Tag: in kannada
-
BSNL Recharge : BSNL ಗ್ರಾಹಕರೇ, ಬರೋಬ್ಬರಿ 90 ದಿನಗಳಿಗೆ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್!

ಬಿಎಸ್ಎನ್ಎಲ್ (BSNL)ಗ್ರಾಹಕರಿಗೆ ಖುಷಿಯ ಸುದ್ದಿ! 90 ದಿನಗಳಿಗೆ ಕೇವಲ ₹201 ರಲ್ಲಿ ಅನಿಯಮಿತ ಡೇಟಾ(Unlimited Calls) ಮತ್ತು ಕರೆಗಳೊಂದಿಗೆ ಅದ್ಭುತ ರೀಚಾರ್ಜ್ ಪ್ಲಾನ್! BSNL(Bharat Sanchar Nigam Limited) ತನ್ನ ಗ್ರಾಹಕರಿಗೆ ಅದ್ಭುತವಾದ ಕೊಡುಗೆಯನ್ನು ನೀಡುತ್ತಿದೆ! ಕೇವಲ ₹201 ರೀಚಾರ್ಜ್ನಲ್ಲಿ 90 ಅನಿಯಮಿತ ಕರೆ ಮತ್ತು ಡೇಟಾ(unlimited calls ಅಂಡ್ data) ಪಡೆಯಿರಿ! ಈ ಅದ್ಭುತ ಯೋಜನೆಯಲ್ಲಿ, ನೀವು ಯಾವುದೇ ಚಿಂತಿಲ್ಲದೆ ಕರೆ ಮಾಡಬಹುದು ಮತ್ತು ಇಂಟರ್ನೆಟ್ ಬ್ರೌಸ್ ಮಾಡಬಹುದು. ಬನ್ನಿ ಈ ರೀಚಾರ್ಜ್ ಪ್ಲಾನ್(Recharge plan)
Categories: ಮುಖ್ಯ ಮಾಹಿತಿ -
Realme P1 Pro 5G: ರಿಯಲ್ಮಿ ಹೊಸ 5G ಮೊಬೈಲ್ ಫೋನ್ ಖರೀದಿಗೆ ಮುಗಿಬಿದ್ದ ಜನ!

ಮಾರುಕಟ್ಟೆಗೆ ಲಗ್ಗೆ ಇಟ್ಟ realme p1 pro 5G. ಇಂಡಿಯಾ ಇ-ಸ್ಟೋರ್ (India e-store) ಮತ್ತು ಫ್ಲಿಪ್ಕಾರ್ಟ್ (flipkart) ಮೂಲಕ ಭಾರತದಲ್ಲಿ ಮಾರಾಟ. ಇಂದು ಜಗತ್ತು ಬಹಳ ಮುಂದೆ ಸಾಗುತ್ತಿದೆ. ಹಲವಾರು ಅತ್ಯಾಧುನಿಕ ತಂತ್ರಜ್ಞಾನವನ್ನು (new technologies) ಕಂಡುಹಿಡಿಯುತ್ತಿದ್ದಾರೆ. ಅದರಲ್ಲೂ ಮೊಬೈಲ್ ಇಂದು ಜಗತ್ತನ್ನೇ ಆಳುತ್ತಿದೆ ಎನ್ನಬಹುದು. ಹೌದು, ಮೊಬೈಲ್ ಕೇವಲ ಒಂದು ಉಪಕರಣ ಅಲ್ಲದೆ ಮೊಬೈಲನ್ನು ಬಳಸಿಕೊಂಡು ನಾವು ನಮ್ಮ ದಿನನಿತ್ಯದ ಎಲ್ಲ ಚಟುವಟಿಕೆಗಳನ್ನು ಮಾಡುತ್ತೇವೆ. ಇಂದು ಎಲ್ಲರ ಬಳಿ ಮೊಬೈಲ್ ಇದೆ. ಅದರಲ್ಲೂ ಮಾರುಕಟ್ಟೆಗೆ
Categories: ರಿವ್ಯೂವ್ -
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ‘HRMS ESS’ ಪೋರ್ಟಲ್ ನಲ್ಲಿ ನೋಂದಣಿ ಕಡ್ಡಾಯ!

ಇದೀಗ ರಾಜ್ಯ ಸರ್ಕಾರವು (state government) ಸರ್ಕಾರಿ ನೌಕರರಿಗೆ (government employee’s) ಒಂದು ಸುತ್ತೋಲೆಯನ್ನು (Circular) ಹೊರಡಿಸಿದೆ. ಇದರಲ್ಲಿ ಹಲವು ನಿಯಮಗಳು ಮತ್ತು ಮಾಹಿತಿಗಳಿವೆ ಅದನ್ನು ಸರ್ಕಾರಿ ನೌಕರರು ಪಾಲಿಸಲೇಬೇಕು. ಏನಿದು ಸುತ್ತೋಲೆ ಎಂಬ ಮಾಹಿತಿಯನ್ನು ಸಂಪೂರ್ಣ ವಾಗಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಇದಾಗಿದ್ದು, ಇದರಲ್ಲಿ ಹಲವು ಸರ್ಕಾರಿ ನೌಕರರ ಸೇವೆಗಳ
Categories: ಮುಖ್ಯ ಮಾಹಿತಿ -
Kisan Aashirwad Yojana: ಇನ್ನೇನು ರಾಜ್ಯದ ರೈತರಿಗೂ ಸಿಗಲಿದೆ, ಮತ್ತೊಂದು ಸಹಾಯಧನ.!

ರೈತರಿಗೆ ಸಿಹಿ ಸುದ್ದಿ! ಕಿಸಾನ್ ಆಶೀರ್ವಾದ ಯೋಜನೆ(Kisan Ashirwad Yojana)ಯಡಿ ನಿಮಗೆ ಸಿಗಲಿದೆ 25,000 ರೂ. ಸಹಾಯಧನ! ಕೃಷಿಕರೇ, ನಿಮ್ಮ ಜೀವನಮಟ್ಟವನ್ನು ಸುಧಾರಿಸಲು ಮತ್ತು ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರ್ಕಾರವು ಕಿಸಾನ್ ಆಶೀರ್ವಾದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಸ್ವಂತ ಕೃಷಿ ಭೂಮಿ ಹೊಂದಿರುವ ರೈತರಿಗೆ ₹25,000 ನೇರ ನಗದು ಸಹಾಯಧನ ನೀಡಲಾಗುತ್ತದೆ. ಬನ್ನಿ ಹಾಗಿದ್ರೆ, ಈ ಯೋಜನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಕೃಷಿ -
Ampere Nexus: ಭರ್ಜರಿ ಎಂಟ್ರಿ ಕೊಟ್ಟಿದೆ ಹೈ-ಪರ್ಫಾಮೆನ್ಸ್ ಫ್ಯಾಮಿಲಿ ಇ ಸ್ಕೂಟರ್!

ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ (Family electric scooter ) ಆಂಪಿಯರ್ ನೆಕ್ಸಸ್ (Ampere Nexus). ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದಾಖಲೆಯ ಪ್ರಯಾಣವನ್ನು ಸಾಧಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ (India book of record) ನಿರ್ಮಿಸಿರುವ ಆಂಪಿಯರ್ ನೆಕ್ಸಸ್ ಬಿಡುಗಡೆಯಾಗಿದೆ. ಗ್ರೀವ್ ಕಾಟನ್ (greev cotton) ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ (Ampere Electric) ಕಂಪನಿ ಅದ್ಭುತವಾದ ವೈಶಿಷ್ಟ್ಯತೆಗಳೊಂದಿಗ ತನ್ನ ಹೊಚ್ಚ ಹೊಸ ನೆಕ್ಸಸ್ (Nexus) ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಬಿಡುಗಡೆಗೆ
Categories: ರಿವ್ಯೂವ್ -
BBMP Recruitment : ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ

ಈ ವರದಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯ(BBMP Recruitment) ಕುರಿತು ತಿಳಿಸಲಾಗಿದೆ. ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ 11,307 ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 15, 2024 ರ ವರೆಗೂ ವಿಸ್ತರಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ
Categories: ಉದ್ಯೋಗ -
Honda Activa: ಹುಡುಗಿಯರ ಅಚ್ಚು ಮೆಚ್ಚಿನ ಹೊಸ ಹೋಂಡಾ ಸ್ಕೂಟಿ ಬಿಡುಗಡೆ!

ಹೋಂಡಾ ಆಕ್ಟಿವಾ(Honda Activa) : ಯುವಕರ ಕನಸಿನ ಸ್ಕೂಟರ್! 70 kmph ಮೈಲೇಜ್, ಅಗ್ಗದ ಬೆಲೆ, ಅದ್ಭುತ ವೈಶಿಷ್ಟ್ಯಗಳು. 70 ಕಿಮೀ ಮೈಲೇಜ್(mileage) ಜೊತೆಗೆ ಚೆಂದದ ಲುಕ್ ಮತ್ತು ಭರ್ಜರಿ ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ ಆಕ್ಟಿವಾ ಯುವಕರ ಗಮನ ಸೆಳೆದಿದೆ.ಆಕ್ಟಿವಾ ಕೇವಲ ಉತ್ತಮ ಮೈಲೇಜ್ ನೀಡುವುದಿಲ್ಲ, ಅದರ ಸ್ಟೈಲಿಶ್ ಡಿಸೈನ್ ಮತ್ತು ಉತ್ತಮ ವೈಶಿಷ್ಟ್ಯಗಳಿಂದ ಇದು ಹುಡುಗಿಯರ ಮನ ಸಹ ಗೆಲ್ಲುತ್ತದೆ. ಬನ್ನಿ ಹಾಗಿದ್ರೆ, ಈ ಸ್ಕೂಟರ್ನ ವೈಶಿಷ್ಟ್ಯಗಳು ಮತ್ತು ಮೈಲೇಜ್ ಮತ್ತು ಅದರ ಬೆಲೆಯ ಬಗ್ಗೆ
Categories: ರಿವ್ಯೂವ್ -
KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!

ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು
Hot this week
-
ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?
-
ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.
-
ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?
-
200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?
-
ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.
Topics
Latest Posts
- ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?

- ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.

- ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?

- 200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?

- ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.



