Author: Editor in Chief
Redmi Pad SE: ರೆಡ್ಮಿಯ ಮತ್ತೊಂದು ಹೊಸ ಟ್ಯಾಬ್ಲೆಟ್ ಬಿಡುಗಡೆ! ಬೆಲೆ ಎಷ್ಟು ಗೊತ್ತಾ?

Redmi ಇದೀಗ ಭಾರತೀಯ ಮಾರುಕಟ್ಟೆಯಲ್ಲಿ Redmi Pad SE ಎಂಬ ಹೊಸ ಕೈಗೆಟುಕುವ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಟ್ಯಾಬ್ಲೆಟ್ Redmi Pad ನ ನೆಕ್ಸ್ಟ್ ವೆರಿಯೆಂಟ್ ಆಗಿದ್ದು , ಇದು ಅಕ್ಟೋಬರ್ 2022 ರಲ್ಲಿ ಬಿಡುಗಡೆ ಆಗಿತ್ತು. Redmi Pad SE ವಿಶೇಷತೆಗಳು Redmi Pad SE 1920 x 1200 ಪಿಕ್ಸೆಲ್ಗಳ ರೆಸಲ್ಯೂಶನ್ನೊಂದಿಗೆ 11-ಇಂಚಿನ 8-ಬಿಟ್ LCD ಸ್ಕ್ರೀನ್ ಹೊಂದಿದ್ದು . 90Hz ರಿಫ್ರೆಶ್ ರೇಟ್ & 180Hz ಟಚ್ ಸ್ಯಾಂಪ್ಲಿಂಗ್
Categories: ಕರ್ನಾಟಕ ಸುದ್ದಿಬರೋಬ್ಬರಿ 55 ಕಿ. ಮೀ ಮೈಲೇಜ್ ಕೊಡುವ ಯಮಹ ಬೈಕ್! ಯುವಕರ ಅಚ್ಚು ಮೆಚ್ಚು!

ಚಿತ್ತಾಕರ್ಷಕ ಲುಕ್, ಅದ್ಭುತ ಮೈಲೇಜ್, ಲೋಡ್ಸ್ ಆಫ್ ಫೀಚರ್ಸ್ ಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ Yamaha R15. ಈ ಬೈಕ್ ಪ್ರಸಿದ್ದ KTM ಗೆ ಟಕ್ಕರ್ ನೀಡಲಿದೆ. ಬನ್ನಿ ಹಾಗಿದ್ರೆ ಈ ಬೈಕ್ ನ ವೈಶಿಷ್ಟ್ಯಗಳು ಮತ್ತು ಬೆಲೆಯ ಕುರಿತು ಚರ್ಚಿಸೋಣ. ಪ್ರಸ್ತುತ ವರದಿಯನ್ನೂ ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ ಮತ್ತು ಈ ಬೈಕ್ ನ ಸಂಪೂರ್ಣ ಮಾಹಿತಿಯನ್ನೂ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಕರ್ನಾಟಕ ಸುದ್ದಿಅತೀ ಕಮ್ಮಿ ಬೆಲೆಗೆ ಲಾವಾದ ಎರಡು ಸ್ಮಾರ್ಟ್ ವಾಚ್ ಬಿಡುಗಡೆ, 2 ವರ್ಷ್ ವಾರಂಟಿಯೊಂದಿಗೆ ಭರ್ಜರಿ ಎಂಟ್ರಿ

ಭಾರತದ ಪ್ರಸಿದ್ಧ ದೇಸಿಯ ಮೊಬೈಲ್ ಕಂಪನಿ ಹೊಸ ಸ್ಮಾರ್ಟ್ ವಾಚ್ ಸರಣಿಯನ್ನು ದೇಶೀಯ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ. ಹೊಸ ಪ್ರೋವಾಚ್ ಸ್ಮಾರ್ಟ್ ವಾಚ್ ಸರಣಿಯಲ್ಲಿ ಎರಡು ವಾಚ್ಗಳನ್ನು ಬಿಡುಗಡೆ ಮಾಡಲಾಗಿದ್ದು . ಎರಡೂ ವಾಚ್ಗಳು ಆಕರ್ಷಕ ವಿನ್ಯಾಸ ಮತ್ತು ಬಲವಾದ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ ಮತ್ತು ಈ ಸ್ಮಾರ್ಟ್ ವಾಚ್ ಗಳ ಬೆಲೆ 3,000 ರೂ.ಗಿಂತ ಕಡಿಮೆ ಇರುವುದು ವಿಶೇಷವಾಗಿದೆ. ಲಾವಾ ಭಾರತದಲ್ಲಿ Prowatch ZN ಮತ್ತು Prowatch VN ಅನ್ನು ಇಂದು ದೆಹಲಿ
Categories: ಕರ್ನಾಟಕ ಸುದ್ದಿಗೂಗಲ್ ಪೇ ನೀಡುತ್ತಿದೆ ಪರ್ಸನಲ್ ಲೋನ್, ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಗೂಗಲ್ ಪೇ ಸ್ಯಾಚೆಟ್ ಲೋನ್ 2024)Google Pay Sachet Loan 2024): ಚಿಕ್ಕ ಚಿಕ್ಕ ಕಂತುಗಳಲ್ಲಿ ದೊಡ್ಡ ಸಹಾಯ! ಗೂಗಲ್ ಪೇ (Google Pay) ಒದಗಿಸುವ ಈ ವಿಶೇಷ ಯೋಜನೆಯಲ್ಲಿ, ನೀವು ಕೇವಲ ₹111 ರ ಕಿಸ್ತಿನಲ್ಲಿ ₹15,000 ವರೆಗೆ ಸಾಲ(loan) ಪಡೆಯಬಹುದು. ಬನ್ನಿ ಹಾಗಿದ್ರೆ ಈ ವಿಷೇಶ ಯೋಜನೆಯು ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೊಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸಾರ್ವಜನಿಕ ಮಾಹಿತಿArecanut Price: ಬರೋಬ್ಬರಿ 52 ಸಾವಿರ ದಾಟಿದ ಅಡಿಕೆ ಬೆಲೆ; ಅಡಿಕೆ & ಕೊಬ್ಬರಿ ಧಾರಣೆ ಇಲ್ಲಿದೆ

ಅಡಿಕೆ ಬೆಲೆ(Nut price) ಗಗನಕ್ಕೆ ಏರಿಕೆ: ರಾಶಿಗೆ 52 ಸಾವಿರ ದಾಟಿದ ಭರ್ಜರಿ ಧಾರಣೆ. ಮತ್ತೊಂದೆಡೆ ಕೊಬ್ಬರಿ(Coconut) ಧಾರಣೆ ಅಲ್ಪ ಕುಸಿತ ಕಂಡುಬಂದಿದೆ. ಬನ್ನಿ ಈ ಬೆಲೆ ಗಳ ಏರಿಳಿತದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಲವು ತಿಂಗಳ ಕುಸಿತದ ನಂತರ, ಅಡಿಕೆ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ಕಳೆದ ವಾರದಿಂದ ನಿರಂತರವಾಗಿ
Categories: ಸರ್ಕಾರಿ ಯೋಜನೆಗಳುಬರ ಪರಿಹಾರದ ಹಣ ಇನ್ನೂ ಜಮಾ ಆಗಿಲ್ವಾ..? ಈ ದಾಖಲೆ ಕೊಟ್ಟು ಹಣ ಪಡೆಯಿರಿ.

ಬರಗಾಲದಿಂದ ನಲುಗಿರುವ ರೈತರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಈ ಬಾರಿ ಉತ್ತಮ ಕ್ರಮ ಕೈಗೊಂಡಿದೆ. ಬರದಿಂದ ಉಂಟಾದ ನಷ್ಟಕ್ಕೆ ಪರಿಹಾರವಾಗಿ, ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. ಈ ಧನಸಹಾಯವು ರೈತರಿಗೆ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಬೆಳೆ ಋತುವಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬರ ಪರಿಹಾರದ ಹಣ : ₹2000
Categories: ಸಾರ್ವಜನಿಕ ಮಾಹಿತಿPension Scheme : ಕೇವಲ ₹210 ಹೂಡಿಕೆ ಮಾಡಿ ಪ್ರತಿ ತಿಂಗಳು ₹5000 ವರೆಗೆ ಪಿಂಚಣಿ ಪಡೆಯಿರಿ!

ಸರ್ಕಾರವು ಅಟಲ್ ಪಿಂಚಣಿ ಯೋಜನೆ (APY) ಅನ್ನು ಪ್ರಾರಂಭಿಸಿದೆ, ಇದು ಮುಖ್ಯವಾಗಿ ಎಲ್ಲಾ ಭಾರತೀಯರಿಗೆ ಸಾಮಾಜಿಕ ಭದ್ರತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಪಿಂಚಣಿ ಯೋಜನೆಯಾಗಿದೆ (Pension scheme). ಇದು ವಿಶೇಷವಾಗಿ ಬಡವರು, ಅವಕಾಶ ವಂಚಿತರು ಮತ್ತು ಅಸಂಘಟಿತ ವಲಯಗಳಾದ ಸೇವಕಿ, ಡೆಲಿವರಿ ಬಾಯ್ಗಳು, ತೋಟಗಾರರು, ಮತ್ತು ಇನ್ನೂ ಹಲವಾರು ಜನರಿಗೆ ಉಪಯುಕ್ತವಾಗುತ್ತದೆ. APY ಯೋಜನೆಯು ಹಿಂದಿನ ಸ್ವಾವಲಂಬನ್ ಯೋಜನೆಯನ್ನು ಬದಲಿಸಿತು, ಹೌದು ಅದು ಹೆಚ್ಚು ಸ್ವೀಕಾರಾರ್ಹವಾಗಿರಲಿಲ್ಲದ ಕಾರಣ ಸ್ವಾವಲಂಬನ್ ಯೋಜನೆಯನ್ನು APY ಯೋಜನೆ ಯನ್ನಾಗಿ ಬದಲಾಯಿಸಿತು ಎಂದು
Categories: ಸರ್ಕಾರಿ ಯೋಜನೆಗಳುFact Check: ಮತದಾನ ಮಾಡದಿದ್ದರೆ ಬ್ಯಾಂಕ್ ಅಕೌಂಟ್ ನಿಂದ 350 ರೂ. ಕಡಿತ? ಫ್ಯಾಕ್ಟ್ ಚೆಕ್ ಇಲ್ಲಿದೆ

ಲೋಕಸಭೆ ಚುನಾವಣೆ(Lokhasabha election) 2024 ದಿನಾಂಕಗಳನ್ನು ಪ್ರಕಟಿಸಲಾಗಿದೆ. ಎಪ್ರಿಲ್ 19 ರಿಂದ ಚುನಾವಣೆ ಆರಂಭವಾಗಿದ್ದು, ಮತ್ತು ಕೆಲವಡೆ ಚುನಾವಣೆ ಭಾಕಿ ಇದೆ. ಆದರೆ ಚುನಾವಣೆಗೆ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಹೌದು ಸುಳ್ಳು ಸುದ್ದಿಯ(False news) ಇತ್ತೀಚಿನ ಪ್ರಕರಣ ಲೋಕಸಭೆ ಚುನಾವಣೆಗೆ (Lokhasabha election) ಸಂಬಂಧಿಸಿದೆ. ಮತದಾನ ಪ್ರಾರಂಭವಾಗಲು ಎರಡು ವಾರಗಳಿಗಿಂತ ಕಡಿಮೆ ಇರುವಾಗ, ಮತದಾನ ಮಾಡದ ಜನರ ಬ್ಯಾಂಕ್ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುವುದು ಎಂದು ಹೇಳುವ ಪತ್ರಿಕೆಯ ತುಣುಕು ಸಾಮಾಜಿಕ ಮಾಧ್ಯಮದಲ್ಲಿ
Categories: ಸಾರ್ವಜನಿಕ ಮಾಹಿತಿ
Hot this week
ನಿರುದ್ಯೋಗಿಗಳಿಗೆ ಬಂಪರ್: ಒಳ ಮೀಸಲಾತಿ ಕಗ್ಗಂಟು ಸುಖಾಂತ್ಯ, 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!
Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?
ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?
11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.
10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!
Topics
Latest Posts
- ನಿರುದ್ಯೋಗಿಗಳಿಗೆ ಬಂಪರ್: ಒಳ ಮೀಸಲಾತಿ ಕಗ್ಗಂಟು ಸುಖಾಂತ್ಯ, 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!

- Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?

- ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?

- 11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.

- 10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!
















