Author: Editor in Chief
Subsidy Scheme- ಕೃಷಿ ಭೂಮಿ ಖರೀದಿಸಲು 10 ಲಕ್ಷ ರೂಪಾಯಿ ಉಚಿತ, ಈ ವರ್ಗದ ಮಹಿಳೆಯರಿಗೆ ಮಾತ್ರ

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಜಮೀನು ಖರೀದಿ ಮಾಡಲು ಸರ್ಕಾರ ಘೋಷಿಸಿದ ಸಬ್ಸಿಡಿ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ, ಹೌದು 50 % ಸಬ್ಸಿಡಿಯಲ್ಲಿ ( 50% Subsidy on Land Purchase ) ಭೂ ಒಡೆತನ ( Land Ownership ) ಎಂಬ ಯೋಜನೆಯಡಿ ಭೂಮಿ ಖರೀದಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದು ಒಂದು ಖುಷಿಯ ವಿಚಾರ ಆಗಿದ್ದು.ಭೂಮಿ ಇರದ ರೈತರು ಭೂಮಿಯನ್ನು ತಮ್ಮದಾಗಿಸಲು ಈ ಯೋಜನೆ ಬಹಳ ಉಪಯುಕ್ತವಾಗಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.…
Categories: ಸರ್ಕಾರಿ ಯೋಜನೆಗಳುLingayath Loan Scheme- ಲಿಂಗಾಯತ ಅಭಿವೃದ್ಧಿ ನಿಗಮದ ಸಬ್ಸಿಡಿ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ವೀರಶೈವ ಲಿಂಗಾಯತ ವಿವಿಧ ಯೋಜನೆಗಳ(Veerashaiva Lingayat Scheme) ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹೌದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಯೋಜನೆ ಮತ್ತು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು (10/11/2023) ಇಂದು ಕೊನೆಯ ದಿನವಾಗಿದೆ, ಹಾಗಾಗಿ ಇದುವರೆಗೂ ಯಾರು ಅರ್ಜಿ ಸಲ್ಲಿಸಿ ಇಲ್ಲವೋ ಅಂತವರಿಗೆ & ಲಿಂಗಾಯತ ಸಮುದಾಯದ ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿ ತಪ್ಪದೇ ಈ ವರದಿಯನ್ನು ಶೇರ್ ಮಾಡಿ. ಇದೇ…
Categories: ಕರ್ನಾಟಕ ಸುದ್ದಿGruhalakshmi- 6000/- ರೂ. ಒಟ್ಟಿಗೆ ಬರಲಿದೆ ಗೃಹಲಕ್ಷ್ಮಿ ಹಣ, ದೀಪಾವಳಿಗೆ ಬಂಪರ್ ಗಿಫ್ಟ್, 3ನೇ ಕಂತಿನ ಹಣ ಈ ದಿನ ಬಿಡುಗಡೆ.

ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಗೃಹಲಕ್ಷ್ಮೀ ಯೋಜನೆಯ 2000 ರೂಪಾಯಿ ಸಹಾಯಧನ 2ನೇ ಕಂತು ಬಿಡುಗಡೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಮಹಿಳೆಯರ ಕೈಗೆ ಹಣ ಸಿಕ್ಕಿದ್ದು, ಬಾಕಿ ಇರುವ ಕಡೆಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇನ್ನು 3ನೇ ಕಂತಿನ ಹಣದ ಬಗ್ಗೆ & ಇದುವರೆಗೂ ಹಣ ಬರದೇ ಇರುವ ಪಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಆಗುವ ದಿನಾಂಕದ ಬಗ್ಗೆ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಕರ್ನಾಟಕ ಸುದ್ದಿಎಲ್ಲರಿಗೂ ಉಚಿತ ಮನೆ, ರಾಜ್ಯ ಸರ್ಕಾರದಿಂದ 2.32 ಲಕ್ಷ ಮನೆ ಉಚಿತ ಹಂಚಿಕೆಗೆ ಸಿಎಂ ಒಪ್ಪಿಗೆ, ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ,ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ವಸತಿ ನಿಗಮಗಳ 2.32 ಲಕ್ಷ ಮನೆಗಳನ್ನು ಉಚಿತವಾಗಿ ನೀಡಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.ಇದು ಸರ್ಕಾರದ 6ನೇ ಗ್ಯಾರಂಟಿ ಎಂದು ವಸತಿ ಸಚಿವರು ಜಮೀರ್ ಅಹ್ಮದ್ ಖಾನ್ ಅವರು ಮಾಹಿತಿ ತಿಳಿಸಿದ್ದಾರೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿLoan Scheme – ಎಲ್ಲಾ ಮಹಿಳೆಯರಿಗೆ ಬಿಸಿನೆಸ್ ಪ್ರಾರಂಬಿಸಲು 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ, ಕೇಂದ್ರದ ಯೋಜನೆ -2023

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhan Mantri Mudra Yojana) (PMMY) ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮವನ್ನು (Own bussiness) ಪ್ರಾರಂಭಿಸಲು, ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರವು (Central government) ಹಲವಾರು…
Categories: ಕರ್ನಾಟಕ ಸುದ್ದಿಭಾರಿ ಸದ್ದು ಮಾಡುತ್ತಿದೆ ವಿವೋ ದ ಮತ್ತೊಂದು ಬೆಂಕಿ ಸ್ಮಾರ್ಟ್ ಫೋನ್ – ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ Vivo X100 ಸರಣಿಯ ಹೊಸ ಮೊಬೈಲ್ ಕುರಿತು ತಿಳಿದುಕೊಳ್ಳೋಣ , ನವೆಂಬರ್ 13 ಬಿಡುಗಡೆಗೆ ಮುಂಚಿತವಾಗಿ ಬೆಲೆ ಮತ್ತು ವಿಶೇಷ ಫೀಚರ್ ಗಳನ್ನು ಬಹಿರಂಗಪಡಿಸಲಾಗಿದೆ. ಈ ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ವಿವರಗಳನ್ನು ಕೆಳಗೆ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಚೀನಾದ ಸ್ಮಾರ್ಟ್ಫೋನ್…
Categories: ಕರ್ನಾಟಕ ಸುದ್ದಿTech Tips – ಮೊಬೈಲ್ ನ ಈ ಸೀಕ್ರೆಟ್ ಕೋಡ್ಸ್ ತುಂಬಾ ಜನರಿಗೆ ಗೊತ್ತಿಲ್ಲ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಮ್ಮ ಮೊಬೈಲ್ ನಲ್ಲಿ ನಮಗೆ ಗೊತ್ತಿರದ ಎಷ್ಟೋ ರಹಸ್ಯಗಳು (Secret settings) ಅಡಗಿವೆ ಆದರೆ ಅವುಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ . ನಾವು ಮೊಬೈಲ್ ಅನ್ನು ಬೇಕಾದ ಹಾಗೆ ಮಾತ್ರ ಬಳಸಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ಮೊಬೈಲ್ ಫೋನ್ ನಲ್ಲಿ 7 ರಹಸ್ಯ ( Secret Codes ) ಕೋಡ್ ಗಳಿವೆ ಅವುಗಳನ್ನು ನಾವು ಡಯಲ್ ಮಾಡಿದ್ರೆ ನಮಗೆ ಬೇಕಾದ ಎಲ್ಲಾ ಮಾಹಿತಿಗಳು ಸಿಗುತ್ತವೆ. ಆ ಕೋಡ್ ಗಳು ಯಾವುವು ಮತ್ತು ಆ ಕೊಡ್ ಗಳನ್ನು…
Categories: ಕರ್ನಾಟಕ ಸುದ್ದಿDiwali Offer- 135 ಕಿ.ಮೀ ಮೈಲೇಜ್ ಕೊಡುವ ಒಂದು ಸ್ಕೂಟಿ ತಗೊಂಡ್ರೆ ಇನ್ನೊಂದು ಸ್ಕೂಟಿ ಉಚಿತ, ದೀಪಾವಳಿ ಬಂಪರ್ ಆಫರ್.!

ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು…
Categories: ಕರ್ನಾಟಕ ಸುದ್ದಿBigg boss Kannada – ಡ್ರೋನ್ ಸಾಕು ನಿನ್ನ ಸಹವಾಸ, ಪ್ರತಾಪ್ ಗೆ ಕ್ಲಾಸ್ ತಗೊಂಡ ತನಿಷಾ ಕುಪ್ಪಂಡ

ಬಿಗ್ ಬಾಸ್ ನ ಸೀಸನ್ 10 ( Big boss ) ನಲ್ಲಿ ಹಲವಾರು ವಿಶೇಷತೆಗಳು ನಡೆದಿವೆ. ಹಾಗೆಯೇ ಅದರಲ್ಲಿ ಈ ಸೀಸನ್ ನ ಜಗಳವೂ ಒಂದು. ಹೌದು ಮನೆಯ ಸ್ಪರ್ಧಿಗಳ ನಡುವೆ ಕಿತ್ತಾಟ ಜಗಳ ಕಾಮನ್. ಈಗ ನೋಡುವುದಾದರೆ ತನಿಷಾ ಕುಪ್ಪಂಡ ( Tanisha Kuppanda ) ಅವರ ಮೇಲೆ ಪ್ರತಾಪ್ ಗೆ ಅನುಮಾನ ಬಂದಿದೆ. ನಮ್ಮ ಜೊತೆ ಚೆನ್ನಾಗಿ ಇದ್ದು ಇನ್ನು ಬೇರೆ ಅವರ ಮುಂದೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎನ್ನುವ ಅನುಮಾನ…
Categories: ಸಾರ್ವಜನಿಕ ಮಾಹಿತಿ
Hot this week
Army AOC ನೇಮಕಾತಿ 2026: 2,615 ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ, 12ನೇ ಪಾಸಾದವರಿಗೆ ಅವಕಾಶ
SBI Clerk ನೇಮಕಾತಿ 2026: 1,538 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
KEA Recruitment 2026: 233 ಫಾರ್ಮಸಿ ಆಫೀಸರ್ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
NMDC ಸ್ಟೀಲ್ ನೇಮಕಾತಿ 2026: 102 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- Army AOC ನೇಮಕಾತಿ 2026: 2,615 ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ, 12ನೇ ಪಾಸಾದವರಿಗೆ ಅವಕಾಶ

- SBI Clerk ನೇಮಕಾತಿ 2026: 1,538 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- KEA Recruitment 2026: 233 ಫಾರ್ಮಸಿ ಆಫೀಸರ್ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- NMDC ಸ್ಟೀಲ್ ನೇಮಕಾತಿ 2026: 102 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

- BOB Recruitment 2026: 206 ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ















