Author: Editor in Chief
-
ಮನೆಯಲ್ಲಿ ಇಬ್ಬರು ಮಕ್ಕಳಿದ್ರೆ ಪೋಸ್ಟ್ ಆಫೀಸ್ ನ ಈ ಹೊಸ ಸ್ಕೀಮ್ ಬಗ್ಗೆ ತಿಳಿದುಕೊಳ್ಳಿ!

ಪೋಷಕರೇ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಾ?. ಅವರ ಉನ್ನತ ಶಿಕ್ಷಣ, ಮದುವೆಗೆ ಹಣ ಒದಗಿಸಲು ಕಷ್ಟವಾಗುತ್ತಿದೆಯೇ?. ಚಿಂತಿಸಬೇಡಿ! ಪೋಸ್ಟ್ ಆಫೀಸ್ (Post Office) ನಿಮಗಾಗಿ ಒಂದು ಅದ್ಭುತ ಯೋಜನೆ ತಂದಿದೆ. ದಿನಕ್ಕೆ ₹6 ಉಳಿಸಿದರೆ ಸಾಕು, ನಿಮ್ಮ ಮಕ್ಕಳ ಖಾತೆಯಲ್ಲಿ ₹6 ಲಕ್ಷ ಜಮಾ ಆಗುತ್ತೆ. ಯಾವ ಯೋಜನೆ ಎಂದು ಯೋಚಿಸುತ್ತಿದ್ದೀರಾ?. ಈ ಯೋಜನೆಯ ಹೆಸರು ಬಾಲ ಜೀವನ್ ಭೀಮಾ ಯೋಜನೆ(Bal Jeevan Bhima Yojana). ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ, ಈ ಯೋಜನೆ ಕುರಿತು
Categories: ಮುಖ್ಯ ಮಾಹಿತಿ -
ಬೆಳೆ ನಷ್ಟ ಪರಿಹಾರ ವಿತರಣೆಗೆ ಸರ್ಕಾರದ ಹೊಸ ಆದೇಶ ಪ್ರಕಟ ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ರಾಜ್ಯದಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ ಆಗುತ್ತಿದ್ದೂ ಪರಿಹಾರ ಹಣ ಜಮಾ ಆಗದ ರೈತರಿಗೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮತ್ತು ಬ್ಯಾಂಕ್ ನ ಅಧಿಕಾರಿಗಳಿಗೂ ಸಹಿತ ಹೊಸ ಆದೇಶ ಮಾಡಲಾಗಿದ್ದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಮಾ ಆಗದ ಬರ ಪರಿಹಾರ ಜಿಲ್ಲೆಯ 1,49,262 ರೈತರಿಗೆ ₹195.55 ಕೋಟಿ ಬರ
Categories: ಮುಖ್ಯ ಮಾಹಿತಿ -
BSF Recruitment-2024: ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ SSLC ಪಾಸಾದವರಿಗೆ ಕಾನ್ಸ್ಟೇಬಲ್ ಹುದ್ದೆಗಳು

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF)ನಲ್ಲಿ ವಿವಿಧ ಗ್ರೂಪ್ B ಮತ್ತು ಗ್ರೂಪ್ C ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 141 ಖಾಲಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಅಧಿಕೃತ ಅಧಿಸೂಚನೆಯು BSF ನೇಮಕಾತಿ ಪೋರ್ಟಲ್ನಲ್ಲಿ ಮೇ 18, 2024 ರಂದು ಬಿಡುಗಡೆ ಆಗುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಗಮನಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸುದ್ದಿಗಳು -
PUC Admission: ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ, ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ’ಗೆ ಉಚಿತ ಪ್ರವೇಶ: ಅರ್ಜಿ ಆಹ್ವಾನ

1st ಪಿಯುಸಿ’ ಗೆ (1st PUC) ಉಚಿತ ಪ್ರವೇಶದೊಂದಿಗೆ ವಸತಿ ಕಾಲೇಜುಗಳಿಗೆ ಸೇರಬೇಕೆ!? ಹಾಗಿದಲ್ಲಿ 15-05-2024 ರಿಂದ 27-05-2024 ರವರೆಗೂ ಅರ್ಜಿ (application) ಸಲ್ಲಿಸಬಹುದು. ಇದೇ ತಿಂಗಳ 9 ರಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಪಲಿತಾಂಶ (SSLC exam result) ಪ್ರಕಟವಾಗಿತ್ತು. ಫಲಿತಾಂಶ ಬಂದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಮುಂದೆ ನಾನು ಯಾವ ಕಾಲೇಜಿಗೆ ಸೇರಬೇಕು ಎಲ್ಲಿ ಸೇರಬೇಕು? ಎಂಬ ಹಲವಾರು ಗೊಂದಲಗಳು ಇರುತ್ತವೆ. ಕೆಲವರು ಮನೆಗೆ ಹತ್ತಿರವಾಗುವಂತಹ ಕಾಲೇಜುಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ದೂರವಾದರೂ ಪರವಾಗಿಲ್ಲ
Categories: ಮುಖ್ಯ ಮಾಹಿತಿ -
HSRP ನಂಬರ್ ಪ್ಲೇಟ್ ನೋಂದಣಿ ಡೆಡ್ಲೈನ್..! ವಾಹನ ಮಾಲಕರೇ ಗಮನಿಸಿ !

HSRP (High security registration plate) ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ (state government) ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಇದೇ ತಿಂಗಳ ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.! ಇಂದು ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನಗಳಂತೂ (electrical vehicles) ಇಂದು ಮಾರುಕಟ್ಟೆಯಲ್ಲಿ ಇತರ ವಾಹನಗಳಿಗೆ ಪೈಪೋಟಿ (competition) ನೀಡುತ್ತಿವೆ.
Categories: ಮುಖ್ಯ ಮಾಹಿತಿ -
Motorola Edge 50 Fusion: ಮೊಟೊರೊಲಾ ಎಡ್ಜ್ 50 ಫ್ಯೂಶನ್ ಇಂದು ಫ್ಲಿಪ್ಕಾರ್ಟ್ ನಲ್ಲಿ ಬಿಡುಗಡೆ!

ಮೊಟೊರೊಲಾ ಎಡ್ಜ್ 50 ಫ್ಯೂಶನ್(Motorola Edge 50 Fusion): ಫೋನ್ ಭಾರತಕ್ಕೆ ಬರಲು ಸಿದ್ಧ! ಮೋಟೋರೊಲಾ(Motorola) ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್ಫೋನ್, ಎಡ್ಜ್ 50 ಫ್ಯೂಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್ 16 ಮೇ 2024 ಅಂದರೆ ಇಂದು ರಂದು ಮಾರುಕಟ್ಟೆಗೆ ಬರಲಿದೆ ಮತ್ತು ಟೆಕ್ ಉತ್ಸಾಹಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಈ ಸ್ಮಾರ್ಟ್ ಪೋನ್ ಅನ್ನು ಎಲ್ಲಿ ಖರೀದಿಸಬಹುದು?, ಇದರ ವಿಶೇಷಣಗಳು ಯಾವುವು?, ಬೆಲೆ ಎಷ್ಟಿರಬಹುದು? ಎಂದು ನಿಮಗೆ ಸುಮಾರು ಪ್ರಶ್ನೆಗಳು ಬಿಳುತ್ತಿರಬೇಕು. ಈ
Categories: ಮೊಬೈಲ್ -
Infinix GT 20 Pro: ಕಮ್ಮಿ ಬೆಲೆಯಲ್ಲಿ ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ, ಇನ್ಫಿನಿಕ್ಸ್ ನ ಮತ್ತೊಂದು ಗೇಮಿಂಗ್ ಮೊಬೈಲ್!

ಇನ್ಫಿನಿಕ್ಸ್ ಕಳೆದ ತಿಂಗಳು ಜಾಗತಿಕವಾಗಿ ಬಿಡುಗಡೆ ಮಾಡಿದ infinix GT 20 Pro ಮೊಬೈಲ್ ಫೋನ್ ಅನ್ನು ಭಾರತದಲ್ಲಿ ಇದೇ ಮೇ 21ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್ ಫೋನ್ ಜಿಟಿ 10 ಪ್ರೋನ ಮುಂದಿನ ವೆರಿಯೆಂಟ್ ಆಗಿದ್ದು. ಮೊಬೈಲ್ ಕ್ಯಾಮೆರಾ ಕಾರ್ಯಕ್ಷಮತೆ ಮತ್ತು ದೀರ್ಘಕಾಲಿನ ಬ್ಯಾಟರಿ ಮೇಲೆ ಹೆಚ್ಚಿನ ಒತ್ತು ಕೊಟ್ಟು ಒಳ್ಳೆಯ ಗೇಮಿಂಗ್ ಅನುಭವ ಪಡೆಯಲು infinix GT 20 pro ಸಜ್ಜಾಗಿ ಸಖತ್ ಎಂಟ್ರಿ ಕೊಡುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ
Categories: ಮೊಬೈಲ್ -
Gold Rate Today: ಚಿನ್ನದ ಬೆಲೆಯಲ್ಲಿ ಏರಿಕೆ, ಇಲ್ಲಿದೆ ಇಂದಿನ ದರ ಪಟ್ಟಿ !

ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಬೆಲೆ ಏರಿಕೆಗೆ ಹಲವಾರು ಕಾರಣಗಳು ಇದ್ದು, ಇಂತಹದ್ದೇ ಕಾರಣದಿಂದ ಚಿನ್ನದ ಬೆಲೆ ಏರಿದೆ ಎಂದು ಹೇಳಲಾಗುವುದಿಲ್ಲ. ನಿನ್ನೆ ಇಳಿಕೆ ಕಂಡ ಚಿನ್ನದ ಬೆಲೆ ಇಂದು ತುಸು ಹೆಚ್ಚಳವಾಗಿದೆ. ಬಂಗಾರದ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಕೊಡಲಾಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್
Categories: ಸುದ್ದಿಗಳು
Hot this week
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
-
ಬ್ಯಾಂಕ್ಗಿಂತ ಹೆಚ್ಚು ಲಾಭ ಬೇಕೆ? ಪೋಸ್ಟ್ ಆಫೀಸ್ನಲ್ಲಿ ₹4.5 ಲಕ್ಷ ಹೂಡಿಕೆ ಮಾಡಿ, ₹6.5 ಲಕ್ಷ ಪಡೆಯಿರಿ;
-
BIGNEWS: ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
Topics
Latest Posts
- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?

- ಬ್ಯಾಂಕ್ಗಿಂತ ಹೆಚ್ಚು ಲಾಭ ಬೇಕೆ? ಪೋಸ್ಟ್ ಆಫೀಸ್ನಲ್ಲಿ ₹4.5 ಲಕ್ಷ ಹೂಡಿಕೆ ಮಾಡಿ, ₹6.5 ಲಕ್ಷ ಪಡೆಯಿರಿ;

- BIGNEWS: ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ



