Category: ಮುಖ್ಯ ಮಾಹಿತಿ
-
Voter List ಡೌನ್ಲೋಡ್ ಮಾಡಿ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ | Voter List Download 2024 Karnataka @voters.eci.gov.in

ಅಂತಿಮ ಮತದಾರರ ಪಟ್ಟಿಯನ್ನು (Final Electoral Roll) 2024, ಈಗ ಫೋನಿನಲ್ಲೇ ನೋಡಿ : ಕರ್ನಾಟಕದಲ್ಲಿ ರಾಜ್ಯದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು. ಮಂಗಳವಾರ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹಾಗಾಗಿ ನಿಮ್ಮ ವೋಟರ್ ಐಡಿ ಏನಾದರೂ ಕಳೆದು ಹೋಗಿದ್ದರೆ ಅಥವಾ ಡಿಜಿಟಲ್ ವೋಟರ್ ಐಡಿ ಡೌನ್ಲೋಡ್
-
Vegetable Price Hike: ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್, ಈರುಳ್ಳಿ, ಟೊಮೇಟೊ ದರ ಡಬಲ್!

ಬಿಸಿಲಿನ ತಾಪಮಾನ ಏರುತ್ತಿರುವುದರ ಜೊತೆಗೆ ತರಕಾರಿಯ ಬೆಲೆಯೂ ಕೂಡ ಏರುತ್ತಿದೆ. ಚಿನ್ನದ ಬೆಲೆ(Gold price) ಏರಿದರೆ ಅಷ್ಟೇನು ಬೇಸರವಾಗುವುದಿಲ್ಲ ಏಕೆಂದರೆ ನಾವು ಅದನ್ನು ದಿನನಿತ್ಯ ಖರೀದಿಸುವ ಅವಶ್ಯಕತೆ ಇಲ್ಲ ಆದರೆ ಪ್ರತಿದಿನದ ಅಡುಗೆಗೆ ಬೇಕಾದ ತರಕಾರಿಯ ಬೆಲೆ ಏರುತ್ತಿರುವುದು ಜನಸಾಮಾನ್ಯರಲ್ಲಿ ಕಳಮಳವನ್ನು ತರುತ್ತಿದೆ. ತರಕಾರಿಯಾ ಬೆಲೆ ಇರಲು ಕಾರಣವೇನು?, ಯಾವ ತರಕಾರಿ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
Rain News: ಈ ವರ್ಷದ ಮಳೆ ನಕ್ಷತ್ರಗಳು ಹೀಗಿವೆ ನೋಡಿ! ಹೇಗಿದೆ ಈ ವರ್ಷದ ಮಳೆಗಾಲ?

ಮಳೆಗಾಗಿ ಕಾಯುತ್ತಿದ್ದೀರಾ? 2024ರಲ್ಲಿ ಈ ದಿನಾಂಕ ಗಳಲ್ಲಿ ಮಳೆಯಾಗುವ ಸಂಭವಗಳು ಹೆಚ್ಚು. ವರ್ಷದಿಂದ ವರ್ಷಕ್ಕೆ ಸೂರ್ಯನ ತಾಪಮಾನ (temperature) ಹೆಚ್ಚಾಗುತ್ತಿದೆ. ಈ ಸುಡು ಬಿಸಿಲಿಗೆ ಜನರು ಮನೆಯಿಂದ ಹೊರಗೆ ಬರಲು ಬಹಳ ಕಷ್ಟ ಪಡುತ್ತಿದ್ದಾರೆ. ಅಂತಹ ಬೇಸಿಗೆಗಾಲ (summer season) ಸೃಷ್ಟಿಯಾಗಿದೆ. ಜನರು ಮಳೆಯ (rain) ಮೊರೆ ಹೋಗುತ್ತಿದ್ದಾರೆ ಸುಡು ಬಿಸಿಲಿನ ತಾಪಮಾನಕ್ಕೆ ಶಾಲಾ ಕಾಲೇಜುಗಳಿಗೆ (school and colleges) ರಜೆಗಳನ್ನು ಘೋಷಿಸಲಾಗಿದೆ. ಒಂದು ಕಡೆ ವಿಪರೀತ ಶೆಕೆ ಹಾಗೆಯೇ ಇನ್ನೊಂದು ಕಡೆ ಮಳೆಯ ನಿರೀಕ್ಷೆಯಿಲ್ಲ. ಭೂಮಿ
Categories: ಮುಖ್ಯ ಮಾಹಿತಿ -
Rain Alert: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು. ಬೆಂಗಳೂರು ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮೇ 11 ರ ವರೆಗೆ ಮಳೆಯ ಮುನ್ಸೂಚನೆಯನ್ನು ಸಹ ಬಿಡುಗಡೆ ಮಾಡಿದೆ. ಮೇ 6 ಇಂದಿನಿಂದ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಅತಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಮತ್ತು ಮಿಂಚಿನ ಮಳೆ ಮುನ್ಸೂಚನೆ ನೀಡಿದೆ. ಕರ್ನಾಟಕದ
Categories: ಮುಖ್ಯ ಮಾಹಿತಿ -
ಮೇ 7.ಮತದಾನ: ಬೆಂಗಳೂರು- ಹುಬ್ಬಳ್ಳಿ, ಬೆಂಗಳೂರು -ವಿಜಯಪುರ ವಿಶೇಷ ರೈಲುಗಳು – ವೇಳಾಪಟ್ಟಿ ಇಲ್ಲಿದೆ

ರಾಜ್ಯದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಬೆಂಗಳೂರು – ಹುಬ್ಬಳ್ಳಿ ಹಾಗೂ ಬೆಂಗಳೂರು – ವಿಜಯಪುರ ನಡುವೆ ವಿಶೇಷ 2 ರೈಲುಗಳ ಸಂಚಾರವನ್ನು ನಡೆಸಲಿದೆ. ಈ ರೈಲುಗಳು 6 ಮತ್ತು 7ನೇ ತಾರೀಕಿನಂದು ಸಂಚಾರ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಸಾಕಷ್ಟು ಜನ ಉತ್ತರ ಕರ್ನಾಟಕದ ಜನರು ಕೆಲಸಕ್ಕಾಗಿ ವಲಸೆ ಬಂದಿದ್ದು, ಮತದಾನ ಮಾಡುವುದಕ್ಕಾಗಿ ಸಾಕಷ್ಟು ಜನ ತಮ್ಮ ಊರಿಗೆ ತೆರಳುವ
Categories: ಮುಖ್ಯ ಮಾಹಿತಿ -
EPFO: ಇಪಿಎಫ್ ಖಾತೆಗೆ ಇದ್ದವರಿಗೆ ಗುಡ್ ನ್ಯೂಸ್ ; ಈ ಸಣ್ಣ ಕೆಲಸ ಮಾಡಿ ₹50,000 ಪಡೆಯಿರಿ

ಇಪಿಎಫ್ಒ ನ (EPFO) ಕೆಲವೊಂದು ನಿಯಮಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಹಾಗಿದಲ್ಲಿ ರೂ 50,000 ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಜ್ವಾಕೆ!. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಇದನ್ನು ಸಾಮಾನ್ಯವಾಗಿ ಪಿಎಫ್(PF) ಪ್ರಾವಿಡೆಂಟ್ ಫಂಡ್ ( EPF provident fund ) ಎಂದು ಕರೆಯಲಾಗುತ್ತದೆ. ನಿರಂತರವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಮತ್ತು ನಿವೃತ್ತಿ ಯೋಜನೆ ಇದಾಗಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿರುವ EPFO, ಗ್ರಾಹಕರ ಹಣಕಾಸು ವಹಿವಾಟಿನ (money transaction) ಪ್ರಮಾಣದಲ್ಲಿ
Categories: ಮುಖ್ಯ ಮಾಹಿತಿ -
CCTV Installation Training: ಉಚಿತ ಸಿಸಿಟಿವಿ ಕ್ಯಾಮೆರಾ ಇನ್ಸ್ಟಾಲೇಷನ್ ತರಬೇತಿಗೆ ಅರ್ಜಿ ಆಹ್ವಾನ!

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದ ವತಿಯಿಂದ ರಾಜ್ಯದಲ್ಲಿ ಸ್ವ- ಉದ್ಯೋಗ ಮಾಡಲು ಆಸಕ್ತಿ ಇರುವ ಯುವ ಉತ್ಸಾಹಿಗಳಿಗೆ ಉಚಿತ ಸಿಸಿಟಿವಿ ಕ್ಯಾಮೆರಾ ಇನ್ಸ್ಟಾಲೇಶನ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಯ ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು. ಸ್ವಯಂ ಉದ್ಯೋಗ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನ
Categories: ಮುಖ್ಯ ಮಾಹಿತಿ -
Vande Bharat Train : ಬೆಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ಸೇವೆ ಪ್ರಾರಂಭ! ಇಲ್ಲಿದೆ ಮಾಹಿತಿ

ಬೆಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಚಾಲನೆ ) Vande Bharat Express now running between Bengaluru-Ernakulam): ಸಮಯ, ನಿಲ್ದಾಣ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express train): ಚುನಾವಣಾ ಅಡೆತಡೆಗಳ ನಂತರ ಶೀಘ್ರದಲ್ಲೇ ಚಾಲನೆಯಲ್ಲಿ ಬರಲಿದೆ. ಈ ರೈಲು ಯಾವ ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಮತ್ತು ರೈಲು
Categories: ಮುಖ್ಯ ಮಾಹಿತಿ -
ಕರ್ನಾಟಕ SSLC ಪರೀಕ್ಷೆ ಫಲಿತಾಂಶ ದಿನಾಂಕ ಪ್ರಕಟ! ಮುಂದೆ ಯಾವ ಕೋರ್ಸ್ ಸೇರಬೇಕು? ಇಲ್ಲಿವೆ ಬೆಸ್ಟ್ ಕೋರ್ಸ್

2023 – 24ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ರಿಸಲ್ಟ್ ನೋಡಲು ಕಾಯುತ್ತಿದ್ದಾರೆ. ಹೀಗೆ ಫಲಿತಾಂಶ ಯಾವಾಗ ಬರುತ್ತೆ? ಅಂತಾ ಕಾಯುತ್ತಿದ್ದ, ಎಸ್ಎಸ್ಎಲ್ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ಇಲ್ಲಿದೆ. ಎಸ್ಎಸ್ಎಲ್ಸಿ ರಿಸಲ್ಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. SSLC Result Date : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ನಾಳೆ ಬೆಳಗ್ಗೆ 10.30ರ ನಂತರ ಫಲಿತಾಂಶ ವೀಕ್ಷಿಸಬಹುದು ಎಂದು
Categories: ಮುಖ್ಯ ಮಾಹಿತಿ
Hot this week
-
Karnataka SSLC Results: ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? KSEAB ಕೊಟ್ಟ ದಿಢೀರ್ ಸ್ಪಷ್ಟನೆ ಇಲ್ಲಿದೆ!
-
Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?
-
ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!
-
SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
-
ಇನ್ಫೋಸಿಸ್ ಕಂಪನಿಯಲ್ಲಿ ಇಂಟರ್ನ್ಶಿಪ್, ತಿಂಗಳಿಗೆ 20,000 ರೂ. ಸ್ಟೈಪೆಂಡ್! ಹೀಗೆ ಅರ್ಜಿ ಸಲ್ಲಿಸಿ.
Topics
Latest Posts
- Karnataka SSLC Results: ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? KSEAB ಕೊಟ್ಟ ದಿಢೀರ್ ಸ್ಪಷ್ಟನೆ ಇಲ್ಲಿದೆ!

- Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?

- ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!

- SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

- ಇನ್ಫೋಸಿಸ್ ಕಂಪನಿಯಲ್ಲಿ ಇಂಟರ್ನ್ಶಿಪ್, ತಿಂಗಳಿಗೆ 20,000 ರೂ. ಸ್ಟೈಪೆಂಡ್! ಹೀಗೆ ಅರ್ಜಿ ಸಲ್ಲಿಸಿ.


