Tag: kannada prabha news paper
-
Redmi Mobiles – ರೆಡ್ಮಿಯ ಮತ್ತೊಂದು ಮೊಬೈಲ್ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ, ಏನಿದರ ವಿಶೇಷತೆ?

ರೆಡ್ಮಿ K70 (Redmi K70) ಸ್ಮಾರ್ಟ್ಫೋನ್ ಇದೀಗ ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಕಂಡಿದೆ.ಅದರ ಜೊತೆಗೆ ಬೆಸ್ಟ್ ಫೀಚರ್ಸ್ ಆಯ್ಕೆ ಹೊಂದಿರಲಿದೆ ಎಂದು ಹೇಳಲಾಗಿದೆ. ಬನ್ನಿ ಹಾಗಿದ್ರೆ ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರೆಡ್ಮಿ K70 (Redmi K70) smartphone 2023: ರೆಡ್ಮಿ K70 (Redmi K70) ಸ್ಮಾರ್ಟ್ ಫೋನ್
Categories: ಮೊಬೈಲ್ -
ಉಚಿತ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ..! ಹೀಗೆ ಅರ್ಜಿ ಸಲ್ಲಿಸಿ

1 ರಿಂದ 5 ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು ಅದೇನೆಂದ್ರೆ 2024-25ನೇ ಸಾಲಿನಲ್ಲಿ ಕೆಆರ್ಇಐಎಸ್ ( KREIS ) ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ನಡೆಸಲಾಗುವ ಎಂಟ್ರಾನ್ಸ್ ಟೆಸ್ಟ್ಗೆ ( Entrens Exam ) ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
BBK 10- ಮಿತಿ ಮೀರಿದ ಟಾಸ್ಕ್ ಗಲಾಟೆ, ಸಂಗೀತಾ, ಪ್ರತಾಪ್ ಆಸ್ಪತ್ರೆಗೆ. ವಾರದ ಕಳಪೆ ಪಟ್ಟ ಕಾರ್ತಿಕ್ ಗೆ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನಲ್ಲಿ ರೋಚಕವಾದ ಟಾಸ್ಕ್ ಬಿಗ್ ಬಾಸ್ ಶ್ಲೋಕ ನಡೆಯುತ್ತಿದೆ. ರಾಕ್ಷಸರ ಗುಂಪಿನವರು ಈಗ ಗಂಧರ್ವರಾಗಿದ್ದಾರೆ. ಏಟಿಗೆ ಎದುರೇಟಿನಂತೆ ಸಂಗೀತ ಗುಂಪಿನವರು ಮಾಡಿದ ಎಲ್ಲಾ ಹಿಂಸೆಗಳಿಗೆ ದುಪ್ಪಟ್ಟು ಎದುರೇಟನ್ನು ವರ್ತೂರ್ ಸಂತೋಷ್(Varthur Santhosh) ಅವರ ಗುಂಪಿನವರು ನೀಡುತ್ತಿದ್ದಾರೆ. ಇದರ ಕುರಿದಾದ ಸಂಪೂರ್ಣ ಮಾಹಿತಿಯು ಈ ವರದಿಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಬಿಗ್ ಬಾಸ್ ಸೀಸನ್ 10 -
ಈ ಜಿಲ್ಲೆಯವರಿಗೆ ಸರ್ಕಾರದಿಂದ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ.

ಈಗಾಗಲೇ ಕರ್ನಾಟಕ ಗೃಹ ಮಂಡಳಿಯಿಂದ ವಿವಿಧ ಜಿಲ್ಲೆಗಳ ಬಡಾವಣೆಗಳ ಅಭಿವೃದ್ಧಿಗಾಗಿ ಹಲವು ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ : ಕರ್ನಾಟಕ ಗೃಹ ಮಂಡಳಿ ( karnataka housing board ) ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು
Categories: ಮುಖ್ಯ ಮಾಹಿತಿ -
NWKSRTC – ಗುಡ್ ನ್ಯೂಸ್ UPI ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಲು ಅವಕಾಶ.

ಇದೀಗ ಸಾರಿಗೆ ವ್ಯವಸ್ಥೆಯಲ್ಲೂ ಡಿಜಿಟಲ್ ವಹಿವಾಟು.( Digital Transaction ) ಹೌದು, ಇಂದು ಜಗತ್ತು ಬಹಳ ಮುಂದುವರಿದಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಇಂದು ಹಣವನ್ನು ಬಹಳ ಕಡಿಮೆ ಬಳಸುತ್ತಿದ್ದೇವೆ. ಅದರ ಹೊರತಾಗಿ ಮೊಬೈಲ್ ನಲ್ಲಿ ಆನ್ಲೈನ್ ಟ್ರಾನ್ಸ್ಯಕ್ಶನ್ ಗಳನ್ನು ಬಳಸುತ್ತಿದ್ದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂದು ನಾವು ಡಿಜಿಟಲ್ ವಹಿವಾಟನ್ನು ತಳ್ಳೋ ಗಾಡಿಯಿಂದ ಹಿಡಿದು ಎಲ್ಲಾ ಕಡೆಯೂ ನೋಡುತ್ತೇವೆ.
Categories: ಮುಖ್ಯ ಮಾಹಿತಿ -
25 ಸಾವಿರ ರೂಪಾಯಿ ಖಾತೆಗೆ ಬರುವ ಟಾಟಾ ಕಂಪನಿ ವಿದ್ಯಾರ್ಥಿವೇತನ, ಈಗಲೇ ಅರ್ಜಿ ಸಲ್ಲಿಸಿ

ಇದೀಗ ಎಲ್ಲರಿಗೂ ಸಿಹಿ ಸುದ್ದಿ ಬಂದಿದೆ. ಟಾಟಾ ಎಐಎ ಜೀವ ವಿಮಾ ಕಂಪೆನಿಯು ( TATA PARAS Scholarship ) ಪ್ರತಿಭಾವಂತ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ಆರ್ಥಿಕ ಬೆಂಬಲ ನೀಡುವುದಕ್ಕಾಗಿ ವಿದ್ಯಾರ್ಥಿ ವೇತನವನ್ನು ಒದಗಿಸುತ್ತದೆ. ಈಗಾಗಲೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಅದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರೆಲ್ಲ
Categories: ವಿದ್ಯಾರ್ಥಿ ವೇತನ -
ʻAPL-BPLʼ ಕಾರ್ಡ್ ಇದ್ದವರಿಗೆ ಇನ್ನು ಮುಂದೆ ʻಆರೋಗ್ಯ ಕಾರ್ಡ್ʼನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ – ಸಿ ಎಂ ಸಿದ್ದರಾಮಯ್ಯ

ಇದೀಗ ಎಲ್ಲರಿಗೂ ಹೊಸ ಸುದ್ದಿ ತಿಳಿದು ಬಂದಿದೆ. ಅದೇನೆಂದರೆ, ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಗಳನ್ನು ಬದಲಾವಣೆ ಮಾಡಿ ಅವುಗಳಿಗೆ ಹೊಸ ರೂಪ ನೀಡುತ್ತಿದೆ. ಆ ಬದಲಾವಣೆಗೊಂಡ ಹೆಲ್ತ್ ಕಾರ್ಡ್ಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಬಿಡುಗಡೆಗೊಳಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು
Categories: ಸರ್ಕಾರಿ ಯೋಜನೆಗಳು -
Bigg Boss Kannada – ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ, ರಾಕ್ಷಸರ ಮಾತು ಧಿಕ್ಕರಿಸಿದ ಸಂಗೀತಾ

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನಲ್ಲಿ ಬಹುದೊಡ್ಡ ಗಂಧರ್ವರು ಹಾಗೂ ರಾಕ್ಷಸರ ಆಟವು ಕ್ಷಣಕ್ಷಣಕ್ಕೆ ರೋಚಕತೆಯನ್ನು ಮೂಡಿಸುತ್ತಿದೆ. ಈಗಾಗಲೇ ರಾಕ್ಷಸರು ಗಂಧರ್ವರಾಗಿದ್ದಾರೆ ಹಾಗೂ ಗಂಧರ್ವರು ರಾಕ್ಷಸಕರಾಗಿದ್ದಾರೆ. ದಿನ 60 ರಂದು ಬೆಳಗ್ಗೆ ಎದ್ದ ಕೂಡಲೇ ಗಂಧರ್ವರ ಗುಂಪಿನಲ್ಲಿರುವ ಸಂಗೀತ ರವರಿಗೆ ಒಂದು ಉಪಾಯ ಹೊಳೆದಿದೆ. ಇದು ಆಟದ ರೀತಿಯನ್ನೇ ಬದಲಾಯಿಸುವ ಎಲ್ಲಾ ಸಾಧ್ಯತೆಗಳು ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ.
Categories: ಬಿಗ್ ಬಾಸ್ ಸೀಸನ್ 10 -
Maruti Suzuki – ಅತೀ ಕಮ್ಮಿ ಬೆಲೆಗೆ 5 ಸೀಟರ್ ಕಾರ್, ಖರೀದಿಗೆ ಮುಗಿಬಿದ್ದ ಜನ.

ಮಾರುತಿ ಸುಜುಕಿ ವ್ಯಾಗನ್ ಆರ್ (Maruthi suzuki Wagon R ) ಅದರ ಪ್ರಾಯೋಗಿಕ ವಿನ್ಯಾಸ ಮತ್ತು ಇಂಧನ ದಕ್ಷತೆಗೆ ಹೆಸರುವಾಸಿಯಾದ ಜನಪ್ರಿಯ ಕಾಂಪ್ಯಾಕ್ಟ್ ಕಾರು ಎಂದೇ ಹೇಳಬಹುದಾಗಿದೆ. ಭಾರತದಲ್ಲಿ ಮಾರುತಿ ಸುಜುಕಿ (Maruthi suzuki) ಕಂಪನಿಯಿಂದ ತಯಾರಿಸಲ್ಪಟ್ಟಿದೆ. ಇದು ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಪ್ರಮುಖ ಆಯ್ಕೆಯಾಗಿದೆ. ವ್ಯಾಗನ್ ಆರ್ (Wagon R) ವಿಶಿಷ್ಟವಾಗಿ ವಿಶಾಲವಾದ ಕ್ಯಾಬಿನ್, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ವಿಶ್ವಾಸಾರ್ಹ ಎಂಜಿನ್ (Engine) ಅನ್ನು ಹೊಂದಿದೆ, ಇದು ನಗರ ಪ್ರಯಾಣಕ್ಕೆ ಸೂಕ್ತವಾಗಿದೆ. ಇದರ ಪೆಟ್ಟಿಗೆಯ
Categories: ರಿವ್ಯೂವ್
Hot this week
Topics
Latest Posts
- ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗುವ ಸರ್ಕಾರಿ ನೌಕರರಿಗೆ ಇನ್ಮುಂದೆ ದಂಡ? ರಾಜ್ಯ ಸರ್ಕಾರದ ಹೊಸ ಸುತ್ತೋಲೆಯಲ್ಲಿ ಏನಿದೆ?

- Govt Job Alert: 10ನೇ, 12ನೇ ತರಗತಿ ಪಾಸಾದವರಿಗೆ ಸೈನಿಕ ಶಾಲೆಯಲ್ಲಿ ಕೆಲಸ! ₹30,000 ಸಂಬಳ + ಫ್ರೀ ಊಟ & ವಸತಿ; ಅರ್ಜಿ ಹಾಕುವುದು ಹೇಗೆ?

- School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!

- Direct Loan Scheme: ಸ್ವಯಂ ಉದ್ಯೋಗಕ್ಕೆ ₹1 ಲಕ್ಷ ಸಾಲ + ಸಬ್ಸಿಡಿ! ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಗೈಡ್ ಇಲ್ಲಿದೆ.

- Weather Alert: ರಾಜ್ಯದ ಈ 5 ಜಿಲ್ಲೆಗಳಲ್ಲಿ ಇಂದು ‘ಶೀತ ಅಲೆ’ ಎಚ್ಚರಿಕೆ! 7.4°C ದಾಖಲು; ಬೆಂಗಳೂರನ್ನು ಆವರಿಸಲಿದೆ ದಟ್ಟ ಮಂಜು!


