Author: ಮಾರುತಿ ತಳವಾರ

  • ಹರಪನಹಳ್ಳಿ: ಕೆರೆಗಳ ಇ-ಟೆಂಡರ್ ರದ್ದುಪಡಿಸಲು ಒತ್ತಾಯ; ಸಿಎಂ ಡಿ.ಕೆ. ಶಿ ನಿವಾಸದ ಮುಂದೆ ಸತ್ಯಾಗ್ರಹ ಎಚ್ಚರಿಕೆ

    harapanahali

    ಏತ ನೀರಾವರಿಯಿಂದ ತುಂಬುವ ಕೆರೆಗಳನ್ನು ಇ-ಟೆಂಡರ್ ಮೂಲಕ ಹರಾಜು ಹಾಕುವ ಸರ್ಕಾರದ ನಿರ್ಧಾರದ ವಿರುದ್ಧ ಹರಪನಹಳ್ಳಿಯಲ್ಲಿ ಮೀನುಗಾರರ ಆಕ್ರೋಶ. ಸಿಎಂ ಡಿ.ಕೆ. ಶಿವಕುಮಾರ್ ನಿವಾಸದ ಮುಂದೆ ಪ್ರತಿಭಟನೆ ಎಚ್ಚರಿಕೆ… *ಮೀನುಗಾರರ ಆಕ್ರೋಶ: ಕೆರೆಗಳ ಇ-ಟೆಂಡರ್ ನಿರ್ಧಾರ ಖಂಡಿಸಿ ಮೀನುಗಾರರ ಸಭೆ. *ಬಂಡವಾಳಶಾಹಿಗಳ ಪರ: ಇ-ಟೆಂಡರ್‌ನಿಂದ ಸ್ಥಳೀಯ ಮೀನುಗಾರರ ಬದುಕು ಮೂರಾಬಟ್ಟೆ. *ಸತ್ಯಾಗ್ರಹದ ಎಚ್ಚರಿಕೆ: ನಿರ್ಧಾರ ಕೈಬಿಡದಿದ್ದರೆ ಸಿಎಂ ಡಿಕೆಶಿ ನಿವಾಸದ ಮುಂದೆ ಸತ್ಯಾಗ್ರಹ. ಹರಪನಹಳ್ಳಿ: ಕೆರೆಗಳ ಇ-ಟೆಂಡರ್ ರದ್ದತಿಗೆ ಆಗ್ರಹ; ಸಿಎಂ ಡಿ.ಕೆ. ಶಿವಕುಮಾರ್ ನಿವಾಸದ ಮುಂದೆ…

    Read more..


  • ಹೂವಿನ ಹಡಗಲಿ: ಬಾಲ ಕಾರ್ಮಿಕರನ್ನು ಮುಖ್ಯವಾಹಿನಿಗೆ ತನ್ನಿ; ಬಿಇಒ ಮಂಗಳಾ ಕೆ. ಕರೆ

    ಕಾರ್ಮಿಕ ವಿರೋಧಿ ದಿನಾಚರಣೆ

    ಹೂವಿನ ಹಡಗಲಿಯಲ್ಲಿ ನಡೆದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ. ಮಕ್ಕಳನ್ನು ದುಡಿಮೆಗೆ ಹಚ್ಚಿದರೆ 20,000 ರೂ. ದಂಡ ಹಾಗೂ ಕನಿಷ್ಠ 2 ವರ್ಷ ಜೈಲು ಶಿಕ್ಷೆ ಖಚಿತ ಎಂದು ವಕೀಲರ ಎಚ್ಚರಿಕೆ… *ಜಾಗೃತಿ: ಬಾಲ ಕಾರ್ಮಿಕರನ್ನು ಶಿಕ್ಷಣದ ಮುಖ್ಯವಾಹಿನಿಗೆ ತನ್ನಿ. *ಕಾರ್ಯಕ್ರಮ: ಹೂವಿನ ಹಡಗಲಿಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ. *ಎಚ್ಚರಿಕೆ: 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನುಬಾಹಿರ. *ಶಿಕ್ಷೆ: ಕಾಯ್ದೆ ಉಲ್ಲಂಘಿಸಿದರೆ 20,000 ದಂಡ, ಜೈಲು ಶಿಕ್ಷೆ. ಹೂವಿನ ಹಡಗಲಿ: ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳಿಂದ…

    Read more..


  • ಹಾವೇರಿ: KSCPCR ಗೆ ಅರ್ಹತೆ ಇಲ್ಲದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಹಿಂಪಡೆಯುವಂತೆ ಮನವಿ

    KSCPCR issue haveri

    ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಅಧ್ಯಕ್ಷರು ಹಾಗೂ ಸದಸ್ಯರಾಗಿ ಅರ್ಹತೆಯಿಲ್ಲದ ವ್ಯಕ್ತಿಗಳನ್ನು ನೇಮಕ ಮಾಡಿರುವುದನ್ನು ಖಂಡಿಸಿ, ಆ ನೇಮಕಾತಿ ಅಧಿಸೂಚನೆ ಹಿಂಪಡೆಯುವಂತೆ ಹಾವೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ… *ವಿವಾದ: ಮಕ್ಕಳ ಹಕ್ಕುಗಳ ಆಯೋಗಕ್ಕೆ ಅರ್ಹತೆಯಿಲ್ಲದವರ ನೇಮಕಾತಿಗೆ ವಿರೋಧ. *ಒತ್ತಾಯ: ನೇಮಕಾತಿ ಅಧಿಸೂಚನೆಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಮನವಿ. *ಸಂಘರ್ಷ: ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ನೇಮಕದಿಂದ ಹಿತಾಸಕ್ತಿ ಸಂಘರ್ಷದ ಆರೋಪ. ಹಾವೇರಿ: KSCPCR ಗೆ ಅರ್ಹತೆ ಇಲ್ಲದವರ ನೇಮಕಾತಿ: ಅಧಿಸೂಚನೆ ಹಿಂಪಡೆಯಲು…

    Read more..


  • ಹರಪನಹಳ್ಳಿ: ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವ; ವಿವಿಧ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಚಾಲನೆ

    lata madam mlaa

    ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಎಸ್‌ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು… *ಅಭಿವೃದ್ಧಿ: ಹರಪನಹಳ್ಳಿ ತಾಲೂಕಿನಾದ್ಯಂತ ವಿವಿಧ ಕಾಮಗಾರಿಗಳಿಗೆ ಚಾಲನೆ. *ಭೂಮಿಪೂಜೆ: ಎಸ್‌ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ. *ಶಾಸಕಿ ಭೇಟಿ: ಅಭಿವೃದ್ಧಿ ಕಾಮಗಾರಿಗಳಿಗೆ ಲತಾ ಮಲ್ಲಿಕಾರ್ಜುನ್ ಚಾಲನೆ. ಹರಪನಹಳ್ಳಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕಿಯವರ ನೇತೃತ್ವದಲ್ಲಿ…

    Read more..


  • ಹಾವೇರಿ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ದಿಢೀರ್ ಏರಿಕೆ: ಶುಲ್ಕ ಇಳಿಕೆಗೆ ಆಗ್ರಹಿಸಿ SFI ಬೃಹತ್ ಪ್ರತಿಭಟನೆ

    sfi strike haveri 1

    ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ (BA, BCom, BSc) ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ (SFI) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವಂತೆ ಆಗ್ರಹ. *ಸ್ಥಳ: ಕಳ್ಳಿಹಾಳದ ಸರ್ಕಾರಿ ವಸತಿಯುತ ಪ್ರಥಮ ದರ್ಜೆ ಕಾಲೇಜು ಎದುರು ವಿದ್ಯಾರ್ಥಿಗಳ ಪ್ರತಿಭಟನೆ. *ದುಬಾರಿ ಶುಲ್ಕ: ಪರೀಕ್ಷೆ, ಅಂಕಪಟ್ಟಿ, ಮೌಖಿಕ ಪರೀಕ್ಷೆ ಹೆಸರಿನಲ್ಲಿ 1,600 ರೂ. ಗೂ ಅಧಿಕ ಶುಲ್ಕ ವಸೂಲಿ. *ನಿಯಮ ಉಲ್ಲಂಘನೆ: ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ವಿನಾಯಿತಿ…

    Read more..


  • ಹಾವೇರಿ: ಶಾಲೆ-ಕಾಲೇಜು ಆರಂಭವಾದರೂ ಹಾಸ್ಟೆಲ್ ಬಂದ್; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

    Haveri hostel issue sfi strike

    ಶಾಲಾ-ಕಾಲೇಜು ಪ್ರಾರಂಭದ ಜೊತೆಗೆ ಹಾಸ್ಟೆಲ್‌ಗಳನ್ನು ಆರಂಭಿಸಲು ಆಗ್ರಹಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ (SFI) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ಬಸ್ ಇಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ, ಪ್ರಮುಖ ಬೇಡಿಕೆಗಳ ಕಂಪ್ಲೀಟ್ ರಿಪೋರ್ಟ್. *ಹಾಸ್ಟೆಲ್ ವಿಳಂಬ: ಕಾಲೇಜು ಶುರುವಾದರೂ ತೆರೆಯದ ಹಾಸ್ಟೆಲ್; ಪರದಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು. *ಬೃಹತ್ ಪ್ರತಿಭಟನೆ: ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಎದುರು ಎಸ್‌ಎಫ್‌ಐ (SFI) ಆಕ್ರೋಶ. *ಬಸ್ ಇಲ್ಲ, ಕ್ಲಾಸ್ ಇಲ್ಲ: ಸಮಯಕ್ಕೆ ಬಸ್ ಸಿಗದೆ ತರಗತಿಯಿಂದ ಹೊರಗುಳಿಯುತ್ತಿರುವ ವಿದ್ಯಾರ್ಥಿಗಳು. *ಪ್ರಮುಖ ಬೇಡಿಕೆ: ಅರ್ಜಿ ಹಾಕಿದ ಎಲ್ಲರಿಗೂ…

    Read more..


  • ರಾಣೆಬೆನ್ನೂರಿನಲ್ಲಿ ದುರಂತ: ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಮಹಿಳೆ, ವ್ಯಕ್ತಿ ಸಾವು

    ranebennur car accident

    ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಬಳಿ ಭೀಕರ ರಸ್ತೆ ಅಪಘಾತ. ಸುಜಾತಾ ಎಂಬ ಮಹಿಳೆ ಕಾರಿನ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಅಜ್ಜಪ್ಪ ದುರ್ಮರಣ. ಕಂಪ್ಲೀಟ್ ರಿಪೋರ್ಟ್. *ಚೌಡಯ್ಯದಾನಪುರದಲ್ಲಿ ಭೀಕರ ಅಪಘಾತ; ಕಾರು ಹರಿದು ಸಾವು. *ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳಾ ಚಾಲಕಿ. *ರಸ್ತೆ ಬದಿ ನಿಂತಿದ್ದ ಅಜ್ಜಪ್ಪ ದುರ್ಮರಣ. *ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರ ಭೇಟಿ, ಪರಿಶೀಲನೆ. ಹಾವೇರಿ: ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಮಹಿಳೆ; ರಸ್ತೆ…

    Read more..


  • ಗದಗ: ಜಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ; ಅಭಿಮಾನಿಗಳಿಂದ ಉರುಳು ಸೇವೆ, ಬೃಹತ್ ಪ್ರತಿಭಟನೆ

    gadag 1

    ಗದಗ ಜಿಲ್ಲೆಯ ರೋಣ ಕ್ಷೇತ್ರದ 4 ಬಾರಿಯ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಗದಗದಲ್ಲಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ, ಉರುಳು ಸೇವೆ ನಡೆಸಿದ್ದಾರೆ. ಎಚ್.ಕೆ. ಪಾಟೀಲ್ ವರ್ಸಸ್ ಜಿ.ಎಸ್. ಪಾಟೀಲ್ ನಡುವಿನ ಪೈಪೋಟಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. *ಮತ್ತೆ ಭುಗಿಲೆದ್ದ ಪೈಪೋಟಿ: ಸಚಿವ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಮತ್ತು ಶಾಸಕ ಜಿ.ಎಸ್. ಪಾಟೀಲ್ ನಡುವೆ ಜಿದ್ದಾಜಿದ್ದಿ. *ಬೀದಿಗಿಳಿದ ಅಭಿಮಾನಿಗಳು: ತಮ್ಮ ನಾಯಕನಿಗೆ ಮಂತ್ರಿಗಿರಿ ನೀಡುವಂತೆ ಒತ್ತಾಯಿಸಿ ಮಹಿಳೆಯರಿಂದಲೂ ದೀರ್ಘ…

    Read more..


  • ಕೀರ್ತಿ ಕಾಲೇಜಿನಲ್ಲಿ BCA ಕೋರ್ಸ್ ಆರಂಭ; ಸವಣೂರು ವಿದ್ಯಾರ್ಥಿಗಳಿಗೆ ಹೊಸ ಅವಕಾಶ

    Keerthi BCA collage inogaration

    ಸವಣೂರಿನ ವಿದ್ಯಾರ್ಥಿಗಳು ಇನ್ನು ಕಂಪ್ಯೂಟರ್ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಅಲೆಯಬೇಕಿಲ್ಲ. ಕೀರ್ತಿ ಪದವಿ ಮಹಾವಿದ್ಯಾಲಯದಲ್ಲಿ ನೂತನ ಬಿ.ಸಿ.ಎ (BCA) ಕೋರ್ಸ್ ಆರಂಭಗೊಂಡಿದ್ದು, ಸಂಸದ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. *ಹೊಸ ಅವಕಾಶ: ಸವಣೂರಿನಲ್ಲೇ ಐಟಿ ಶಿಕ್ಷಣ! ಕೀರ್ತಿ ಕಾಲೇಜಿನಲ್ಲಿ ಬಿ.ಸಿ.ಎ (BCA) ಕೋರ್ಸ್ ಆರಂಭ. *ವೃತ್ತಿಜೀವನಕ್ಕೆ ದಿಕ್ಸೂಚಿ: ತವರಿನಲ್ಲೇ ಕಂಪ್ಯೂಟರ್ ಅಪ್ಲಿಕೇಶನ್ ಕಲಿತು ಉತ್ತಮ ಉದ್ಯೋಗ ಗಿಟ್ಟಿಸಲು ವೇದಿಕೆ. *ಗಣ್ಯರ ಮಾರ್ಗದರ್ಶನ: ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಅಜಿತ್ ಹನುಮಕ್ಕನವರ ಅವರಿಂದ ಕಿವಿಮಾತು. ಸವಣೂರು ವಿದ್ಯಾರ್ಥಿಗಳಿಗೆ…

    Read more..