Category: ಮುಖ್ಯ ಮಾಹಿತಿ
-
ಕರ್ನಾಟಕ SSLC ಪರೀಕ್ಷೆ ಫಲಿತಾಂಶ ದಿನಾಂಕ ಪ್ರಕಟ! ಮುಂದೆ ಯಾವ ಕೋರ್ಸ್ ಸೇರಬೇಕು? ಇಲ್ಲಿವೆ ಬೆಸ್ಟ್ ಕೋರ್ಸ್

2023 – 24ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ರಿಸಲ್ಟ್ ನೋಡಲು ಕಾಯುತ್ತಿದ್ದಾರೆ. ಹೀಗೆ ಫಲಿತಾಂಶ ಯಾವಾಗ ಬರುತ್ತೆ? ಅಂತಾ ಕಾಯುತ್ತಿದ್ದ, ಎಸ್ಎಸ್ಎಲ್ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ಇಲ್ಲಿದೆ. ಎಸ್ಎಸ್ಎಲ್ಸಿ ರಿಸಲ್ಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. SSLC Result Date : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ನಾಳೆ ಬೆಳಗ್ಗೆ 10.30ರ ನಂತರ ಫಲಿತಾಂಶ ವೀಕ್ಷಿಸಬಹುದು ಎಂದು
Categories: ಮುಖ್ಯ ಮಾಹಿತಿ -
Bele Parihara: ಇಂದಿನಿಂದಲೇ ಈ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ!ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!

ಈಗಾಗಲೇ ರಾಜ್ಯ ಸರ್ಕಾರ ಮೊದಲ ಕಂತಿನ ಬರ ಪರಿಹಾರ ಹಣವನ್ನು 2000 ರೂ ಗಳುನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕೆ ಅನುಮೋದನೆ. ಕೇಂದ್ರ ಸರ್ಕಾರದಿಂದ ಬಂದಿರುವ ಈ ಪರಿಹಾರ ಯಾರಿಗೆ ಸಿಗುತ್ತೆ ಮತ್ತು ಇದಕ್ಕೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಯನ್ನು ಈ ಪ್ರಸ್ತುತ ವರದಿಯಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದ ಸುಮಾರು 34 ಲಕ್ಷ ರೈತರಿಗೆ
-
ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ..! ಉದ್ಯಾನ ನಗರಿ ಜನರೇ ಹುಷಾರಾಗಿ ಮನೆ ಸೇರಿಕೊಳ್ಳಿ!

ಬೆಂಗಳೂರಿನಲ್ಲಿ ಮಳೆಯೋ ಮಳೆ? ಎಲ್ಲಿ ನೋಡಿದರು ನೀರಿಗೆ ಹಾಹಾಕಾರ ಶುರುವಾಗಿದೆ. ಒಂದು ಟ್ಯಾಂಕರ್ ನೀರು ಬೇಕು ಅಂದ್ರೆ 3000 ರೂಪಾಯಿಗೂ ಹೆಚ್ಚು ಹಣ ಕೊಡಬೇಕಿದೆ ಎಂಬ ಆರೋಪವೂ ಕೇಳಿಬಂದಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಜನರು ಕೂಡ ಆಕ್ರೋಶ ಹೊರಹಾಕುತ್ತಿದ್ದು ಮಳೆರಾಯ ಬೇಗ ಬಾರಪ್ಪ ಅಂತಾ ಬೇಡಿಕೊಳ್ಳುತ್ತಿದ್ದರು. ಹೀಗಾಗಿ, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮಳೆರಾಯನ ಎಂಟ್ರಿ ಆಗುತ್ತಿದೆ. ಇಂದು ಅಂದರೆ ಮೇ ಮೂರು ಕೂಡ ಮಧ್ಯಾಹ್ನ ಬೆಂಗಳೂರಿನಲ್ಲಿ ಬಾರಿ ಮಳೆಯಾಗಿದೆ. ಯಾವ ಯಾವ ಏರಿಯಾ ಗಳಲ್ಲಿ ಮಳೆಯಾಗಿದೆ.
-
CBSC Result 2024 : ಸಿಬಿಎಸ್ಸಿ 10, 12ನೇ ತರಗತಿ ಫಲಿತಾಂಶಕ್ಕೆ ದಿನಾಂಕ ಪ್ರಕಟ! ಇಲ್ಲಿದೆ ಮಾಹಿತಿ

CBSE ಫಲಿತಾಂಶ 2024: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ 2024 ರ ಫಲಿತಾಂಶಗಳನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆಯಿದೆ. ಮಾಧ್ಯಮ ವರದಿಗಳ ಪ್ರಕಾರ, CBSE ಮೇ 12, 2024 ರಂದು ಎರಡೂ ತರಗತಿಗಳ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಆದರೆ ಮಂಡಳಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಸಿಬಿಎಸ್ಇ ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರು 10 ಮತ್ತು 12 ನೇ ತರಗತಿಗಳ ಫಲಿತಾಂಶಗಳನ್ನು
Categories: ಮುಖ್ಯ ಮಾಹಿತಿ -
BSNL Recharge : BSNL ಗ್ರಾಹಕರೇ, ಬರೋಬ್ಬರಿ 90 ದಿನಗಳಿಗೆ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್!

ಬಿಎಸ್ಎನ್ಎಲ್ (BSNL)ಗ್ರಾಹಕರಿಗೆ ಖುಷಿಯ ಸುದ್ದಿ! 90 ದಿನಗಳಿಗೆ ಕೇವಲ ₹201 ರಲ್ಲಿ ಅನಿಯಮಿತ ಡೇಟಾ(Unlimited Calls) ಮತ್ತು ಕರೆಗಳೊಂದಿಗೆ ಅದ್ಭುತ ರೀಚಾರ್ಜ್ ಪ್ಲಾನ್! BSNL(Bharat Sanchar Nigam Limited) ತನ್ನ ಗ್ರಾಹಕರಿಗೆ ಅದ್ಭುತವಾದ ಕೊಡುಗೆಯನ್ನು ನೀಡುತ್ತಿದೆ! ಕೇವಲ ₹201 ರೀಚಾರ್ಜ್ನಲ್ಲಿ 90 ಅನಿಯಮಿತ ಕರೆ ಮತ್ತು ಡೇಟಾ(unlimited calls ಅಂಡ್ data) ಪಡೆಯಿರಿ! ಈ ಅದ್ಭುತ ಯೋಜನೆಯಲ್ಲಿ, ನೀವು ಯಾವುದೇ ಚಿಂತಿಲ್ಲದೆ ಕರೆ ಮಾಡಬಹುದು ಮತ್ತು ಇಂಟರ್ನೆಟ್ ಬ್ರೌಸ್ ಮಾಡಬಹುದು. ಬನ್ನಿ ಈ ರೀಚಾರ್ಜ್ ಪ್ಲಾನ್(Recharge plan)
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ‘HRMS ESS’ ಪೋರ್ಟಲ್ ನಲ್ಲಿ ನೋಂದಣಿ ಕಡ್ಡಾಯ!

ಇದೀಗ ರಾಜ್ಯ ಸರ್ಕಾರವು (state government) ಸರ್ಕಾರಿ ನೌಕರರಿಗೆ (government employee’s) ಒಂದು ಸುತ್ತೋಲೆಯನ್ನು (Circular) ಹೊರಡಿಸಿದೆ. ಇದರಲ್ಲಿ ಹಲವು ನಿಯಮಗಳು ಮತ್ತು ಮಾಹಿತಿಗಳಿವೆ ಅದನ್ನು ಸರ್ಕಾರಿ ನೌಕರರು ಪಾಲಿಸಲೇಬೇಕು. ಏನಿದು ಸುತ್ತೋಲೆ ಎಂಬ ಮಾಹಿತಿಯನ್ನು ಸಂಪೂರ್ಣ ವಾಗಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಇದಾಗಿದ್ದು, ಇದರಲ್ಲಿ ಹಲವು ಸರ್ಕಾರಿ ನೌಕರರ ಸೇವೆಗಳ
Categories: ಮುಖ್ಯ ಮಾಹಿತಿ -
Basava Jayanti 2024: ಬಸವ ಜಯಂತಿ ಆಚರಣೆಯ ದಿನಾಂಕ ಮತ್ತು ಬಸವೇಶ್ವರರ ಕೊಡುಗೆಗಳು!

ಬಸವ ಜಯಂತಿಯು ಬಸವಣ್ಣನವರ ಜನ್ಮದಿನದಂದು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಹುಸಂಖ್ಯಾತ ಲಿಂಗಾಯತರು ಆಚರಿಸುವ ಹಿಂದೂ ಹಬ್ಬವಾಗಿದೆ. ಪ್ರಭು ಬಸವಣ್ಣ ಅವರು ಲಿಂಗಾಯತ ಧರ್ಮದ ಸಂಸ್ಥಾಪಕರು ಮತ್ತು ಅವರ ಜನ್ಮದಿನವು ಬಸವಣ್ಣ ಯುಗ ಅಥವಾ ಬಸವೇಶ್ವರ ಯುಗ ಎಂದು ಕರೆಯಲ್ಪಡುವ ಹೊಸ ಯುಗದ ಆರಂಭವನ್ನು ಗುರುತಿಸುತ್ತದೆ . ಈ ವರ್ಷದ ಬಸವ ಜಯಂತಿಯ ದಿನಾಂಕ, ಈ ಹಬ್ಬದ ವಿಶೇಷತೆಗಳು, ಹಾಗೂ ಹೇಗೆ ಆಚರಣೆಯನ್ನು ಮಾಡುವುದು ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ.
Categories: ಮುಖ್ಯ ಮಾಹಿತಿ -
KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!

ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು
Hot this week
-
ತಂದೆಯ ಆಸ್ತಿ ಹಂಚಿಕೆ: ‘ವಿಲ್’ ಇಲ್ಲದಿದ್ದರೆ ಮಗಳು, ಹೆಂಡತಿ, ದತ್ತು ಮಕ್ಕಳಿಗೆ ಸಿಗುವ ಪಾಲು ಎಷ್ಟು?
-
Karnataka SSLC Results: ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? KSEAB ಕೊಟ್ಟ ದಿಢೀರ್ ಸ್ಪಷ್ಟನೆ ಇಲ್ಲಿದೆ!
-
Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?
-
ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!
-
SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
Topics
Latest Posts
- ತಂದೆಯ ಆಸ್ತಿ ಹಂಚಿಕೆ: ‘ವಿಲ್’ ಇಲ್ಲದಿದ್ದರೆ ಮಗಳು, ಹೆಂಡತಿ, ದತ್ತು ಮಕ್ಕಳಿಗೆ ಸಿಗುವ ಪಾಲು ಎಷ್ಟು?

- Karnataka SSLC Results: ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? KSEAB ಕೊಟ್ಟ ದಿಢೀರ್ ಸ್ಪಷ್ಟನೆ ಇಲ್ಲಿದೆ!

- Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?

- ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!

- SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.



