Tag: bigg boss kannada season 9
-
BIG NEWS : ಗ್ಯಾರಂಟಿ ಯೋಜನೆಗಳು ಚುನಾವಣೆ ನಂತರ ಬಂದ್ ಆಗ್ತಾವಾ.? -CM ಸಿದ್ದರಾಮಯ್ಯ ಸ್ಪಷ್ಟನೆ

ಇದೀಗ ಎಲ್ಲರಿಗೂ ಒಂದು ಸಿಹಿ ಸುದ್ದಿ ( Good News ) ತಿಳಿದು ಬಂದಿದೆ. ಸರ್ಕಾರದಿಂದ ( Government ) ಜಾರಿಯಾದ ಬಡವರ ಗ್ಯಾರಂಟಿ ಯೋಜನೆಗಳನ್ನು ( Guarantee Scheme ) ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ( CM Siddaramiya ) ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Motorola: ಮೊಟೊರೊಲಾದ ಈ ಮೊಬೈಲ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್!

ನೀವೇನಾದರೂ ಇ – ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ( flipkart) ಶೋಪಿಂಗ್ ಆ್ಯಪ್ ಗಳಲ್ಲಿ ಖರೀದಿಸಲು ಆಸಕ್ತಿ ಹೊಂದಿರುವವರಾಗಿದ್ದರೆ, ಅದರಲ್ಲಿ ಹೊಸ ಹೊಸ ಆಫರ್ ಗಳು ನೆಡೆದಿದ್ದು, ಮೊಬೈಲ್ ಗಳ ಮೇಲೆ ಉತ್ತಮ ಕೊಡುಗೆಗಳನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ಉತ್ತಮ ದಿನ ನಿತ್ಯದ ಬಳಕೆಗಾಗಿ ಬಜೆಟ್ ಸ್ನೇಹಿ ದರದಲ್ಲಿ ಮೊಬೈಲ್ ಫೋನ್(smartphone) ಅನ್ನು ಹುಡುಕುತ್ತಿದ್ದಾರೆ ಮೊಟೊರೊಲಾ G32 ಸ್ಮಾರ್ಟ್ಫೋನ್ (Motorola G32 Smartphone) ಉತ್ತಮ ಆಯ್ಕೆಯಾಗಿದೆ ಎಂದೇ ಹೇಳಬಹುದಾಗಿದೆ. ಇದೀಗ ಇ-ಕಾಮರ್ಸ್ ಸೈಟ್ನಲ್ಲಿ ಆಫರ್ ನೀಡಲಾಗುತ್ತಿದ್ದು,
Categories: ಮೊಬೈಲ್ -
budget : ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಹೈಲೆಟ್ಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ 2024: ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರ-2.0 ಅವಧಿಯ ಕೊನೆಯ ಬಜೆಟ್ ಮಂಡನೆ ಮಾಡಿದ್ದಾರೆ. ವಿತ್ತ ಸಚಿವರಾಗಿ ಅವಧಿ ಪೂರ್ಣಗೊಳಿಸಿದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೂ ನಿರ್ಮಲಾ ಸೀತಾರಾಮನ್ ಪಾತ್ರರಾಗಲಿದ್ದಾರೆ. ಆರನೇ ಬಾರಿಗೆ ನಿರ್ಮಲಾ ಸೀತಾರಾಮನ್(Nirmala Seetaraman) ಅವರು 2024ರ ಬಜೆಟ್ ಮಂಡನೆಯನ್ನು ಮಾಡಿದ್ದಾರೆ. ಆಶ್ಚರ್ಯವೇನೆಂದರೆ ಕೇವಲ 56 ನಿಮಿಷಗಳಲ್ಲಿ ಬಜೆಟ್ ಮಂಡನೆಯನ್ನು ಸೀತಾರಾಮನ್ ಅವರು ಮುಗಿಸಿದ್ದಾರೆ. ಲೋಕಸಭಾ ಚುನಾವಣೆ(Lok Sabha Elections) ಮುಂಬರುತಿರುವ ಸಂದರ್ಭದಲ್ಲಿ ಈ ಬಾರಿಯ ಬಜೆಟ್
Categories: ಮುಖ್ಯ ಮಾಹಿತಿ -
ಬ್ರೇಕಿಂಗ್ ನ್ಯೂಸ್ : ‘RBI’ ನಿಂದ ‘ಪೇಟಿಎಂ ಬ್ಯಾಂಕ್’ಗೆ ನಿರ್ಬಂಧ, ಫೆ.29 ರಿಂದ ಬಂದ್ ಆಗುತ್ತಾ?

ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕ ಖಾತೆ(Customers account), ಪ್ರಿಪೇಯ್ಡ್(Prepaid) ಉಪಕರಣಗಳು, ವ್ಯಾಲೆಟ್ಗಳು (Wallets) ಮತ್ತು ಫಾಸ್ಟ್ಟ್ಯಾಗ್ಗಳಲ್ಲಿ(Fastag) ಠೇವಣಿ(Deposit) ಅಥವಾ ಟಾಪ್-ಅಪ್ಗಳನ್ನು(top up) ಸ್ವೀಕರಿಸದಂತೆ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬುಧವಾರ ನಿರ್ಬಂಧ ವಿಧಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Paytmಗೆ ಗುಡ್ ಬಾಯ್ ಹೇಳಿದ RBI: ಹೌದು,ಪೇಟಿಎಂ ಪಾವತಿಗಳ
Categories: ತಂತ್ರಜ್ಞಾನ -
Govt Loan: ಯಾವುದೇ ಗ್ಯಾರಂಟಿ ಇಲ್ಲದೇ ಸಿಗಲಿದೆ 2 ಲಕ್ಷ ರೂ.ವರೆಗೆ ಸಾಲ..! ಮೋದಿ ಸರ್ಕಾರದ ಹೊಸ ಯೋಜನೆ

ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆಯು ( PM Vishvakarma Scheme ) ದೇಶದ ಕೋಟ್ಯಂತರ ಕುಶಲಕರ್ಮಿಗಳ ಮುಖದಲ್ಲಿ ನಗುವನ್ನು ಅರಳಿಸಿದೆ. ಹೌದು, ಪಿಎಂ ವಿಶ್ವಕರ್ಮ ಯೋಜನೆಯಿಂದ ನಿಮಲ್ಲಿ ಯಾವ ಸ್ಕಿಲ್ ( Skill ) ಇದೆಯೋ ಅದನ್ನು ಗುರಿತಿಸಿ ಅದಕ್ಕೆ ಟ್ರೈನಿಂಗ್ ಅನ್ನು ಕೊಟ್ಟು ಹಾಗೂ ಟ್ರೈನಿಂಗ್ ಗೆ ಹೋಗುವಾಗ ನಿಮಗೆ ಶಿಷ್ಯವೇತನವನ್ನು ಕೂಡ ಕೊಟ್ಟು ಈ ಒಂದು ಯೋಜನೆಯನ್ನು ಉಪಯೋಗಿಸಿಕೊಂಡು ನೀವು ಬಿಸಿನೆಸ್(Business) ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆ ಅಡಿಯಲ್ಲಿ ನಿಮಗೆ
Categories: ಸರ್ಕಾರಿ ಯೋಜನೆಗಳು -
Govt Jobs : ಗ್ರಾಮ ಲೆಕ್ಕಾಧಿಕಾರಿ, ಸರ್ವೇಯರ್ ಮತ್ತು ಎಡಿಎಲ್ಆರ್ ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ

ಕರ್ನಾಟಕದಲ್ಲಿ ಗ್ರಾಮ ಲೆಕ್ಕಾಧಿಕಾರಿ(Village Accountant), ಸರ್ವೇಯರ್(Surveyor) ಹಾಗೂ ಎಡಿಎಲ್ಆರ್ (ADLR) ಹುದ್ದೆಗಳ ಭರ್ತಿಗೆ ಭರವಸೆ. ಈ ಹುದ್ದೆಗಳಿಗೆ ಸೇರಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರಿ ಭರ್ಜರಿ ನೇಮಕಾತಿ: ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಹುಡುಕುತ್ತಿರುವ ದ್ವಿತೀಯ ಪಿಯುಸಿ, ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್ ಪಾಸಾದವರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ(Good news) ಬರಲಿದೆ.
Categories: ಉದ್ಯೋಗ -
ಬಜೆಟ್ ಬೆಲೆಯಲ್ಲಿ ಇನ್ಫಿನಿಕ್ಸ್ನ ಮತ್ತೊಂದು ಮೊಬೈಲ್ ಬಿಡುಗಡೆ, ಇಲ್ಲಿದೆ ಮಾಹಿತಿ

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.ನೀವು ಸಹ ಒಂದು ಉತ್ತಮ ಹಾಗೂ ಬಜೆಟ್
Categories: ಮೊಬೈಲ್ -
ಹೊಸ ಸಿಸಿಟಿವಿ ಕ್ಯಾಮೆರಾ ಖರೀದಿ ಮಾಡುವ ಮೊದಲು ಈ ಮಾಹಿತಿ ತಿಳಿದುಕೊಳ್ಳಿ

ನಿಮ್ಮ ಮನೆ ಅಥವಾ ವ್ಯವಹಾರವನ್ನು ರಕ್ಷಿಸಲು ನೀವು ಕ್ಯಾಮೆರಾ(camera)ವನ್ನು ಬಳಸುತ್ತಿದ್ದೀರಾ? ನಿಮ್ಮ ಮನೆಯ ಪ್ರವೇಶದ್ವಾರಗಳು, ಬೀದಿಗಳು ಅಥವಾ ಉದ್ಯಾನವನವನ್ನು ನೀವು ವೀಕ್ಷಿಸಲು ಬಯಸುತ್ತೀರಾ?. ಹಾಗಿದ್ದರೆ Hi- focus ಸ್ಮಾರ್ಟ್ ಹೋಂ 3MP Wi-Fi PT ಕ್ಯಾಮೆರಾನ ಬಗ್ಗೆ ತಾವು ತಿಳಿಯಲೇಬೇಕು. ಇದರ ಉತ್ತಮ ಗುಣಮಟ್ಟ ಫೀಚರ್ಸ್ ಈ ಕ್ಯಾಮೆರಾವನ್ನು ವಿಶೇಷವಾಗಿರುಸುತ್ತದೆ. ಬನ್ನಿ ಹಾಗಾದ್ರೆ, ಈ CCTV ಕ್ಯಾಮೆರಾನ ವೈಶಿಷ್ಟತೆಗಳನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
-
ರಾಜ್ಯದಲ್ಲಿ ಬರೋಬ್ಬರಿ 25 ಸಾವಿರ ಜನಮಿತ್ರರ ನೇಮಕಾತಿ, ಮನೆ ಬಾಗಿಲಲ್ಲೇ ಸಿಗುತ್ತೆ ಎಲ್ಲಾ ಸೇವೆ

ಇದೀಗ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿ ( Gud News ) ತಿಳಿದು ಬಂದಿದೆ. ಹೌದು, ರಾಜ್ಯದ ಜನತೆಗೆ ಸುಲಭವಾಗಿ ಸರ್ಕಾರಿ ಸೇವೆ ( Government Service ) ಒದಗಿಸಲು ಮನೆ ಬಾಗಿಲಿಗೆ ಜನ ಮಿತ್ರರು ಆಗಮಿಸಿದ್ದಾರೆ. ಈ ಹೊಸ ಸೇವೆಯ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ( Employment for Unemployes ) ಅವಕಾಶ ಕಲ್ಪಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ
Categories: ಉದ್ಯೋಗ
Hot this week
-
ಎಚ್ಚರಿಕೆ! 2026ಕ್ಕೆ 40 ಉದ್ಯೋಗಗಳನ್ನು ನುಂಗಲಿದೆ ಎಐ; ಯಾರಿಗೆಲ್ಲಾ ಅಪಾಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
-
ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: 15 ಜಿಲ್ಲೆಗಳಿಗೆ ಹೊಸ 10 ರೈಲುಗಳ ಸೌಲಭ್ಯ; ಇಲ್ಲಿದೆ ರೂಟ್ ಮ್ಯಾಪ್!
-
Knee Pain Relief: ಹರಳೆಣ್ಣೆಗೆ ಈ ಬಿಳಿ ವಸ್ತುವನ್ನು ಬೆರೆಸಿ ಹಚ್ಚಿ! ಎಷ್ಟೇ ಹಳೆಯ ಮಂಡಿ ನೋವಿದ್ದರೂ ಒಂದೇ ರಾತ್ರಿಯಲ್ಲಿ ಮಾಯ?
-
8ನೇ ವೇತನ ಆಯೋಗದ ಫಿಟ್ಮೆಂಟ್ ಫ್ಯಾಕ್ಟರ್ ಲೆಕ್ಕಾಚಾರ ಮತ್ತು ಸಂಬಳ ಏರಿಕೆಯ ಸಂಪೂರ್ಣ ವಿವರ ಇಲ್ಲಿದೆ.!
-
Gold Price: ವರ್ಷದ ಕೊನೆಯಲ್ಲಿ ಚಿನ್ನದ ಬೆಲೆ ದಿಡೀರ್ ಕುಸಿತ! 3 ದಿನದಲ್ಲಿ ಬರೋಬ್ಬರಿ ₹6,500 ಇಳಿಕೆ, ಇಂದಿನ ರೇಟ್ ಇಲ್ಲಿದೆ.
Topics
Latest Posts
- ಎಚ್ಚರಿಕೆ! 2026ಕ್ಕೆ 40 ಉದ್ಯೋಗಗಳನ್ನು ನುಂಗಲಿದೆ ಎಐ; ಯಾರಿಗೆಲ್ಲಾ ಅಪಾಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

- ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: 15 ಜಿಲ್ಲೆಗಳಿಗೆ ಹೊಸ 10 ರೈಲುಗಳ ಸೌಲಭ್ಯ; ಇಲ್ಲಿದೆ ರೂಟ್ ಮ್ಯಾಪ್!

- Knee Pain Relief: ಹರಳೆಣ್ಣೆಗೆ ಈ ಬಿಳಿ ವಸ್ತುವನ್ನು ಬೆರೆಸಿ ಹಚ್ಚಿ! ಎಷ್ಟೇ ಹಳೆಯ ಮಂಡಿ ನೋವಿದ್ದರೂ ಒಂದೇ ರಾತ್ರಿಯಲ್ಲಿ ಮಾಯ?

- 8ನೇ ವೇತನ ಆಯೋಗದ ಫಿಟ್ಮೆಂಟ್ ಫ್ಯಾಕ್ಟರ್ ಲೆಕ್ಕಾಚಾರ ಮತ್ತು ಸಂಬಳ ಏರಿಕೆಯ ಸಂಪೂರ್ಣ ವಿವರ ಇಲ್ಲಿದೆ.!

- Gold Price: ವರ್ಷದ ಕೊನೆಯಲ್ಲಿ ಚಿನ್ನದ ಬೆಲೆ ದಿಡೀರ್ ಕುಸಿತ! 3 ದಿನದಲ್ಲಿ ಬರೋಬ್ಬರಿ ₹6,500 ಇಳಿಕೆ, ಇಂದಿನ ರೇಟ್ ಇಲ್ಲಿದೆ.


