Category: ಮುಖ್ಯ ಮಾಹಿತಿ
-
PUC Admission: ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ, ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ’ಗೆ ಉಚಿತ ಪ್ರವೇಶ: ಅರ್ಜಿ ಆಹ್ವಾನ

1st ಪಿಯುಸಿ’ ಗೆ (1st PUC) ಉಚಿತ ಪ್ರವೇಶದೊಂದಿಗೆ ವಸತಿ ಕಾಲೇಜುಗಳಿಗೆ ಸೇರಬೇಕೆ!? ಹಾಗಿದಲ್ಲಿ 15-05-2024 ರಿಂದ 27-05-2024 ರವರೆಗೂ ಅರ್ಜಿ (application) ಸಲ್ಲಿಸಬಹುದು. ಇದೇ ತಿಂಗಳ 9 ರಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಪಲಿತಾಂಶ (SSLC exam result) ಪ್ರಕಟವಾಗಿತ್ತು. ಫಲಿತಾಂಶ ಬಂದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಮುಂದೆ ನಾನು ಯಾವ ಕಾಲೇಜಿಗೆ ಸೇರಬೇಕು ಎಲ್ಲಿ ಸೇರಬೇಕು? ಎಂಬ ಹಲವಾರು ಗೊಂದಲಗಳು ಇರುತ್ತವೆ. ಕೆಲವರು ಮನೆಗೆ ಹತ್ತಿರವಾಗುವಂತಹ ಕಾಲೇಜುಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ದೂರವಾದರೂ ಪರವಾಗಿಲ್ಲ
Categories: ಮುಖ್ಯ ಮಾಹಿತಿ -
HSRP ನಂಬರ್ ಪ್ಲೇಟ್ ನೋಂದಣಿ ಡೆಡ್ಲೈನ್..! ವಾಹನ ಮಾಲಕರೇ ಗಮನಿಸಿ !

HSRP (High security registration plate) ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ (state government) ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಇದೇ ತಿಂಗಳ ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.! ಇಂದು ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನಗಳಂತೂ (electrical vehicles) ಇಂದು ಮಾರುಕಟ್ಟೆಯಲ್ಲಿ ಇತರ ವಾಹನಗಳಿಗೆ ಪೈಪೋಟಿ (competition) ನೀಡುತ್ತಿವೆ.
Categories: ಮುಖ್ಯ ಮಾಹಿತಿ -
Vande Bharat : ಹೊಸ 19 ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ!

ಜಾರ್ಖಂಡ್, ಬಿಹಾರ, ಬಂಗಾಳ ಮತ್ತು ಒಡಿಶಾದ 19 ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು (Vandhe Bharath Train) ಸಂಚಾರಕ್ಕೆ ಸಿದ್ಧ. ಇಂದು ಮಾರುಕಟ್ಟೆಗೆ ಹಲವಾರು ರೀತಿಯ ವಾಹನಗಳು (Vehicles) ಬಂದಿದ್ದರೂ ಕೂಡ ಕೆಲವರು ಸಾಂಪ್ರದಾಯಿಕ ವಾಹನಗಳನ್ನೇ ಬಳಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನೋಡುವುದಾದರೆ ರೈಲು (Train) ಕೂಡ ಒಂದು ರೀತಿಯ ಸಾಂಪ್ರದಾಯಿಕ ಸಂಚಾರಿ ವಾಹನವೆಂದೇ ಕರೆಯಬಹುದು. ರೈಲಿನಲ್ಲಿ ಸಂಚಾರ ಮಾಡುವುದುರಿಂದ ಬೆಲೆ ಕಡಿಮೆ ಇರುತ್ತದೆ ಹಾಗೂ ಸಂಚರಿಸುವಾಗ ಸುಗಮವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಇನ್ನು ಕೆಲ
Categories: ಮುಖ್ಯ ಮಾಹಿತಿ -
ಬ್ಯಾಂಕ್ ಆಫ್ ಇಂಡಿಯಾ ಹೊಸ ನಾರಿಶಕ್ತಿ ಬ್ಯಾಂಕ್ ಉಳಿತಾಯ ಖಾತೆ, ಪ್ರಯೋಜನಗಳ ಬಗ್ಗೆ ಗೊತ್ತಾ?

ಇಂದು ಸರ್ಕಾರದಿಂದ ಮಹಿಳೆಯರಿಗೆ ಹಲವಾರು ರೀತಿಯ ಸಾಲ(loan) ಸೌಲಭ್ಯ, ಆರ್ಥಿಕ ನೆರವು, ಅಷ್ಟೇ ಅಲ್ಲದೆ ಅನೇಕ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಹಾಗೆಯೇ ಬ್ಯಾಂಕ್(Bank) ಗಳಿಂದ ಮಹಿಳೆಯರಿಗಾಗಿ ವಿಶೇಷ ಠೇವಣಿ ( Deposit ), ಸಾಲ ಸೌಲಭ್ಯಗಳಿವೆ. ಇದೀಗ ಖುಷಿಯ ವಿಚಾರ ಎಂದರೆ, ಬ್ಯಾಂಕ್ ಆಫ್ ಇಂಡಿಯಾವು ( Bank of India ) ಮಹಿಳೆಯರಿಗಾಗಿ ಹೊಸ ಉಳಿತಾಯ ಖಾತೆ(saving account) ಯೋಜನೆಯೊಂದನ್ನು ಆರಂಭಿಸುತ್ತಿದೆ. ಇದಕ್ಕೆ ನಾರಿಶಕ್ತಿ ( Narishakthi ) ಉಳಿತಾಯ ಖಾತೆ ಎಂದು ಹೆಸರಿಡಲಾಗಿದೆ. ಇದು
Categories: ಮುಖ್ಯ ಮಾಹಿತಿ -
ಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್ ನ್ಯೂಸ್..!

ಊಟದ ಮೊದಲು ಅಥವಾ ನಂತರ ನೀವು ಚಹಾ-ಕಾಫಿ(tea-coffee) ಸೇವನೆ ಮಾಡುತ್ತೀರಾ, ಹಾಗಿದ್ರೆ ICMR ನೀಡಿದ ಮಾರ್ಗಸೂಚಿಯನ್ನು ತಾವು ತಿಳಿಯಲೇಬೇಕು. ಹೌದು, ನೀವು ಓದಿದ್ದು ನಿಜ! ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research-ICMR) ಚಹಾ ಮತ್ತು ಕಾಫಿಯ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದೆ. ಏನಿದು ಶಾಕಿಂಗ್ ಸುದ್ದಿ ಎಂದು ತಿಳಿಯಬೇಕೇ, ಹಾಗಿದ್ರೆ ಪ್ರಸ್ತುತ ವರದಿಯನ್ನ ತಪ್ಪದೇ ಕೊನೆಯವರೆಗೆ ಓದಿ. ಐಸಿಎಂಆರ್ ಚಹಾ ಮತ್ತು ಕಾಫಿ ಸೇವನೆಯ ಬಗ್ಗೆ ಎಚ್ಚರಿಕೆ ನೀಡಿದೆ: ICMR cautions
Categories: ಮುಖ್ಯ ಮಾಹಿತಿ -
EPFO Advance : ಪಿಎಫ್ ಅಡ್ವಾನ್ಸ್ ಪಡೆಯುವುದು ಈಗ ಮತ್ತಷ್ಟು ಸುಲಭ! ಇಲ್ಲಿದೆ ಮಾಹಿತಿ

ಉದ್ಯೋಗಿಗಳಿಗೆ ಸಿಹಿ ಸುದ್ದಿ: ಈಗ ಪಿಎಫ್ ಖಾತೆಯಿಂದ ಸುಲಭವಾಗಿ ಅಡ್ವಾನ್ಸ್ ಪಡೆಯಿರಿ! Good news for employees: Get easy advance from PF account now!: ಹೊಸ ಸ್ವಯಂಚಾಲಿತ ವ್ಯವಸ್ಥೆಯೊಂದಿಗೆ, ಕೇವಲ ಕೆಲವು ಕ್ಲಿಕ್ಗಳಲ್ಲಿ ನಿಮ್ಮ ಅಡ್ವಾನ್ಸ್ ಅನ್ನು ಪಡೆಯಿರಿ!ಶಿಕ್ಷಣ, ಮದುವೆ ಮತ್ತು ವಸತಿಗಾಗಿ ಹಣದ ಪಿಎಫ್ ಅಡ್ವಾನ್ಸ್ ಅನ್ನು ಪಡೆಯಬಹುದು. ಇದೊಂದು ಉದ್ಯೋಗಿಗಳಿಗೆ ಖುಷಿಯ ಸುದ್ದಿ! ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organization-EPFO) ಈಗ 3 ಮುಖ್ಯ ಉದ್ದೇಶಗಳಿಗಾಗಿ ಅಡ್ವಾನ್ಸ್
Categories: ಮುಖ್ಯ ಮಾಹಿತಿ -
Wesmarc Doors: ದೀರ್ಘ ಬಾಳಿಕೆಯ ಸೂಪರ್ ಕ್ವಾಲಿಟಿ ಬ್ರಾಂಡೆಡ್ ಬಾಗಿಲುಗಳು!

ಯಾವುದೇ ಕಟ್ಟಡ, ಮನೆ, ಶಾಲೆ, ಅಥವಾ ಆಸ್ಪತ್ರೆಯ ನಿರ್ಮಾಣದಲ್ಲಿ ಬಾಗಿಲು ಅತ್ಯಂತ ಮುಖ್ಯವಾದ ಅಂಶವಾಗಿದೆ. ಒಳ್ಳೆಯ ಬಾಗಿಲು ನಿಮ್ಮ ಮನೆಗೆ ಸುರಕ್ಷತೆ, ಸೌಂದರ್ಯ ಮತ್ತು ಶೈಲಿಯನ್ನು ನೀಡುತ್ತದೆ. ನೀವು ಹೊಸ ಮನೆ ಕಟ್ಟಿಸುತ್ತಿದ್ದೀರಾ ಅಥವಾ ನಿಮ್ಮ ಶಾಲೆ, ಆಸ್ಪತ್ರೆ ಅಥವಾ ವಾಣಿಜ್ಯ ಕಟ್ಟಡಕ್ಕೆ ಉತ್ತಮ ಗುಣಮಟ್ಟದ ಬಾಗಿಲುಗಳನ್ನು ಹುಡುಕುತ್ತಿದ್ದೀರಾ? ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ Wesmarc Delight Studio ಗೆ ಭೇಟಿ ನೀಡಿ! Wesmarc Delight Studio ಒಂದು ಪ್ರಮುಖ ಬಾಗಿಲು ತಯಾರಿಕಾ ಕಂಪನಿಯಾಗಿದ್ದು, ಗ್ರಾಹಕರಿಗೆ ವಿವಿಧ ರೀತಿಯ ಉತ್ತಮ
Categories: ಮುಖ್ಯ ಮಾಹಿತಿ -
Karnataka Rain Alert: ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ ಮುನ್ಸೂಚನೆ!

ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು ಬಿಸಿಲಿನಿಂದ ಹೈರಾಣಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇನ್ನೂ 4 ದಿನ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿರುಗಾಳಿ ಸಹಿತ ಮಳೆಯಾರ್ಭಟ ಇರಲಿದೆ ಎಂದು ಸೂಚನೆ ನೀಡಿದೆ. ಇಂದು ರಾಜ್ಯಾದ್ಯಂತ ಎಲ್ಲೆಲ್ಲಿ ಮಳೆ ಆಗುತ್ತೆ ಎನ್ನುವುದುದರ ವಿವರ ಕೆಳಗೆ ಕೊಡಲಾಗಿದೆ Karnataka weather Updates : ಕರ್ನಾಟಕ ಹವಾಮಾನ ವರದಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೇ 18
Categories: ಮುಖ್ಯ ಮಾಹಿತಿ
Hot this week
-
SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
-
ಇನ್ಫೋಸಿಸ್ ಕಂಪನಿಯಲ್ಲಿ ಇಂಟರ್ನ್ಶಿಪ್, ತಿಂಗಳಿಗೆ 20,000 ರೂ. ಸ್ಟೈಪೆಂಡ್! ಹೀಗೆ ಅರ್ಜಿ ಸಲ್ಲಿಸಿ.
-
ಕರ್ನಾಟಕ ಹವಾಮಾನ: ಸುಡುವ ಬಿಸಿಲ ನಡುವೆ ಮಳೆಯ ಸಿಂಚನ; ಈ ಜಿಲ್ಲೆಗಳಿಗೆ IMD ಅಲರ್ಟ್!
-
ನಾಳೆ ರಿಲೀಸ್ ಆಗಲಿದೆ Vivo T5 Pro, 9020mAh ಬ್ಯಾಟರಿ ಮ್ಯಾಜಿಕ್ ನೋಡಿ!
-
IMD Alert: 2026ನೇ ಸಾಲಿನಲ್ಲಿ ಮಳೆ ಪ್ರಾರಂಭವಾಗುವ ಎಲ್ಲಾ ನಕ್ಷತ್ರಗಳ ದಿನಾಂಕಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
Topics
Latest Posts
- SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

- ಇನ್ಫೋಸಿಸ್ ಕಂಪನಿಯಲ್ಲಿ ಇಂಟರ್ನ್ಶಿಪ್, ತಿಂಗಳಿಗೆ 20,000 ರೂ. ಸ್ಟೈಪೆಂಡ್! ಹೀಗೆ ಅರ್ಜಿ ಸಲ್ಲಿಸಿ.

- ಕರ್ನಾಟಕ ಹವಾಮಾನ: ಸುಡುವ ಬಿಸಿಲ ನಡುವೆ ಮಳೆಯ ಸಿಂಚನ; ಈ ಜಿಲ್ಲೆಗಳಿಗೆ IMD ಅಲರ್ಟ್!

- ನಾಳೆ ರಿಲೀಸ್ ಆಗಲಿದೆ Vivo T5 Pro, 9020mAh ಬ್ಯಾಟರಿ ಮ್ಯಾಜಿಕ್ ನೋಡಿ!

- IMD Alert: 2026ನೇ ಸಾಲಿನಲ್ಲಿ ಮಳೆ ಪ್ರಾರಂಭವಾಗುವ ಎಲ್ಲಾ ನಕ್ಷತ್ರಗಳ ದಿನಾಂಕಗಳ ಸಂಪೂರ್ಣ ಪಟ್ಟಿ ಇಲ್ಲಿದೆ.



