Tag: kannada news
LPG Price – ಸಿಲಿಂಡರ್ ದರದಲ್ಲಿ ಇಳಿಕೆ, ಎಷ್ಟಿದೆ ಇಂದಿನ LPG ಸಿಲಿಂಡರ್ ದರ? ಇಲ್ಲಿದೆ ಮಾಹಿತಿ

ಸರ್ಕಾರಿ ತೈಲ ಕಂಪನಿಗಳು ಒಂದು ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ, ಗ್ಯಾಸ್ ಸಿಲಿಂಡರ್ ದರವು ಇಳಿಕೆಯಾಗಿದೆ(Decreased in Gas cylinder price). ದೀಪಾವಳಿಯ ನಂತರ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇಳಿಕೆಯಾಗಿರುವುದು ಎಲ್ಲರಲ್ಲಿಯೂ ಸಂತಸವನ್ನು ಮೂಡಿಸಿದೆ. ಇಂದಿನಿಂದ ಅಂದರೆ ನವಂಬರ್ 16 ರಿಂದ ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಬೆಲೆಯಲ್ಲಿ ಇಳಿಕೆಯನ್ನು ಮಾಡಿದೆ. ಹೊಸ ಬೆಲೆಯೂ ಇಂದಿನಿಂದಲೇ ಜಾರಿಯಲ್ಲಿ ಇರುತ್ತದೆ. ಎಷ್ಟು ಬೆಲೆಯನ್ನು ಈ ತೈಲ ಕಂಪನಿಗಳು ಇಳಿಕೆ ಮಾಡಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ
Categories: ಸಾರ್ವಜನಿಕ ಮಾಹಿತಿGovt Loan Scheme – ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ.

ಮತ್ತೊಂದು ಗುಡ್ ನ್ಯೂಸ್ ( Good News ) ತಿಳಿದು ಬಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ( For women belonging to minority communities ) ಸಿಗಲಿದೆ 50,000 ರೂ. ಸಹಾಯ ಧನ ( Subsidy ). ಹೌದು, ಇದು ಒಂದು ಉತ್ತಮ ಯೋಜನೆಯಾಗಿದ್ದು ಈ ಯೋಜನೆಯ ಮುಖ್ಯ ಉದ್ದೇಶ ( Purpose ) ಮತ್ತು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ
Categories: ಸರ್ಕಾರಿ ಯೋಜನೆಗಳುVivo Mobiles – ವಿವೋದ ಮತ್ತೆರಡು ಹೊಸ ಸ್ಮಾರ್ಟ್ ಫೋನ್ಸ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

ಚೀನಾ (China) ಮೂಲದ ಪ್ರಸಿದ್ಧ ವಿವೋ ಕಂಪನಿ (Vivo company) ಬಹಳ ದಿನದಿಂದ ನಿರೀಕ್ಷೆಯಲ್ಲಿ ಕಾಯುತ್ತಿದ ವಿವೋ ಜನಪ್ರಿಯ ಗ್ರಾಹಕರಿಗೆ ತನ್ನ ಹೊಸ X ಸರಣಿಯ (X series) ವಿವೋ X100, ವಿವೋ X100 ಪ್ರೊ ಅನ್ನು ಬಿಡುಗಡೆ ಮಾಡಿದೆ(Vivo X100 Pro and Vivo X100 Launched). ಇದೀಗ ಮಾರುಕಟ್ಟೆಯಲ್ಲಿ ಬಂದಿರುವ ಈ ವಿವೋ X100, ವಿವೋ X100 ಪ್ರೊ ಸ್ಮಾರ್ಟ್ಫೋನ್ಗಳು ಹೊಚ್ಚಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಯೊಂದಿಗೆ ಚೀನಾದಲ್ಲಿ ಬಿಡುಗಡೆ ಕಂಡಿದೆ.
Categories: ಕರ್ನಾಟಕ ಸುದ್ದಿಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ಕ್ಲಾಸ್ ಪಾಸಾದವರು ಹೀಗೆ ಅರ್ಜಿ ಸಲ್ಲಿಸಿ

ಭಾರತ ಪೋಸ್ಟ್ ನೇಮಕಾತಿ(Indian Post Office Recuriments) 2023 ಕ್ರೀಡಾ ಕೋಟಾದ ಅಡಿಯಲ್ಲಿ ಪೋಸ್ಟ್ಮ್ಯಾನ್, ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi tasking staff)(MTS) ನಂತಹ ಈ ಮೇಲೆ ಸೂಚಿಸಿಲಾದ ಗ್ರೂಪ್ ‘ಸಿ'(Group C posts) ಹುದ್ದೆಗಳಾದ ಪೋಸ್ಟ್ಗಳಲ್ಲಿ ಒಟ್ಟು 1899 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಆದರಿಂದ ಈ ಮೇಲಿನ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (Official website) ಆದ dopsqr.cept.gov.in
Categories: ಕರ್ನಾಟಕ ಸುದ್ದಿPersonal Finance: ಸಣ್ಣ ಉಳಿತಾಯ ಯೋಜನೆಗಳಲ್ಲಿ ಬದಲಾವಣೆ – ಇಲ್ಲಿದೆ ಸಂಪೂರ್ಣ ಮಾಹಿತಿ

ಇದೀಗ ಕೇಂದ್ರ ಸರ್ಕಾರದಿಂದ ( Central Government ) ಹಿರಿಯ ನಾಗರಿಕರಿಗೆ ಒಂದು ಒಳ್ಳೆಯ ಸುದ್ದಿ ತಿಳಿದು ಬಂದಿದೆ. ಹೊಸ ನಿಯಮಗಳ ಅಡಿಯಲ್ಲಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಾಗಿ ( Seniors Citizens Savings Scheme ) ಖಾತೆಯನ್ನು ತೆರೆಯಲು ಮೂರು ತಿಂಗಳುಗಳ ಕಾಲಾವಕಾಶವನ್ನು ನೀಡಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸಾರ್ವಜನಿಕ ಮಾಹಿತಿಶಕ್ತಿ ಯೋಜನೆ – ಮೊಬೈಲ್ ನಲ್ಲಿ ‘ಆಧಾರ್ ಕಾರ್ಡ್’ ತೋರಿಸಿ ಪ್ರಯಾಣಿಸಲು ಅವಕಾಶ.

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಶಕ್ತಿ ಯೋಜನೆ(shakti scheme)ಯಲ್ಲಿ ಹೊರಡಿಸಿರುವ ಹೊಸ ಆದೇಶದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸರ್ಕಾರವು ದೀಪಾವಳಿ ಹಬ್ಬ(Diwali festival)ಕ್ಕೆ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ನೀಡಿದೆ ಅಂತಾನೆ ಹೇಳಬಹುದು. ಅದೇನೆಂದರೆ, ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅನ್ನು ತೋರಿಸಿ ಮಹಿಳೆಯರು ಪಸಿನಲ್ಲಿ ಉಚಿತವಾಗಿ ಪ್ರಯಾಣವನ್ನು ಬೆಳೆಸಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್
Categories: ಸಾರ್ವಜನಿಕ ಮಾಹಿತಿBigg Boss Kannada- ಪ್ರತಾಪ್ ಗೆ ಕಿಚ್ಚನ ಚಪ್ಪಾಳೆ..! ಮೇಲಿನ ಗೌರವ ಹೆಚ್ಚಾಗುತ್ತಿದೆ ಎಂದ ನೆಟ್ಟಿಗರು. ಇಲ್ಲಿದೆ ಮಾಹಿತಿ

ಈಗಾಗಲೇ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ( Big Boss) ಅದ್ದೂರಿಯಾಗಿ ನಡೆಯುತ್ತಿದ್ದು. 5 ವಾರಗಳನ್ನು ಯಶಸ್ವಿಯಾಗಿ ಕಳೆದಿದೆ.ಆದರೆ ಈ ಐದು ವಾರಗಳಲ್ಲಿ ಕಿಚ್ಚ ಸುದೀಪ್ ( Kicha Sudeep ) ಅವರು ಎರಡು ಸಲ ಮನ ಮೆಚ್ಚಿ ಚಪ್ಪಾಳೆ ನೀಡಿದ್ದಾರೆ. ಹೌದು ಈ ಹಿಂದೆ ಬಳೆ ವಿಚಾರದ ಬಗ್ಗೆ ಮಾತನಾಡಿ ಸುದೀಪ್ ಚಪ್ಪಾಳೆ ( Clap ) ಮೂಲಕ ಮೆಚ್ಚುಗೆ ಸಲ್ಲಿಸಿದ್ದರು. ಹಾಗೆಯೇ ಈ ವಾರ ಕೂಡ
Categories: ಕರ್ನಾಟಕ ಸುದ್ದಿ
Hot this week
ವಿದ್ಯಾರ್ಥಿನಿಯರಿಗೆ Vivo ಸ್ಕಾಲರ್ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ
ಹವಾಮಾನ ವರದಿ: ಮೈಸೂರು, ಶಿವಮೊಗ್ಗ ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾರಪೂರ್ತಿ ಬಿರುಗಾಳಿ-ಮಳೆ! (IMD Alert)
ತುಮಕೂರಿನಲ್ಲಿ H5N1 ಹಕ್ಕಿಜ್ವರ ದೃಢ; 38 ಗ್ರಾಮಗಳ 20,432 ಜನರ ತಪಾಸಣೆಗೆ ಸಜ್ಜಾದ ಆರೋಗ್ಯ ಇಲಾಖೆ!
ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ
ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?
Topics
Latest Posts
- ವಿದ್ಯಾರ್ಥಿನಿಯರಿಗೆ Vivo ಸ್ಕಾಲರ್ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ

- ಹವಾಮಾನ ವರದಿ: ಮೈಸೂರು, ಶಿವಮೊಗ್ಗ ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾರಪೂರ್ತಿ ಬಿರುಗಾಳಿ-ಮಳೆ! (IMD Alert)

- ತುಮಕೂರಿನಲ್ಲಿ H5N1 ಹಕ್ಕಿಜ್ವರ ದೃಢ; 38 ಗ್ರಾಮಗಳ 20,432 ಜನರ ತಪಾಸಣೆಗೆ ಸಜ್ಜಾದ ಆರೋಗ್ಯ ಇಲಾಖೆ!

- ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ

- ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?
















