Category: ಕರ್ನಾಟಕ ಸುದ್ದಿ

  • CSIR Recruitment: ಪಿಯುಸಿ ಪಾಸ್ ಆದವರಿಗೆ 209 ಹುದ್ದೆಗಳು,  ಸಂಬಳ ₹81,100, ಅಪ್ಲೈ ಮಾಡಿ 

    Picsart 25 03 23 23 22 01 081 scaled

    CSIR CRRI ನೇಮಕಾತಿ 2025: 12ನೇ ತರಗತಿ ಪಾಸ್‌ಗಾಗಿ 209 ಹುದ್ದೆಗಳು – ಗರಿಷ್ಠ ಸಂಬಳ ₹81,100 CSIR CRRI ನೇಮಕಾತಿ 2025: ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಕೌನ್ಸಿಲ್ – ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ (CSIR-CRRI), ದೆಹಲಿ, 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಭಿಯಾನವು ಒಟ್ಟು 209 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ, ಇದರಲ್ಲಿ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್(Junior Secretariat Assistant) ಮತ್ತು ಜೂನಿಯರ್ ಸ್ಟೆನೋಗ್ರಾಫರ್(Junior Stenographer)…

    Read more..


  • Hero Ugadi Offers : ಹೀರೋ ಬೈಕ್ ಮೇಲೆ ಬಂಪರ್ ಯುಗಾದಿ ಡಿಸ್ಕೌಂಟ್! ಇಲ್ಲಿದೆ ವಿವರ

    WhatsApp Image 2025 03 24 at 2.49.22 PM 1

    ಯುಗಾದಿ ಹಬ್ಬಕ್ಕೆ ಹೀರೊ ಬೈಕ್‌ಗಳ ಮೇಲೆ ವಿಶೇಷ ರಿಯಾಯಿತಿ! ಹೀರೊ ಬೈಕ್ ಕಂಪನಿಯು ಯುಗಾದಿ ಹಬ್ಬದ ಸಂದರ್ಭದಲ್ಲಿ Hero Passion Plus ಮತ್ತು Hero HF100 ಮಾದರಿಯ ಬೈಕ್‌ಗಳ ಮೇಲೆ ಭಾರೀ ರಿಯಾಯಿತಿ ಮತ್ತು EMI ಸೌಲಭ್ಯಗಳನ್ನು ಘೋಷಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಈ ಬೈಕ್‌ಗಳು ಉತ್ತಮ ಮೈಲೇಜ್, ಸುಗಮ ಸವಾರಿ, ಮತ್ತು ಕಡಿಮೆ ನಿರ್ವಹಣೆ ವೆಚ್ಚಗಳಿಗೆ ಹೆಸರುವಾಸಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಅತೀ ಕಮ್ಮಿ ಬೆಲೆಗೆ, ಹೊಸ ಇ ಸ್ಕೂಟರ್ ಎಂಟ್ರಿ, ಬರೋಬ್ಬರಿ 500km ಮೈಲೇಜ್, ಖರೀದಿಗೆ ಮುಗಿಬಿದ್ದ ಜನ 

    Picsart 25 03 23 23 09 28 754 scaled

    ಅಲ್ಟ್ರಾವೈಲೆಟ್ ಇವಿ ಸ್ಕೂಟರ್ ಧಮಾಕಾ: 14 ದಿನಗಳಲ್ಲಿ 50,000 ಬುಕಿಂಗ್ ಗಳು!100 ರೂ ವೆಚ್ಚದಲ್ಲಿ 500 ಕಿಮೀ ಮೈಲೇಜ್ ನೀಡುವ ಅಲ್ಟ್ರಾವೈಲೆಟ್ ಆಟೋಮೋಟಿವ್ ಇವಿ ಸ್ಕೂಟರ್, ಬಿಡುಗಡೆಗೊಂಡು ಕೇವಲ 14 ದಿನಗಳಲ್ಲಿ 50,000 ಬುಕಿಂಗ್ ಗಳನ್ನು ಮುಟ್ಟಿರುವ ಹಿನ್ನಲೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಲ್ಟ್ರಾವೈಲೆಟ್ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ‘ಟೆಸ್ಸರಾಕ್ಟ್ ಎಲೆಕ್ಟ್ರಿಕ್(Tesseract Electric)’…

    Read more..


  • Bengaluru Second Airport: ಬೆಂಗಳೂರಿನ 2ನೇ ಏರ್‌ಪೋರ್ಟ್‌ ಇದೇ ಜಾಗ ಖಚಿತ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    Picsart 25 03 23 22 58 00 432 scaled

    ಬೆಂಗಳೂರುಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕನಕಪುರ ರಸ್ತೆಯ ಆಯ್ಕೆ ಬಹುತೇಕ ಖಚಿತ! ಬೆಂಗಳೂರಿನ ವಿಸ್ತರಣೆಯು ಹೆಚ್ಚಳವಾಗಿದ್ದು, ಇದರ ಪರಿಣಾಮವಾಗಿ ಅಗತ್ಯ ಮೂಲಸೌಕರ್ಯಗಳ (Basic amenities) ಅಭಿವೃದ್ಧಿಯೂ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಇಂದು 1.5 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಮಹಾನಗರವು ಮುಂಬರುವ ದಶಕಗಳಲ್ಲಿ ಇನ್ನಷ್ಟು ವೇಗವಾಗಿ ಬೆಳೆಯಲಿದೆ. ದೇಶದ ಐಟಿ ರಾಜಧಾನಿ (IT capital city) ಎಂಬ ಹೆಗ್ಗಳಿಕೆಗೆ ತಕ್ಕಂತೆ, ಬೆಂಗಳೂರು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲೂ ಪ್ರಮುಖವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು…

    Read more..


  • ಬೊಜ್ಜು ಮತ್ತು ಮಧುಮೇಹ ಚಿಕಿತ್ಸೆಗೆ ಹೊಸ ಮೆಡಿಸಿನ್ ಬಿಡುಗಡೆ..! ಬೆಲೆ ಎಷ್ಟು ಗೊತ್ತಾ.? ಇಲ್ಲಿದೆ ಮಾಹಿತಿ

    Picsart 25 03 23 17 43 47 080 scaled

    ಭಾರತದಲ್ಲಿ ಬೊಜ್ಜು ಪ್ರಕರಣಗಳಿಗೆ ಹೊಸ ಪರಿಹಾರ,  ‘ಬೊಜ್ಜು’ ಮತ್ತು ಮಧುಮೇಹ ಚಿಕಿತ್ಸೆಗೆ ಕ್ರಾಂತಿ: ಮಂಜಾರೊ ಔಷಧಿ ಪರಿಚಯ ಭಾರತದಲ್ಲಿ ಮಧುಮೇಹ ಮತ್ತು ಬೊಜ್ಜು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಅಮೆರಿಕ ಮೂಲದ ಪ್ರಖ್ಯಾತ ಔಷಧ ಕಂಪನಿ ಎಲಿ ಲಿಲ್ಲಿ (Eli Lilly) ಭಾರತದಲ್ಲಿ ಹೊಸ ಔಷಧ ಮಂಜಾರೊ (Munjaro) ಅನ್ನು ಬಿಡುಗಡೆ ಮಾಡಿದೆ. ಈ ಔಷಧವು ಟೈಪ್-2 ಮಧುಮೇಹ(Type-2 diabetes) ಮತ್ತು ತೂಕ ಇಳಿಸುವ ಚಿಕಿತ್ಸೆಗೆ ಅನುಕೂಲಕರವಾಗಿದೆ. ಇದೇ ರೀತಿಯ ಎಲ್ಲಾ…

    Read more..


  • ವಾಟ್ಸಾಪ್‌ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ, ನಿಮಗೂ ಈ ಲಿಂಕ್ ಬಂದಿದೆಯಾ? ಚೆಕ್ ಮಾಡಿ.!

    Picsart 25 03 23 18 03 08 973 scaled

    ಚಿಕ್ಕಮಗಳೂರು ನಗರದ ಒಬ್ಬ ವ್ಯಕ್ತಿ ವಾಟ್ಸಾಪ್‌ನಲ್ಲಿ ಬಂದ ಲಿಂಕ್ ಅನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿದ ನಂತರ ತನ್ನ ಬ್ಯಾಂಕ್ ಖಾತೆಯಿಂದ 10.49 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ಮೇ 20ರಂದು, ಚಿಕ್ಕಮಗಳೂರು ನಗರದ ಒಬ್ಬ ವ್ಯಕ್ತಿಯ ವಾಟ್ಸಾಪ್ ಗ್ರೂಪ್‌ನಲ್ಲಿ “ಪಿ.ಎಂ.ಕಿಸಾನ್ ಯೋಜನೆ” ಎಂಬ ಹೆಸರಿನಲ್ಲಿ ಒಂದು ಲಿಂಕ್ ಪೋಸ್ಟ್ ಮಾಡಲಾಗಿತ್ತು. ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ,…

    Read more..


  • ರಾವಣನ ಈ ಮೂರು ಮಾತನ್ನು ಬದುಕಲ್ಲಿ ಅಳವಡಿಸಿ ಕೊಳ್ಳಿ ಲೈಫ್ ಫುಲ್ ಚೇಂಜ್..!

    WhatsApp Image 2025 03 23 at 1.53.54 PM

    ರಾಮಾಯಣದಿಂದ ರಾವಣನ ಕೊನೆಮಾತುಗಳು: ಜೀವನದ ಮಹತ್ವದ ಪಾಠಗಳು ರಾಮಾಯಣ ಮತ್ತು ರಾವಣನ ಕಥೆ ಎಲ್ಲರಿಗೂ ತಿಳಿದಿದೆ. ರಾಮ, ಸೀತೆ, ಲಕ್ಷ್ಮಣ, ಹನುಮಂತರ ಪಾತ್ರಗಳ ಜೊತೆಗೆ ರಾಕ್ಷಸರಾಜ ರಾವಣನ ವಿಷಯವೂ ಪ್ರಸಿದ್ಧ. ಆದರೆ, ರಾವಣನ ಮರಣದ ಹಿಂದೆ ಇರುವ 3 ಗಮನಾರ್ಹ ಸಂದೇಶಗಳನ್ನು ನೀವು ತಿಳಿದಿದ್ದೀರಾ? ಇವು ನಿಜ ಜೀವನದಲ್ಲಿ ಎಚ್ಚರಿಕೆ ನೀಡುವ “ಮುತ್ತುಗಳು”.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾವಣನಿಂದ ಕಲಿಯಬೇಕಾದುದು ಏನು?…

    Read more..


  • ಅತೀ ಕಮ್ಮಿ ಬೆಲೆಯ ಸ್ಕೂಟರ್ ಗಳು ಹಳ್ಳಿಗೂ ಸೈ ಪೇಟೆಗೂ ಸೈ.. ಬರೋಬ್ಬರಿ 60 ಕಿ.ಮೀ ಮೈಲೇಜ್!

    Picsart 25 03 22 23 28 45 867 scaled

    ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು(,technology) ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು(electric scooter) ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು (electric vehicles)ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು…

    Read more..


  • ಭೂಮಿ, ಆಸ್ತಿ ಅನ್ ರಿಜಿಸ್ಟ್ರಾರ್ ಜಿಪಿಎಗೆ ಕಿಮ್ಮತ್ತಿಲ್ಲ..! ಸರ್ಕಾರದ ಹೊಸ ನಿಯಮ 

    Picsart 25 03 23 00 05 14 383 scaled

    ಕರ್ನಾಟಕ ನೋಂದಣಿ ಮತ್ತು ಭೂ ಕಾನೂನು ತಿದ್ದುಪಡಿ – ಸಮಗ್ರ ಮಾಹಿತಿ ಕರ್ನಾಟಕ ಸರ್ಕಾರವು ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ 2025 ಅನ್ನು ವಿಧಾನಸಭೆಯಲ್ಲಿ ಪರಿಗಣಿಸಿ ಅನುಮೋದಿಸಿದೆ. ಈ ತಿದ್ದುಪಡಿಯ ಮುಖ್ಯ ಉದ್ದೇಶ ಭೂ ಕಬಳಿಕೆಯನ್ನು ನಿಯಂತ್ರಿಸುವುದು, ಖಾಸಗಿ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮೂಲಕ ಭೂ ಮೌಹರಿಯನ್ನು ತಪ್ಪಿಸುವುದು, ಮತ್ತು ಸರ್ಕಾರದ ಭೂಮಿಯನ್ನು ಕಾನೂನಾತ್ಮಕವಾಗಿ ರಕ್ಷಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..