Author: Editor in Chief
Samsung Mobiles – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡುತ್ತಿದೆ ಸ್ಯಾಮ್ಸಂಗ್ ನ ಹೊಸ 5G ಮೊಬೈಲ್

ಸ್ಯಾಮ್ಸಂಗ್ ಗ್ಯಾಲಕ್ಸಿ (Samsung Galaxy) ಫೋನ್ಗಳೆಂದರೆ ಯಾರಿಗೆ ಇಷ್ಟಾ ಇಲ್ಲಾ ಹೇಳಿ. ಸ್ಯಾಮ್ಸಂಗ್ ಫೋನ್ಗಳು (Samsung phones) ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ ಪಡೆದು ಕೊಂಡಿದೆ. ಪ್ರತಿಯೊಬ್ಬರೂ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಗಳು ಭಾರತದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈ ಕಾರಣಕ್ಕೆ ಭಾರತವೂ ಸ್ಯಾಮ್ಸಂಗ್ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಮನಗಳಲ್ಲಿ ಸ್ಯಾಮ್ ಸಂಗ್ ಫೋನ್ ಪ್ರಿಯರು ಹೆಚ್ಚಾಗಿದ್ದಾರೆ. ಅದರ ಜೊತೆಗೆ ಅಷ್ಟೇ ಹೆಚ್ಚು ಮಾರಾಟ ಕೂಡಾ
Categories: ಕರ್ನಾಟಕ ಸುದ್ದಿBigg Boss Kannada – ಫ್ರೆಂಡ್ ಅನ್ಕೊಂಡು ಲಾಭ ತಗೋತಿದ್ದಾರಾ ಸಂಗೀತಾ..? ಎಂದ ನೆಟ್ಟಿಗರು

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss season 10 ) ಇದೀಗ ಎಲ್ಲರ ಮನೆ ಮಾತಾಗಿದೆ. ಹೌದು ಬಿಗ್ ಬಾಸ್ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದ ದೊಡ್ಡ ರಿಯಾಲಿಟಿ ಶೋ ಆಗಿದೆ. ಹಾಗೆಯೇ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್ , ಜಗಳ , ಸ್ನೇಹ ( Task , Fight , Friendship ) ಇದೆಲ್ಲವನ್ನು ವೀಕ್ಷಕರು ಗಮನಿಸುತ್ತಾರೆ. ಹಾಗೆಯೇ ಇಂದು ಅವುಗಳ ಬಗ್ಗೆ ಸೋಶಿಯಲ್
Categories: ಸಾರ್ವಜನಿಕ ಮಾಹಿತಿಈ ದಾಖಲೆಗಳಿದ್ರೆ ನಿಮಗೂ ಸಿಗುತ್ತೆ ಉಚಿತ ‘ಬೋರ್ ವೇಲ್’ ಹೀಗೆ ಅರ್ಜಿ ಸಲ್ಲಿಸಿ | Ganga Kalyana Yojane 2023

ಇದೀಗ ರಾಜ್ಯ ಸರ್ಕಾರದಿಂದ (State Government ) ರೈತರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಹೌದು , ಗಂಗಾ ಕಲ್ಯಾಣ ಯೋಜನೆಯ ( Ganga Kalyan Scheme ) ಅಡಿಯಲ್ಲಿ ರೈತರಿಗೆ ಉಚಿತ ಬೋರ್(Free bore well) ಕೊರೆಸಲು ಸಹಾಯಧನ(subsidy) ನೀಡಲಿದೆ. ಈ ಒಂದು ಯೋಜನೆಯಿಂದ ರೈತರಿಗೆ ಬೆಳೆ ಬೆಳೆಯಲು ನೀರಿನ ಕೊರತೆ ನೀಗಿಸಲು ಮತ್ತು ಅವರ ಆರ್ಥಿಕ ಕಷ್ಟಕ್ಕೆ ಈ ಒಂದು ಯೋಜನೆಯು ಬಹಳ ಉಪಯೋಗ ಆಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಕರ್ನಾಟಕ ಸುದ್ದಿGruhalakshmi- ಗೃಹಲಕ್ಷ್ಮಿ 3ನೇ ಕಂತಿನ 2000/- ರೂ. ಹಣ ಬಿಡುಗಡೆ, ಈ ಮಹಿಳೆಯರಿಗೆ ಮೊದಲು ಜಮಾ

ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ರೆ, ಒಟ್ಟಿಗೆ ಮೂರು ತಿಂಗಳ ಹಣ
Categories: ಕರ್ನಾಟಕ ಸುದ್ದಿGood News – ರಾಜ್ಯದ 7 ಜಿಲ್ಲೆಯವರೆಗೆ ಸರ್ಕಾರದಿಂದ ಕಮ್ಮಿ ಬೆಲೆಯಲ್ಲಿ ಸೈಟ್ ವಿತರಣೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ, ನಿವೇಶನ ಅಂದರೆ ಸೈಟ್ ಗಳನ್ನು ಒದಗಿಸಲು ವಸತಿ ಬಡಾವಣೆ ನಿರ್ಮಾಣ ಯೋಜನೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ?, ಯಾವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಿಕೊಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಕರ್ನಾಟಕ ಸುದ್ದಿGovt Loan Scheme – ರಾಜ್ಯದ SC-ST ಮಹಿಳೆಯರಿಗೆ 25 ಸಾವಿರ ರೂ. ಸಾಲ & ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ನೀವು ಏನಾದರೂ SC ST ಲೋನ್ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಿಯೆ? ಕರ್ನಾಟಕ ರಾಜ್ಯ ಸರ್ಕಾರವು ಎಸ್ ಸಿ ಮತ್ತು ಎಸ್ ಎಸ್ ಟಿ (SC/ST)ಸಮುದಾಯದ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಇಲಾಖೆಯಿಂದ 2023-24ನೆ ಸಾಲಿನಲ್ಲಿ (ಮೈಕ್ರೋ ಕ್ರೆಡಿಟ್) ಪ್ರೇರಣಾ ಯೋಜನೆಯಡಿ (Micro Credit Prerana Scheme 2023 ) ಮಹಿಳೆಯರಿಗೆ ಸಾಲ ಸೌಲಭ್ಯಕ್ಕೆ (loan facility) ಅರ್ಜಿ ಆಹ್ವಾನೀಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸರ್ಕಾರಿ ಯೋಜನೆಗಳುಭೋವಿ ಸಮಾಜಕ್ಕೆ ಅವಮಾನ, ತನಿಷಾ ಕ್ಷಮೆ ಕೇಳಲೇಬೇಕು – ಪಿ ಪದ್ಮ

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss Season 10 ) ಈಗ ಸತತ ಹಲವು ದಿನಗಳನ್ನು ಯಶಸ್ವಿಯಾಗಿ ಕಳೆದಿದೆ. ಮತ್ತು ಬಿಗ್ ಬಾಸ್ ಮನೆಯಲ್ಲಿ ನಾವು ಹಲವಾರು ಅವಾಂತರಗಳನ್ನು ಕಂಡಿದ್ದೇವೆ. ಟಾಸ್ಕ್ ನಲ್ಲಿ ಜಗಳ, ಮಾತಿನ ಚಕಮಕಿ , ಅಷ್ಟೇ ಅಲ್ಲದೆ ಮನೆಯ ಸ್ಪರ್ಧಿಗಳ ಮೇಲೆ ಕೆಲವು ಆರೋಪಗಳು ಕಂಡುಬಂದಿವೆ. ಆದರೆ ಇದೀಗ ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾ ( Social media ) ದಲ್ಲಿ ಹರಿದಾಡುತ್ತಿದೆ.
Categories: ಸಾರ್ವಜನಿಕ ಮಾಹಿತಿBest Smartphones – ಹೊಸ ಮೊಬೈಲ್ ಖರೀದಿಸುವ ಮುನ್ನ ಈ ಲಿಸ್ಟ್ ಒಮ್ಮೆ ನೋಡಿ..!

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ಇದೀಗ 12GB RAM ಫೋನ್ ಗಳಿಗೆ ಮಾರುಕಟ್ಟೆಗಳಲ್ಲಿ ತುಂಬಾ ಬೇಡಿಕೆ ಕಂಡುಬರುತ್ತಿದೆ. ಭಾರತದಲ್ಲಿ ಸುಮಾರು ಕಡಿಮೆ ಎಂದರು 435 ಹೆಚ್ಚಿನ 12 GB ಮತ್ತು ಅದಕ್ಕಿಂತ ಹೆಚ್ಚಿನ RAM ಇರುವ ಸ್ಮಾರ್ಟ್ ಫೋನ್ ಆಯ್ಕೆಗಳು ನಮಗೆ ಸಿಗುತ್ತವೆ ಆದರೆ ಇಷ್ಟು ಹೆಚ್ಚಿಗೆ RAM ಗಳು ದುಬಾರಿ ಬೆಲೆಯಲ್ಲಿ ಇರುತ್ತವೆ.
Categories: ಕರ್ನಾಟಕ ಸುದ್ದಿ
Hot this week
Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್
ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.
Gold Rate Today: ಬಂಗಾರದ ಬೆಲೆಯಲ್ಲಿ ಏರುಪೇರು, ಈಗ ಚಿನ್ನ ಖರೀದಿಸುವ ಗ್ರಾಹಕರಿಗೆ ಮಾರುಕಟ್ಟೆ ತಜ್ಞರ ಪ್ರಮುಖ ಸಲಹೆ
Moto Edge 70 Pro ಲಾಂಚ್: 6500mAh ಸಿಲಿಕಾನ್ ಕಾರ್ಬನ್ ಬ್ಯಾಟರಿ – ಪ್ರಮುಖ ಫೀಚರ್ಸ್ ಇಲ್ಲಿದೆ.
Topics
Latest Posts
- Arecanut Price Today: ಶಿವಮೊಗ್ಗದಲ್ಲಿ ₹96 ಸಾವಿರ ಗಡಿ ದಾಟಿದ ಅಡಿಕೆ – ಏಪ್ರಿಲ್ 27 ಮಾರುಕಟ್ಟೆ ವರದಿ

- Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್

- ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.

- Gold Rate Today: ಬಂಗಾರದ ಬೆಲೆಯಲ್ಲಿ ಏರುಪೇರು, ಈಗ ಚಿನ್ನ ಖರೀದಿಸುವ ಗ್ರಾಹಕರಿಗೆ ಮಾರುಕಟ್ಟೆ ತಜ್ಞರ ಪ್ರಮುಖ ಸಲಹೆ

- Moto Edge 70 Pro ಲಾಂಚ್: 6500mAh ಸಿಲಿಕಾನ್ ಕಾರ್ಬನ್ ಬ್ಯಾಟರಿ – ಪ್ರಮುಖ ಫೀಚರ್ಸ್ ಇಲ್ಲಿದೆ.
















