Tag: kannada news live
-
ಶಾಕಿಂಗ್ – ಸಂಗೀತ ಮಾಡಿದ ಈ ಒಂದು ತಪ್ಪಿಗೆ ಬಿಗ್ ಬಾಸ್ ನಿಂದ ಔಟ್..?

ಕನ್ನಡದ ಜನಪ್ರಿಯ ಶೋನಲ್ಲಿ ಒಂದಾದ ಬಿಗ್ ಬಾಸ್(Big boss) ಮನೆಯಲ್ಲಿ ಹಲವಾರು ರೋಚಕ ಸಂಗತಿಗಳು ನಡೆಯುತ್ತಿವೆ. ಈ ನಡುವೆ ಕಲರ್ಸ್ ಕನ್ನಡ(colors Kannada)ದಲ್ಲಿ ಬರುವ ಪ್ರೊಮೋ ದಲ್ಲಿ ಸಂಗೀತ ಶೃಂಗೇರಿ(Sangeetha sringeri) ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ದೃಶ್ಯವನ್ನು ನೋಡಬಹುದಾಗಿದೆ. ಬಿಗ್ ಬಾಸ್ ಮನೆಯ ಟಫ್ ಕಂಟೆಸ್ಟೆಂಟ್ ಎಂದೇ ಖ್ಯಾತಿಯಾದ ಸಂಗೀತ ಶೃಂಗೇರಿ ಅವರು ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರ?, ಹೊರ ಬಂದಿದ್ದರೆ, ಮತ್ತೆ ಮನೆಯಲ್ಲಿ ಹೋಗಲು ಅವರಿಗೆ ಅವಕಾಶ ಇದೆಯಾ
Categories: ಬಿಗ್ ಬಾಸ್ ಸೀಸನ್ 10 -
Jio Laptop – ಮೊಬೈಲ್ ಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಜೀಯೋ ಕ್ಲೌಡ್ ಲ್ಯಾಪ್ಟಾಪ್..! ಇಲ್ಲಿದೆ ಡೀಟೇಲ್ಸ್

ಎಲ್ಲರಿಗೂ ಒಂದು ಖುಷಿಯ ವಿಚಾರ ಏನೆಂದರೆ, ರಿಲಾಯನ್ಸ್ ಜಿಯೋ ಕಂಪೆನಿಯು ( Reliance Jio company ) ಇದೀಗ ಮಾರುಕಟ್ಟೆಗೆ ಹೊಸ ಲ್ಯಾಪ್ ಟಾಪ್( Laptop ) ಒಂದನ್ನು ಬಿಡುಗಡೆ ಮಾಡಲು ರೆಡಿ ಆಗಿದೆ. ಈ ಒಂದು ವಿಚಾರ ಸಂತಸ ತರಬಹುದು, ಯಾಕೆಂದರೆ ನೀವು ಕಡಿಮೆ ಬೆಲೆಗೆ ಮೊಬೈಲ್ ಫೋನ್ ಗಳನ್ನು ಕೊಂಡುಕೊಳ್ಳುತ್ತೀರಿ ಆದರೆ ಲ್ಯಾಪ್ ಟಾಪ್ ಗಳ ವಿಚಾರಕ್ಕೆ ಬಂದರೆ ಸ್ವಲ್ಪ ಯೋಚನೆ ಮಾಡುತ್ತೀರಿ ಅಲ್ಲವೇ? ಹೌದು, ಯಾಕೆಂದರೆ ಲ್ಯಾಪ್ ಟಾಪ್ ಗಳ ಬೆಲೆ ಬಹಳ
Categories: ತಂತ್ರಜ್ಞಾನ -
Bigg Boss Kannada – ಟಾಸ್ಕ್ ನಲ್ಲಿ ತಲೆ ಬೋಳಿಸಿಕೊಂಡು ಗೆದ್ದ ಕಾರ್ತಿಕ್ & ತುಕಾಲಿ ಸಂತೋಷ.

ಬಿಗ್ ಬಾಸ್ ಸೀಸನ್ 10 ( Big Boss Season b10 ) ಈಗಾಗಲೇ 6 ನೇ ವಾರ ಯಶಸ್ವಿಯಾಗಿ ಮುಗಿಸಿ 7 ನೇ ವಾರಕ್ಕೆ ಕಾಲಿಟ್ಟಿದೆ. ಹಾಗೆಯೇ ಈ ಏಳು ವಾರಗಳಲ್ಲಿ ಮನೆಯೊಳಗೆ ಬಹಳ ಟಾಸ್ಕ್ ಗಳು , ಜಗಳಗಳು ನಡೆದಿವೆ. ಹಾಗೆಯೇ ಮೊದಲು ಸ್ನೇಹಿತರದವರು ಈಗ ಪರಸ್ಪರ ಕಿತ್ತಾಡಿಕೊಂಡು ಇದ್ದರೆ, ಮೊದಲು ಜಗಳ ( Fight ) ಮಾಡಿಕೊಂಡು ಇದ್ದವರು ಈಗ ಪರಸ್ಪರ ಒಂದಾಗಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಬಿಗ್ ಬಾಸ್ ಸೀಸನ್ 10 -
Bigg Boss Kannada – ಈ ವಾರದ ಎಲಿಮಿನೇಷನಲ್ಲಿ ಬಿಗ್ ಟ್ವಿಸ್ಟ್, ಯಾರ ಆಟಕ್ಕೆ ಅಂತ್ಯ ಗೊತ್ತಾ ?

ಬಿಗ್ ಬಾಸ್ ಸೀಸನ್ 10 ( Big Boss Season 10 ) ಶುರುವಾಗಿ ಬಹಳಷ್ಟು ದಿನಗಳು, ವಾರಗಳು ಕಳೆದಿವೆ. ಈ ಎಲ್ಲಾ ವಾರಗಳಲ್ಲೂ ಕೂಡ ಭಾನುವಾರದ ಸಂಚಿಕೆಯಲ್ಲಿ ಒಬ್ಬರು ಮನೆ ಇಂದ ಹೊರನೆಡೆಯುತ್ತಿದ್ದರು. ಆದರೆ 6 ನೇ ವಾರ ಮಾತ್ರ ಇಶಾನಿ ಹಾಗೂ ಭಾಗ್ಯಶ್ರೀ ಈ ಇಬ್ಬರೂ ಕೂಡ ಮನೆಯಿಂದ ಹೊರ ಬಂದ್ದರು. ಈಗ 7ನೇ ವಾರದ ನಾಮಿನೇಷನ್( nomination )ಪ್ರಕ್ರಿಯೆ ಮುಕ್ತಾಯಗೊಂಡಿದ್ದು. ಯಾರೆಲ್ಲ ನಾಮಿನೇಟ್ ಆಗಿದ್ದರೆ ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಬಿಗ್ ಬಾಸ್ ಸೀಸನ್ 10 -
Gruhalakshmi – ಈ ಜಿಲ್ಲೆಯ ಮಹಿಳೆಯರಿಗೆ 3ನೇ ಕಂತಿನ 2000/- ಹಣ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp
Categories: ಸುದ್ದಿಗಳು -
Electric Car – ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಇ-ಕಾರ್

ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಚೀನಾದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಚೆರಿ ನ್ಯೂ ಎನರ್ಜಿ(Cheary new energy) ತನ್ನ ಹೊಸ ಲಿಟಲ್
Categories: E-ವಾಹನಗಳು -
Honda Bikes – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ CB350, ಖರೀದಿಗೆ ಮುಗಿಬಿದ್ದ ಜನ

Honda CB350, ಅದರ ಅದ್ಭುತ ವಿನ್ಯಾಸ, ಆಧುನಿಕ ವೈಶಿಷ್ಟ್ಯಗಳು ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯೊಂದಿಗೆ ರಾಯಲ್ ಎಂಫಿಎಲ್ಡ್ ಕ್ಲಾಸಿಕ್ 350(Royal Enfield Classic 350)ಗೆ ಅಸಾಧಾರಣ ಪ್ರತಿಸ್ಪರ್ಧಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಬನ್ನಿ ಹಾಗಿದ್ದರೆ ಈ ಮೋಟಾರ್ಸೈಕಲ್ ನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭರ್ಜರಿ ಲುಕ್ ಒಂದಿಗೆ Honda CB350: ಪ್ರಸ್ತುತ, ಮಾರುಕಟ್ಟೆಯಲ್ಲಿ 350 cc
Categories: ರಿವ್ಯೂವ್ -
Vande bharat – ದೇಶದಲ್ಲೇ ಮೊದಲ ಬಾರಿಗೆ ರಾತ್ರಿ ವೇಳೆ ಸೇವೆ ಪ್ರಾರಂಭಿಸಿದ ವಂದೇ ಭಾರತ್ ರೈಲು

ವಂದೇ ಭಾರತ್ ಎಕ್ಸ್ಪ್ರೆಸ್ (Vande bharat Express) ಭಾರತದ ಮೊದಲ ಅರೆ ವೇಗದ ರೈಲು ಎಂದೇ ಹೇಳಬಹುದಾಗಿದೆ. ದೇಶದ ಯಾವುದೇ ರೈಲ್ವೆ ವಲಯವು ಇದುವರೆಗೆ ವಂದೇ ಭಾರತ್ ರೈಲುಗಳ ವಿಶೇಷ ಸೇವೆಗಳನ್ನು ನಡೆಸಿಲ್ಲ ಆದರೆ ಮೊದಲ ಬಾರಿಗೆ, ದಕ್ಷಿಣ ರೈಲ್ವೆಯು (South Railways/SR) ಪ್ರಯಾಣಿಕರ ರಜೆಯಲ್ಲಿ ಪ್ರಯಾಣಿಸುವ ತೊಂದರೆಯನ್ನು ನಿವಾರಿಸಲು ಇದೆ ನವೆಂಬರ್ 21 ರಂದು ತಮಿಳುನಾಡು(Tamilnadu )ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು (Karnataka Banglore)ನಗರಗಳ ನಡುವೆ ಅರೆ-ಹೈ-ಸ್ಪೀಡ್ ರೈಲು ವಂದೇ ಭಾರತ್ ಅನ್ನು ರಾತ್ರಿಯ ಸೇವೆಯನ್ನು
Categories: ಮುಖ್ಯ ಮಾಹಿತಿ -
Govt Scheme – ಆಕಳು ಸಾಕಾಣಿಕೆ ಉತ್ತೇಜನದ ಸಬ್ಸಿಡಿ ಯೋಜನೆಗೆ ಅರ್ಜಿ ಆಹ್ವಾನ, ನ.25 ರೊಳಗೆ ಅರ್ಜಿ ಸಲ್ಲಿಸಿ.

ಇದೀಗ ರೈತರಿಗೆ ಮತ್ತು ಪಶುಪಾಲನೆ ಮಾಡುವವರಿಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಸಹಾಯಧನ(Subsidy by Department of Animal Husbandry ) ಸಿಗಲಿದೆ ಅದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಶು ಪಾಲನೆ ಮಾಡುವವರಿಗೆ ಸಿಹಿ
Categories: ಕೃಷಿ
Hot this week
-
LPG Cylinder Price: ಇಂದಿನಿಂದ ವಾಣಿಜ್ಯ ಸಿಲಿಂಡರ್ ದರ ದಿಢೀರ್ 195 ರೂ. ಹೆಚ್ಚಳ; ಇಲ್ಲಿದೆ ನಗರವಾರು ಬೆಲೆ.
-
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಏ.4 ರವರೆಗೆ ಗುಡುಗು-ಬಿರುಗಾಳಿ ಸಹಿತ ಮಳೆ.! IMD ಮುನ್ಸೂಚನೆ.
-
Gold Rate Today: ಏಪ್ರಿಲ್ 1 ರಂದು ಚಿನ್ನದ ಬೆಲೆಯಲ್ಲಿ ದಿಡೀರ್ ಬದಲಾವಣೆ, 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟಿದೆ.? ಇಲ್ಲಿದೆ ದರಪಟ್ಟಿ
-
ಹೊಸ Vivo T5x ಮೊಬೈಲ್ ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವುದು ಗ್ಯಾರಂಟಿ. ಇಲ್ಲಿದೆ ಅಸಲಿ ಕಾರಣ!
Topics
Latest Posts
- LPG Cylinder Price: ಇಂದಿನಿಂದ ವಾಣಿಜ್ಯ ಸಿಲಿಂಡರ್ ದರ ದಿಢೀರ್ 195 ರೂ. ಹೆಚ್ಚಳ; ಇಲ್ಲಿದೆ ನಗರವಾರು ಬೆಲೆ.

- Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಏ.4 ರವರೆಗೆ ಗುಡುಗು-ಬಿರುಗಾಳಿ ಸಹಿತ ಮಳೆ.! IMD ಮುನ್ಸೂಚನೆ.

- Gold Rate Today: ಏಪ್ರಿಲ್ 1 ರಂದು ಚಿನ್ನದ ಬೆಲೆಯಲ್ಲಿ ದಿಡೀರ್ ಬದಲಾವಣೆ, 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟಿದೆ.? ಇಲ್ಲಿದೆ ದರಪಟ್ಟಿ

- ದಿನ ಭವಿಷ್ಯ 1-04-2026: ಇಂದು ಚೈತ್ರ ಹುಣ್ಣಿಮೆ 5 ರಾಶಿಗಳಿಗೆ ಹರಿದುಬರಲಿದೆ ಹಣ! ಮುಟ್ಟಿದ್ದೆಲ್ಲಾ ಚಿನ್ನ, ನಿಮ್ಮ ರಾಶಿ ಇದೆಯಾ?

- ಹೊಸ Vivo T5x ಮೊಬೈಲ್ ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವುದು ಗ್ಯಾರಂಟಿ. ಇಲ್ಲಿದೆ ಅಸಲಿ ಕಾರಣ!


