Tag: kannada
-
BBMP Recruitment : ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ

ಈ ವರದಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯ(BBMP Recruitment) ಕುರಿತು ತಿಳಿಸಲಾಗಿದೆ. ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ 11,307 ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 15, 2024 ರ ವರೆಗೂ ವಿಸ್ತರಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ
Categories: ಕರ್ನಾಟಕ ಸುದ್ದಿ -
Honda Activa: ಹುಡುಗಿಯರ ಅಚ್ಚು ಮೆಚ್ಚಿನ ಹೊಸ ಹೋಂಡಾ ಸ್ಕೂಟಿ ಬಿಡುಗಡೆ!

ಹೋಂಡಾ ಆಕ್ಟಿವಾ(Honda Activa) : ಯುವಕರ ಕನಸಿನ ಸ್ಕೂಟರ್! 70 kmph ಮೈಲೇಜ್, ಅಗ್ಗದ ಬೆಲೆ, ಅದ್ಭುತ ವೈಶಿಷ್ಟ್ಯಗಳು. 70 ಕಿಮೀ ಮೈಲೇಜ್(mileage) ಜೊತೆಗೆ ಚೆಂದದ ಲುಕ್ ಮತ್ತು ಭರ್ಜರಿ ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ ಆಕ್ಟಿವಾ ಯುವಕರ ಗಮನ ಸೆಳೆದಿದೆ.ಆಕ್ಟಿವಾ ಕೇವಲ ಉತ್ತಮ ಮೈಲೇಜ್ ನೀಡುವುದಿಲ್ಲ, ಅದರ ಸ್ಟೈಲಿಶ್ ಡಿಸೈನ್ ಮತ್ತು ಉತ್ತಮ ವೈಶಿಷ್ಟ್ಯಗಳಿಂದ ಇದು ಹುಡುಗಿಯರ ಮನ ಸಹ ಗೆಲ್ಲುತ್ತದೆ. ಬನ್ನಿ ಹಾಗಿದ್ರೆ, ಈ ಸ್ಕೂಟರ್ನ ವೈಶಿಷ್ಟ್ಯಗಳು ಮತ್ತು ಮೈಲೇಜ್ ಮತ್ತು ಅದರ ಬೆಲೆಯ ಬಗ್ಗೆ
Categories: ಕರ್ನಾಟಕ ಸುದ್ದಿ -
KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!

ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು
Categories: ಸಾರ್ವಜನಿಕ ಮಾಹಿತಿ -
Manaswini Pension: ಮನಸ್ವಿನಿ ಯೋಜನೆ ಪ್ರತಿ ತಿಂಗಳು 800 ಪಿಂಚಣಿ ಪಡೆಯುವ ವಿಧಾನ

ಮನಸ್ವಿನಿ ಯೋಜನೆಯಿಂದ ಆರ್ಜಿ ಅಹ್ವಾನ! ಯೋಜನೆ ಅಡಿಯಲ್ಲಿ ರೂ 800 ಪಿಂಚಣಿ. ಸಾಮಾಜಿಕವಾಗಿ (socially) ಹಾಗೂ ಆರ್ಥಿಕವಾಗಿ (economically) ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ (unmarried, separated and divorced women) ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರದಿಂದ (Karnataka govt) ಮನಸ್ವಿನಿ ಯೋಜನೆ (manaswini scheme) ವತಿಯಿಂದ ರೂ 800 ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
ನಷ್ಟವಿಲ್ಲದ ಅಂಗಡಿ, ಈ ಸಣ್ಣ ಬಿಜಿನೆಸ್ ಪ್ರಾರಂಭಿಸಿ ಲಕ್ಷ ಲಕ್ಷ ಹಣ ಗಳಿಸಿ!

ನೀವು ಮನೆಯಲ್ಲಿ ಕುಳಿತು ವ್ಯರ್ಥ ಮಾಡುತ್ತಿದ್ದೀರಾ? ಅಥವಾ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸುವ ವ್ಯವಹಾರ(Business)ವನ್ನು ಹುಡುಕುತ್ತಿದ್ದೀರಾ? ಹಾಗಾದರೆ, ಈ ವರದಿ ನಿಮಗಾಗಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಲ್ಲಿ ನಾವು ಒಂದು ಅದ್ಭುತವಾದ ವ್ಯವಹಾರ ಯೋಜನೆಯನ್ನು ಪರಿಚಯಿಸುತ್ತೇವೆ, ಅಲ್ಲಿ ಕಡಿಮೆ ಹೂಡಿಕೆ(invest)ಯಲ್ಲಿ ಪ್ರತಿದಿನ ₹2,000 ಗಳಿಸಬಹುದು. ಈ ವ್ಯವಹಾರ ಯೋಜನೆ ಯಾವುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದಲಿ, ಸಂಪೂರ್ಣ ವರದಿಯನ್ನು ತಪ್ಪದೆ ಕೊನೆಯವರೆಗೂ
Categories: ಕರ್ನಾಟಕ ಸುದ್ದಿ -
Jeevan Utsav: ಪ್ರತಿ ವರ್ಷ 1 ಲಕ್ಷ ರೂ. ಪಿಂಚಣಿ ಸಿಗುವ ಎಲ್ ಐ ಸಿ ಹೊಸ ಯೋಜನೆ!

LIC ಜೀವನ್ ಉತ್ಸವ ಯೋಜನೆ: ವಿಮಾ ದೈತ್ಯ ಜೀವ ವಿಮಾ ನಿಗಮ (LIC) ಇತ್ತೀಚೆಗೆ ತನ್ನ ಹೊಸ ಸೇವೆ ಜೀವನ್ ಉತ್ಸವ (LIC ಜೀವನ್ ಉತ್ಸವ) ಅನ್ನು ಪರಿಚಯಿಸಿತು. ಅಷ್ಟೇ ಇಲ್ಲದೆ ಇದರ ಮೂಲಕ ಪ್ರತಿ ವರ್ಷ ಒಂದು ಲಕ್ಷದವರೆಗೆ ಪಿಂಚಣಿ(pension)ಯನ್ನು ಪಡೆಯುವ ಅವಕಾಶ ಕೂಡ ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿ ಮೂಲಕ ತಿಳಿಸಿ ಕೊಡಲಾಗುವುದು. ಈ ವರದಿಯನ್ನು ಕೊನೆವರೆಗೂ ತಪ್ಪದೇ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸಾರ್ವಜನಿಕ ಮಾಹಿತಿ -
Labour Card Scholarship – ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

ವಿದ್ಯಾರ್ಥಿಗಳೇ ನಿಮಗೊಂದು ಗುಡ್ ನ್ಯೂಸ್! ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಸಹಾಯ ಧನ(Educational Assistance Fund)ಕ್ಕಾಗಿ ಅರ್ಜಿ ಅಹ್ವಾನ. ಇದೀಗ ಕಾರ್ಮಿಕ ಇಲಾಖೆ (Department of Labor) ವತಿಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ (good news) ತಿಳಿದು ಬಂದಿದೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಧನ ಸಹಾಯ (Educational Financial Assistance) ಪಡೆಯಲು ಅರ್ಜಿಯನ್ನು (Application) ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ (Karnataka state) ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ನೀಡುವ ಒಂದು ಅಮೂಲ್ಯವಾದ ಯೋಜನೆ ಇದಾಗಿದೆ. 2023-24ರ ಶೈಕ್ಷಣಿಕ
Categories: ಉದ್ಯೋಗ & ಶಿಕ್ಷಣ -
Chits Fund: ಪರವಾನಗಿ ಪಡೆಯದ ಈ ಚಿಟ್ಸ್ ಫಂಡ್ ಗಳೊಂದಿಗೆ ವ್ಯವಹಾರ ಮಾಡದಂತೆ ಸೂಚನೆ!

ದಾವಣಗೆರೆ ಜನರೇ ಚಿಟ್ ಫಂಡ್ (chit fund) ಸಂಸ್ಥೆಗಳೊಂದಿಗೆ ವ್ಯವಹಾರ ಮಾಡುತ್ತಿದ್ದೀರಾ? ಹಾಗಿದ್ದರೆ ಎಚ್ಚರ ಎಚ್ಚರ! ಇತ್ತೀಚಿಗೆ ಜನರು ತಮ್ಮ ಮನೆಗಳನ್ನು ನಿಭಾಯಿಸಲು ಆರ್ಥಿಕ ನೆರವಿಗಾಗಿ (economic purpose) ಚಿಟ್ ಫಂಡ್ ಗಳ (chit fund) ಬಳಕೆ ಮತ್ತು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಹಳ್ಳಿಗಳಲ್ಲದೆ ನಗರ ಪ್ರದೇಶಗಳಲ್ಲಿಯೂ ಚಿಟ್ ಫಂಡ್ ಸಂಸ್ಥೆಗಳು ತಮ್ಮ ವಿಸ್ತಾರವನ್ನು ಪಸರಿಸಿಕೊಂಡಿವೆ. ಅದೇ ರೀತಿ ದಾವಣಗೆರೆಯಲ್ಲಿಯೂ ಕೂಡ ಈ ಚಿಟ್ ಫಂಡ್ ಸಂಸ್ಥೆಗಳು (chit fund organisation) ಹೆಚ್ಚಿನದಾಗಿ ಜನರನ್ನು ಆಕರ್ಷಿಸಿದ್ದಾವೆ. ಆದರೆ ಕೆಲವು
Categories: ಸಾರ್ವಜನಿಕ ಮಾಹಿತಿ
Hot this week
-
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
-
Infosys Hiring: 20,000 ಫ್ರೆಶರ್ಗಳ ನೇಮಕಾತಿಗೆ ಸಿದ್ಧತೆ – ವಿವರಗಳು ಇಲ್ಲಿದೆ
-
16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ
-
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..
-
ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ
Topics
Latest Posts
- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.

- Infosys Hiring: 20,000 ಫ್ರೆಶರ್ಗಳ ನೇಮಕಾತಿಗೆ ಸಿದ್ಧತೆ – ವಿವರಗಳು ಇಲ್ಲಿದೆ

- 16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ

- Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..

- ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ



