ್ಮಿ ಯೋಜನೆಗೆ ಈ ದಾಖಲೆಯ ‘ ಇ-ಕೆವೈಸಿ’ ಅಪ್ಡೇಟ್ ಕಡ್ಡಾಯ

ರಾಜ್ಯ ಸರ್ಕಾರ(state Government)ದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ( Gruhalakshmi scheme ) ಇ ಕೆವೈಸಿ( EKYC ) ಅಪ್ಡೇಟ್( Update ) ಮಾಡುವುದು ಕಡ್ಡಾಯವಾಗಿದೆ. ಯಾಕೆಂದ್ರೆ ಮನೆಯ ಯಜಮಾನಿಯರ ಬ್ಯಾಂಕ್ ಖಾತೆ(Bank account)ಗೆ ಹಣ ದೊರೆಯುದಿಲ್ಲ. ಹೀಗಾಗಿ ಯಾರೆಲ್ಲ ಅಪ್ಡೇಟ್ ಇನ್ನೂ ಮಾಡಿಸಿಲ್ಲ ಅಂದ್ರೆ ಆದಷ್ಟು ಬೇಗ ಇ ಕೆವೈಸಿ ಯ ಅಪ್ಡೇಟ್ ಮಾಡುವುದು ಉತ್ತಮ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಮುಖ್ಯ ಮಾಹಿತಿ -
BiggBoss Kannada – ದೊಡ್ಮನೆಯಲ್ಲಿ ಅಣ್ಣ ತಂಗಿಯಾದ ಕಾರ್ತಿಕ್ ಮತ್ತು ಸಂಗೀತ, ಏನಿದು ಬಿಗ್ ಟ್ವಿಸ್ಟ್ – ಇಲ್ಲಿದೆ ವಿವರ

ಬಿಗ್ಬಾಸ್( Big boss) ಸೀಸನ್ 10 ಕನ್ನಡದ ದೊಡ್ಡ ರಿಯಾಲಿಟಿ ಶೋ ಶುರುವಾಗಿದ್ದು ಬಹಳಷ್ಟು ವೀಕ್ಷಕರನ್ನು ಹೊಂದಿದೆ. ಈ ಬಿಗ್ ಬಾಸ್ ಸೀಸನ್ 10 ಆಗಿದ್ದರಿಂದ ಬಹಳಷ್ಟು ವಿಶಿಷ್ಟತೆಯನ್ನು ಹೊಂದಿದೆ, ಹಾಗೂ ಅದೆಷ್ಟೋ ಹೊಸ ರೂಲ್ಸ್ ಗಳನ್ನು ತಂದಿದೆ. ದಿನವೂ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್ ಗಳು ನಡೆಯುತ್ತಿವೆ. ಹಾಗೆಯೇ ಪ್ರತಿಯೊಂದು ಬಿಗ್ ಬಾಸ್ ನ ಸೀಸನ್ ನಲ್ಲಿ ಲವ್ ಸ್ಟೋರಿಗಳು ಇದ್ದೆ ಇರುತ್ತದೆ. ಈ ಸೀಸನ್ ನಲ್ಲೂ ಕೂಡ ಈ ರೀತಿಯ ಸಂಬಂಧಗಳಿವೆ.
Categories: ಮನರಂಜನೆ -
ಗೃಹಲಕ್ಷ್ಮಿ ಅರ್ಜಿ ಜೊತೆ ದಾಖಲೆ ಕೊಟ್ರು 10 ಲಕ್ಷ ಮಂದಿಗೆ ಸಿಕ್ಕಿಲ್ಲ ಹಣ, ನಿಮಗೂ ಹಣ ಬಂದಿಲ್ವಾ?? ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹ ಲಕ್ಷ್ಮಿ ಯೋಜನೆಯ ಹಣ ತಡೆ ಆಗಿ ನಿಂತಿರುವ(Gruha laxmi Scheme Problem ) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ(Gruhalakshmi scheme) ಪ್ರಾರಂಭಿಸಿರುವುದು
Categories: ಮುಖ್ಯ ಮಾಹಿತಿ -
2023-24ನೇ ಸಾಲಿನ CBSC 9 & 11ನೇ ಕ್ಲಾಸ್ ನೋಂದಣಿ ದಿನಾಂಕ ವಿಸ್ತರಣೆ ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, CBSE ತರಗತಿ 9, 11 ನೋಂದಣಿ ಡೇಟಾ ಸಲ್ಲಿಕೆ ದಿನಾಂಕವನ್ನು ನವೆಂಬರ್ 10 ರವರೆಗೆ ವಿಸ್ತರಿಸುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. Central Board of Secondary Education( CBSE) ನೋಂದಣಿ ಡೇಟಾ(registration data) ಸಲ್ಲಿಕೆ ದಿನಾಂಕವನ್ನು ಮತ್ತೆ ವಿಸ್ತರಿಸಿದೆ. ನೋಂದಣಿ ಡೇಟಾ ಸಲ್ಲಿಸಲು ಕೊನೆಯ ದಿನಾಂಕವನ್ನು ನವೆಂಬರ್ 10, 2023 ರವರೆಗೆ ವಿಸ್ತರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Bank Loan – ಬ್ಯಾಂಕ್ ನಲ್ಲಿ ಲೋನ್ ಮಾಡುವ ತುಂಬಾ ಜನರಿಗೆ ಸೀಕ್ರೆಟ್ ಮಾಹಿತಿ ಗೊತ್ತಿಲ್ಲ..! ತಪ್ಪದೇ ತಿಳಿದುಕೊಳ್ಳಿ

ಸಾರ್ವಜನಿಕರು ಈಗ ಯಾವುದೇ ಬ್ಯಾಂಕಿ(Bank)ನಲ್ಲಿ ಉಳಿತಾಯ ಮಾಡಬೇಕೆಂದರೆ ಹೊಸ ಯೋಜನೆಯೊಂದು ಜಾರಿಯಲ್ಲಿದೆ. ಈ ಯೋಜನೆಯ ಹೆಸರು ಪಬ್ಲಿಕ್ ಪ್ರಾವಿಡೆಂಟ್ ಫಂಡ್( PPF ) ಆಗಿದ್ದು, ಯೋಜನೆಯು ತೆರಿಗೆ ಉಳಿತಾಯ, ಆದಾಯ ಮತ್ತು ಸುರಕ್ಷತೆಯ ಸಂಯೋಜನೆಯಿಂದಾಗಿ ಭಾರತದಲ್ಲಿ ಬಹಳ ಜನಪ್ರಿಯವಾದ ದೀರ್ಘಕಾಲೀನ ಉಳಿತಾಯ ಯೋಜನೆ(saving plans)ಯಾಗಿದೆ.ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
BSNL Recharge Plan: ಈ ಹೊಸ ರಿಚಾರ್ಜ್ ಪ್ಲಾನ್ ಇದ್ರೆ ಇಡೀ ವರ್ಷ ರೀಚಾರ್ಜ್ ಮಾಡೋದೇ ಬೇಡ- ಇಲ್ಲಿದೆ ಸಂಪೂರ್ಣ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, BSNL ನ ವಾರ್ಷಿಕ ರಿಚಾರ್ಜ್ ಪ್ಲಾನ್(BSNL yearly Recharge plan) ಕುರಿತು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಒಮ್ಮೆ ರಿಚಾರ್ಜ್ ಮಾಡಿದರೆ ಸಾಕು, ವರ್ಷಪೂರ್ತಿ ತಲೆ ಬಿಸಿ ಇಲ್ಲ : ಸ್ನೇಹಿತರೆ, ತಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಮಾನಗಳಲ್ಲಿ ಭಾರತದಲ್ಲಿ Airtel, Jio, Vi,
Categories: ಮುಖ್ಯ ಮಾಹಿತಿ -
Bigg Boss Kannada : ‘ಯಾರಿವನು ರಕ್ಷಕ್ ? ಎಷ್ಟು ಗಾಂಚಲಿ ಇದೆ ಇವನಿಗೆ..ಸಿಟ್ಟಿಗೆದ್ದ ಈಶಾನಿ!

ಬಿಗ್ ಬಾಸ್ ಸೀಸನ್ 10(BigBoss season 10) ಇದೀಗ ಹಲವಾರು ದಿನಗಳನ್ನು ಕಳೆದಿದೆ. ದಿನೇ ದಿನೇ ಬಿಗ್ ಬಾಸ್ ನಲ್ಲಿ ಬದಲಾವಣೆ ಕಾಣುತ್ತಿದೆ. ಹಾಗೆಯೇ ಮನೆಯೊಳಗೆ ಸ್ಪರ್ಧಿಗಳ ನಡುವೆ ಹಲವಾರು ಮಾತುಕತೆ ಮತ್ತು ಜಗಳ ನಡೆಯುತ್ತಿದೆ. ಬಿಗ್ ಬಾಸ್’ ಮನೆಯೊಳಗೆ ಯಾವಾಗ ಏನು ನಡೆಯುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇದೀಗ ಈಶಾನಿ ರಕ್ಷಕ್ ಮೇಲೆ ಗರಂ ಆಗಿ ಕಿಡಿ ಕಾರಿದ್ದಾರೆ. ಯಾಕೆ ಏನು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ
Categories: ಮನರಂಜನೆ -
Vande bharat Train – ಉತ್ತರ ಕರ್ನಾಟಕದ ಯುವ ಜನತೆಯ ಅಚ್ಚು ಮೆಚ್ಚಿನ ವಂದೇ ಭಾರತ್ ಟ್ರೈನ್

ಬೆಂಗಳೂರು ಹಲವಾರು ಜನರಿಗೆ ಕೆಲಸ ಮತ್ತು ನೆಲೆ ನೀಡಿದೆ. ಬೇರೆ ಬೇರೆ ಊರುಗಳಿಂದ ಹಲವಾರು ಜನರು ಕೆಲಸಕ್ಕೆಂದು ಬರುತ್ತಾರೆ. ಹಾಗೆಯೇ ಪ್ರತಿ ದಿನವೂ ಬೇರೆ ಊರುಗಳಿಂದ ಬೆಂಗಳೂರಿಗೆ ಹೋಗಿ ಬರುವವರು ಇದ್ದಾರೆ. ಅತೀ ವೇಗವಾಗಿ ಚಲಿಸುವ ರೈಲು ಎಂದೇ ಹೆಸರಿರುವ ವಂದೇ ಭಾರತ್(Vande bharat) ಧಾರವಾಡ ದಿಂದ ಬೆಂಗಳೂರಿಗೆ ಬರುವ ಜನರಿಗೆ ಅಚ್ಚು ಮೆಚ್ಚಿನ ರೈಲಾಗಿದೆ. ಹಾಗೆ ಇದು ಆ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ.
Categories: ಮುಖ್ಯ ಮಾಹಿತಿ
Hot this week
-
BREAKING: ರಾತ್ರೋರಾತ್ರಿ ಬದಲಾದ ಬೆಳಗಾವಿ ಭೂಪಟ! ಸವದತ್ತಿಯ 35 ಹಳ್ಳಿಗಳು ಬೈಲಹೊಂಗಲ ತಾಲೂಕಿಗೆ ಸೇರ್ಪಡೆ.!
-
ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ: ಮದುವೆ ಸೀಸನ್ನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್! ಇಲ್ಲಿದೆ ಇಂದಿನ ಲೇಟೆಸ್ಟ್ ದರ ಪಟ್ಟಿ
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಈ ವಾರವೇ ಖಾತೆಗೆ ಬರಲಿದೆ 24ನೇ ಕಂತಿನ ಹಣ!
-
Indian Railways Fare Hike: ರೈಲ್ವೇ ಪ್ರಯಾಣಿಕರಿಗೆ ಬಿಗ್ಶಾಕ್: ಟಿಕೇಟ್ ದರದಲ್ಲಿ ಹೆಚ್ಚಳ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
-
E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!
Topics
Latest Posts
- BREAKING: ರಾತ್ರೋರಾತ್ರಿ ಬದಲಾದ ಬೆಳಗಾವಿ ಭೂಪಟ! ಸವದತ್ತಿಯ 35 ಹಳ್ಳಿಗಳು ಬೈಲಹೊಂಗಲ ತಾಲೂಕಿಗೆ ಸೇರ್ಪಡೆ.!

- ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ: ಮದುವೆ ಸೀಸನ್ನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್! ಇಲ್ಲಿದೆ ಇಂದಿನ ಲೇಟೆಸ್ಟ್ ದರ ಪಟ್ಟಿ

- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಈ ವಾರವೇ ಖಾತೆಗೆ ಬರಲಿದೆ 24ನೇ ಕಂತಿನ ಹಣ!

- Indian Railways Fare Hike: ರೈಲ್ವೇ ಪ್ರಯಾಣಿಕರಿಗೆ ಬಿಗ್ಶಾಕ್: ಟಿಕೇಟ್ ದರದಲ್ಲಿ ಹೆಚ್ಚಳ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

- E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!



