Category: ಕರ್ನಾಟಕ ಸುದ್ದಿ

  • ಇನ್ಮುಂದೆ ನಿಮ್ಮ ಮೊಬೈಲ್ ನಲ್ಲೇ `ಜಮೀನಿನ ದಾರಿ’ ನೋಡಿಕೊಳ್ಳಿ.! ಇಲ್ಲಿದೆ ಸರ್ಕಾರದ ಹೊಸ ಆಪ್.!

    Picsart 25 03 22 23 17 17 473 scaled

    ಕರ್ನಾಟಕ ಸರ್ಕಾರದ ನೂತನ ಸೇವೆ: ಆನ್‌ಲೈನ್ ಮೂಲಕ ನಿಮ್ಮ ಭೂಮಿಯ ಸಂಪೂರ್ಣ ವಿವರ ಪಡೆಯಲು ಸುಲಭ ವಿಧಾನ! ರಾಜ್ಯದ ರೈತರು, ಭೂಮಾಲಿಕರು, ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ (Revenue Department, Government of Karnataka) ಆಧುನಿಕ ತಂತ್ರಜ್ಞಾನವನ್ನು ಬಳಸಿ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯ ಮೂಲಕ ನೀವು ಮನೆಯಲ್ಲೇ ಕುಳಿತು ನಿಮ್ಮ ಜಮೀನಿನ ಭೌಗೋಳಿಕ ಮತ್ತು ಕಂದಾಯ ಸಂಬಂಧಿತ ಮಾಹಿತಿ ಪಡೆದುಕೊಳ್ಳಬಹುದು. ಜಮೀನಿಗೆ ಸಂಬಂಧಪಟ್ಟ ಈ ನಕ್ಷೆಯನ್ನು ನೋಡುವುದು ಹೇಗೆ ಎಂಬ…

    Read more..


  • 8ನೇ, ಪಿಯುಸಿ, ಪದವಿ ಆದವರಿಗೆ ಕ್ಲರ್ಕ್ ಪ್ಯೂನ್ ಅಟೆಂಡರ್ ಚಾಲಕ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 

    Picsart 25 03 21 23 26 26 528 scaled

    ಎಕ್ಸ್-ಸರ್ವಿಸ್ಮೆನ್ ಕಂಟ್ರಿಬ್ಯುಟರಿ ಹೆಲ್ತ್ ಸ್ಕೀಮ್ (ECHS) ನೇಮಕಾತಿ 2025 ( ECHS Recruitment 2025) ಹುದ್ದೆಗಳ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • ದರ್ಶನ್ ಶತ್ರು ಸಂಹಾರ ಪೂಜೆ: ಮಾಡಾಯಿಕಾವು ದೇಗುಲದ ಅದ್ಭುತ ಶಕ್ತಿ ಮತ್ತು ರಹಸ್ಯಗಳು!

    WhatsApp Image 2025 03 22 at 6.03.21 PM

    ದರ್ಶನ್‌ನ ಶತ್ರು ಸಂಹಾರ ಪೂಜೆ: ಮಾಡಾಯಿಕಾವು ದೇಗುಲದ ಶಕ್ತಿಯ ರಹಸ್ಯವೇನು? ಕೊಲೆ ಆರೋಪದ ಸಂಕಟವನ್ನು ಎದುರಿಸುತ್ತಿರುವ ನಟ ದರ್ಶನ್, ಕೇರಳದ ಕಣ್ಣೂರಿನ ಪ್ರಸಿದ್ಧ ಮಾಡಾಯಿಕಾವು ಶ್ರೀ ಭಗವತಿ ದೇವಾಲಯದಲ್ಲಿ ಶತ್ರು ಸಂಹಾರ ಯಾಗ ನಡೆಸಿದ್ದಾರೆ. ಈ ದೇವಾಲಯವು ಶತ್ರು ನಿವಾರಣೆ, ವಾಮಾಚಾರ-ಮಾಟಮಂತ್ರದಿಂದ ಮುಕ್ತಿ ನೀಡುವ “ವಾಮಾಚಾರ ನಿವಾರಣಾ ಕ್ಷೇತ್ರ” ಎಂದೇ ಖ್ಯಾತಿ ಪಡೆದಿದೆ. ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಮತ್ತು ನಟ ಧನ್ವೀರ್ ಸಹಿತ ಆಪ್ತರೊಂದಿಗೆ ಈ ಪೂಜೆಗೆ ಭೇಟಿ ನೀಡಿದ್ದು, ಇತ್ತೀಚೆಗೆ ಚರ್ಚೆಯ…

    Read more..


  • ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರದ ಬಂಪರ್ ಗುಡ್ ನ್ಯೂಸ್.!

    WhatsApp Image 2025 03 22 at 2.40.45 PM

    ಬಗರ್ ಹುಕುಂ ಸಾಗುವಳಿ ರೈತರಿಗೆ ಸರ್ಕಾರದ ಸಿಹಿ ಸುದ್ದಿ! ರಾಜ್ಯ ಸರ್ಕಾರವು ಬಗರ್ ಹುಕುಂ ಸಾಗುವಳಿ ಚೀಟಿ ಹೊಂದಿರುವ ರೈತರಿಗೆ ಖಾತೆ ಸಕ್ರಮೀಕರಣಕ್ಕೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಪರಿಷತ್ತಿನಲ್ಲಿ ನೀಡಿದ ಭರವಸೆಯಂತೆ, “ನ್ಯಾಯವಿಲ್ಲದೆ ಸಾಗುವಳಿ ಚೀಟಿ ಮಂಜೂರಾದ ಪ್ರಕರಣಗಳನ್ನು ಪರಿಶೀಲಿಸಿ, ಕಾಲಮಿತಿಯೊಳಗೆ ಖಾತೆಗಳನ್ನು ನೀಡಲಾಗುವುದು” ಎಂದು ಘೋಷಿಸಿದ್ದಾರೆ .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • SSLC ನಂತರ ಮುಂದೇನು..? ಈ ಕೋರ್ಸ್ ಆಯ್ಕೆ ಮಾಡಿದರೆ ಜಾಬ್ ಸಿಗೋದು ಗ್ಯಾರಂಟಿ, ಇಲ್ಲಿದೆ ಮಾಹಿತಿ

    courses after 10th 1024x576 1

    ಹತ್ತನೇ ತರಗತಿ (SSLC) ಪೂರೈಸಿದ ನಂತರ, ವಿದ್ಯಾರ್ಥಿಗಳು ಮುಂದಿನ ಹಂತವನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಮನುಷ್ಯನ ಭವಿಷ್ಯ ರೂಪುಗೊಳ್ಳುವ ಮುಕ್ತಾಯದ ಘಟ್ಟವಾಗಿರುವುದರಿಂದ, ಸಮರ್ಥ ಹಾಗೂ ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳುವುದು ಅತ್ಯಗತ್ಯ. ಈ ಲೇಖನದಲ್ಲಿ, ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ಆಯ್ಕೆಗಳನ್ನು ವಿಶ್ಲೇಷಿಸಿ, ಉತ್ತಮ ದಾರಿಯನ್ನು ಹೇಗೆ ಆರಿಸಬಹುದು ಎಂಬುದರ ಬಗ್ಗೆ ವಿವರಿಸುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೈಜ್ಞಾನಿಕ ಕ್ಷೇತ್ರ (Science…

    Read more..


  • ಮಕ್ಕಳಿಗೆ ನೀಡಿದ ಪಿತ್ರಾರ್ಜಿತ ಆಸ್ತಿ ಹಕ್ಕು ಕುರಿತು ಹೈ ಕೋರ್ಟ್ ಮಹತ್ವದ ತೀರ್ಪು.! ತಿಳಿದುಕೊಳ್ಳಿ 

    Picsart 25 03 22 00 01 02 524 scaled

    ಮಕ್ಕಳ ನಿರ್ಲಕ್ಷ್ಯದಿಂದ ಪೋಷಕರು ಆಸ್ತಿ ಹಿಂಪಡೆಯುವ ಹಕ್ಕು: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆ ಕುರಿತು ಮಹತ್ವದ ತೀರ್ಪು ನೀಡಿರುವ ಮದ್ರಾಸ್ ಹೈಕೋರ್ಟ್, ಮಕ್ಕಳಿಂದ ಸೂಕ್ತ ಆರೈಕೆಯಿಲ್ಲದೆ ಪೋಷಕರು ತಮ್ಮ ಗಿಫ್ಟ್ ಡೀಡ್ ಅನ್ನು ರದ್ದುಗೊಳಿಸಬಹುದು ಎಂಬ ತೀರ್ಪು ನೀಡಿದೆ. ಈ ತೀರ್ಪು ಹಿರಿಯ ನಾಗರಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಪೋಷಿಸುವಂತೆ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ; ಯಾರಿಗೆಲ್ಲಾ ಅನ್ವಯ? ತಿಳಿದುಕೊಳ್ಳಿ

    Picsart 25 03 21 23 12 04 948 scaled

    ಎಪ್ರಿಲ್ 1, 2025ರಿಂದ ಫಾಸ್ಟ್‌ಟ್ಯಾಗ್ ವಿನಾಯಿತಿಗೆ ಅರ್ಹರಾದ ವಾಹನಗಳು: ತಿಳಿದುಕೊಳ್ಳಿ ಹೊಸ ನಿಯಮಗಳು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಏಪ್ರಿಲ್ 1, 2025ರಿಂದ ಮಹತ್ವದ ಟೋಲ್ ತೆರಿಗೆ ಬದಲಾವಣೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಮುಂಬೈನ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್(FastTag)ವ್ಯವಸ್ಥೆ ಕಡ್ಡಾಯವಾಗಲಿದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಈ ದಿನಾಂಕದಿಂದ ದ್ವಿಗುಣ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ, ಕೆಲವು ವಾಹನಗಳಿಗೆ ಫಾಸ್ಟ್‌ಟ್ಯಾಗ್‌ನಿಂದ ವಿನಾಯಿತಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಬರೋಬ್ಬರಿ 29,776/- ರೂ. ಬಡ್ಡಿ ಸಿಗುವ ಹೊಸ ಪೋಸ್ಟ್ ಆಫೀಸ್ ಸ್ಕೀಮ್.! ಇಲ್ಲಿದೆ ವಿವರ 

    Picsart 25 03 21 20 28 10 364 scaled

    ಭದ್ರತೆ ಮತ್ತು ನಿಶ್ಚಿತ ಬಡ್ಡಿಯೊಂದಿಗೆ ಹೂಡಿಕೆ: ಅಂಚೆ ಕಚೇರಿ ಟೈಮ್ ಡೆಪಾಸಿಟ್ (TD) ಯೋಜನೆಯಲ್ಲಿ ₹2 ಲಕ್ಷ ಹೂಡಿಸಿದರೆ ₹29,776 ಬಡ್ಡಿ ಖಚಿತ! ನಿಮ್ಮ ಹಣವನ್ನು ಸುರಕ್ಷಿತವಾಗಿ ಮತ್ತು ಲಾಭದಾಯಕವಾಗಿ ಹೂಡಲು(Invest) ಬಯಸುತ್ತೀರಾ? ಅಂಚೆ ಕಚೇರಿಯ ಟೈಮ್ ಡೆಪಾಸಿಟ್ (TD) ಯೋಜನೆ ನಿಮಗೆ ಅತ್ಯುತ್ತಮ ಆಯ್ಕೆಯಾಗಬಹುದು. ಇದರ ಬಗ್ಗೆ ವಿವರಗಳಿಗಾಗಿ ಈ ಮಾಹಿತಿಯನ್ನು ಓದಿ. ಅಂಚೆ ಕಚೇರಿಗಳು(Post office)ಈಗ ಬ್ಯಾಂಕ್‌ಗಳಂತೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ. ತಾಂತ್ರಿಕ ಬೆಳವಣಿಗೆಯೊಂದಿಗೆ, ಅಂಚೆ ಕಚೇರಿಗಳು ಜನರಿಗೆ ಭದ್ರತೆ ಮತ್ತು ಉತ್ತಮ…

    Read more..


  • ಧರ್ಮಸ್ಥಳ HORROR.! ದೂತ ಸಮೀರ್ ವಿಡಿಯೋ ಡಿಲೀಟ್ ಆಗಿದ್ದೇಕೆ..? ಇಲ್ಲಿದೆ ಮಾಹಿತಿ

    WhatsApp Image 2025 03 21 at 5.40.07 PM

    ಕರ್ನಾಟಕ ಹೈಕೋರ್ಟ್ ಆದೇಶ: ಧರ್ಮಸ್ಥಳ, ಧರ್ಮಾಧಿಕಾರಿಗಳು ಮತ್ತು ಕುಟುಂಬದ ವಿರುದ್ಧ ಮಾನಹಾನಿಕರ ಹೇಳಿಕೆಗಳ ನಿಷೇಧ ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಮಾನಹಾನಿಕರ ವೀಡಿಯೊವನ್ನು ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಕೋರ್ಟ್ ಆದೇಶ ನೀಡಿದೆ. ಪ್ರಧಾನ ನಗರ ಸಿವಿಲ್ ಕೋರ್ಟ್ ಆದೇಶದನ್ವಯ, ಸಮೀರ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾಡಿದ್ದ ವೀಡಿಯೊವನ್ನು ಕೋರ್ಟ್ ಆದೇಶದ ಅನ್ವಯ ಯೂಟ್ಯೂಬ್ ಡಿಲೀಟ್ ಮಾಡಿದೆ. ಈ ಹಿಂದೆ ಕರ್ನಾಟಕ…

    Read more..