Tag: kannada
JPNP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳಿಗೆ ಜೀವನದಲ್ಲಿ ವಿದ್ಯಾರ್ಥಿ ವೇತನ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಪ್ರತಿ ವರ್ಷ ಬರುವ ಒಂದು ವಿದ್ಯಾರ್ಥಿ ವೇತನದಿಂದಲೇ ವರ್ಷವಿಡೀ ತಮ್ಮ ಸಣ್ಣ ಪುಟ್ಟ ಖರ್ಚುಗಳನ್ನು ನಿರ್ವಹಣೆ ಮಾಡುವ ಅದೆಷ್ಟೋ ವಿದ್ಯಾರ್ಥಿಗಳು ಇದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಒಂದು ಉತ್ತಮ ವಿದ್ಯಾರ್ಥಿ ವೇತನ ಪಡೆಯಲು ಮೂರು ದಿನಗಳ ಅವಕಾಶ ಮಾತ್ರ ಉಳಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೌದು,ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಬೆಂಬಲಿಸಲು, ದುರ್ಬಲ…
Categories: ಉದ್ಯೋಗ & ಶಿಕ್ಷಣScholarship 2023 – ಪಿಯುಸಿ ಪಾಸಾದವರಿಗೆ ರೂ.2.5 ಲಕ್ಷವರೆಗೆ ಉಚಿತ ವಿದ್ಯಾರ್ಥಿವೇತನ. ಇಲ್ಲಿದೆ ಮಾಹಿತಿ

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ಯುವತಿಯರಿಗೆ ಒಂದು ಉತ್ತಮ ವಿದ್ಯಾರ್ಥಿ ವೇತನದ ಅವಕಾಶ ದೊರಕಿದೆ. ಹೌದು ಅದುವೇ L’Oréal India ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಸ್ಕಾಲರ್ಶಿಪ್(scholarship) 2023. ಲೋರಿಯಲ್ ಇಂಡಿಯಾ ಅತ್ಯಂತ ಪ್ರಸಿದ್ಧ ಸಂಸ್ಥೆಯಾಗಿದ್ದು, ಯುವತಿಯರು ತಮ್ಮ ಆರ್ಥಿಕ ಹಿನ್ನೆಲೆಯ ಬಗ್ಗೆ ಚಿಂತಿಸದೆ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುತ್ತಿದೆ. ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ ನೀವು 2.5 ಲಕ್ಷವನ್ನು ಸಮಾನ ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಪಡೆಯಲು ಅರ್ಹರಾಗುತ್ತೀರಿ. ಇದೇ…
Categories: ಉದ್ಯೋಗ & ಶಿಕ್ಷಣಗುಡ್ ನ್ಯೂಸ್ : ರೈಲಿನಲ್ಲಿ ಪ್ರಯಾಣಿಸುವ ತುಂಬಾ ಜನರಿಗೆ ಈ ಮಾಹಿತಿ ಗೊತ್ತಿಲ್ಲಾ..!

ನೀವೇನಾದರೂ ರೈಲು ಪ್ರಯಾಣ (Train travelling) ಮಾಡುತ್ತಿದ್ದರೆ ಅಥವಾ ಈಗಾಗಲೇ ಮಾಡಿದ್ದರೆ ನಿಮಗೆಲ್ಲ ಗೊತ್ತಿರುವಂತೆ ಟಿಕೆಟ್ ಪಡೆದುಕೊಳ್ಳುವುದು ಕಡ್ಡಾಯ ಎಂದು ತಿಳಿದೇ ಇದೆ. ಆದರೆ ಅವಸರದಲ್ಲಿ ಟಿಕೆಟ್ ಬುಕ್(Train ticket book) ಮಾಡದೆ ಅಥವಾ ಟಿಕೆಟ್ ಪಡೆದುಕೊಳ್ಳದೆ ಟ್ರೈನ್ ಹತ್ತಿ ಪ್ರಯಾಣ ಮಾಡುತ್ತಿರುವಾಗ ಸಿಕ್ಕಿ ಬಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕೂಡಾ ನಮಗೆಲ್ಲ ಈಗಾಗಲೇ ತಿಳಿದೇ ಇದೆ. ಆದರೆ ಇದೀಗ ಆ ಚಿಂತೆ ಬೇಡಾ ಟಿಕೆಟ್ ಅನ್ನು ತಗೆದುಕೊಳ್ಳದೆ ಟ್ರೈನ್ ನಲ್ಲಿ ನಾವು ಇದೀಗ ಪ್ರಯಾಣ ಮಾಡಬಹುದು.…
Categories: ಸಾರ್ವಜನಿಕ ಮಾಹಿತಿಬಸವನಗುಡಿಯ ಕಡಲೆಕಾಯಿ ಪರಿಷೇಗಿದೆ 500 ವರ್ಷಗಳ ಇತಿಹಾಸ, ಇಲ್ಲಿದೆ ಮಾಹಿತಿ

ಕಡಲೆಕಾಯಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಟೈಮ್ ಪಾಸ್ ಗೋಸ್ಕರನಾದ್ರು ನಾವು ಕಡಲೆಕಾಯಿಯನ್ನು ಇಷ್ಟ ಪಡುತ್ತೇವೆ. ಕಳ್ಳೆಕಾಯ್…..ಕಳ್ಳೆಕಾಯ್ ಎಂದು ಕೂಗುವುದನ್ನು ಕೇವಲ ಬಸ್ ಸ್ಟಾಂಡ್ ಗಳಲ್ಲಿ ಮಾತ್ರ ನೋಡ್ದಿದ್ದೇವೆ. ಆದರೆ ಇದೀಗ ಜನತೆ ಕಾದು ಕುಳಿತ್ತಿದಂತಹ ಕಡಲೆಕಾಯಿ ಪರಿಷೆಗೆ ಕ್ಷಣ ಬಂದೇ ಬಿಟ್ಟಿದೆ. ಬನ್ನಿ ಈ ಪರಿಷೆಯ ಬಗ್ಗೆ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಡ್ಲೆಕಾಯಿ ಪರಿಷೆ :…
Categories: ಕರ್ನಾಟಕ ಸುದ್ದಿಅತೀ ಕಮ್ಮಿ ಬೆಲೆಯಲ್ಲಿ & ಬರೀ 15 ದಿನದಲ್ಲಿ ಮನೆಯ ಇಂಟೀರಿಯರ್ ಅಲೂಮಿನಿಯಂ ನಲ್ಲಿ ಮಾಡಿಸಿ

ಅಲ್ಯೂಮಿನಿಯಂ ಇಂಟೀರಿಯರ್ ಡಿಸೈನ್ ( Aluminum interior design ) ಅನ್ನು ಬಳಸುವುದರಿಂದ ಮನೆಗೆ ಒಂದು ಲುಕ್ ಬರುತ್ತದೆ. ಮತ್ತು ವುಡ್ ಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಮನೆಯ ಇಂಟೀರಿಯರ್ ನಾವು ಮಾಡಿಸಬಹುದು. ಅಲುಮಿನಿಯಂ ಇಂಟೀರಿಯರ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಡಿಮೆ ಬೆಲೆಯಲ್ಲಿ ಮನೆಯ ಇಂಟೀರಿಯರ್ ಡಿಸೈನ್ | Aluminum Interior…
Categories: ಸಾರ್ವಜನಿಕ ಮಾಹಿತಿಸ್ನೇಹಿತ್ ಬಿಗ್ ಬಾಸ್ ಜರ್ನಿ ಇಂದಿಗೆ ಮುಕ್ತಾಯ, ಔಟ್ ಆಗಲು ಇಲ್ಲಿವೆ ಕಾರಣ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನ ಭಾನುವಾರದ ಸಂಚಿಕೆಯು ತುಂಬಾ ಕುತೂಹಲಕಾರಿಯಾಗಿದೆ. ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದನ್ನು ಎಲ್ಲರೂ ಕಾತುರದಿಂದ ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ಭಾನುವಾರದ ಸಂಚಿಕೆಯಲ್ಲಿ ಏನೆಲ್ಲ ನಡೆಯಿತು ಹಾಗೂ ಮನೆಯಿಂದ ಹೊರಗಡೆ ಹೋದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸಾರ್ವಜನಿಕ ಮಾಹಿತಿRealme GT5 Pro: ಅತೀ ದೊಡ್ಡ ಸ್ಕ್ರೀನ್ & 12 GB RAM ನೊಂದಿಗೆ ಮತ್ತೊಂದು ರಿಯಲ್ಮಿ ಮೊಬೈಲ್ ಬಿಡುಗಡೆ.

ಮೊಬೈಲ್ ಅಂದರೆ ಯಾರಿಗೆ ಬೇಡ ಹೇಳಿ, ಇಂದಿನ ಕಾಲದಲ್ಲಿ ಎಲ್ಲರೂ ಮೊಬೈಲ್ ಫೋನ್ ಗಳನ್ನು ( Mobile Phones ) ಬಳಸುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳವರೆಗೂ ಬಳಸುತ್ತಾರೆ. ಹಾಗೆಯೇ ಹೊಸ ಹೊಸ ರೀತಿಯ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಲೇ ಇದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅದರಲ್ಲೂ ಹಲವಾರು ಮೊಬೈಲ್ ಬ್ರಾಂಡ್ ಗಳು ಇದ್ದಾವೆ. ಅದರಲ್ಲಿ…
Categories: ಕರ್ನಾಟಕ ಸುದ್ದಿHonda Activa – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟಿ.

ಹೋಂಡಾ ಆಕ್ಟಿವಾ ತಮ್ಮ ವಿಶ್ವಾಸಾರ್ಹತೆ ಮತ್ತು ಇಂಧನ ದಕ್ಷತೆಗೆ ಹೆಸರುವಾಸಿಯಾದ ಸ್ಕೂಟರ್ಗಳ ಜನಪ್ರಿಯ ಶ್ರೇಣಿಯಾಗಿದೆ. ಹೋಂಡಾ ಆಕ್ಟಿವಾ ಹೋಂಡಾ ಮೋಟಾರ್ ಕಂಪನಿಯು ಉತ್ಪಾದಿಸುವ ಸ್ವಯಂಚಾಲಿತ ಸ್ಕೂಟರ್ಗಳ ಸರಣಿಯಾಗಿದೆ. ಅವುಗಳ ಬಳಕೆಯ ಸುಲಭತೆ, ಇಂಧನ ದಕ್ಷತೆ ಮತ್ತು ಪ್ರಾಯೋಗಿಕ ವಿನ್ಯಾಸಕ್ಕೆ ಹೆಸರುವಾಸಿಯಾಗಿರುವ ಆಕ್ಟಿವಾ ಸ್ಕೂಟರ್ಗಳು ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿವೆ. ಅವು ವಿಭಿನ್ನ ಮಾದರಿಗಳಲ್ಲಿ ಬರುತ್ತವೆ, ಪ್ರತಿಯೊಂದೂ ವಿಭಿನ್ನ ವೈಶಿಷ್ಟ್ಯಗಳು ಮತ್ತು ಎಂಜಿನ್ ವಿಶೇಷಣಗಳನ್ನು ನೀಡುತ್ತದೆ. ಮತ್ತು ಪ್0ಆಕ್ಟಿವಾ ಭಾರತದ ಜನರ ಮನಸ್ಸಿನಲ್ಲಿ ವಿಶ್ವಾಸರ್ಹ ಸ್ಕೂಟರ್ ಆಗಿದೆ. ಇದೇ…
Categories: ಕರ್ನಾಟಕ ಸುದ್ದಿ
Hot this week
ಹಾವೇರಿ: ಬೆಳೆ ವಿಮೆ ಗೊಂದಲ; ರೈತರೊಂದಿಗೆ ಸಭೆ ಕರೆಯಲು ಜಿಲ್ಲಾಧಿಕಾರಿಗೆ ರೈತ ಸಂಘದ ಆಗ್ರಹ
Sirsi Urban Bank Recruitment 2026: ಫ್ರಂಟ್ ಡೆಸ್ಕ್ ಅಸೋಸಿಯೇಟ್, ಭದ್ರತಾ ಸಿಬ್ಬಂದಿ ಸೇರಿ 40 ಹುದ್ದೆಗಳಿಗೆ ಅರ್ಜಿ ಆರಂಭ
RRC NCR Recruitment 2026: 1853 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆರಂಭ; 10ನೇ, ITI ಆದವರಿಗೆ ಅವಕಾಶ
ಇಂದಿನ ಅಡಿಕೆ ದರ (09 ಜುಲೈ 2026): ಶಿವಮೊಗ್ಗ, ಚನ್ನಗಿರಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳ ನಿಖರ ಬೆಲೆ
Belagavi Zilla Panchayat Recruitment 2026: 17 ಮ್ಯಾನೇಜರ್, ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- ಹಾವೇರಿ: ಬೆಳೆ ವಿಮೆ ಗೊಂದಲ; ರೈತರೊಂದಿಗೆ ಸಭೆ ಕರೆಯಲು ಜಿಲ್ಲಾಧಿಕಾರಿಗೆ ರೈತ ಸಂಘದ ಆಗ್ರಹ

- Sirsi Urban Bank Recruitment 2026: ಫ್ರಂಟ್ ಡೆಸ್ಕ್ ಅಸೋಸಿಯೇಟ್, ಭದ್ರತಾ ಸಿಬ್ಬಂದಿ ಸೇರಿ 40 ಹುದ್ದೆಗಳಿಗೆ ಅರ್ಜಿ ಆರಂಭ

- RRC NCR Recruitment 2026: 1853 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆರಂಭ; 10ನೇ, ITI ಆದವರಿಗೆ ಅವಕಾಶ

- ಇಂದಿನ ಅಡಿಕೆ ದರ (09 ಜುಲೈ 2026): ಶಿವಮೊಗ್ಗ, ಚನ್ನಗಿರಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳ ನಿಖರ ಬೆಲೆ

- Belagavi Zilla Panchayat Recruitment 2026: 17 ಮ್ಯಾನೇಜರ್, ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ















