ಬಿಗ್ ಬಾಸ್ ಸೀಸನ್ 10 ( Big Boss Season b10 ) ಈಗಾಗಲೇ 6 ನೇ ವಾರ ಯಶಸ್ವಿಯಾಗಿ ಮುಗಿಸಿ 7 ನೇ ವಾರಕ್ಕೆ ಕಾಲಿಟ್ಟಿದೆ. ಹಾಗೆಯೇ ಈ ಏಳು ವಾರಗಳಲ್ಲಿ ಮನೆಯೊಳಗೆ ಬಹಳ ಟಾಸ್ಕ್ ಗಳು , ಜಗಳಗಳು ನಡೆದಿವೆ. ಹಾಗೆಯೇ ಮೊದಲು ಸ್ನೇಹಿತರದವರು ಈಗ ಪರಸ್ಪರ ಕಿತ್ತಾಡಿಕೊಂಡು ಇದ್ದರೆ, ಮೊದಲು ಜಗಳ ( Fight ) ಮಾಡಿಕೊಂಡು ಇದ್ದವರು ಈಗ ಪರಸ್ಪರ ಒಂದಾಗಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಾಗೆಯೇ ಸ್ನೇಹಿತರ ನಡುವೆ ಕೋಪ ಮನಸ್ತಾಪ ಬಿಕ್ಕಟನ್ನು ಸೃಷ್ಟಿಮಾಡಿದೆ. ಈ ಹಿಂದೆ ಕಾರ್ತಿಕ್, ಸಂಗೀತಾ, ತನಿಷಾ ಬಿಟ್ಟಿರಲಾರದಷ್ಟು ಸ್ನೇಹಿತರಾಗಿದ್ದರು. ಇದಾದ ಹಲವು ದಿನಗಳ ನಂತರ ತನಿಷಾ ಹಾಗೂ ಕಾರ್ತಿಕ್ ನಡುವೆ ನಡೆದ ಜಗಳ ದಿಂದ ಇಂದು ದೂರವಾಗಿದ್ದಾರೆ. ಅವರಿಬ್ಬರ ನಡುವೆ ಜಗಳವೇ ನಡೆಯುತ್ತಿದೆ. ಅವರಿಬ್ಬರು ಈಗ ಬೇರೆ ಬೇರೆ ತಂಡದಲ್ಲಿ ಇದ್ದಾರೆ.
ಈ ಹಿಂದೆ ಒಂದೇ ವಾರದಲ್ಲಿ ಇಬ್ಬರು ಎಲಿಮಿನೇಷನ್ ( Elimination ) ಆಗಿದ್ದರು ಇದು ಮನೆಯ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದೆ. ಹಾಗೆಯೇ ಬ್ರಹ್ಮಾಂಡ ಗುರೂಜಿಯೂ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ 7 ಸ್ಪರ್ಧಿಗಳು ಮನೆಯಿಂದ ಎಲಿಮಿನೇಷನ್ ಆಗಿ ಹೊರ ಹೋಗಿದ್ದಾರೆ.
ಈಗ ಬಿಗ್ ಬಾಸ್ ಮನೆಯೊಳಗೆ ರಿಯಲ್ ಆಟ ( Real Game )ಶುರುವಾಗಿದೆ. ಹೌದು, ಇದಾದ ನಂತರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಹೊಸ ಟಾಸ್ಕ್ ಒಂದನ್ನು ನೀಡಿದ್ದರು. ಎರಡು ಟೀಮ್ ಗಳಿಗೆ ಹೋಸ ಹೆಸರು ಇಟ್ಟಿದ್ದಾರೆ. ವಿನಯ್ ಟೀಂ ಗಜಕೇಸರಿ ( Gajakesari ) ಎಂದು ಮತ್ತು ಕಾರ್ತಿಕ್ ಟೀಮ್ ಸಂಪತ್ತಿಗೆ ಸವಾಲ್ ( Sampathige Saval ) ಎಂದು ಇಟ್ಟಿದ್ದರು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಟಾಸ್ಕಿಗಾಗಿ ತಲೆ ಬೋಳಿಸಿಕೊಂಡ ಕಾರ್ತಿಕ್ ಮತ್ತು ಸಂತೋಷ್ :
ಟಾಸ್ಕ್ ಗಳ ವಿಚಾರದಲ್ಲಿ ಗಜಕೇಸರಿ ಹಾಗೂ ಸಂಪತ್ತಿಗೆ ಸವಾಲ್ ಎರಡೂ ತಂಡಗಳ ನಡುವೆ ಜಿದ್ದಾ ಜಿದ್ದಿ ನಡೆದಿದೆ. ಈ ಎರಡು ತಂಡಗಳು ತಮ್ಮ ತಂಡವನ್ನು ಉಳಿಸಿಕೊಳ್ಳಲು ಟಾಸ್ಕನಲ್ಲಿ ಏನು ಬೇಕಾದರೂ ಮಾಡಲು ರೆಡಿಯಾಗಿದ್ದಾರೆ. ಈ ಟಾಸ್ಕ್ ಗಳಲ್ಲಿ ತಲೆ ಬೋಳಿಸಿಕೊಳ್ಳುವ ಮ್ಯಾಟರ್ ಬಂದಾಗ ಎದುರಾಳಿ ತಂಡದ ಸಂಗೀತ ಅವರು ಕಾರ್ತಿಕ್ ಹಾಗೂ ತುಕಾಲಿ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಟಾಸ್ಕ್ ನೀಡಿದ್ದಾರೆ.
ಸಂಗೀತ ರವರ ಈ ಒಂದು ಪನಿಷ್ಮೆಂಟ್ ( Punishment ) ತನಿಷಾ ಗೆ ಇಷ್ಟ ಆಗಿಲ್ಲ. ಅವರು ಒಬ್ಬರಿಗೆ ಮಾತ್ರ ಈ ಟಾಸ್ಕ್ ಕೊಡಬಹುದಿತ್ತು ಎಂದು ಹೇಳಿದ್ದಾರೆ. ಇದರ ನಡುವೆ ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ನಡುವೆ ಸ್ನೇಹ ಮರೆ ಮಾಚಿ ದ್ವೇಷ ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಇವರ ನಡುವೆ ಜಗಳ, ದ್ವೇಷ ಹೆಚ್ಚಾಗುತ್ತಿದ್ದು ಅದು ಈಗ ತಲೆ ಬೋಳಿಸಿಕೊಳ್ಳೋವರೆಗೂ ಬಂದು ನಿಂತಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ತಲೆ ಬೋಳಿಸಿಕೊಳ್ಳುತ್ತಿರುವ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರ ವಿಡಿಯೋ ಕ್ಲಿಪ್ ಗಳು ಸೋಷಿಯಲ್ ಮೀಡಿಯಾ( Social Media ) ದಲ್ಲಿ ವೈರಲ್ ಆಗಿದೆ. ತಲೆ ಬೋಳಿಸಿಕೊಳ್ಳಲು ಹೇಳಿದ್ದೆ ಸಂಗೀತ. ಇನ್ನು ನೋಡುವುದಾದರೆ ಟಾಸ್ಕ್ಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿಕೊಂಡು ಬರುತ್ತಿರೋ ಕಾರ್ತಿಕ್ ಕೂಡ ಈ ಒಂದು ಟಾಸ್ಕ್ ಗೆ ಮತ್ತು ತಮ್ಮ ತಂಡವನ್ನು ಉಳಿಕೊಳ್ಳಲು ತಲೆ ಬೋಳಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ.
ಈ ಒಂದು ವಿಚಾರ ಮನೆಯ ಉಳಿದ ಸ್ಪರ್ಧಿಗಳು ಆಕ್ರೋಶ ವ್ಯಕ್ತಪಡಿಸಿದರು. ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ತಲೆ ಬೋಳಿಸಿಕೊಳ್ಳಲು ಮುಂದೆ ಬಂದು ತಲೆ ಬೋಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಾಸ್ಕ್ ನಲ್ಲಿ ಮುಂದುವರೆದು ನಮ್ರತಾ ಹಾಗೂ ಸಿರಿಯವರಿಗೆ ಕೂದಲನ್ನು ಬಾಯ್ ಕಟ್ ಹಾಗೆ ಕತ್ತರಿಸಬೇಕು ಎಂಬ ಠಾಕನ್ನು ಕೊಟ್ಟಿದ್ದರು ಆದರೆ ಅವರು ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಒಟ್ಟಿನಲ್ಲಿ ಈ ವಾರ ಮನೆಯು ಜಗಳದಿಂದ ಉರಿಯುತ್ತಿದೆ.
ಇದನ್ನೆಲ್ಲಾ ನೋಡುತ್ತಿದ್ದ ಬ್ರಹ್ಮಾಂಡ ಗುರೂಜಿ ( Bramhaanda Guruji ) ಇವರ ನಡುವೆ ಇದ್ದ ಜಗಳ ಮತ್ತು ಮನಸ್ತಾಪ ಗಳನ್ನು ದೂರ ಮಾಡುತ್ತಾರ. ಅನ್ನುವ ಕುತೂಹಲ ಎಲ್ಲರಿಗೂ ಇದೆ. ಮುಂದೆ ಏನಾಗುತ್ತದೆ ಎಂದು ಮುಂದಿನ ಸಂಚಿಕೆಯಲ್ಲಿ ಕಾದು ನೋಡೋಣ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ


Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






