Category: ಮುಖ್ಯ ಮಾಹಿತಿ

  • Insurance Scheme: ಬರೋಬ್ಬರಿ 2 ಲಕ್ಷ ರೂ. ಸಿಗುವ ವಿಮಾ ಯೋಜನೆ. ತಿಂಗಳಿಗೆ ಬರೀ 36 ರೂ. ಕಟ್ಟಿದ್ರೆ ಸಾಕು!

    life insurance

    ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಕುಟುಂಬಗಳನ್ನು ಮತ್ತು ಆದಾಯ ಹೊಂದಿರುವ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಪಟ್ಟಿಯಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಭಾರಿ ಜನಪ್ರಿಯತೆ ಪಡೆದ ಯೋಜನೆ. ಒಂದು ವರ್ಷಕ್ಕೆ ಕೇವಲ 436 ರೂಪಾಯಿಗಳನ್ನು ಪಾತಿಸುವ ಮೂಲಕ ಬರೋಬರಿ 2 ಲಕ್ಷ ರೂಪಾಯಿ ಜೀವವಿಮೆ ಪಡೆಯಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ 2024 – PMJJBY  ದೇಶದ

    Read more..


  • Cibil Score – ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಸಿಬಿಲ್ ಸ್ಕೋರ್ ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ

    cibil

    ನಾವು ಸಾಲ ಕೇಳಲು ಬ್ಯಾಂಕಿಗೆ ಹೋದಾಗ ಅಥವಾ ಕಾರು ಬೈಕ್ ಖರೀದಿಗೆ ಲೋನ್ (Loan) ಕೇಳಲು ಫೈನಾನ್ಸ್ ಗಳಿಗೆ ಹೋದಾಗ ಅಲ್ಲಿ ಅವರು ಕೇಳುವ ಮೊದಲ ಪ್ರಶ್ನೆ ಸಿಬಿಲ್ ಸ್ಕೋರ್ ಬಗ್ಗೆ (Cibil Score).  ಸಾಮಾನ್ಯವಾಗಿ ಎಲ್ಲರಿಗೂ ಈ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ (Credit Sciore) ಬಗ್ಗೆ ಗೊತ್ತಿರುವುದಿಲ್ಲ. ಹೌದು, ನಾವು ಸಾಲ ಪಡೆಯಲು ಯಾವುದೇ ಬ್ಯಾಂಕಿಗೆ ಅಥವಾ ಫೈನಾನ್ಸ್ ಗಳಿಗೆ ಹೋದಾಗ ಸಿಬಿಲ್ ಸ್ಕೋರ್ ಬಗ್ಗೆ ಖಂಡಿತ ಗಮನ ಹರಿಸಲೇ ಬೇಕಾಗುತ್ತದೆ. ಏನು ಸಿಬಿಲ್

    Read more..


  • ಪೋಸ್ಟ್ ಆಫೀಸ್ ನ ಈ ಸ್ಟೀಮ್‌ನಲ್ಲಿ ಇನ್ವೆಸ್ಟ್‌ ಮಾಡಿ! ಲಾಭವೋ ಲಾಭ, ಇಲ್ಲಿದೆ ಮಾಹಿತಿ 

    new post office scheme scaled

    ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಹೂಡಿಕೆ ಮಾಡಿರುವ ಪ್ರಮುಖ ಸ್ಕೀಮ್ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು ಸ್ನೇಹಿತರೇ, ನರೇಂದ್ರ ಮೋದಿ ಹೂಡಿಕೆ ಮಾಡಿರುವ ಈ ಸ್ಕೀಮ್ ನಲ್ಲಿ ಇನ್ವೆಸ್ಟ್ (invest) ಮಾಡಿ, ಈ ಯೋಜನೆಯಲ್ಲಿ ನಿಮಗೆ ಖಂಡಿತ ಲಾಭ ಸಿಗುತ್ತೆ. ಯಾವ ಯೋಜನೆ ಎಂದು ತಿಳಿಯಲು ಉತ್ಸಾಹಕದಿಂದಿದ್ದೀರಾ?. ಹಾಗಿದ್ದರೆ, ಈ ವರದಿಯನ್ನು ತಪ್ಪದೇ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • LPG Cylinder:  ಗ್ಯಾಸ್ಸ್  ಕನೆಕ್ಷನ್ ಇರುವ ಎಲ್ಲರಿಗೂ ಸರ್ಕಾರದ ಹೊಸ ಮಾರ್ಗಸೂಚಿ  ಪ್ರಕಟ!

    LPG cylinder subsidy scaled

    ನೀವು ಸಿಲಿಂಡರ್ ಗಳ ಬಳಕೆಯನ್ನು ಮಾಡುತ್ತಿದ್ದೀರಾ ? ಹಾಗಿದ್ದಲ್ಲಿ ಸಿಲಿಂಡರ್ ನ ಎಕ್ಸ್ಪರಿ ಡೇಟ್ (Expiry Date)ಅನ್ನು ಒಮ್ಮೆ ಗಮನಿಸಿ. ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿಯೂ ಕೂಡ ತಂತ್ರಜ್ಞಾನವನ್ನು ಬಳಸಿದ ವಸ್ತುಗಳ ಉಪಯುಕ್ತತೆ ಹೆಚ್ಚಾಗಿದೆ. ಹೀಗೆ ನೋಡಿದರೆ ಹಿಂದಿನ ಕಾಲದಲ್ಲಿ ಇದ್ದಂತಹ ಯಾವ ವಸ್ತುಗಳನ್ನು ಅಥವಾ ಆಚಾರ ವಿಚಾರಗಳನ್ನು ಇಂದು ನಾವು ಪಾಲಿಸುತ್ತಿಲ್ಲ. ಅಂದಿನಿಂದ ಹಿಡಿದು ಇಂದಿನವರೆಗೂ ನಾವು ಮಾಡುವ ಪ್ರತಿ ಕೆಲಸದಲ್ಲೂ ಅಥವಾ ನಾವು ಬಳಸುವ ಪ್ರತಿ ವಸ್ತುವಿನಲ್ಲಿಯೂ ಎಷ್ಟು ಪ್ರಯೋಜನ ಇರುತ್ತದೆಯೋ ಅಷ್ಟೇ ದುಷ್ಪರಿಣಾಮಗಳು

    Read more..


  • ಬರೋಬ್ಬರಿ 31 ಲಕ್ಷ ರೂಪಾಯಿ ಸಿಗುವ LIC ಕನ್ಯಾಧಾನ ಸ್ಕೀಮ್ ಬಗ್ಗೆ ಗೊತ್ತಾ?

    LIC kanyadhan policy

    ಎಲ್‌ಐಸಿ ಕನ್ಯಾದಾನ ಪಾಲಿಸಿ(LIC kanyadan policy): ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ ಖಾತ್ರಿ, ಈಗ ಮದುವೆಯ ಖರ್ಚಿನ ಚಿಂತೆ ಬೇಡ. LIC ಯ ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಿ ಮತ್ತು ಯೋಜನೆಯಿಂದ ಬರುವ ಪ್ರಯೋಜನಗಳ ಮಾಹಿತಿಯನ್ನು ತಿಳಿಯಿರಿ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಎಲ್ಐಸಿ ಕನ್ಯಾದಾನ

    Read more..


  • ನಿಮ್ಮ ಆಸ್ತಿಯ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ! ಮೊಬೈಲ್ ನಲ್ಲೆ ಲಿಂಕ್ ಮಾಡುವ ವಿಧಾನ ಇಲ್ಲಿದೆ

    pahani aadhar link

    ‘ನನ್ನ ಆಸ್ತಿ’ ಯೋಜನೆಯಡಿ ‘ನನ್ನ ಆಸ್ತಿ ನನ್ನ ಗುರುತು’ ಎಂಬ ಉದ್ದೇಶದಿಂದ ಸರ್ಕಾರವು ಉತಾರ/ಪಹಣೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸುಲಭವಾಗುತ್ತದೆ. ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ”ನಿಮ್ಮ ಮೊಬೈಲ್ ನಲ್ಲಿ ಆರ್ ಟಿ ಸಿ ಮೂಲಕ ಉತಾರ/ಪಹಣೆಗೆ ಆಧಾರ್ ಲಿಂಕ್(RTC

    Read more..


  • ಮನೆಯಲ್ಲಿ ಇಬ್ಬರು ಮಕ್ಕಳಿದ್ರೆ ಪೋಸ್ಟ್ ಆಫೀಸ್ ನ ಈ ಹೊಸ ಸ್ಕೀಮ್ ಬಗ್ಗೆ ತಿಳಿದುಕೊಳ್ಳಿ!

    post office new scheme

    ಪೋಷಕರೇ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಾ?. ಅವರ ಉನ್ನತ ಶಿಕ್ಷಣ, ಮದುವೆಗೆ ಹಣ ಒದಗಿಸಲು ಕಷ್ಟವಾಗುತ್ತಿದೆಯೇ?. ಚಿಂತಿಸಬೇಡಿ! ಪೋಸ್ಟ್ ಆಫೀಸ್ (Post Office) ನಿಮಗಾಗಿ ಒಂದು ಅದ್ಭುತ ಯೋಜನೆ ತಂದಿದೆ. ದಿನಕ್ಕೆ ₹6 ಉಳಿಸಿದರೆ ಸಾಕು, ನಿಮ್ಮ ಮಕ್ಕಳ ಖಾತೆಯಲ್ಲಿ ₹6 ಲಕ್ಷ ಜಮಾ ಆಗುತ್ತೆ. ಯಾವ ಯೋಜನೆ ಎಂದು ಯೋಚಿಸುತ್ತಿದ್ದೀರಾ?. ಈ ಯೋಜನೆಯ ಹೆಸರು ಬಾಲ ಜೀವನ್ ಭೀಮಾ ಯೋಜನೆ(Bal Jeevan Bhima Yojana). ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ, ಈ ಯೋಜನೆ ಕುರಿತು

    Read more..


  • ಬೆಳೆ ನಷ್ಟ ಪರಿಹಾರ ವಿತರಣೆಗೆ ಸರ್ಕಾರದ ಹೊಸ ಆದೇಶ ಪ್ರಕಟ ! ಇಲ್ಲಿದೆ ಕಂಪ್ಲೀಟ್ ಮಾಹಿತಿ

    parihara

    ರಾಜ್ಯದಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ ಆಗುತ್ತಿದ್ದೂ ಪರಿಹಾರ ಹಣ ಜಮಾ ಆಗದ ರೈತರಿಗೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮತ್ತು ಬ್ಯಾಂಕ್ ನ ಅಧಿಕಾರಿಗಳಿಗೂ ಸಹಿತ ಹೊಸ ಆದೇಶ ಮಾಡಲಾಗಿದ್ದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಮಾ ಆಗದ ಬರ ಪರಿಹಾರ  ಜಿಲ್ಲೆಯ 1,49,262 ರೈತರಿಗೆ ₹195.55 ಕೋಟಿ ಬರ

    Read more..