Category: ಮುಖ್ಯ ಮಾಹಿತಿ
-
Jeevan Utsav: ಪ್ರತಿ ವರ್ಷ 1 ಲಕ್ಷ ರೂ. ಪಿಂಚಣಿ ಸಿಗುವ ಎಲ್ ಐ ಸಿ ಹೊಸ ಯೋಜನೆ!

LIC ಜೀವನ್ ಉತ್ಸವ ಯೋಜನೆ: ವಿಮಾ ದೈತ್ಯ ಜೀವ ವಿಮಾ ನಿಗಮ (LIC) ಇತ್ತೀಚೆಗೆ ತನ್ನ ಹೊಸ ಸೇವೆ ಜೀವನ್ ಉತ್ಸವ (LIC ಜೀವನ್ ಉತ್ಸವ) ಅನ್ನು ಪರಿಚಯಿಸಿತು. ಅಷ್ಟೇ ಇಲ್ಲದೆ ಇದರ ಮೂಲಕ ಪ್ರತಿ ವರ್ಷ ಒಂದು ಲಕ್ಷದವರೆಗೆ ಪಿಂಚಣಿ(pension)ಯನ್ನು ಪಡೆಯುವ ಅವಕಾಶ ಕೂಡ ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿ ಮೂಲಕ ತಿಳಿಸಿ ಕೊಡಲಾಗುವುದು. ಈ ವರದಿಯನ್ನು ಕೊನೆವರೆಗೂ ತಪ್ಪದೇ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ -
Chits Fund: ಪರವಾನಗಿ ಪಡೆಯದ ಈ ಚಿಟ್ಸ್ ಫಂಡ್ ಗಳೊಂದಿಗೆ ವ್ಯವಹಾರ ಮಾಡದಂತೆ ಸೂಚನೆ!

ದಾವಣಗೆರೆ ಜನರೇ ಚಿಟ್ ಫಂಡ್ (chit fund) ಸಂಸ್ಥೆಗಳೊಂದಿಗೆ ವ್ಯವಹಾರ ಮಾಡುತ್ತಿದ್ದೀರಾ? ಹಾಗಿದ್ದರೆ ಎಚ್ಚರ ಎಚ್ಚರ! ಇತ್ತೀಚಿಗೆ ಜನರು ತಮ್ಮ ಮನೆಗಳನ್ನು ನಿಭಾಯಿಸಲು ಆರ್ಥಿಕ ನೆರವಿಗಾಗಿ (economic purpose) ಚಿಟ್ ಫಂಡ್ ಗಳ (chit fund) ಬಳಕೆ ಮತ್ತು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಹಳ್ಳಿಗಳಲ್ಲದೆ ನಗರ ಪ್ರದೇಶಗಳಲ್ಲಿಯೂ ಚಿಟ್ ಫಂಡ್ ಸಂಸ್ಥೆಗಳು ತಮ್ಮ ವಿಸ್ತಾರವನ್ನು ಪಸರಿಸಿಕೊಂಡಿವೆ. ಅದೇ ರೀತಿ ದಾವಣಗೆರೆಯಲ್ಲಿಯೂ ಕೂಡ ಈ ಚಿಟ್ ಫಂಡ್ ಸಂಸ್ಥೆಗಳು (chit fund organisation) ಹೆಚ್ಚಿನದಾಗಿ ಜನರನ್ನು ಆಕರ್ಷಿಸಿದ್ದಾವೆ. ಆದರೆ ಕೆಲವು
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರೇ ಆಸ್ತಿ ಮತ್ತು ಋಣ ಪಟ್ಟಿ ಸಲ್ಲಿಸಲು ಕೊನೆಯ ಸೂಚನೆ!

ಎಲ್ಲಾ ನೌಕರರು/ಅಧಿಕಾರಿಗಳಿಗೆ ಗಮನ: ಏಪ್ರಿಲ್ ಕೊನೆಯೊಳಗೆ ಆಸ್ತಿ-ಋಣ ಪಟ್ಟಿ ಸಲ್ಲಿಸಿ!ರಾಜ್ಯ ಸರ್ಕಾರದಿಂದ ಕಡ್ಡಾಯ ಸೂಚನೆ. 2023-24ನೇ ಸಾಲಿಗೆ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಸಾಲದ ಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರವು ಕಡ್ಡಾಯಗೊಳಿಸಲಾಗಿದೆ. ಈ ಸೂಚನೆಯನ್ನು ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಈ ಸೂಚನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೇ? , ಹಾಗಿದ್ದಲ್ಲಿ ಪ್ರಸ್ತುತ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ(Karnataka Administrative
Categories: ಮುಖ್ಯ ಮಾಹಿತಿ -
Gruhalakshmi : ಗೃಹಲಕ್ಷ್ಮಿ ಯೋಜನೆ ಏಪ್ರಿಲ್ ತಿಂಗಳ ಹಣ ಜಮಾ! ನಿಮಗೆ ಬಂತಾ ಈಗಲೇ ಚೆಕ್ ಮಾಡಿ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳು ಚುನಾವಣಾ ಸಮಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಈಗಾಗಲೇ 2000 ಎನ್ನ ಪ್ರತಿ ತಿಂಗಳು ಸಂದಾಯ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಎಂಟು ಕಂತುಗಳ ಬರೋಬ್ಬರಿ 16,000 ಹಣವನ್ನು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದ್ದು. ಅನೇಕ ಮಹಿಳೆಯರು ಮೊಬೈಲ್, ಟಿವಿ, ಫ್ರಿಡ್ಜ್ ಮತ್ತು ಚಿನ್ನವನ್ನು ಖರೀದಿ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ 9ನೇ ಕಂತಿನ ಹಣ ಬಿಡುಗಡೆಯಾಗಿದ್ದು ಈ
Categories: ಮುಖ್ಯ ಮಾಹಿತಿ -
CET ಮರು ಪರೀಕ್ಷೆ ಇಲ್ಲ : 50 ಔಟ್ ಆಫ್ ಸಿಲೆಬಸ್ ಪ್ರಶ್ನೆಗಳ ಕೈಬಿಟ್ಟು ಮೌಲ್ಯಮಾಪನಕ್ಕೆ ಆದೇಶ

ವಿವಿಧ ವೃತ್ತಿಪರ ಕೋರ್ಸ್ ಪ್ರವೇಶಾತಿ ಸಂಬಂಧ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತಜ್ಞರ ವರದಿ ಆಧರಿಸಿ ಮರು ಪರೀಕ್ಷೆ ನಡೆಸದೇ, ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೈ ಬಿಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
Categories: ಮುಖ್ಯ ಮಾಹಿತಿ -
ಅಕ್ಷಯ ತೃತೀಯ ತರಲಿದೆ ಲಕ್ಷ ಲಕ್ಷ ಗಳಿಕೆಯ ಯೋಗ! ಈ ಮೂರು ರಾಶಿಗಳಿಗೆ ಮಾತ್ರ

ಅಕ್ಷಯ ತೃತೀಯ 2024: ಈ ಬಾರಿಯ ಅಕ್ಷಯ ತೃತೀಯ ಶುಕ್ರವಾರ, ಮೇ 10 ರಂದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯವನ್ನು ಪ್ರತಿ ಕೆಲಸಕ್ಕೂ ಅತ್ಯಂತ ಮಂಗಳಕರ ಸಮಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಮತ್ತು ಯಾವುದೇ ಹೊಸ ವಸ್ತುಗಳನ್ನು ಖರೀದಿಸುವ ವಿಶೇಷ ಪ್ರಾಮುಖ್ಯತೆಯನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ, ನೀವು ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ಆಕೆಯ ಅನುಗ್ರಹದಿಂದ ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಧಾರ್ಮಿಕ ನಂಬಿಕೆಗಳ
Categories: ಮುಖ್ಯ ಮಾಹಿತಿ -
LPG Cylinder : ಬಿಪಿಎಲ್ ಕಾರ್ಡ್ ಇದ್ದವರಿಗೆ ಎಲ್ ಪಿ ಜಿ ಸಿಲಿಂಡರ್ ಜೊತೆ ಗ್ಯಾಸ್ ಸ್ಟೋವ್ ಉಚಿತ!

ನಿಮ್ಮ ಬಳಿ BPL ರೇಷನ್ ಕಾರ್ಡ್ ಇದೆಯೇ? ಹಾಗಿದ್ದಲ್ಲಿ 3 ಗ್ಯಾಸ್ ಜೊತೆಗೆ ಸ್ಟವ್ ಕೂಡ ಉಚಿತವಾಗಿ ಸಿಗುತ್ತೆ! ಕೂಡಲೇ ಅರ್ಜಿ ಸಲ್ಲಿಸಿ. ನೀವು ಬಿಪಿಎಲ್ ರೇಷನ್ ಕಾರ್ಡ್ (BPL Ration card) ಬಳಕೆದಾರರೇ? ಹಾಗಿದ್ದಲ್ಲಿ ನಿಮಗೆ ಭರ್ಜರಿ ಗುಡ್ ನ್ಯೂಸ್ ಇದೆ. ಉಚಿತವಾದ 3 (Free Gas stove) ಗ್ಯಾಸ್ ಜೊತೆಗೆ ಸ್ಟೋವ್ ಕೂಡ ದೊರೆಯುತ್ತದೆ. ಅದಕ್ಕಾಗಿ ಅರ್ಜಿಯನ್ನು (Application) ಕೂಡ ಬಿಡುಗಡೆ ಮಾಡಿದ್ದಾರೆ. ಏನಿದು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ -
IRCTC ಭರ್ಜರಿ ಆಫರ್, ಅತ್ಯಂತ ಕಡಿಮೆ ಬೆಲೆಗೆ ಟೂರ್ ಪ್ಯಾಕೆಟ್! ಬುಕ್ ಮಾಡೋದು ಹೇಗೆ? ಮಾಹಿತಿ ಇಲ್ಲಿದೆ

ನೀವು ಸಹ ಜ್ಯೋತಿರ್ಲಿಂಗವನ್ನು ಭೇಟಿ ಮಾಡಲು ಬಯಸುವಿರಾ? ಹೌದು ಎಂದಾದರೆ, IRCTC ಇದಕ್ಕಾಗಿ ವಿಶೇಷ ಪ್ಯಾಕೇಜ್ ಅನ್ನು ತಂದಿದೆ (IRCTC Jyotirlinga Darshan Special Tour Package). ಈ ಪ್ಯಾಕೇಜ್ನಲ್ಲಿ ನೀವು ಎಲ್ಲಾ ಜ್ಯೋತಿರ್ಲಿಂಗಗಳನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಭೇಟಿ ಮಾಡುವ ಅವಕಾಶವನ್ನು ಪಡೆಯುತ್ತೀರಿ. 12 ದಿನಗಳ ಈ ಯಾತ್ರೆ ಮೇ 22ರಿಂದ ಆರಂಭವಾಗಲಿದೆ. ಈ ಪ್ಯಾಕೇಜ್ (IRCTC special Tour Package) ಕುರಿತು ಎಲ್ಲಾ ಪ್ರಮುಖ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ
Hot this week
-
ತಿರುಪತಿ ಭಕ್ತರ ಗಮನಕ್ಕೆ: ಮೇ 1ರಿಂದ ತಿರುಪತಿ ದರ್ಶನ ನಿಯಮಗಳಲ್ಲಿ ಬದಲಾವಣೆ, ಈ ಹೊಸ ನಿಯಮ ತಿಳಿದುಕೊಳ್ಳಿ
-
ತಂದೆಯ ಆಸ್ತಿ ಹಂಚಿಕೆ: ‘ವಿಲ್’ ಇಲ್ಲದಿದ್ದರೆ ಮಗಳು, ಹೆಂಡತಿ, ದತ್ತು ಮಕ್ಕಳಿಗೆ ಸಿಗುವ ಪಾಲು ಎಷ್ಟು?
-
Karnataka SSLC Results: ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? KSEAB ಕೊಟ್ಟ ದಿಢೀರ್ ಸ್ಪಷ್ಟನೆ ಇಲ್ಲಿದೆ!
-
Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?
-
ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!
Topics
Latest Posts
- ತಿರುಪತಿ ಭಕ್ತರ ಗಮನಕ್ಕೆ: ಮೇ 1ರಿಂದ ತಿರುಪತಿ ದರ್ಶನ ನಿಯಮಗಳಲ್ಲಿ ಬದಲಾವಣೆ, ಈ ಹೊಸ ನಿಯಮ ತಿಳಿದುಕೊಳ್ಳಿ

- ತಂದೆಯ ಆಸ್ತಿ ಹಂಚಿಕೆ: ‘ವಿಲ್’ ಇಲ್ಲದಿದ್ದರೆ ಮಗಳು, ಹೆಂಡತಿ, ದತ್ತು ಮಕ್ಕಳಿಗೆ ಸಿಗುವ ಪಾಲು ಎಷ್ಟು?

- Karnataka SSLC Results: ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? KSEAB ಕೊಟ್ಟ ದಿಢೀರ್ ಸ್ಪಷ್ಟನೆ ಇಲ್ಲಿದೆ!

- Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?

- ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!



