Tag: tv9 live kannada
-
ಮನೆಯಲ್ಲಿ ಇಬ್ಬರು ಮಕ್ಕಳಿದ್ರೆ ಪೋಸ್ಟ್ ಆಫೀಸ್ ನ ಈ ಹೊಸ ಸ್ಕೀಮ್ ಬಗ್ಗೆ ತಿಳಿದುಕೊಳ್ಳಿ!

ಪೋಷಕರೇ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಾ?. ಅವರ ಉನ್ನತ ಶಿಕ್ಷಣ, ಮದುವೆಗೆ ಹಣ ಒದಗಿಸಲು ಕಷ್ಟವಾಗುತ್ತಿದೆಯೇ?. ಚಿಂತಿಸಬೇಡಿ! ಪೋಸ್ಟ್ ಆಫೀಸ್ (Post Office) ನಿಮಗಾಗಿ ಒಂದು ಅದ್ಭುತ ಯೋಜನೆ ತಂದಿದೆ. ದಿನಕ್ಕೆ ₹6 ಉಳಿಸಿದರೆ ಸಾಕು, ನಿಮ್ಮ ಮಕ್ಕಳ ಖಾತೆಯಲ್ಲಿ ₹6 ಲಕ್ಷ ಜಮಾ ಆಗುತ್ತೆ. ಯಾವ ಯೋಜನೆ ಎಂದು ಯೋಚಿಸುತ್ತಿದ್ದೀರಾ?. ಈ ಯೋಜನೆಯ ಹೆಸರು ಬಾಲ ಜೀವನ್ ಭೀಮಾ ಯೋಜನೆ(Bal Jeevan Bhima Yojana). ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ, ಈ ಯೋಜನೆ ಕುರಿತು
Categories: ಮುಖ್ಯ ಮಾಹಿತಿ -
PUC Admission: ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ, ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ’ಗೆ ಉಚಿತ ಪ್ರವೇಶ: ಅರ್ಜಿ ಆಹ್ವಾನ

1st ಪಿಯುಸಿ’ ಗೆ (1st PUC) ಉಚಿತ ಪ್ರವೇಶದೊಂದಿಗೆ ವಸತಿ ಕಾಲೇಜುಗಳಿಗೆ ಸೇರಬೇಕೆ!? ಹಾಗಿದಲ್ಲಿ 15-05-2024 ರಿಂದ 27-05-2024 ರವರೆಗೂ ಅರ್ಜಿ (application) ಸಲ್ಲಿಸಬಹುದು. ಇದೇ ತಿಂಗಳ 9 ರಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಪಲಿತಾಂಶ (SSLC exam result) ಪ್ರಕಟವಾಗಿತ್ತು. ಫಲಿತಾಂಶ ಬಂದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಮುಂದೆ ನಾನು ಯಾವ ಕಾಲೇಜಿಗೆ ಸೇರಬೇಕು ಎಲ್ಲಿ ಸೇರಬೇಕು? ಎಂಬ ಹಲವಾರು ಗೊಂದಲಗಳು ಇರುತ್ತವೆ. ಕೆಲವರು ಮನೆಗೆ ಹತ್ತಿರವಾಗುವಂತಹ ಕಾಲೇಜುಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ದೂರವಾದರೂ ಪರವಾಗಿಲ್ಲ
Categories: ಮುಖ್ಯ ಮಾಹಿತಿ -
HSRP ನಂಬರ್ ಪ್ಲೇಟ್ ನೋಂದಣಿ ಡೆಡ್ಲೈನ್..! ವಾಹನ ಮಾಲಕರೇ ಗಮನಿಸಿ !

HSRP (High security registration plate) ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ (state government) ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಇದೇ ತಿಂಗಳ ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.! ಇಂದು ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನಗಳಂತೂ (electrical vehicles) ಇಂದು ಮಾರುಕಟ್ಟೆಯಲ್ಲಿ ಇತರ ವಾಹನಗಳಿಗೆ ಪೈಪೋಟಿ (competition) ನೀಡುತ್ತಿವೆ.
Categories: ಮುಖ್ಯ ಮಾಹಿತಿ -
Motorola Edge 50 Fusion: ಮೊಟೊರೊಲಾ ಎಡ್ಜ್ 50 ಫ್ಯೂಶನ್ ಇಂದು ಫ್ಲಿಪ್ಕಾರ್ಟ್ ನಲ್ಲಿ ಬಿಡುಗಡೆ!

ಮೊಟೊರೊಲಾ ಎಡ್ಜ್ 50 ಫ್ಯೂಶನ್(Motorola Edge 50 Fusion): ಫೋನ್ ಭಾರತಕ್ಕೆ ಬರಲು ಸಿದ್ಧ! ಮೋಟೋರೊಲಾ(Motorola) ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್ಫೋನ್, ಎಡ್ಜ್ 50 ಫ್ಯೂಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್ 16 ಮೇ 2024 ಅಂದರೆ ಇಂದು ರಂದು ಮಾರುಕಟ್ಟೆಗೆ ಬರಲಿದೆ ಮತ್ತು ಟೆಕ್ ಉತ್ಸಾಹಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಈ ಸ್ಮಾರ್ಟ್ ಪೋನ್ ಅನ್ನು ಎಲ್ಲಿ ಖರೀದಿಸಬಹುದು?, ಇದರ ವಿಶೇಷಣಗಳು ಯಾವುವು?, ಬೆಲೆ ಎಷ್ಟಿರಬಹುದು? ಎಂದು ನಿಮಗೆ ಸುಮಾರು ಪ್ರಶ್ನೆಗಳು ಬಿಳುತ್ತಿರಬೇಕು. ಈ
Categories: ಮೊಬೈಲ್ -
Acer Laptop: ಅತೀ ಕಮ್ಮಿ ಬೆಲೆಗೆ ಭಾರತದಲ್ಲಿ ಏಸರ್ ಟ್ರಾವೆಲ್ಲೈಟ್ ಲ್ಯಾಪ್ಟಾಪ್ ಬಿಡುಗಡೆ!

13 ನೇ Gen ಇಂಟೆಲ್ ಕೋರ್ i7 ಪ್ರೊಸೆಸರ್ ಅವಲಂಬಿತ ಟ್ರಾವೆಲ್ಲೈಟ್ ಲ್ಯಾಪ್ಟಾಪ್ ಬಿಡುಗಡೆಗೊಳಿಸಿದ ಏಸರ್ ಕಂಪನಿ. ಇಂದು ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್ ಗಳ(Brand) ಗ್ಯಾಜೆಟ್ಸ್ ಗಳು ಹೆಸರು ವಾಸಿಯಾಗಿವೆ. ಹಾಗೆಯೇ ಲ್ಯಾಪ್ ಟಾಪ್ ಗಳ ವಿಷಯಕ್ಕೆ ಬಂದರೆ, ಹಲವು ಬ್ರ್ಯಾಂಡ್ ಗಳ ಲ್ಯಾಪ್ ಟಾಪ್ ಗಳು ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ. ಅದರಲ್ಲಿ ಏಸರ್ ಕಂಪೆನಿಯು ಕೂಡ ಒಂದು. ಈ ಕಂಪನಿಯ ಲ್ಯಾಪ್ ಟಾಪ್ ಅತ್ಯಂತ ಹೆಸರುವಾಸಿಯಾಗಿದ್ದು, ಈ ಹಿಂದೆ ಹಲವಾರು ಲ್ಯಾಪ್ ಟಾಪ್ ಗಳನ್ನು ಬಿಡುಗಡೆ
Categories: ರಿವ್ಯೂವ್ -
Vande Bharat : ಹೊಸ 19 ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ!

ಜಾರ್ಖಂಡ್, ಬಿಹಾರ, ಬಂಗಾಳ ಮತ್ತು ಒಡಿಶಾದ 19 ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು (Vandhe Bharath Train) ಸಂಚಾರಕ್ಕೆ ಸಿದ್ಧ. ಇಂದು ಮಾರುಕಟ್ಟೆಗೆ ಹಲವಾರು ರೀತಿಯ ವಾಹನಗಳು (Vehicles) ಬಂದಿದ್ದರೂ ಕೂಡ ಕೆಲವರು ಸಾಂಪ್ರದಾಯಿಕ ವಾಹನಗಳನ್ನೇ ಬಳಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನೋಡುವುದಾದರೆ ರೈಲು (Train) ಕೂಡ ಒಂದು ರೀತಿಯ ಸಾಂಪ್ರದಾಯಿಕ ಸಂಚಾರಿ ವಾಹನವೆಂದೇ ಕರೆಯಬಹುದು. ರೈಲಿನಲ್ಲಿ ಸಂಚಾರ ಮಾಡುವುದುರಿಂದ ಬೆಲೆ ಕಡಿಮೆ ಇರುತ್ತದೆ ಹಾಗೂ ಸಂಚರಿಸುವಾಗ ಸುಗಮವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಇನ್ನು ಕೆಲ
Categories: ಮುಖ್ಯ ಮಾಹಿತಿ -
ಬ್ಯಾಂಕ್ ಆಫ್ ಇಂಡಿಯಾ ಹೊಸ ನಾರಿಶಕ್ತಿ ಬ್ಯಾಂಕ್ ಉಳಿತಾಯ ಖಾತೆ, ಪ್ರಯೋಜನಗಳ ಬಗ್ಗೆ ಗೊತ್ತಾ?

ಇಂದು ಸರ್ಕಾರದಿಂದ ಮಹಿಳೆಯರಿಗೆ ಹಲವಾರು ರೀತಿಯ ಸಾಲ(loan) ಸೌಲಭ್ಯ, ಆರ್ಥಿಕ ನೆರವು, ಅಷ್ಟೇ ಅಲ್ಲದೆ ಅನೇಕ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಹಾಗೆಯೇ ಬ್ಯಾಂಕ್(Bank) ಗಳಿಂದ ಮಹಿಳೆಯರಿಗಾಗಿ ವಿಶೇಷ ಠೇವಣಿ ( Deposit ), ಸಾಲ ಸೌಲಭ್ಯಗಳಿವೆ. ಇದೀಗ ಖುಷಿಯ ವಿಚಾರ ಎಂದರೆ, ಬ್ಯಾಂಕ್ ಆಫ್ ಇಂಡಿಯಾವು ( Bank of India ) ಮಹಿಳೆಯರಿಗಾಗಿ ಹೊಸ ಉಳಿತಾಯ ಖಾತೆ(saving account) ಯೋಜನೆಯೊಂದನ್ನು ಆರಂಭಿಸುತ್ತಿದೆ. ಇದಕ್ಕೆ ನಾರಿಶಕ್ತಿ ( Narishakthi ) ಉಳಿತಾಯ ಖಾತೆ ಎಂದು ಹೆಸರಿಡಲಾಗಿದೆ. ಇದು
Categories: ಮುಖ್ಯ ಮಾಹಿತಿ -
Credit Card : ರೈತರೇ ಗಮನಿಸಿ, ಸಾಲ ಪಡೆಯಲು ಆನ್ ಲೈನ್ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಹೀಗೆ ಅರ್ಜಿ ಹಾಕಿ!

ಇದೀಗ ಒಂದು ಗುಡ್ ನ್ಯೂಸ್ ( Gud News ) ತಿಳಿದು ಬಂದಿದೆ. ಹೌದು, ಅದರಲ್ಲೂ ರೈತರಿಗೆ ಇದು ಒಂದು ಸಿಹಿ ಸುದ್ದಿ ಎನ್ನಬಹುದು. ಯಾಕೆಂದರೆ, ದೇಶದ ಎಲ್ಲಾ ರೈತರಿಗೆ ( farmers ) ಅನುಕೂಲವಾಗುವ ಯೋಜನೆ ಒಂದನ್ನು ಕೇಂದ್ರ ಸರ್ಕಾರ (central government) ಈಗಾಗಲೇ ಜಾರಿಗೊಳಿಸಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ( National Agricultural and Rural Development Bank ) ಸಹಯೋಗದಲ್ಲಿ ಈ ಒಂದು ಯೋಜನೆ ಪ್ರಾರಂಭಗೊಂಡಿದೆ. ಈ
Categories: ಕೃಷಿ -
ಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್ ನ್ಯೂಸ್..!

ಊಟದ ಮೊದಲು ಅಥವಾ ನಂತರ ನೀವು ಚಹಾ-ಕಾಫಿ(tea-coffee) ಸೇವನೆ ಮಾಡುತ್ತೀರಾ, ಹಾಗಿದ್ರೆ ICMR ನೀಡಿದ ಮಾರ್ಗಸೂಚಿಯನ್ನು ತಾವು ತಿಳಿಯಲೇಬೇಕು. ಹೌದು, ನೀವು ಓದಿದ್ದು ನಿಜ! ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research-ICMR) ಚಹಾ ಮತ್ತು ಕಾಫಿಯ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದೆ. ಏನಿದು ಶಾಕಿಂಗ್ ಸುದ್ದಿ ಎಂದು ತಿಳಿಯಬೇಕೇ, ಹಾಗಿದ್ರೆ ಪ್ರಸ್ತುತ ವರದಿಯನ್ನ ತಪ್ಪದೇ ಕೊನೆಯವರೆಗೆ ಓದಿ. ಐಸಿಎಂಆರ್ ಚಹಾ ಮತ್ತು ಕಾಫಿ ಸೇವನೆಯ ಬಗ್ಗೆ ಎಚ್ಚರಿಕೆ ನೀಡಿದೆ: ICMR cautions
Categories: ಮುಖ್ಯ ಮಾಹಿತಿ
Hot this week
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
Topics
Latest Posts
- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manasvini Scheme: ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ₹800 ಪಿಂಚಣಿ; ಸರ್ಕಾರದ ಆಸರೆ! ಅರ್ಜಿ ಸಲ್ಲಿಸುವುದು ಹೇಗೆ?

- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.


