Tag: kannada meaning
OnePlus Offers – ಒನ್ಪ್ಲಸ್ ಕಡೆಯಿಂದ ದೀಪಾವಳಿ ಆಫರ್ ಘೋಷಣೆ, ಸಂಪೂರ್ಣ ವಿವರ ಇಲ್ಲಿದೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ OnePlus Nord ಫೋನ್ ಗಳು, ವಿಶೇಷ ಹಬ್ಬದ ರಿಯಾಯಿತಿಯಲ್ಲಿ ದೊರೆಯುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮುಂಬರುವ ದೀಪಾವಳಿ ಹಬ್ಬಕ್ಕೆ ನೀವೇನಾದರೂ ಹೊಸ ಮೊಬೈಲ್ ಫೋನ್ ಖರೀದಿ ಮಾಡಬೇಕೆಂದು ಯೋಚನೆ ಮಾಡುತ್ತಿದ್ದೀರಿಯೇ, ಹಾಗಾದರೆ ನೀವು ಓನ್ ಪ್ಲಸ್ Nord 3 (OnePlus Nord 3 5G ) ಮತ್ತು ಓನ್ ಪ್ಲಸ್ Nord CE 3 (OnePlus Nord CE 3 5G ) ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಆಯ್ಕೆ ಎಂದು
Categories: ಕರ್ನಾಟಕ ಸುದ್ದಿUPI Lite Payments – ಮೊಬೈಲ್ ನಲ್ಲಿ ಹಣ ಕಳುಹಿಸುವ ಹೊಸ ಟ್ರಿಕ್ಸ್ ತುಂಬಾ ಜನರಿಗೆ ಗೊತ್ತಿಲ್ಲ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇಂಟರ್ನೆಟ್(internet) ಇಲ್ಲದೆ UPI ಪೇಮೆಂಟ್ ಮಾಡಬಹುದಾದಂತಹ ‘UPI Lite X’ ಫೀಚರ್ ನ ಕುರಿತು ತಿಳಿಸಿಕೊಡಲಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. UPI lite X ನಿಂದ ಇಂಟರ್ನೆಟ್ ಇಲ್ಲದೆ ಪಾವತಿ ಮಾಡಿ : ಇತ್ತೀಚಿನ ದಿನಗಳಲ್ಲಿ UPI ಪೇಮೆಂಟ್ ಸಮಾನ್ಯವಾಗಿದೆ. ಸಣ್ಣ ವಸ್ತುವಿನಿಂದ ದೊಡ್ಡ ವಸ್ತುಗಳನ್ನು ಖರೀದಿಸಲು
Categories: ಟೆಕ್ & ಆಟೋBigg Boss 10 – ನಾಲ್ಕನೇ ವಾರದ ಕಿಚ್ಚನ ಪಂಚಾಯ್ತಿ, ಬಳೆ ವಿಚಾರದಲ್ಲಿ ವಿನಯ್ ಸಖತ್ ಕ್ಲಾಸ್, ಆನೆಗೆ ಬಿತ್ತು ಅಂಕುಶ

ಈಗಾಗಲೇ ಬಿಗ್ ಬಾಸ್ (Bigg Boss) ಮನೆಯಲ್ಲಿ ಹಲವಾರು ಗಲಾಟೆ ಮತ್ತು ಜಗಳಗಳು ನಡೆಯುತ್ತಲೆ ಇವೆ. ಅಷ್ಟೇ ಅಲ್ಲದೆ ವಿನಯ್ ( Vinay ) ಹಾಗೂ ಸಂಗೀತ ( Sangeetha ) ನಡುವಿನ ಜಗಳ ಅಥವಾ ಮಾತಿನ ಚಕಮಕಿ ಎಲ್ಲರಿಗೂ ಗೊತ್ತೇ ಇದೆ. ಇಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯೊಳಗೆ ವಿನಯ್ ಗೌಡ ಅವರ ಉಪಯೋಗಿಸುತ್ತಿರುವ ಮಾತುಗಳು ಎಲ್ಲರಲ್ಲಿ ಅಚ್ಚರಿ ಉಂಟು ಮಾಡಿದೆ. ಅದನ್ನು ಈ ವೀಕೆಂಡ್ ಸುದೀಪ್(sudeep) ಅವರು ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿಗಾಗಿ
Categories: ಸಾರ್ವಜನಿಕ ಮಾಹಿತಿSamsung Smart TV – ಹೊಸ ಸ್ಯಾಮ್ ಸಂಗ್ ಟಿವಿ ಬಿಡುಗಡೆ, ಅಮೆಜಾನ್ ಭರ್ಜರಿ ಡಿಸ್ಕೌಂಟ್ – ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Samsung 108 cm (43-inch) Crystal 4K Neo Series Ultra HD Smart LED TV ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಈ ಟಿವಿಯನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ ಸ್ಯಾಮ್ಸಂಗ್ ಸ್ಮಾರ್ಟ್ ಟಿವಿ ಗಳು (Samsung
Categories: ಕರ್ನಾಟಕ ಸುದ್ದಿGruhalakshmi – 2ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದೆ, ಖಾತೆಗೆ ಬರಲು ಈ ಕೆಲಸ ಮಾಡಿ.

ರಾಜ್ಯ ಸರಕಾರ(State government)ದ ಐದು ಗ್ಯಾರಂಟಿಗಳಲ್ಲಿ ಒಂದಾಗಿದ್ದ ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯ ಫಲಾನುಭವಿಗಳಿಗೆ ಬಾಕಿ ಉಳಿದ ಹಣ ಆದಷ್ಟು ಬೇಗ ಬರಲಿದೆ. ಹಣ ಜಮೆ ಆಗದಿರಲು ಹಲವಾರು ತಾಂತ್ರಿಕ ಸಮಸ್ಯೆಗಳು ( Technicle Problems) ಇದ್ದವು. ಆದರೆ ಇದೀಗ ಹೀಗೆ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ ಅತೀ ಶೀಘ್ರ ಹಣ ಸಂದಾಯವಾಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ( Lakshmi Hebbalkar ) ತಿಳಿಸಿದ್ದಾರೆ. ಏನಿದು ಸುದ್ದಿ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ
Categories: ಸಾರ್ವಜನಿಕ ಮಾಹಿತಿFree Coaching – ಬ್ಯಾಂಕಿಂಗ್, UPSC, KAS ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಬ್ಯಾಂಕಿಂಗ್, KAS, UPSC ನಂತಹ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಯಾರಿಗೆ ಯಾವಾಗ ಅರ್ಜಿಗಳನ್ನು ಕರೆಯಲಾಗಿದೆ? ಎಂದು ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಉಚಿತ ಶಿಕ್ಷಣವಲ್ಲದೆ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯ
Categories: ಸಾರ್ವಜನಿಕ ಮಾಹಿತಿBigg Boss Kannada – ಸಂಗೀತ ಜೊತೆಗಿನ ಕಿತ್ತಾಟ ಯಾವಾಗ್ಲೂ ಇದೇ..! ಕಾರಣ ತಿಳಿಸಿದ ವಿನಯ್

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ( Big boss ) ಸೀಸನ್ 10 ಶುರು ವಾಗಿ ಹಲವು ದಿನಗಳಾಯ್ತು. ಇದೀಗ ಬಿಗ್ ಬಾಸ್ ಒಂದು ಹೊಸ ತಿರುವನ್ನು ಕಂಡಿದೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯೊಳಗೆ ಕಿತ್ತಾಟ ಜಗಳ ನಡೆಯುತ್ತಿದ್ದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಹಾಗೆಯೇ ಈ ಸೀಸನ್ ನಲ್ಲಿ ಪ್ರತಿ ಟಾಸ್ಕ್ ನಲ್ಲಿ ಜಗಳವೇ ಜಗಳ. ಮನೆಯೊಳಗೆ ಈಗಾಗಲೇ ಎರಡು ತಂಡಗಳಾಗಿವೆ. ಇದು ಸ್ಪರ್ಧಿಗಳ ನಡುವೆ ಬಿರುಕು ಬಿಡಲು ಕಾರಣವಾಗಿದೆ.ಈಗ ಸದ್ಯಕ್ಕೆ
Categories: ಸಾರ್ವಜನಿಕ ಮಾಹಿತಿ
Hot this week
Karnataka Rains: ರಾಜ್ಯದಲ್ಲಿ ಶುರುವಾಯ್ತು ವರುಣನ ಆರ್ಭಟ, ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ!
ಅಡಿಕೆ ಬೆಲೆ ಏರಿಕೆ: ಇಂದಿನ (13 May 2026) ಶಿವಮೊಗ್ಗ, ಚನ್ನಗಿರಿ ಸೇರಿ ರಾಜ್ಯದ ಎಲ್ಲಾ ಮಾರುಕಟ್ಟೆ ದರಪಟ್ಟಿ!
NTPC Recruitment 2026: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ (EET) ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ
Gold Rate Today: ಚಿನ್ನದ ಬೆಲೆ ₹12,750 ಏರಿಕೆ, ಆಮದು ಸುಂಕ ಶೇ.15ಕ್ಕೆ ಏರಿಕೆ ಮಾಡಿದ್ದೇಕೆ ಸರ್ಕಾರ?
30×40 ಸೈಟ್ನಲ್ಲಿ ಮನೆ ಕಟ್ಟಲು ಎಷ್ಟು ಖರ್ಚಾಗುತ್ತೆ? ಬರೀ 25 ಲಕ್ಷಕ್ಕೆ JSW, UltraTech ಬಳಸಿ ಸೂಪರ್ ಮನೆ!
Topics
Latest Posts
- Karnataka Rains: ರಾಜ್ಯದಲ್ಲಿ ಶುರುವಾಯ್ತು ವರುಣನ ಆರ್ಭಟ, ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ!

- ಅಡಿಕೆ ಬೆಲೆ ಏರಿಕೆ: ಇಂದಿನ (13 May 2026) ಶಿವಮೊಗ್ಗ, ಚನ್ನಗಿರಿ ಸೇರಿ ರಾಜ್ಯದ ಎಲ್ಲಾ ಮಾರುಕಟ್ಟೆ ದರಪಟ್ಟಿ!

- NTPC Recruitment 2026: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ (EET) ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ

- Gold Rate Today: ಚಿನ್ನದ ಬೆಲೆ ₹12,750 ಏರಿಕೆ, ಆಮದು ಸುಂಕ ಶೇ.15ಕ್ಕೆ ಏರಿಕೆ ಮಾಡಿದ್ದೇಕೆ ಸರ್ಕಾರ?

- 30×40 ಸೈಟ್ನಲ್ಲಿ ಮನೆ ಕಟ್ಟಲು ಎಷ್ಟು ಖರ್ಚಾಗುತ್ತೆ? ಬರೀ 25 ಲಕ್ಷಕ್ಕೆ JSW, UltraTech ಬಳಸಿ ಸೂಪರ್ ಮನೆ!
















