Author: Editor in Chief
ಈರುಳ್ಳಿ ದರ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ.. ಇಂದಿನ ಬೆಲೆ ಎಷ್ಟು ಗೊತ್ತಾ ?

ಈರುಳ್ಳಿ ಬೆಲೆಯೂ ಮತ್ತೆ ಏರಿಕೆಯನ್ನು ಕಂಡಿದೆ. ಕೆಲವು ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ(onion price) ಸ್ವಲ್ಪ ಇಳಿಕೆಯನ್ನು ಕಂಡಿದ್ದರೂ ಕೂಡ, ಚಿಲ್ಲರೆ ಮಾರುವವರು ಅಥವಾ ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿಯ ಬೆಲೆ ಹೆಚ್ಚಾಗಿದೆ ಅಂತಾನೆ ಹೇಳಬಹುದು. ಈರುಳ್ಳಿಯು ಅಡುಗೆಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರತಿದಿನ ಈರುಳ್ಳಿ ಇಲ್ಲದೆ ಅಡುಗೆ ಆಗುವುದೇ ಇಲ್ಲ ಅಂತಾನು ಹೇಳಬಹುದು. ಇಂತಹ ಪರಿಸ್ಥಿತಿಯಲ್ಲಿ ಈರುಳ್ಳಿಯ ಬೆಲೆ ಸತತವಾಗಿ ಏರಿಕೆಯನ್ನು ಕಂಡಿರುವುದು ಜನಸಾಮಾನ್ಯರಲ್ಲಿ ಆತಂಕವನ್ನು ಉಂಟುಮಾಡಿದೆ. ಇಂದಿನ ಈರುಳ್ಳಿ ಬೆಲೆ ಎಷ್ಟಿದೆ?, ಈರುಳ್ಳಿಯ ಬೆಲೆ ಏರುತ್ತಿರಲು ಕಾರಣವೇನು
Categories: ಸಾರ್ವಜನಿಕ ಮಾಹಿತಿದೋಸೆ ಪ್ರಿಯರೇ ಗಮನಿಸಿ, ಡಿಸೆಂಬರ್ 23 ರಿಂದ ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹಬ್ಬ.! ಇಲ್ಲಿದೆ ಡೀಟೇಲ್ಸ್

ದೋಸೆ ಯಾರಿಗೆ ಇಷ್ಟ ಇಲ್ಲ ಹೇಳಿ, ದೋಸೆ ಎಂದ ತಕ್ಷಣ ನೆನಪಿಗೆ ಬರುವುದು ದಾವಣಗೆರೆ, ಹೌದು, ದೇಶಾದ್ಯಂತ ಹೆಸರು ಮಾಡಿರುವ ದಾವಣಗೆರೆ ಬೆಣ್ಣೆ ದೋಸೆಗೆ ಒಂದು ಬ್ರಾಂಡಿಂಗ್ ನೀಡಲು ದಾವಣಗೆರೆ ಜಿಲ್ಲಾಡಳಿತ ಇದೇ ಬರುವ ಡಿಸೆಂಬರ್ 23ರಿಂದ ಮೂರು ದಿನಗಳ ಕಾಲ ಬೆಣ್ಣೆ ದೋಸೆ ಹಬ್ಬವನ್ನು ದಾವಣಗೆರೆ ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಕರ್ನಾಟಕ ಸುದ್ದಿSSP ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, SSP Scholarships 2023-24 Apply Online @ssp.karnataka.gov.in

SSP SCHOLARSHIP KARNATAKA 2023-24 FRESH/ RENEWAL | SSP SCHOLARSHIP 2023-24 APPLY ONLINE, HOW TO APPLY ? ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯಲ್ಲಿ , ಕರ್ನಾಟಕ SSP ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಹತಾ ಮಾನದಂಡಗಳು, ಅಗತ್ಯವಿರುವ ದಾಖಲೆಗಳು ಮತ್ತು ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಏನೆಲ್ಲಾ ಹಂತಗಳಿವೆ ? ನಂತರ ಅರ್ಜಿ ಸಲ್ಲಿಕೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಪ್ರತಿದಿನ ಇದೇ ರೀತಿಯ ಉಪಯುಕ್ತ
Categories: ಉದ್ಯೋಗ & ಶಿಕ್ಷಣUPI Payment: ಡಿಸೆಂಬರ್ 31ರಿಂದ ಈ ಜನರ ಗೂಗಲ್ ಪೇ, ಫೋನ್ ಪೇ & ಪೆಟಿಎಂ ಖಾತೆಗಳು ಬಂದ್..!

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಗಳು ಹೆಚ್ಚಾಗಿವೆ. ಹೌದು, ಇವಾಗ ಯಾರು ಕೂಡ ತಮ್ಮ ಜೇಬಲ್ಲಿ ದುಡ್ಡು ಇಟ್ಟುಕೊಂಡು ಓಡಾಡುತ್ತಿಲ್ಲ. ಅದರ ಬದಲಿಗೆ ಮೊಬೈಲ್ ಫೋನ್ ಇರುತ್ತದೆ. ಹಾಗಾಗಿ ಡಿಜಿಟಲ್ ಪೇಮೆಂಟ್ (Digital Payment)ನ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಏಕೀಕೃತ ಪಾವತಿ ವ್ಯವಸ್ಥೆ ಅಂದರೆ UPI (Unified Payments Interface) ಡಿಜಿಟಲ್ ವಹಿವಾಟು ಜಾಸ್ತಿ ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸಾರ್ವಜನಿಕ ಮಾಹಿತಿLPG Subsidy – ಡಿ. 31 ರೊಳಗೆ ಈ ಕೆಲಸ ಮಾಡಿಲ್ಲಾ ಅಂದ್ರೆ ಗ್ಯಾಸ್ ಸಿಲೆಂಡರ್ ಇದ್ರೆ ಸಬ್ಸಿಡಿ ಹಣ ಬಂದ್ ಆಗುತ್ತೆ.

ಗ್ಯಾಸ್ ಸಿಲೆಂಡರ್(Gas cylinder) ಹೊಂದಿರುವವರಿಗೆ ಒಂದು ಮಹತ್ತರವಾದ ಮಾಹಿತಿ. ನೀವೇನಾದರೂ ಗ್ಯಾಸ್ ಸಿಲೆಂಡರ್ ಗಳನ್ನು ಹೊಂದಿದ್ದು ಅದರಿಂದ ಸಬ್ಸಿಡಿ (Subsidy) ಯನ್ನು ಪಡೆಯುತ್ತಿದ್ದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು. ಅದೇನೆಂದರೆ ಸರ್ಕಾರವು ಗ್ಯಾಸ್ ಸಿಲಿಂಡರಿನ ಸಬ್ಸಿಡಿಯ (LPG Cylinder) ಹಣವನ್ನು ಪಡೆದುಕೊಳ್ಳುವುದನ್ನು ಮುಂದುವರಿಸಬೇಕಾಗಿದ್ದಲ್ಲಿ, ಇ-ಕೆ ವೈ ಸಿ(e-kyc) ಯನ್ನು ಮಾಡಿಕೊಳ್ಳುವುದು ಕಡ್ಡಾಯ ಎಂದು ಘೋಷಿಸಿದೆ. ಗ್ಯಾಸ್ ಸಿಲೆಂಡರ್ e-kyc ಹೇಗೆ ಮಾಡಿಸಿಕೊಳ್ಳುವುದು?, ಇಲ್ಲದಿದ್ದರೆ ಏನಾಗುತ್ತದೆ?, ಹಾಗೂ ಯಾವ ದಿನಾಂಕದ ಒಳಗೆ e-kyc ಮಾಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ
Categories: ಕರ್ನಾಟಕ ಸುದ್ದಿಅತೀ ಕಮ್ಮಿ ಬೆಲೆಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡುತ್ತಿದೆ ಹೊಸ ಕ್ರಾಸ್ ಓವರ್ ಸ್ಕೂಟಿ

ಭಾರತದಲ್ಲಿ ತನ್ನ ಬ್ಯಾಟರಿ-ಸ್ವಾಪಿಂಗ್ ಪರಿಸರ ವ್ಯವಸ್ಥೆ ಮತ್ತು ಸ್ಮಾರ್ಟ್ಸ್ಕೂಟರ್ಗಳ ತಕ್ಷಣದ ಲಭ್ಯತೆಯನ್ನು ಘೋಷಿಸಿದೆ. ಕಂಪನಿಯು ತನ್ನ ಮೊದಲ ಭಾರತ-ನಿರ್ಮಿತ ಸ್ಮಾರ್ಟ್ಸ್ಕೂಟರ್, ಕ್ರಾಸ್ಓವರ್ GX250 ಅನ್ನು ಅನಾವರಣಗೊಳಿಸಿತು. ಗೊಗೊರೊ ಕ್ರಾಸ್ಓವರ್ GX250 (Gogoro cross over GX 250) ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದು ಅತ್ಯಂತ ಒರಟಾದ ಮತ್ತು ಉಪಯುಕ್ತ ವಿನ್ಯಾಸವನ್ನು ಹೊಂದಿದೆ. ಇದು ದೊಡ್ಡ ಬಾಡಿ ಪ್ಯಾನೆಲ್ಗಳು, ವಿಶಾಲವಾದ ಫ್ಲೋರ್ಬೋರ್ಡ್ ಮತ್ತು ಸ್ಪ್ಲಿಟ್-ಟೈಪ್ ಸೀಟ್ನೊಂದಿಗೆ ಲಗೇಜ್ ಅನ್ನು ಆರೋಹಿಸಲು ಮಡಚಬಹುದು ಮತ್ತು ರೈಡರ್ ಬ್ಯಾಕ್ರೆಸ್ಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
Categories: ಕರ್ನಾಟಕ ಸುದ್ದಿGruhalakshmi – ಗೃಹಲಕ್ಷ್ಮಿ 4ನೇ ಕಂತಿನ 2000/- ರೂ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ, ನಿಮ್ಮ ಹೆಸರು ಚೆಕ್ ಮಾಡಿ

ಚುನಾವಣೆಗೂ (Election) ಮುನ್ನ ಕಾಂಗ್ರೆಸ್(congres) ಸರ್ಕಾರ(governament) ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿತ್ತು, ಅದರಂತೆ ಹಲವಾರು ಯೋಜನೆಗಳು ಯಶಸ್ವಿಯಾಗಿವೆ. ಆದರೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆ (gruhalakshmi yojane ) ಮೊದಲೆರೆಡು ತಿಂಗಳ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ (bank account ) ಜಮಾ ಮಾಡಿದೆ. ನಾಲ್ಕನೇ ತಿಂಗಳಿನ ಹಣ ಯಾರಿಗೂ ಕೂಡ ಜಮಾ ಆಗಿಲ್ಲ ಆದ್ದರಿಂದ ಮಹಿಳೆಯರು ದೂರು ಸಲ್ಲಿಸುತ್ತಿದ್ದಾರೆ. ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದಾರೆ ಈ ಕುರಿತು ಕೆಳಗೆ ಕೊಡಲಾಗಿದೆ. ಇದೇ ರೀತಿಯ
Categories: ಕರ್ನಾಟಕ ಸುದ್ದಿಆಧಾರ್ ಕಾರ್ಡ್ ಉಚಿತ ತಿದ್ದುಪಡಿ ಡೆಡ್ಲೈನ್ ವಿಸ್ತರಣೆ, ಮತ್ತೆ 3 ತಿಂಗಳು ಅವಕಾಶ

ಯುಐಡಿಎಐ ( UIDAI ) ಆಧಾರ್ ಕಾರ್ಡ್ ( Adhaar Card ) ಸಂಬಂಧಿಸಿದವಿವರಗಳನ್ನು ನವೀಕರಿಸಲು ಬಳಕೆದಾರರನ್ನು ಕೋರಿಕೊಂಡಿದೆ. ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದಗಡುವನ್ನು ಡಿಸೆಂಬರ್ 14ರಿಂದ 2024ರ ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ. ಈ ಗಡುವನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ. ಮೊದಲಿಗೆ ಸೆಪ್ಟೆಂಬರ್ 14ರವರೆಗೂ ಗಡುವು ಇತ್ತು. ಬಳಿಕ ಡಿಸೆಂಬರ್ 14ಕ್ಕೆ ಅದನ್ನು ಹೆಚ್ಚಿಸಲಾಗಿತ್ತು. ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಯುಐಡಿಎಐ ಹೇಳಿದೆ. ಆನ್ ಲೈನ್
Categories: ಕರ್ನಾಟಕ ಸುದ್ದಿಕೇಂದ್ರದ ಹೊಸ ಯೋಜನೆ ಜಾರಿ, ₹15,000 ಉಚಿತ ಮತ್ತು 1 ಲಕ್ಷ ಸಾಲ ಸಿಗುವ ಹೊಸ ಸ್ಕೀಮ್.

ಸ್ಥಳೀಯ ಸಣ್ಣ ಉದ್ಯಮಗಳು ಮತ್ತು ನುರಿತ ಕುಶಲಕರ್ಮಿಗಳಿಗೆ ಸಹಾಯ ಮಾಡಲು ವಿಶ್ವಕರ್ಮ ಯೋಜನೆಯನ್ನು ಭಾರತ ಸರ್ಕಾರವು ಜಾರಿಗೊಳಿಸಿದೆ. ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಪಿ.ಎಂ. ವಿಶ್ವಕರ್ಮ ಪ್ರಮಾಣ ಪತ್ರ, ಉಪಕರಣಗಳಿಗೆ ಪ್ರೋತ್ಸಾಹ ಧನ,ಕ್ರೆಡಿಟ್ ಸೌಲಭ್ಯ, ಐ.ಡಿ ಕಾರ್ಡ್, ಕೌಶಲ್ಯಾಭಿವೃದ್ಧಿ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ಹಾಗೂ ಮಾರುಕಟ್ಟೆ ಬೆಂಬಲ ಸೌಲಭ್ಯಗಳಂತಹ ಸವಲತ್ತುಗಳನ್ನು ನೀಡಲಾಗುತ್ತದೆ. ಪಿ.ಎಂ ವಿಶ್ವಕರ್ಮ – PM Vishwakarma Yojana ದೇಶಾದ್ಯಂತ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಸ್ಥಳೀಯ ಕುಶಲಕರ್ಮಿಗಳಿಗೆ ಪ್ರೋತ್ಸಾಹಿಸಲು ಪಿಎಂ ವಿಶ್ವಕರ್ಮ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ
Categories: ಸರ್ಕಾರಿ ಯೋಜನೆಗಳು
Hot this week
7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ
LPG ಅಪ್ಡೇಟ್: ಮೇ 1ರಿಂದ ಹೊಸ ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ.
Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್
ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.
Topics
Latest Posts
- 7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ

- LPG ಅಪ್ಡೇಟ್: ಮೇ 1ರಿಂದ ಹೊಸ ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ.

- Arecanut Price Today: ಶಿವಮೊಗ್ಗದಲ್ಲಿ ₹96 ಸಾವಿರ ಗಡಿ ದಾಟಿದ ಅಡಿಕೆ – ಏಪ್ರಿಲ್ 27 ಮಾರುಕಟ್ಟೆ ವರದಿ

- Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್

- ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.
















