Tag: kannada
PUC Admission: ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ, ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ’ಗೆ ಉಚಿತ ಪ್ರವೇಶ: ಅರ್ಜಿ ಆಹ್ವಾನ

1st ಪಿಯುಸಿ’ ಗೆ (1st PUC) ಉಚಿತ ಪ್ರವೇಶದೊಂದಿಗೆ ವಸತಿ ಕಾಲೇಜುಗಳಿಗೆ ಸೇರಬೇಕೆ!? ಹಾಗಿದಲ್ಲಿ 15-05-2024 ರಿಂದ 27-05-2024 ರವರೆಗೂ ಅರ್ಜಿ (application) ಸಲ್ಲಿಸಬಹುದು. ಇದೇ ತಿಂಗಳ 9 ರಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಪಲಿತಾಂಶ (SSLC exam result) ಪ್ರಕಟವಾಗಿತ್ತು. ಫಲಿತಾಂಶ ಬಂದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಮುಂದೆ ನಾನು ಯಾವ ಕಾಲೇಜಿಗೆ ಸೇರಬೇಕು ಎಲ್ಲಿ ಸೇರಬೇಕು? ಎಂಬ ಹಲವಾರು ಗೊಂದಲಗಳು ಇರುತ್ತವೆ. ಕೆಲವರು ಮನೆಗೆ ಹತ್ತಿರವಾಗುವಂತಹ ಕಾಲೇಜುಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ದೂರವಾದರೂ ಪರವಾಗಿಲ್ಲ…
Categories: ಸಾರ್ವಜನಿಕ ಮಾಹಿತಿHSRP ನಂಬರ್ ಪ್ಲೇಟ್ ನೋಂದಣಿ ಡೆಡ್ಲೈನ್..! ವಾಹನ ಮಾಲಕರೇ ಗಮನಿಸಿ !

HSRP (High security registration plate) ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ (state government) ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಇದೇ ತಿಂಗಳ ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.! ಇಂದು ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನಗಳಂತೂ (electrical vehicles) ಇಂದು ಮಾರುಕಟ್ಟೆಯಲ್ಲಿ ಇತರ ವಾಹನಗಳಿಗೆ ಪೈಪೋಟಿ (competition) ನೀಡುತ್ತಿವೆ.…
Categories: ಸಾರ್ವಜನಿಕ ಮಾಹಿತಿMotorola Edge 50 Fusion: ಮೊಟೊರೊಲಾ ಎಡ್ಜ್ 50 ಫ್ಯೂಶನ್ ಇಂದು ಫ್ಲಿಪ್ಕಾರ್ಟ್ ನಲ್ಲಿ ಬಿಡುಗಡೆ!

ಮೊಟೊರೊಲಾ ಎಡ್ಜ್ 50 ಫ್ಯೂಶನ್(Motorola Edge 50 Fusion): ಫೋನ್ ಭಾರತಕ್ಕೆ ಬರಲು ಸಿದ್ಧ! ಮೋಟೋರೊಲಾ(Motorola) ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್ಫೋನ್, ಎಡ್ಜ್ 50 ಫ್ಯೂಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್ 16 ಮೇ 2024 ಅಂದರೆ ಇಂದು ರಂದು ಮಾರುಕಟ್ಟೆಗೆ ಬರಲಿದೆ ಮತ್ತು ಟೆಕ್ ಉತ್ಸಾಹಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಈ ಸ್ಮಾರ್ಟ್ ಪೋನ್ ಅನ್ನು ಎಲ್ಲಿ ಖರೀದಿಸಬಹುದು?, ಇದರ ವಿಶೇಷಣಗಳು ಯಾವುವು?, ಬೆಲೆ ಎಷ್ಟಿರಬಹುದು? ಎಂದು ನಿಮಗೆ ಸುಮಾರು ಪ್ರಶ್ನೆಗಳು ಬಿಳುತ್ತಿರಬೇಕು. ಈ…
Categories: ಕರ್ನಾಟಕ ಸುದ್ದಿAcer Laptop: ಅತೀ ಕಮ್ಮಿ ಬೆಲೆಗೆ ಭಾರತದಲ್ಲಿ ಏಸರ್ ಟ್ರಾವೆಲ್ಲೈಟ್ ಲ್ಯಾಪ್ಟಾಪ್ ಬಿಡುಗಡೆ!

13 ನೇ Gen ಇಂಟೆಲ್ ಕೋರ್ i7 ಪ್ರೊಸೆಸರ್ ಅವಲಂಬಿತ ಟ್ರಾವೆಲ್ಲೈಟ್ ಲ್ಯಾಪ್ಟಾಪ್ ಬಿಡುಗಡೆಗೊಳಿಸಿದ ಏಸರ್ ಕಂಪನಿ. ಇಂದು ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್ ಗಳ(Brand) ಗ್ಯಾಜೆಟ್ಸ್ ಗಳು ಹೆಸರು ವಾಸಿಯಾಗಿವೆ. ಹಾಗೆಯೇ ಲ್ಯಾಪ್ ಟಾಪ್ ಗಳ ವಿಷಯಕ್ಕೆ ಬಂದರೆ, ಹಲವು ಬ್ರ್ಯಾಂಡ್ ಗಳ ಲ್ಯಾಪ್ ಟಾಪ್ ಗಳು ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ. ಅದರಲ್ಲಿ ಏಸರ್ ಕಂಪೆನಿಯು ಕೂಡ ಒಂದು. ಈ ಕಂಪನಿಯ ಲ್ಯಾಪ್ ಟಾಪ್ ಅತ್ಯಂತ ಹೆಸರುವಾಸಿಯಾಗಿದ್ದು, ಈ ಹಿಂದೆ ಹಲವಾರು ಲ್ಯಾಪ್ ಟಾಪ್ ಗಳನ್ನು ಬಿಡುಗಡೆ…
Categories: ಕರ್ನಾಟಕ ಸುದ್ದಿVande Bharat : ಹೊಸ 19 ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ!

ಜಾರ್ಖಂಡ್, ಬಿಹಾರ, ಬಂಗಾಳ ಮತ್ತು ಒಡಿಶಾದ 19 ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು (Vandhe Bharath Train) ಸಂಚಾರಕ್ಕೆ ಸಿದ್ಧ. ಇಂದು ಮಾರುಕಟ್ಟೆಗೆ ಹಲವಾರು ರೀತಿಯ ವಾಹನಗಳು (Vehicles) ಬಂದಿದ್ದರೂ ಕೂಡ ಕೆಲವರು ಸಾಂಪ್ರದಾಯಿಕ ವಾಹನಗಳನ್ನೇ ಬಳಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನೋಡುವುದಾದರೆ ರೈಲು (Train) ಕೂಡ ಒಂದು ರೀತಿಯ ಸಾಂಪ್ರದಾಯಿಕ ಸಂಚಾರಿ ವಾಹನವೆಂದೇ ಕರೆಯಬಹುದು. ರೈಲಿನಲ್ಲಿ ಸಂಚಾರ ಮಾಡುವುದುರಿಂದ ಬೆಲೆ ಕಡಿಮೆ ಇರುತ್ತದೆ ಹಾಗೂ ಸಂಚರಿಸುವಾಗ ಸುಗಮವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಇನ್ನು ಕೆಲ…
Categories: ಸಾರ್ವಜನಿಕ ಮಾಹಿತಿಬ್ಯಾಂಕ್ ಆಫ್ ಇಂಡಿಯಾ ಹೊಸ ನಾರಿಶಕ್ತಿ ಬ್ಯಾಂಕ್ ಉಳಿತಾಯ ಖಾತೆ, ಪ್ರಯೋಜನಗಳ ಬಗ್ಗೆ ಗೊತ್ತಾ?

ಇಂದು ಸರ್ಕಾರದಿಂದ ಮಹಿಳೆಯರಿಗೆ ಹಲವಾರು ರೀತಿಯ ಸಾಲ(loan) ಸೌಲಭ್ಯ, ಆರ್ಥಿಕ ನೆರವು, ಅಷ್ಟೇ ಅಲ್ಲದೆ ಅನೇಕ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಹಾಗೆಯೇ ಬ್ಯಾಂಕ್(Bank) ಗಳಿಂದ ಮಹಿಳೆಯರಿಗಾಗಿ ವಿಶೇಷ ಠೇವಣಿ ( Deposit ), ಸಾಲ ಸೌಲಭ್ಯಗಳಿವೆ. ಇದೀಗ ಖುಷಿಯ ವಿಚಾರ ಎಂದರೆ, ಬ್ಯಾಂಕ್ ಆಫ್ ಇಂಡಿಯಾವು ( Bank of India ) ಮಹಿಳೆಯರಿಗಾಗಿ ಹೊಸ ಉಳಿತಾಯ ಖಾತೆ(saving account) ಯೋಜನೆಯೊಂದನ್ನು ಆರಂಭಿಸುತ್ತಿದೆ. ಇದಕ್ಕೆ ನಾರಿಶಕ್ತಿ ( Narishakthi ) ಉಳಿತಾಯ ಖಾತೆ ಎಂದು ಹೆಸರಿಡಲಾಗಿದೆ. ಇದು…
Categories: ಸಾರ್ವಜನಿಕ ಮಾಹಿತಿಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್ ನ್ಯೂಸ್..!

ಊಟದ ಮೊದಲು ಅಥವಾ ನಂತರ ನೀವು ಚಹಾ-ಕಾಫಿ(tea-coffee) ಸೇವನೆ ಮಾಡುತ್ತೀರಾ, ಹಾಗಿದ್ರೆ ICMR ನೀಡಿದ ಮಾರ್ಗಸೂಚಿಯನ್ನು ತಾವು ತಿಳಿಯಲೇಬೇಕು. ಹೌದು, ನೀವು ಓದಿದ್ದು ನಿಜ! ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research-ICMR) ಚಹಾ ಮತ್ತು ಕಾಫಿಯ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದೆ. ಏನಿದು ಶಾಕಿಂಗ್ ಸುದ್ದಿ ಎಂದು ತಿಳಿಯಬೇಕೇ, ಹಾಗಿದ್ರೆ ಪ್ರಸ್ತುತ ವರದಿಯನ್ನ ತಪ್ಪದೇ ಕೊನೆಯವರೆಗೆ ಓದಿ. ಐಸಿಎಂಆರ್ ಚಹಾ ಮತ್ತು ಕಾಫಿ ಸೇವನೆಯ ಬಗ್ಗೆ ಎಚ್ಚರಿಕೆ ನೀಡಿದೆ: ICMR cautions…
Categories: ಸಾರ್ವಜನಿಕ ಮಾಹಿತಿEPFO Advance : ಪಿಎಫ್ ಅಡ್ವಾನ್ಸ್ ಪಡೆಯುವುದು ಈಗ ಮತ್ತಷ್ಟು ಸುಲಭ! ಇಲ್ಲಿದೆ ಮಾಹಿತಿ

ಉದ್ಯೋಗಿಗಳಿಗೆ ಸಿಹಿ ಸುದ್ದಿ: ಈಗ ಪಿಎಫ್ ಖಾತೆಯಿಂದ ಸುಲಭವಾಗಿ ಅಡ್ವಾನ್ಸ್ ಪಡೆಯಿರಿ! Good news for employees: Get easy advance from PF account now!: ಹೊಸ ಸ್ವಯಂಚಾಲಿತ ವ್ಯವಸ್ಥೆಯೊಂದಿಗೆ, ಕೇವಲ ಕೆಲವು ಕ್ಲಿಕ್ಗಳಲ್ಲಿ ನಿಮ್ಮ ಅಡ್ವಾನ್ಸ್ ಅನ್ನು ಪಡೆಯಿರಿ!ಶಿಕ್ಷಣ, ಮದುವೆ ಮತ್ತು ವಸತಿಗಾಗಿ ಹಣದ ಪಿಎಫ್ ಅಡ್ವಾನ್ಸ್ ಅನ್ನು ಪಡೆಯಬಹುದು. ಇದೊಂದು ಉದ್ಯೋಗಿಗಳಿಗೆ ಖುಷಿಯ ಸುದ್ದಿ! ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organization-EPFO) ಈಗ 3 ಮುಖ್ಯ ಉದ್ದೇಶಗಳಿಗಾಗಿ ಅಡ್ವಾನ್ಸ್…
Categories: ಸಾರ್ವಜನಿಕ ಮಾಹಿತಿಸರ್ಕಾರದಿಂದ ಹೊಸ ಆದೇಶ; ಜಮೀನಿನ ಪಹಣಿ (ಆರ್ಟಿಸಿ)ಗೆ ಆಧಾರ್ ಲಿಂಕ್ ಕಡ್ಡಾಯ! ಹೀಗೆ ಲಿಂಕ್ ಮಾಡಿ

ರೈತ ಮಿತ್ರರೇ, ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡ್ಬೇಕು ಗೊತ್ತಾ? ಇದು ಹೊಸ ಸರ್ಕಾರಿ ಆದೇಶ(New rules) ! ಹೌದು, ನಿಮ್ಮ ಜಮೀನಿನ ಪಹಣಿ (RTC) ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ(linking Aadhaar Card to your Land Pahani (RTC) is now mandatory). ಈ ಹೊಸ ಸರ್ಕಾರಿ ಆದೇಶದ ಪ್ರಕಾರ, ರೈತರು ತಮ್ಮ ಜಮೀನಿನ ಸವಲತ್ತುಗಳನ್ನು ಪಡೆಯಲು RTC ಗೆ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು. ಬನ್ನಿ ಈ…
Categories: ಸರ್ಕಾರಿ ಯೋಜನೆಗಳು
Hot this week
CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ
ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ
Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.
ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು
Topics
Latest Posts
- CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ

- ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ

- ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ

- Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.

- ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು















