ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ನೀನು ಕೆಲವೇ ವಾರಗಳಲ್ಲಿ ಮುಗಿಯುತ್ತಿದೆ. ಗುಂಪು ಗುಂಪಾಗಿ ಆಡುತ್ತಿದ್ದ ಮನೆಯ ಮಂದಿಯರು, ಪ್ರೇಕ್ಷಕರ ಮನ ಗೆಲ್ಲಲು ಮತ್ತು ವಿನ್ನರ್ ಆಗುವ ಬಯಕೆಯಿಂದ ಏಕಾಂಗಿಯಾಗಿ ಹೋರಾಡುತ್ತಿರುವುದು ಗಮನ ಸೆಳೆಯುತ್ತಿದೆ. ಈ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಏನಾಯಿತು?, ಹಾಗೂ ಕಾರ್ತಿಕ್ ಸಂಗೀತಳ ಬಗ್ಗೆ ಆಡಿದ ಮಾತೊಂದರಲ್ಲಿ ವಿವಾದ ನಡೆದ ಬಗ್ಗೆ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಮನೆಯ ಶನಿ ಸಂಗೀತ ಎಂದ ಕಾರ್ತಿಕ್ :

ಹಿಂದೊಂದು ದಿನ ಸಂಗೀತ ಅವರಿಗೆ ಕಾರ್ತಿಕ್ ಅವರು ತನಿಶಾ ಅವರೊಂದಿಗೆ ಮಾತನಾಡುವಾಗ ಶನಿ ಎಂದು ಹೇಳಿದ್ದರು. ಇಂದಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ವರ್ತೂರ್ ಅವರನ್ನು ನೀವು ಕಾರ್ತಿಕ್ ಅವರಿಗೆ ನಾಮಿನೇಟ್ ಮಾಡುವಾಗ ತೆಗೆದುಕೊಂಡ ಕಾರಣವನ್ನು ಸ್ಪಷ್ಟಪಡಿಸಿ ಎಂದು ಕೇಳಿದರು. ಆಗ ವರ್ತುರ್ ಅವರು, ಕಾರ್ತಿಕ್ ಅವರು ಹಿಂದೆಯೊಂದು ಮುಂದೆ ಒಂದು ಮಾತನಾಡುತ್ತಾರೆ. ಸಂಗೀತ ಅವರಿಗೆ ಶನಿ ಎಂದಿದ್ದು ಕಾರ್ತಿಕ್ ಆದರೆ ಅದನ್ನು ನನ್ನ ಮೇಲೆ ಹಾಕುತ್ತಾರೆ ಎಂದು ಹೇಳಿದರು. ಅದಕ್ಕೆ ಕಾರ್ತಿಕ್ ಅವರು ಶನಿ ಎಂದು ನಾನು ಹೇಳಿಲ್ಲ. ಅದನ್ನು ಹೇಳಿದ್ದು ವರ್ತೂರ್ ಸಂತೋಷ್ ಅವರು ಎಂದು ಹೇಳಿದರು. ವರ್ತೂರ್ ಅವರು ನಾನು ಹೇಳಿಲ್ಲ ಎಂದು ಹೇಳಿದರು ಕೂಡ ಕಾರ್ತಿಕ್ ಅವರು ಇಲ್ಲ ಎಂದು ವಾದ ಮಾಡುತ್ತಾರೆ. ಆಗ ತನಿಷಾ ಅವರು, ನಾನು ಹಾಗೂ ಕಾರ್ತಿಕ್ ಕಿಚನ್ ಅಲ್ಲಿ ಮಾತನಾಡುವಾಗ ಕಾರ್ತಿಕ್ ಶನಿ ಎಂದಿದ್ದು ನಿಜ ಎಂದು ಹೇಳುತ್ತಾರೆ. ಎಷ್ಟು ಹೇಳಿದರೂ ಕಾರ್ತಿಕ್ ಒಪ್ಪಿಕೊಳ್ಳಲಿಲ್ಲ ಆಗ ಸುದೀಪ್ ಅವರು ಮಧ್ಯಸ್ಥಿಕೆಯನ್ನು ವಹಿಸಿ ಕಾರ್ತಿಕ್ ನೀವು ಶನಿ ಎಂದು ಹೇಳಿದ್ದು ನಿಜ ಎಂದು ಸ್ಪಷ್ಟಪಡಿಸುತ್ತಾರೆ.
ಈ ಮನೆಯಲ್ಲಿ ಯಾರ ಬಗ್ಗೆ ಆದರೂ ನೇರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದೆಂದರೆ ಅದು ವರ್ತೂರು. ಅಂಥವರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದು ಸುದೀಪ್ ಅವರು ಹೇಳುತ್ತಾರೆ. ಅದಕ್ಕೆ ಕಾರ್ತಿಕ್ ಅವರು ಕ್ಷಮೆಯನ್ನು ಕೇಳಿ ನನಗೆ ಹೀಗೆ ಮಾತನಾಡಿದ್ದು ನೆನಪಿರಲಿಲ್ಲ ಎಂದು ಹೇಳುತ್ತಾರೆ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- ಬಿಗ್ಬಾಸ್ ಸೀಸನ್ 10ರ ಸಂಭಾವ್ಯ ನಟ ನಟಿಯರ ಪಟ್ಟಿ ಬಿಡುಗಡೆ
- ತಾರಕಕ್ಕೇರಿದ ಡ್ರೋನ್ & ವಿನಯ್ ಜಗಳ, ಮತ್ತೇ ಟಾರ್ಗೆಟ್ ಆದ್ನಾ ಪ್ರತಾಪ್..?
- ಈ ಬಾರಿ ಬಿಗ್ ಬಾಸ್ ನಲ್ಲಿ ಟಾಪ್ 5ರಲ್ಲಿ ಇರೋರು ಇವರೇ ನೋಡಿ – ಮೈಕಲ್ ಭವಿಷ್ಯ ನುಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






