Tag: tv9 live kannada
-
Govt Loan Scheme – ರಾಜ್ಯದ SC-ST ಮಹಿಳೆಯರಿಗೆ 25 ಸಾವಿರ ರೂ. ಸಾಲ & ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ನೀವು ಏನಾದರೂ SC ST ಲೋನ್ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಿಯೆ? ಕರ್ನಾಟಕ ರಾಜ್ಯ ಸರ್ಕಾರವು ಎಸ್ ಸಿ ಮತ್ತು ಎಸ್ ಎಸ್ ಟಿ (SC/ST)ಸಮುದಾಯದ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಇಲಾಖೆಯಿಂದ 2023-24ನೆ ಸಾಲಿನಲ್ಲಿ (ಮೈಕ್ರೋ ಕ್ರೆಡಿಟ್) ಪ್ರೇರಣಾ ಯೋಜನೆಯಡಿ (Micro Credit Prerana Scheme 2023 ) ಮಹಿಳೆಯರಿಗೆ ಸಾಲ ಸೌಲಭ್ಯಕ್ಕೆ (loan facility) ಅರ್ಜಿ ಆಹ್ವಾನೀಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸರ್ಕಾರಿ ಯೋಜನೆಗಳು -
ಭೋವಿ ಸಮಾಜಕ್ಕೆ ಅವಮಾನ, ತನಿಷಾ ಕ್ಷಮೆ ಕೇಳಲೇಬೇಕು – ಪಿ ಪದ್ಮ

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss Season 10 ) ಈಗ ಸತತ ಹಲವು ದಿನಗಳನ್ನು ಯಶಸ್ವಿಯಾಗಿ ಕಳೆದಿದೆ. ಮತ್ತು ಬಿಗ್ ಬಾಸ್ ಮನೆಯಲ್ಲಿ ನಾವು ಹಲವಾರು ಅವಾಂತರಗಳನ್ನು ಕಂಡಿದ್ದೇವೆ. ಟಾಸ್ಕ್ ನಲ್ಲಿ ಜಗಳ, ಮಾತಿನ ಚಕಮಕಿ , ಅಷ್ಟೇ ಅಲ್ಲದೆ ಮನೆಯ ಸ್ಪರ್ಧಿಗಳ ಮೇಲೆ ಕೆಲವು ಆರೋಪಗಳು ಕಂಡುಬಂದಿವೆ. ಆದರೆ ಇದೀಗ ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾ ( Social media ) ದಲ್ಲಿ ಹರಿದಾಡುತ್ತಿದೆ.
Categories: ಬಿಗ್ ಬಾಸ್ ಸೀಸನ್ 10 -
Best Smartphones – ಹೊಸ ಮೊಬೈಲ್ ಖರೀದಿಸುವ ಮುನ್ನ ಈ ಲಿಸ್ಟ್ ಒಮ್ಮೆ ನೋಡಿ..!

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ಇದೀಗ 12GB RAM ಫೋನ್ ಗಳಿಗೆ ಮಾರುಕಟ್ಟೆಗಳಲ್ಲಿ ತುಂಬಾ ಬೇಡಿಕೆ ಕಂಡುಬರುತ್ತಿದೆ. ಭಾರತದಲ್ಲಿ ಸುಮಾರು ಕಡಿಮೆ ಎಂದರು 435 ಹೆಚ್ಚಿನ 12 GB ಮತ್ತು ಅದಕ್ಕಿಂತ ಹೆಚ್ಚಿನ RAM ಇರುವ ಸ್ಮಾರ್ಟ್ ಫೋನ್ ಆಯ್ಕೆಗಳು ನಮಗೆ ಸಿಗುತ್ತವೆ ಆದರೆ ಇಷ್ಟು ಹೆಚ್ಚಿಗೆ RAM ಗಳು ದುಬಾರಿ ಬೆಲೆಯಲ್ಲಿ ಇರುತ್ತವೆ.
Categories: ರಿವ್ಯೂವ್ -
LPG Price – ಸಿಲಿಂಡರ್ ದರದಲ್ಲಿ ಇಳಿಕೆ, ಎಷ್ಟಿದೆ ಇಂದಿನ LPG ಸಿಲಿಂಡರ್ ದರ? ಇಲ್ಲಿದೆ ಮಾಹಿತಿ

ಸರ್ಕಾರಿ ತೈಲ ಕಂಪನಿಗಳು ಒಂದು ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ, ಗ್ಯಾಸ್ ಸಿಲಿಂಡರ್ ದರವು ಇಳಿಕೆಯಾಗಿದೆ(Decreased in Gas cylinder price). ದೀಪಾವಳಿಯ ನಂತರ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇಳಿಕೆಯಾಗಿರುವುದು ಎಲ್ಲರಲ್ಲಿಯೂ ಸಂತಸವನ್ನು ಮೂಡಿಸಿದೆ. ಇಂದಿನಿಂದ ಅಂದರೆ ನವಂಬರ್ 16 ರಿಂದ ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಬೆಲೆಯಲ್ಲಿ ಇಳಿಕೆಯನ್ನು ಮಾಡಿದೆ. ಹೊಸ ಬೆಲೆಯೂ ಇಂದಿನಿಂದಲೇ ಜಾರಿಯಲ್ಲಿ ಇರುತ್ತದೆ. ಎಷ್ಟು ಬೆಲೆಯನ್ನು ಈ ತೈಲ ಕಂಪನಿಗಳು ಇಳಿಕೆ ಮಾಡಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ
Categories: ಮುಖ್ಯ ಮಾಹಿತಿ -
Govt Loan Scheme – ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ.

ಮತ್ತೊಂದು ಗುಡ್ ನ್ಯೂಸ್ ( Good News ) ತಿಳಿದು ಬಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ( For women belonging to minority communities ) ಸಿಗಲಿದೆ 50,000 ರೂ. ಸಹಾಯ ಧನ ( Subsidy ). ಹೌದು, ಇದು ಒಂದು ಉತ್ತಮ ಯೋಜನೆಯಾಗಿದ್ದು ಈ ಯೋಜನೆಯ ಮುಖ್ಯ ಉದ್ದೇಶ ( Purpose ) ಮತ್ತು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ
Categories: ಸರ್ಕಾರಿ ಯೋಜನೆಗಳು -
Vivo Mobiles – ವಿವೋದ ಮತ್ತೆರಡು ಹೊಸ ಸ್ಮಾರ್ಟ್ ಫೋನ್ಸ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

ಚೀನಾ (China) ಮೂಲದ ಪ್ರಸಿದ್ಧ ವಿವೋ ಕಂಪನಿ (Vivo company) ಬಹಳ ದಿನದಿಂದ ನಿರೀಕ್ಷೆಯಲ್ಲಿ ಕಾಯುತ್ತಿದ ವಿವೋ ಜನಪ್ರಿಯ ಗ್ರಾಹಕರಿಗೆ ತನ್ನ ಹೊಸ X ಸರಣಿಯ (X series) ವಿವೋ X100, ವಿವೋ X100 ಪ್ರೊ ಅನ್ನು ಬಿಡುಗಡೆ ಮಾಡಿದೆ(Vivo X100 Pro and Vivo X100 Launched). ಇದೀಗ ಮಾರುಕಟ್ಟೆಯಲ್ಲಿ ಬಂದಿರುವ ಈ ವಿವೋ X100, ವಿವೋ X100 ಪ್ರೊ ಸ್ಮಾರ್ಟ್ಫೋನ್ಗಳು ಹೊಚ್ಚಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಯೊಂದಿಗೆ ಚೀನಾದಲ್ಲಿ ಬಿಡುಗಡೆ ಕಂಡಿದೆ.
Categories: ರಿವ್ಯೂವ್ -
ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ಕ್ಲಾಸ್ ಪಾಸಾದವರು ಹೀಗೆ ಅರ್ಜಿ ಸಲ್ಲಿಸಿ

ಭಾರತ ಪೋಸ್ಟ್ ನೇಮಕಾತಿ(Indian Post Office Recuriments) 2023 ಕ್ರೀಡಾ ಕೋಟಾದ ಅಡಿಯಲ್ಲಿ ಪೋಸ್ಟ್ಮ್ಯಾನ್, ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi tasking staff)(MTS) ನಂತಹ ಈ ಮೇಲೆ ಸೂಚಿಸಿಲಾದ ಗ್ರೂಪ್ ‘ಸಿ'(Group C posts) ಹುದ್ದೆಗಳಾದ ಪೋಸ್ಟ್ಗಳಲ್ಲಿ ಒಟ್ಟು 1899 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಆದರಿಂದ ಈ ಮೇಲಿನ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (Official website) ಆದ dopsqr.cept.gov.in
Categories: ಉದ್ಯೋಗ -
Personal Finance: ಸಣ್ಣ ಉಳಿತಾಯ ಯೋಜನೆಗಳಲ್ಲಿ ಬದಲಾವಣೆ – ಇಲ್ಲಿದೆ ಸಂಪೂರ್ಣ ಮಾಹಿತಿ

ಇದೀಗ ಕೇಂದ್ರ ಸರ್ಕಾರದಿಂದ ( Central Government ) ಹಿರಿಯ ನಾಗರಿಕರಿಗೆ ಒಂದು ಒಳ್ಳೆಯ ಸುದ್ದಿ ತಿಳಿದು ಬಂದಿದೆ. ಹೊಸ ನಿಯಮಗಳ ಅಡಿಯಲ್ಲಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಾಗಿ ( Seniors Citizens Savings Scheme ) ಖಾತೆಯನ್ನು ತೆರೆಯಲು ಮೂರು ತಿಂಗಳುಗಳ ಕಾಲಾವಕಾಶವನ್ನು ನೀಡಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ
Hot this week
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ
-
ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ

- ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?



