Category: ಕರ್ನಾಟಕ ಸುದ್ದಿ
E-Khata: ಆಸ್ತಿ ಮಾಲೀಕರೇ ಇ-ಖಾತಾ ಪಡೆಯುವ ಸುಲಭ ಮಾರ್ಗ ಇಲ್ಲಿದೆ.

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ! ಆಸ್ತಿ ಮಾಲೀಕರಿಗೆ ಬಿಗ್ ಅಪ್ಡೇಟ್!(Big Update) ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ಪಡೆಯಲು ಸರ್ಕಾರ ಹೊಸ ದಾರಿಗಳನ್ನು ತೆರೆದಿದೆ. ಈಗ, ಯಾವುದೇ ಭೌತಿಕ ದಾಖಲೆಗಳ ಅವಶ್ಯಕತೆ ಇಲ್ಲದೆ, ಸುಲಭವಾದ ಆನ್ಲೈನ್ ಪ್ರಕ್ರಿಯೆಯ (Online process) ಮೂಲಕ ಇ-ಖಾತಾ ಪಡೆಯಬಹುದಾಗಿದೆ. ಇದರಿಂದಾಗಿ, ಖಾತೆ ಇಲ್ಲದ ಆಸ್ತಿ ಮಾಲೀಕರು ಸಹ ತಮ್ಮ ಆಸ್ತಿಗೆ ಅಧಿಕೃತ ದಾಖಲೆಗಳನ್ನು ಪಡೆಯಲು ಅನುಕೂಲವಾಗಲಿದೆ. ಹಾಗಿದ್ದರೆ ಆನ್ಲೈನ್ ಮೂಲಕ ಇ-ಖಾತಾ…
Categories: ಕರ್ನಾಟಕ ಸುದ್ದಿ10ನೇ, ಐಟಿಐ ಪಾಸಾದವರಿಗೆ ಗ್ರೂಪ್ ಸಿ ಹುದ್ದೆಗಳ ನೇಮಕಾತಿ.! ಅಪ್ಲೈ ಮಾಡಿ

ಭಾರತೀಯ ಕರಾವಳಿ ಪಡೆ (Indian Coast Guard) ನೇಮಕಾತಿ 2025 ಸಾಲಿಗೆ ವಿವಿಧ ವಿಭಾಗಳಲ್ಲಿ ಮತ್ತು ಘಟಕಗಳಲ್ಲಿ ಖಾಲಿ ಇರುವ ಒಟ್ಟು 4 ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದ ಅಧಿಸೂಚನೆಯ ಕುರಿತು ತಿಳಿಸಿಕೊಡಲಾಗುತ್ತದೆ. ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ಕರಾವಳಿ ಪಡೆ (Indian Coast Guard) ನೇಮಕಾತಿ 2025…
Categories: ಕರ್ನಾಟಕ ಸುದ್ದಿ“ದೇಶದ ಬಡ ಮುಸ್ಲಿಂ ಸಮುದಾಯಕ್ಕೆ ಮೋದಿಯವರ ಉಡುಗೊರೆ! 32 ಲಕ್ಷ ಮಂದಿಗೆ ‘ರಂಜಾನ್ ಕಿಟ್’ ವಿತರಣೆ”

ದೇಶದ ಬಡ ಮುಸ್ಲಿಂ ಸಮುದಾಯಕ್ಕೆ ಮೋದಿಯವರ ಉಡುಗೊರೆ! 32 ಲಕ್ಷ ಮಂದಿಗೆ ‘ರಂಜಾನ್ ಕಿಟ್’ ವಿತರಣೆ ನವದೆಹಲಿ: ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ರಂಜಾನ್ ಹಬ್ಬದ ಸಂದರ್ಭದಲ್ಲಿ ವಿಶೇಷ ‘ರಂಜಾನ್ ಕಿಟ್’ ನೀಡಲು ತಯಾರಾಗಿದೆ. ಈ ಯೋಜನೆಗೆ “ಸೌಗತ್-ಎ-ಮೋದಿ” ಎಂದು ಹೆಸರಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈದ್ ಹಬ್ಬಕ್ಕೆ ಬಿಜೆಪಿಯ ಐತಿಹಾಸಿಕ ಪಥಕ್ರಮ ಈದ್ ಹಬ್ಬದ ಸಂದರ್ಭದಲ್ಲಿ…
Categories: ಕರ್ನಾಟಕ ಸುದ್ದಿಅತೀ ಕಮ್ಮಿ ಬೆಲೆಗೆ ಹೈ ಮೈಲೇಜ್ ಸ್ಕೂಟರ್ಗಳು ಇವೇ ನೋಡಿ.! ಹಳ್ಳಿ ಗೂ ಸೈ ಪೇಟೆಗೂ ಸೈ

ಹೆಚ್ಚಿನ ಮೈಲೇಜ್ ನೀಡುವ ಮತ್ತು 1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸ್ಕೂಟರ್ಗಳನ್ನು ಹುಡುಕುತ್ತಿದಿರಾ?. ಹಾಗಿದ್ರೆ ಈ ಸ್ಕೂಟರ್ಗಳನ್ನು ಖಂಡಿತ ನಿಮ್ಮ ಆಯ್ಕೆಯಲ್ಲಿ ಇರಲಿ. ಭಾರತೀಯ ಜನತೆ ವಿಶೇಷವಾಗಿ ನಗರ ಪ್ರದೇಶಗಳಲ್ಲಿ, ಇಂಧನ ದಕ್ಷತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಸ್ಕೂಟರ್ಗಳನ್ನು ಖರೀದಿಸುತ್ತಾರೆ. ₹1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಸ್ಕೂಟರ್ಗಳ(Scooters)ಪಟ್ಟಿ ನಿಮ್ಮ ಆಯ್ಕೆ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು. ಇಲ್ಲಿ ಹೋಂಡಾ ಆಕ್ಟಿವಾ 6G, TVS ಜುಪಿಟರ್ 125, ಯಮಹಾ ಫ್ಯಾಸಿನೋ 125, ಹೀರೋ…
Categories: ಕರ್ನಾಟಕ ಸುದ್ದಿGovt. Employees: ರಾಜ್ಯ ಸರ್ಕಾರಿ ನೌಕರರ | ಸಂಬಳ ಪಡೆಯಲು ಈ ಖಾತೆ ಕಡ್ಡಾಯ

ಸರ್ಕಾರಿ ನೌಕರರಿಗೆ ‘ಸಂಬಳ ಪ್ಯಾಕೇಜ್’ ಖಾತೆ ಕಡ್ಡಾಯ: ಆರ್ಥಿಕ ಇಲಾಖೆಯ ಹೊಸ ಆದೇಶ ರಾಜ್ಯ ಸರ್ಕಾರದ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ತಮ್ಮ ಸಂಬಳಕ್ಕಾಗಿ ‘ಸಂಬಳ ಪ್ಯಾಕೇಜ್(Salary Package)’ ಖಾತೆ ತೆರೆಯುವುದು ಕಡ್ಡಾಯ ಎಂದು ಆರ್ಥಿಕ ಇಲಾಖೆ(Finance Department) ಹೊಸ ಆದೇಶ ಹೊರಡಿಸಿದೆ. ಈ ಖಾತೆ ತೆರೆಯುವುದರಿಂದ ನೌಕರರಿಗೆ ಅನೇಕ ಆರ್ಥಿಕ ಸೌಲಭ್ಯಗಳು ದೊರೆಯಲಿದ್ದು, ಬಂಡವಾಳ ಸಿಗುವ ಅನುಕೂಲವಾಗಲಿದೆ. ಆದೇಶದಲ್ಲಿ ಮೂರು ತಿಂಗಳ ಒಳಗೆ ಈ ಖಾತೆ ತೆರೆಯುವಂತೆ ಸೂಚನೆ ನೀಡಲಾಗಿದೆ. ಸಂಬಂಧಿತ ಇಲಾಖೆಗಳ ಮುಖ್ಯಸ್ಥರು, ತಮ್ಮ…
Categories: ಕರ್ನಾಟಕ ಸುದ್ದಿಬರೋಬ್ಬರಿ 9900 ಲೋಕೋ ಪೈಲೆಟ್ ಹುದ್ದೆಗಳ ನೇಮಕಾತಿ.! 10 ನೇ ಕ್ಲಾಸ್ ಪಾಸ್ ಆಗಿದ್ರೆ ಅಪ್ಲೈ ಮಾಡಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025ನೇ ಸಾಲಿನ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿ 2025 ( ALP Recruitment 2025) ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು…
Categories: ಕರ್ನಾಟಕ ಸುದ್ದಿಮನೆಯಲ್ಲಿ ಕ್ಯಾಶ್ ಇಟ್ಟುಕೊಳ್ಳಲು ಏನಾದ್ರು ಮಿತಿ ಇದ್ಯಾ.. ? ಈ ನಿಯಮ ತಪ್ಪದೇ ತಿಳಿದುಕೊಳ್ಳಿ

ಪ್ರಚಲಿತ ನಿಯಮಗಳು ಮತ್ತು ಜಾಗ್ರತೆಯ ಅಗತ್ಯಡಿಜಿಟಲ್ ವಹಿವಾಟುಗಳ (Digital Transactions) ದೈನಂದಿನ ಬಳಕೆಯಲ್ಲಿದ್ದರೂ, ಅನೇಕರು ಅನಿವಾರ್ಯ ಕಾರಣಗಳಿಗಾಗಿ ತಮ್ಮ ಮನೆಯಲ್ಲಿ ನಗದು ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ, ಇಂತಹ ನಗದು ಸಂಗ್ರಹವು (Cash collection) ಹೇಗೆ ಕಾನೂನುಬದ್ಧವಾಗಿ ನಿಭಾಯಿಸಬೇಕು ಎಂಬ ಪ್ರಶ್ನೆ ಪ್ರಮುಖವಾಗಿದೆ. ಭಾರತೀಯ ಕಾನೂನು ಪ್ರಕಾರ, ಯಾರೊಬ್ಬರೂ ನಿರ್ದಿಷ್ಟ ಮಿತಿಯವರೆಗೆ ಮನೆಯಲ್ಲಿ ನಗದು ಇಟ್ಟುಕೊಳ್ಳಬಹುದಾಗಿದೆ, ಆದರೆ ಅದನ್ನು ಸಮರ್ಥಿಸಲು ಸೂಕ್ತ ದಾಖಲೆಗಳು ಇರಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಕರ್ನಾಟಕ ಸುದ್ದಿಏಪ್ರಿಲ್ 1 ರಿಂದ ಬ್ಯಾಂಕ್ ನಿಯಮದಲ್ಲಿ ಬದಲಾವಣೆ, ಅಕೌಂಟ್ ಇದ್ರೆ ತಪ್ಪದೇ ತಿಳಿದುಕೊಳ್ಳಿ.! ಗ್ರಾಹಕರಿಗೆ ಬಿಗ್ ಶಾಕ್

ಭಾರತದ ಬ್ಯಾಂಕಿಂಗ್ ಕ್ಷೇತ್ರವು (Indian banking sector) ನಿತ್ಯಾಂತರವಾಗಿ ಅಭಿವೃದ್ಧಿ ಹೊಂದುತ್ತಿದೆ. ಗ್ರಾಹಕರ ಅನುಕೂಲತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಏಪ್ರಿಲ್ 1, 2025ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಎಸ್ಬಿಐ, ಪಿಎನ್ಬಿ, ಕೆನರಾ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ಈ ಬದಲಾವಣೆಗಳನ್ನು ಅನುಸರಿಸುತ್ತಿವೆ. ಉಳಿತಾಯ ಖಾತೆದಾರರು, ಯುಪಿಐ ಬಳಕೆದಾರರು, ಮತ್ತು ಹಿರಿಯ ನಾಗರಿಕರಿಗೆ ಈ ನಿಯಮ ಬದಲಾವಣೆಗಳು ವಿಶೇಷವಾಗಿ ಪ್ರಭಾವ ಬೀರುವ ಸಾಧ್ಯತೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಕರ್ನಾಟಕ ಸುದ್ದಿರಾಜ್ಯದ 3,000 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day) ಪ್ರಯುಕ್ತ, ಕರ್ನಾಟಕದಲ್ಲಿ ಇದೇ ಮೊದಲು, ಮಾದರಿಯಾಗುವಂತಹ ಒಂದು ವಿಶಿಷ್ಟ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and child welfare department) ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ 3000 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ, ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್ ವಿತರಣೆ, ಮತ್ತು ಸ್ತ್ರೀಶಕ್ತಿ ಗುಂಪುಗಳ ವಸ್ತು ಪ್ರದರ್ಶನ ಮಳಿಗೆ ಮೇಳ ಪ್ರಮುಖ ಆಕರ್ಷಣೆಗಳಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಕರ್ನಾಟಕ ಸುದ್ದಿ
Hot this week
CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?
PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!
Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.
Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.
BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.
Topics
Latest Posts
- CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?

- PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!

- Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.

- Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.

- BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.















