ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( BigBoss season 10 ) ಶುರುವಾಗಿ ಹಲವು ವಾರಗಳು ಕಳೆದಿವೆ. ಹಾಗೆಯೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ದಿನಕ್ಕೊಂದು ಜಗಳ ಕಿತ್ತಾಟ ಇದ್ದಿದ್ದೆ. ಅದು ಯಾವುದೇ ಟಾಸ್ಕ್ ನಲ್ಲಿ ಆದರೂ ಜಗಳ ಕಿತ್ತಾಟ ಕಾಮನ್ ಆಗಿರುತ್ತದೆ. ಆದರೆ ಈ ಸೀಸನ್ ನ ಬಿಗ್ ಬಾಸ್ ಮನೆಯಲ್ಲಿ ಮಾತು ಮಾತಿಗೂ ಜಗಳ ನಡೆಯುತ್ತಿದೆ. ಆದರೆ ಇವತ್ತು ಯಾವ ವಿಷಯಕ್ಕೆ ಜಗಳವಾಗಿದೆ ಯಾರ ನಡುವೆ ಆಗಿದೆ ಎಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಾರ್ತಿಕ್ ಹಾಗೂ ವಿನಯ್ ನಡುವೆ ಜಗಳ :
ಈಗ ಬಿಗ್ ಬಾಸ್ ಮನೆಯಲ್ಲಿ ತನಿಷಾ ( Thanisha ) ಹಾಗೂ ವರ್ತೂರು ಸಂತೋಷ್ ( Varthur Santhosh ) ಬಹಳ ಕ್ಲೋಸ್ ಆಗಿದ್ದಾರೆ. ಹಾಗೆಯೇ ಕಾರ್ತಿಕ್ ಹಾಗೂ ಸಂಗೀತಾ ಜೋಡಿಯನ್ನು ಡುಬಾಕ್ ಜೋಡಿ ಎಂದು ಕರೆದಿದ್ದಾರೆ ವಿನಯ್ ( Vinay ). ಅದೇ ವಿಷಯಕ್ಕೆ ಕಾರ್ತಿಕ್ ಮತ್ತು ವಿನಯ್ ನಡುವೆ ಜಗಳದ ಕಿಡಿ ಹೊತ್ತಿಕೊಂಡಿದೆ. ಇದಕ್ಕೆಲ್ಲ ಕಾರಣ ಕೇವಲ ಒಂದು ಮಾತು ಅಷ್ಟೇ.
ಕಾರ್ತಿಕ್ ಹಾಗೂ ಸಂಗೀತಾ (Sangeetha Sringeri) ಬಿಗ್ ಬಾಸ್ ಶುರುವಾದಾಗಿಂದ ಬಹಳ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ತದನಂತರ ಅವರು ಯಾವುದೋ ವಿಷಯಕ್ಕೆ ಜಗಳ ಆಡಿ ಪರಸ್ಪರ ದೂರ ಆಗಿದ್ದರು. ಹಾಗೆಯೇ ಇಂದಿಗೂ ಕೂಡ ಇಬ್ಬರು ಒಂದು ಒಂದು ಸಲ ಕಿತ್ತಾಡುತ್ತಾರೆ ಹಾಗೆಯೇ ಮತ್ತೆ ಒಂದಾಗುತ್ತಾರೆ.
ಇದನ್ನೆಲ್ಲ ಗಮನಿಸಿದ ವಿನಯ್ ಅವರು ಇವರ ಜೋಡಿಯನ್ನು ಡುಬಾಕ್ ಜೋಡಿ ಎಂದು ಕರೆದಿದ್ದಾರೆ. ಹಾಗೆಯೇ ಒಂದು ಕಡೆ ತನಿಷಾ ಹಾಗೂ ವರ್ತೂರು ಸಂತೋಷ್ ಕ್ಲೋಸ್ ಆಗಿದ್ದು ವಿನಯ್ ಗೆ ಖುಷಿ ಕೊಟ್ಟಿದೆ. ಆ ಒಂದು ಕಾರಣ ಹಿಡಿದುಕೊಂಡು ಅವರು ಎಲ್ಲರ ಮುಂದೆ ನಿಜವಾಗಲೂ ಮನಸ್ಸಿಗೆ ಒಂದು ಜೋಡಿ ಖುಷಿ ನೀಡುತ್ತಿದೆ. ಇವರು ಡುಬಾಕ್ ಜೋಡಿ ತರ ಅಲ್ಲ’ ಎಂದಿದ್ದಾರೆ. ಯಾಕೆ ಡುಬಾಕ್ ಜೋಡಿ ಅಂದೆ ಅನ್ನೋ ಮಾತಿಂದ ಈ ಜಗಳ ಆರಂಭವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹೀಗೆ ಶುರುವಾದ ಇವರಿಬ್ಬರ ನಡುವಿನ ಜಗಳ ಗಂಭೀರವಾಗಿ ವಾದ ವಿವಾದಕ್ಕೆ ತಿರುಗಿದೆ. ಇವರಿಬ್ಬರ ಫ್ರೆಂಡ್ಸ್ ಶಿಪ್ ಕೂಡ ಮುರಿದು ಬಿದ್ದಿದೆ. ಸಂಗೀತಾ ಮತ್ತು ಕಾರ್ತಿಕ್ ಮಾತಾಡ್ತಾ ಇರ್ಬೇಕಾದ್ರೆ ನನ್ನ ಬಗ್ಗೆ ನೀವ್ಯಾಕೆ ಮಾತಾಡ್ತೀರಿ ಏನೆಲ್ಲ ಅಂದು ಕೊಳ್ತೀರಾ ಅಂತ ಕೇಳ್ತಾರೆ. ಅದಕ್ಕೆ ಉತ್ತರಿಸಿದ ವಿನಯ್ ಅಂದುಕೊಳ್ಳೋದಕ್ಕು ನಿನ್ನ ಪರ್ಮಿಷನ್ ನಾವು ತಗೋಬೇಕಿಲ್ಲ ಅಂತ ಹೇಳುತ್ತಾರೆ. ಅದಕ್ಕೆ ಪ್ರತ್ಯುತ್ತರ ನೀಡಿದ ಕಾರ್ತಿಕ್ ನಾನು ಪ್ರೆಂಡ್ಸ್ ಗೂ ಒಂದು ಲಿಮಿಟೇಷನ್ ಇಟ್ಟಿರ್ತಿನಿ ಅಂತ ಹೇಳ್ತಾರೆ.
ಹಾಗೆಯೇ ಕೊನೆಗೆ ಕಾರ್ತಿಕ್ ಈ ರೀತಿಯ ವ್ಯಕ್ತಿಗಳ ಜೊತೆ ಮಾತಾಡೋಕೆ ನನಗೆ ಇಷ್ಟ ಇಲ್ಲ ಅಂತ ಹೇಳ್ತಾರೆ. ಅದಕ್ಕೆ ವಿನಯ್ ನೀನು ನನ್ನ ಫ್ರೆಂಡೇ ಅಲ್ಲ ಅಂತ ಹೇಳ್ತಾರೆ. ಬಹಳ ಸಣ್ಣ ವಿಚಾರಕ್ಕೆ ಆಗಿರುವ ಜಗಳ ಇವರ ಸ್ನೇಹವನ್ನು ಹಾಳುಮಾಡುತ್ತದ ಕಾದು ನೋಡಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








