Tag: kannada
Business Idea : ಬೇಸಿಗೆಯಲ್ಲಿ ಈ ಬಿಸಿನೆಸ್ ಸ್ಟಾರ್ಟ್ ಮಾಡಿ ತಿಂಗಳಿಗೆ 1 ಲಕ್ಷ ರೂ. ವರೆಗೆ ಸಂಪಾದಿಸಿ.

ಇತ್ತೀಚಿನ ದಿನಗಳಲ್ಲಿ, ಕಚೇರಿ ಕೆಲಸಕ್ಕಿಂತ ಸ್ವಂತ ವ್ಯವಹಾರದತ್ತ ಜನರ ಒಲವು ಹೆಚ್ಚುತ್ತಿದೆ. ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಸ್ವಂತ ಉದ್ಯಮ ಸ್ಥಾಪಿಸುವತ್ತ ಒಲವು ಹೆಚ್ಚಾಗಿದೆ. ಸ್ವಂತ ಉದ್ಯಮ (Own Business) ಸ್ಥಾಪಿಸುವುದು ಒಂದು ಸವಾಲಿನ ಕೆಲಸ. ಯಶಸ್ಸು ಸಾಧಿಸಲು ಸ್ವಲ್ಪ ಧೈರ್ಯ, ಶ್ರಮ, ಯೋಜನೆ, ಉತ್ಸಾಹ ಬೇಕಾಗುತ್ತದೆ. ಕಚೇರಿ ಕೆಲಸದ ಏಕತಾನತೆ ನಿಮಗೂ ಬೇಸರ ತಂದಿದೆಯೇ? ಸ್ವಂತ ಉದ್ಯಮದ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದೆಯೇ? ಹಾಗಾದ್ರೆ, ಈ ಲೇಖನ ನಿಮಗಾಗಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆಯ ಈ ಮಹಿಳೆಯರಿಗೆ 300 ರೂ. ಸಬ್ಸಿಡಿ ವಿಸ್ತರಣೆ! ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ (Gas cylinder) ಉಜ್ವಲ ಯೋಜನೆ (Ujwala yojana) ಅಡಿಯಲ್ಲಿ ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (LPG gas cylinder connection) ಪಡೆದುಕೊಂಡಿದ್ದಾರೆ. ಇಂತಹ ಜನಗಳಿಗೆ ಪ್ರತಿ ವರ್ಷ 12 ಸಿಲಿಂಡರ್ ಖರೀದಿ ಮಾಡಲು ರೂ.200 ಸಬ್ಸಿಡಿ ನೀಡುತ್ತಿದ್ದರು. ಆದರೆ, ಕೇಂದ್ರದಿಂದ ಮತ್ತೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ (Gas cylinder subsidy) ಅನ್ನು ಜಾಸ್ತಿ ಮಾಡಿದ್ದರು, ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಬ್ಸಿಡಿ ಮೊತ್ತವನ್ನು(Subdidy ammount) ಇನ್ನಷ್ಟು ಏರಿಕೆ ಮಾಡಿದ್ದಾರೆ. ಅಂದರೆ…
Categories: ಸಾರ್ವಜನಿಕ ಮಾಹಿತಿಬೆಂಕಿ ಫೀಚರ್ ಇರುವ ಹೀರೋದ ಮತ್ತೊಂದು ಬೈಕ್.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ದೇಶದ ಪ್ರಮುಖ ಬೈಕ್ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್(Hero motocorp) ಪ್ರೀಮಿಯಂ ಬೈಕ್(Premium bike) ವಿಭಾಗದಲ್ಲಿ ಹೊಸ ಬೈಕ್ ಬಿಡುಗಡೆ (New bike launch) ಮಾಡಿದೆ. ಜನವರಿ ತಿಂಗಳು ನಡೆದ ಸಮಾರಂಭವೊಂದರಲ್ಲಿ ಕಂಪನಿಯು ಈ ಬೈಕ್ ಅನ್ನು ಅನಾವರಣಗೊಳಿಸಿತ್ತು. ಈ ಬೈಕ್ 440 ಸಿಸಿ (440 CC) ವಿಭಾಗದ ಬೈಕ್ ಆಗಿದ್ದು, ಕಂಪನಿಯು ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. (launched in Indian market) ಹೀರೋ ಮೋಟೋಕಾರ್ಪ್ ಪ್ರೀಮಿಯಂ ಬೈಕ್ (Hero motocorp…
Categories: ಕರ್ನಾಟಕ ಸುದ್ದಿಆರ್ ಟಿ ಸಿ ಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡುವು ಡೈರೆಕ್ಟ್ ಲಿಂಕ್ ಇಲ್ಲಿದೆ!

ಭಾರತ ಸರ್ಕಾರವು ಉತಾರ/ಪಹಣೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸುಲಭವಾಗುತ್ತದೆ. ಈ ವರದಿಯಲ್ಲಿ, ನಿಮ್ಮ ಮೊಬೈಲ್ ನಲ್ಲಿ ಆರ್ ಟಿ ಸಿ ಮೂಲಕ ಉತಾರ/ಪಹಣೆಗೆ ಆಧಾರ್ ಲಿಂಕ್(RTC -Aadhar link)ಮಾಡುವುದು ಹೇಗೆ ಎಂಬುದನ್ನು ನಾವು ವಿವರಿಸುತ್ತೇವೆ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೃಷಿ ಭೂಮಿ ಖಾತೆಗಳಿಗೆ ಆಧಾರ್ ಜೋಡಣೆ ಕಾರ್ಯ…
Categories: ಸಾರ್ವಜನಿಕ ಮಾಹಿತಿಕಲ್ಲಂಗಡಿ ಹಣ್ಣಿಗೆ ಯಾಕಿಷ್ಟು ಬೇಡಿಕೆ..? ಇದನ್ನ ತಿನ್ನೋದ್ರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?

ಯಾರಿಗೆ ಹಸಿರು ಸಿಪ್ಪೆಯ ಕೆಂಪನೆ ಕಲ್ಲಂಗಡಿ ಇಷ್ಟವಿಲ್ಲ ಹೇಳಿ? ಬೇಸಿಗೆ ಕಾಲ ಶುರುವಾಗ್ತಾ ಇದೆ. ಈ ಬೇಸಿಗೆಯನ್ನು ಕಲ್ಲಂಗಡಿ ಜೊತೆ ಶುರು ಮಾಡಿ, ಆರೋಗ್ಯದ ಜೊತೆಗೆ ರುಚಿಯನ್ನೂ ಸವಿಯಿರಿ. ಕಲ್ಲಂಗಡಿ ತಿನ್ನುವುದರಿಂದ ಸಿಗುವ ಲಾಭಗಳನ್ನು ತಿಳಿದುಕೊಂಡರೆ, ಅದನ್ನು ಸೇವಿಸುವ ಮಜವೇ ಬೇರೆ. ಬನ್ನಿ ಹಾಗಿದ್ದರೆ, ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದ್ರೆ ಎಷ್ಟೆಲ್ಲಾ ಲಾಭ ಇದೆ ಎಂದು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಸಾರ್ವಜನಿಕ ಮಾಹಿತಿNokia 5G – ಕೇವಲ 9,999/- ಕ್ಕೆ ನೋಕಿಯಾ G42 5G ಮೊಬೈಲ್ ಹೊಸ ಆವೃತ್ತಿ ಬಿಡುಗಡೆ, ಇಲ್ಲಿದೆ ಡೀಟೇಲ್ಸ್

ಇದೀಗ ದೇಶದಲ್ಲಿ ಜನಪ್ರಿಯತೆಯನ್ನು ತನ್ನತ್ತ ಸೆಳೆದುಕೊಂಡಿರುವ ಜನಪ್ರಿಯ ಮೊಬೈಲ್ ಕಂಪನಿಯಾದ ನೋಕಿಯಾ (Nokia) ಈಗಾಗಲೇ ತನ್ನ ಸ್ಥಾನವನ್ನು ಪಡೆದುಕೊಂಡಿದೆ. Nokia ತನ್ನ ವಿವಿಧ ಹೊಸ ಹೊಸ ಮಾದರಿಯಲ್ಲಿ ಸ್ಮಾರ್ಟ್ಫೋನ್ ಗಳನ್ನು ಪರಿಚಯಿಸುವ ಮೂಲಕ ತನ್ನದೇ ಆದ ಬ್ರಾಂಡ್ ಹೆಸರನ್ನು ಗಳಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇದೀಗ ನೋಕಿಯಾ ಕಂಪನಿಯು (Nokia ) ಮಾರುಕಟ್ಟೆಯಲ್ಲಿ ಉತ್ತಮ ಕ್ಯಾಮೆರಾ ಮತ್ತು…
Categories: ಕರ್ನಾಟಕ ಸುದ್ದಿHero Scooty : ಬರೋಬ್ಬರಿ 165 ಕಿ.ಮೀ ಮೈಲೇಜ್ ಕೊಡುವ ಹೀರೋ ಸ್ಕೂಟರ್ ಮೇಲೆ ಭರ್ಜರಿ ಆಫರ್..!

ಹೀರೋ ವಿಡಾ ವಿ1 ಪ್ಲಸ್ (Hero Vida V1 Plus) ಅನ್ನು ₹ 1.15 ಲಕ್ಷಕ್ಕೆ ಮರುಪ್ರಾರಂಭಿಸಿದೆ. ಇದು ₹ 30,000 ಹೆಚ್ಚು ವೆಚ್ಚದ ವಿ1 ಪ್ರೊ(V1 pro ) ನಂತಹದೇ ಮೈಲೇಜ್(Milege) ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೌದು ಸ್ನೇಹಿತರೆ, ಹೀರೋ ಮೋಟಾರ್ಕಾರ್ಪ್(Hero Motocarp ) ಎಲೆಕ್ಟ್ರಿಕ್ ವಾಹನಗಳ (EV) ಕ್ಷೇತ್ರದಲ್ಲಿ ಕಾಲಿಟ್ಟಿದೆ. Vida V1 Plus ಎಂಬ…
Categories: ಕರ್ನಾಟಕ ಸುದ್ದಿOla Scooty : ಓಲಾ ಎಸ್1 ಸರಣಿ ಇ- ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹಿಂದಿನ ಡಿಸೆಂಬರ್ 2023 ರಲ್ಲಿ, Ola Electric ತನ್ನ ಸಂಪೂರ್ಣ ಇ-ಸ್ಕೂಟರ್ ಶ್ರೇಣಿಯಾದ್ಯಂತ ರಿಯಾಯಿತಿಗಳ ಸರಣಿಯನ್ನು ಘೋಷಿಸಿತು, ಮತ್ತು ಅದು ಫೆಬ್ರವರಿ 2024 ರವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಇದೀಗ ಬೆಂಗಳೂರು ಮೂಲದ EV ಸ್ಟಾರ್ಟ್ಅಪ್ S1 ಏರ್ ಅನ್ನು ಒಳಗೊಂಡಿರುವ ಕಂಪನಿ 31 ಮಾರ್ಚ್ 2024 ರವರೆಗೆ ಈ ಕೊಡುಗೆಯನ್ನು ವಿಸ್ತರಿಸಿದೆ, ಬನ್ನಿ ಹಾಗಾದರೆ S1 X+, ಮತ್ತು S1 Pro ವಾಹನಗಳ ಕೊಡುಗೆಯ ವಿವರಗಳನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಕರ್ನಾಟಕ ಸುದ್ದಿ
Hot this week
ICSIL Recruitment 2026: SSLC, PUC, ಪದವೀಧರರಿಗೆ ಉದ್ಯೋಗ; ಡೇಟಾ ಎಂಟ್ರಿ, MTS ನೇಮಕಾತಿ
ಶಿಕ್ಷಕರಿಗೆ ವಿಶೇಷ ರಜೆ ಘೋಷಣೆ: ಜುಲೈ 11ರ ಸಮಾವೇಶಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ
Karnataka Excise Recruitment 2026: ಅಬಕಾರಿ ಇಲಾಖೆಯಲ್ಲಿ 1207 ಪೇದೆ, ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ
CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ
ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ
Topics
Latest Posts
- ICSIL Recruitment 2026: SSLC, PUC, ಪದವೀಧರರಿಗೆ ಉದ್ಯೋಗ; ಡೇಟಾ ಎಂಟ್ರಿ, MTS ನೇಮಕಾತಿ

- ಶಿಕ್ಷಕರಿಗೆ ವಿಶೇಷ ರಜೆ ಘೋಷಣೆ: ಜುಲೈ 11ರ ಸಮಾವೇಶಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ

- Karnataka Excise Recruitment 2026: ಅಬಕಾರಿ ಇಲಾಖೆಯಲ್ಲಿ 1207 ಪೇದೆ, ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ

- CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ

- ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ















