Tag: kannada news paper today
-
Honda Bikes – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ CB350, ಖರೀದಿಗೆ ಮುಗಿಬಿದ್ದ ಜನ

Honda CB350, ಅದರ ಅದ್ಭುತ ವಿನ್ಯಾಸ, ಆಧುನಿಕ ವೈಶಿಷ್ಟ್ಯಗಳು ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯೊಂದಿಗೆ ರಾಯಲ್ ಎಂಫಿಎಲ್ಡ್ ಕ್ಲಾಸಿಕ್ 350(Royal Enfield Classic 350)ಗೆ ಅಸಾಧಾರಣ ಪ್ರತಿಸ್ಪರ್ಧಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಬನ್ನಿ ಹಾಗಿದ್ದರೆ ಈ ಮೋಟಾರ್ಸೈಕಲ್ ನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭರ್ಜರಿ ಲುಕ್ ಒಂದಿಗೆ Honda CB350: ಪ್ರಸ್ತುತ, ಮಾರುಕಟ್ಟೆಯಲ್ಲಿ 350 cc
Categories: ರಿವ್ಯೂವ್ -
Vande bharat – ದೇಶದಲ್ಲೇ ಮೊದಲ ಬಾರಿಗೆ ರಾತ್ರಿ ವೇಳೆ ಸೇವೆ ಪ್ರಾರಂಭಿಸಿದ ವಂದೇ ಭಾರತ್ ರೈಲು

ವಂದೇ ಭಾರತ್ ಎಕ್ಸ್ಪ್ರೆಸ್ (Vande bharat Express) ಭಾರತದ ಮೊದಲ ಅರೆ ವೇಗದ ರೈಲು ಎಂದೇ ಹೇಳಬಹುದಾಗಿದೆ. ದೇಶದ ಯಾವುದೇ ರೈಲ್ವೆ ವಲಯವು ಇದುವರೆಗೆ ವಂದೇ ಭಾರತ್ ರೈಲುಗಳ ವಿಶೇಷ ಸೇವೆಗಳನ್ನು ನಡೆಸಿಲ್ಲ ಆದರೆ ಮೊದಲ ಬಾರಿಗೆ, ದಕ್ಷಿಣ ರೈಲ್ವೆಯು (South Railways/SR) ಪ್ರಯಾಣಿಕರ ರಜೆಯಲ್ಲಿ ಪ್ರಯಾಣಿಸುವ ತೊಂದರೆಯನ್ನು ನಿವಾರಿಸಲು ಇದೆ ನವೆಂಬರ್ 21 ರಂದು ತಮಿಳುನಾಡು(Tamilnadu )ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು (Karnataka Banglore)ನಗರಗಳ ನಡುವೆ ಅರೆ-ಹೈ-ಸ್ಪೀಡ್ ರೈಲು ವಂದೇ ಭಾರತ್ ಅನ್ನು ರಾತ್ರಿಯ ಸೇವೆಯನ್ನು
Categories: ಮುಖ್ಯ ಮಾಹಿತಿ -
Govt Scheme – ಆಕಳು ಸಾಕಾಣಿಕೆ ಉತ್ತೇಜನದ ಸಬ್ಸಿಡಿ ಯೋಜನೆಗೆ ಅರ್ಜಿ ಆಹ್ವಾನ, ನ.25 ರೊಳಗೆ ಅರ್ಜಿ ಸಲ್ಲಿಸಿ.

ಇದೀಗ ರೈತರಿಗೆ ಮತ್ತು ಪಶುಪಾಲನೆ ಮಾಡುವವರಿಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಸಹಾಯಧನ(Subsidy by Department of Animal Husbandry ) ಸಿಗಲಿದೆ ಅದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಶು ಪಾಲನೆ ಮಾಡುವವರಿಗೆ ಸಿಹಿ
Categories: ಕೃಷಿ -
Toyota Car- ಟೊಯೋಟಾದ ಈ ಹೊಸ ಕಾರ್ ಖರೀದಿಗೆ ಮುಗಿಬಿದ್ದ ಜನ, ವಿಶೇಷತೆ ಏನಿದೆ ಗೊತ್ತಾ?

ಇದೀಗ ಮಾರುಕಟ್ಟೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor – TKM) ಕಾರುಗಳದ್ದೇ ಹವಾ. ಹೌದು, ಈ ಕಾರುಗಳನ್ನು ಪರ್ಚೆಸ್ ಮಾಡಲು ಜನರು ಮುಗಿಬೀಳುತ್ತಿದ್ದಾರೆ. ಇದರ ಫೀಚರ್ಸ್ ಗಳು ಕೂಡ ಗ್ರಾಹಕರನ್ನು ಹೆಚ್ಚು ತನ್ನತ್ತ ಸೆಳೆಯುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಟೊಯೊಟಾ ರೂಮಿಯನ್ ಸಿಎನ್ಜಿ ( Toyata Rumin CNG ): ಇದೀಗ ಟೊಯೊಟಾ ರೂಮಿಯನ್ ಸಿಎನ್ಜಿ (
Categories: ರಿವ್ಯೂವ್ -
Bigg Boss Kannada – ಬಿಗ್ ಬಾಸ್ ಮನೆಗೆ ಸಡನ್ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ..! ಯಾಕೆ ಗೊತ್ತಾ?

ಬಿಗ್ಬಾಸ್ ಸೀಸನ್ 10 ( Big Boss Season 10 ) ಶುರುವಾಗಿ 6 ವಾರಗಳು ಕಳೆದು 7ನೇ ವಾರಕ್ಕೆ ಕಾಲಿಟ್ಟಿದೆ. 6ನೇ ವಾರ ಡಬಲ್ ಎಲಿಮಿನೇಶನ್ ( Elimination ) ಇದ್ದಿದ್ದರಿಂದ ಸ್ಪರ್ಧಿಗಳ ಮುಖದಲ್ಲಿ ಕೊಂಚ ಗಾಬರಿಯ ವಾತಾವರಣ ಮನೆ ಮಾಡಿತ್ತು. ಕಿಚ್ಚನ ಜೊತೆ ನಡೆದ ಫೇಕ್, ಜೆನ್ಯೂನ್ ಚರ್ಚೆಯಲ್ಲಿ ಮುಳುಗಿದ್ದ ಮನೆಯಲ್ಲಿ ಬೆಳ್ಳಂ ಬೆಳಿಗ್ಗೆ ನಗುವಿನ ವಾತಾವರಣ ಸೃಷ್ಟಿಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಬಿಗ್ ಬಾಸ್ ಸೀಸನ್ 10 -
Vande bharat – ಮೈಸೂರಿಗೆ ಮತ್ತೊಂದು ವಂದೇ ಭಾರತ್ ರೈಲು, ಇಲ್ಲಿದೆ ಮಾಹಿತಿ

ಇದೀಗ ರೈಲು ಸಾರಿಗೆ ವ್ಯವಸ್ಥೆ ಎಲ್ಲ ಕಡೆಗಳಲ್ಲೂ ಇದೆ. ಹಾಗೆಯೇ ಇತ್ತೀಚೆಗೆ ಶುರುವಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ( Vande Bharath Express Train ) ಹಲವಾರು ಕಡೆಗಳಲ್ಲಿ ಸಂಚಾರ ನಡೆಯುಸುತ್ತಿದೆ. ಇದು ಎಲ್ಲ ರೈಲು ಸಂಚಾರಿಗಳಿಗೆ ಒಂದು ಊರಿನಿಂದ ಮತ್ತೊಂದು ಊರಿಗೆ ಉದ್ಯೋಗಕ್ಕೆ ಹೊರಡುವ ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ಹಾಗೆಯೇ ಈ ರೈಲಿನ ಸಂಚಾರ ಇತ್ತೀಚೆಗೆ ಯಾವ ಸ್ಥಳಗಳಲ್ಲಿ ಶುರುವಾಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ -
Vivo mobiles – ಅಗ್ಗದ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡ್ತಿದೆ, ವಿವೋ Y100i 5G ಮೊಬೈಲ್

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ನೀವು ಸಹ ಒಂದು ಉತ್ತಮ ಹಾಗೂ
Categories: ಮೊಬೈಲ್ -
Free LPG – ಇನ್ನೂ ಮುಂದೆ ಬಿಪಿಎಲ್ ಕಾರ್ಡ್ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಿಪಿಎಲ್ ಕಾರ್ಡ್ (BPL Card) ಇಲ್ಲದಿದ್ದರೂ ಇದೀಗ ಉಚಿತವಾಗಿ ಗ್ಯಾಸ್ ಸಂಪರ್ಕವನ್ನು (Gas connection) ನೀವು ಪಡೆದುಕೊಳ್ಳಬಹುದು. ಇದೀಗ ಯಾವುದೇ BPL ಕಾರ್ಡ್ ನೀಡದೆ ಉಜ್ವಲ ಯೋಜನೆ(Ujjawal yojana) ಅಡಿಯಲ್ಲಿ ನಾವು ಉಚಿತ ಗ್ಯಾಸ್ ಸಂಪರ್ಕವನ್ನು (FREE gas Connection) ಪಡೆದುಕೊಳ್ಳಬಹುದು. ಹೌದು, ಕೇಂದ್ರ ಸರ್ಕಾರ(central Government)ದ ಅತ್ಯುತ್ತಮ ಯೋಜನೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)ಕೂಡ ಒಂದಾಗಿದೆ. ಈ ಹಿಂದೆ ಮಹಿಳೆಯರು ಕಟ್ಟಿಗೆ ಒಲೆ ಉರಿಸುತ್ತ ಅಡಿಗೆ ಮಾಡುತ್ತಿದ್ದರು, ಇದರಿಂದ ಅಸ್ತಮಾದಂತ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು
Categories: ಸರ್ಕಾರಿ ಯೋಜನೆಗಳು
Hot this week
-
School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!
-
Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!
-
ದಿನ ಭವಿಷ್ಯ 20-12-2025: ಇಂದು ಶನಿವಾರ, ಅಮಾವಾಸ್ಯೆ ಕಳೆದು ‘ಪಾಡ್ಯ’ ಆರಂಭ! ಶನಿ ಮತ್ತು ಮಹಾಲಕ್ಷ್ಮಿಯ ಕೃಪೆ ಈ ರಾಶಿಗಳ ಮೇಲಿದೆ; ಇಂದಿನ ನಿಮ್ಮ ಭವಿಷ್ಯ ನೋಡಿ.
Topics
Latest Posts
- School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!

- Direct Loan Scheme: ಸ್ವಯಂ ಉದ್ಯೋಗಕ್ಕೆ ₹1 ಲಕ್ಷ ಸಾಲ + ಸಬ್ಸಿಡಿ! ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಗೈಡ್ ಇಲ್ಲಿದೆ.

- Weather Alert: ರಾಜ್ಯದ ಈ 5 ಜಿಲ್ಲೆಗಳಲ್ಲಿ ಇಂದು ‘ಶೀತ ಅಲೆ’ ಎಚ್ಚರಿಕೆ! 7.4°C ದಾಖಲು; ಬೆಂಗಳೂರನ್ನು ಆವರಿಸಲಿದೆ ದಟ್ಟ ಮಂಜು!

- Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!

- ದಿನ ಭವಿಷ್ಯ 20-12-2025: ಇಂದು ಶನಿವಾರ, ಅಮಾವಾಸ್ಯೆ ಕಳೆದು ‘ಪಾಡ್ಯ’ ಆರಂಭ! ಶನಿ ಮತ್ತು ಮಹಾಲಕ್ಷ್ಮಿಯ ಕೃಪೆ ಈ ರಾಶಿಗಳ ಮೇಲಿದೆ; ಇಂದಿನ ನಿಮ್ಮ ಭವಿಷ್ಯ ನೋಡಿ.



