Author: ಮಾರುತಿ ತಳವಾರ
ರಾಣೆಬೆನ್ನೂರಿನಲ್ಲಿ ಅಡಿಕೆ ಸಸಿಗಳ ದರ್ಬಾರು: ದರ ಏರಿಕೆ, ರೈತರಲ್ಲಿ ಹೆಚ್ಚಿದ ಬೇಡಿಕೆ

ಬಯಲು ಸೀಮೆಯ ಸೆರಗು ರಾಣೆಬೆನ್ನೂರು ತಾಲೂಕಿನಲ್ಲಿ ಅಡಿಕೆ ಕೃಷಿ ಭಾರಿ ವೇಗ ಪಡೆದುಕೊಂಡಿದ್ದು, ಸಸಿಗಳ ಬೆಲೆ ₹65ಕ್ಕೆ ಏರಿಕೆಯಾಗಿದೆ. 5 ಸಾವಿರ ಹೆಕ್ಟೇರ್ ದಾಟಿದ ಅಡಿಕೆ ಬೆಳೆಯಿಂದ ಭವಿಷ್ಯದ ಆಹಾರ ಭದ್ರತೆಯ ಆತಂಕದ ಕುರಿತಾದ ಸಮಗ್ರ ವಿಶ್ಲೇಷಣೆ.. ರಾಣೆಬೆನ್ನೂರು: ಬೀಜೋತ್ಪಾದನಾ ಕಾಶಿಯಲ್ಲಿ ಈಗ ‘ಅಡಿಕೆ’ಯದ್ದೇ ದರ್ಬಾರು; ಸಸಿಗಳ ದರ ಏರಿಕೆ, ಬೆನ್ನಲ್ಲೇ ಕಾಡುತ್ತಿದೆ ಆಹಾರ ಭದ್ರತೆಯ ಆತಂಕ! ಹಾವೇರಿ (ವಿಶೇಷ ವಿಶ್ಲೇಷಣೆ): ರಾಜ್ಯದಲ್ಲಿ ‘ಬೀಜೋತ್ಪಾದನಾ ಕಾಶಿ’ ಎಂದೇ ಖ್ಯಾತಿ ಪಡೆದಿರುವ ಹಾಗೂ ಬಯಲು ಸೀಮೆಯ ಸೆರಗು ಎಂದು…
Categories: ಕರ್ನಾಟಕ ಸುದ್ದಿಬ್ಯಾಡಗಿ: ಜತ್ತಿಕಟ್ಟಿ ಕೆರೆಗೆ ನದಿ ನೀರು ತುಂಬಿಸಲು ಆಗ್ರಹಿಸಿ ರೈತರ ಬೃಹತ್ ಎತ್ತಿನಗಾಡಿ ಪ್ರತಿಭಟನೆ!

ಬ್ಯಾಡಗಿ ಪಟ್ಟಣದ ಅಗಸನಹಳ್ಳಿ ಬಳಿಯ ಜತ್ತಿಕಟ್ಟಿ ಕೆರೆಯ ಹೂಳೆತ್ತಿ, ನದಿ ನೀರಿನಿಂದ ತುಂಬಿಸುವಂತೆ ಆಗ್ರಹಿಸಿ ನೂರಾರು ರೈತರು ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಸಂಪೂರ್ಣ ವರದಿ ಇಲ್ಲಿದೆ.. *ಆಕ್ರೋಶ: ಜತ್ತಿಕಟ್ಟಿ ಕೆರೆಯ ಹೂಳೆತ್ತಿ ನದಿ ನೀರು ಹರಿಸಲು ಆಗ್ರಹಿಸಿ ಬ್ಯಾಡಗಿಯಲ್ಲಿ ರೈತರ ಬೃಹತ್ ಪ್ರತಿಭಟನೆ. *ಮೆರವಣಿಗೆ: ಎತ್ತಿನ ಗಾಡಿಗಳು ಹಾಗೂ ಡೊಳ್ಳು ಬಾರಿಸುವ ಮೂಲಕ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ. *ಬೇಡಿಕೆ: ಆಣೂರು-ಶಿಡೇನೂರ ಮಾರ್ಗದ ಪೈಪ್ಲೈನ್ ಅನ್ನು ಜತ್ತಿಕಟ್ಟಿ ಕೆರೆಯವರೆಗೆ ವಿಸ್ತರಿಸಲು ಒತ್ತಾಯ. ಬ್ಯಾಡಗಿ: ಪಟ್ಟಣದ…
Categories: ಕರ್ನಾಟಕ ಸುದ್ದಿರಾಣೆಬೆನ್ನೂರು: ತಾವು ಕಲಿತ ಶಾಲೆಗೆ ಮರಳಿದ ಯುವಕ, 250 ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ!

ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ‘ಕನಸಿನ ಮೆಡ್ಲೇರಿ’ ತಂಡದ ಯುವ ಮುಖಂಡ ಬೀರೇಶ್ ಆರ್. ಪೂಜಾರ ಅವರು ತಾವು ಕಲಿತ ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ ವಿತರಿಸಿದ್ದಾರೆ. *ಕನಸಿನ ಮೆಡ್ಲೇರಿ: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಯುವಕರಿಂದ ಹೊಸ ತಂಡ ರಚನೆ. *ವಿದ್ಯಾದಾನ: ಸರ್ಕಾರಿ ಶಾಲೆಯ ಸುಮಾರು 250 ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ. *ಮಾದರಿ ಕಾರ್ಯ: ತಾವು ಕಲಿತ ಶಾಲೆಗೆ ನೆರವಾದ ಯುವ ಮುಖಂಡ ಬೀರೇಶ್…
Categories: ಕರ್ನಾಟಕ ಸುದ್ದಿಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶ: ಹಾವೇರಿಯಲ್ಲಿ ATM ಮತ್ತು BTM ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ. ಹಾವೇರಿ ಜಿಲ್ಲೆಯಲ್ಲಿ ATMA ಯೋಜನೆಯಡಿ BTM ಮತ್ತು ATM ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ವೇತನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.. *ಒಟ್ಟು ಹುದ್ದೆಗಳು: ಹಾವೇರಿ ಜಿಲ್ಲೆಯಲ್ಲಿ 7 BTM & ATM ಹುದ್ದೆಗಳ ಭರ್ತಿ. *ಶೈಕ್ಷಣಿಕ ಅರ್ಹತೆ: ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ. *ಕೊನೆಯ ದಿನಾಂಕ: ಜೂನ್ 25, 2026 ರ ಸಾಯಂಕಾಲ 5 ಗಂಟೆಯೊಳಗೆ…
Categories: ಉದ್ಯೋಗ & ಶಿಕ್ಷಣಹೂವಿನ ಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಸದ್ಬಳಕೆ ಮಾಡಿ – ಶಾಸಕ ಎಲ್. ಕೃಷ್ಣನಾಯಕ ಕರೆ

ಹೂವಿನ ಹಡಗಲಿ ಪಟ್ಟಣದ ಸಾರ್ವಜನಿಕ ಶಾಖಾ ಗ್ರಂಥಾಲಯದ ನೂತನ ಮೊದಲ ಮಹಡಿಯನ್ನು ಶಾಸಕ ಎಲ್. ಕೃಷ್ಣನಾಯಕ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯವನ್ನು ಬಳಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು… *ಗ್ರಂಥಾಲಯದ ನೂತನ ಮೊದಲ ಮಹಡಿ ಉದ್ಘಾಟನೆ. *ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸದ್ಬಳಕೆ ಮಾಡಿಕೊಳ್ಳಲು ಕರೆ. *ಹೊಸ ಪುಸ್ತಕಗಳ ಪ್ರದರ್ಶನಕ್ಕೆ ಶಾಸಕರ ಚಾಲನೆ. ಹೂವಿನ ಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಸದ್ಬಳಕೆ ಮಾಡಿ – ಶಾಸಕ ಎಲ್. ಕೃಷ್ಣನಾಯಕ ಕರೆ ಹೂವಿನ ಹಡಗಲಿ: “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹಾಗೂ…
Categories: ಕರ್ನಾಟಕ ಸುದ್ದಿನೀರು, ಒಳಚರಂಡಿ ಕಾಮಗಾರಿ ವೀಕ್ಷಿಸಿದ ಹಾವೇರಿ ಡಿಸಿ: ಅಧಿಕಾರಿಗಳಿಗೆ ಖಡಕ್ ಸೂಚನೆ

ಹಾವೇರಿ ನಗರದ ಕುಡಿಯುವ ನೀರು ಸರಬರಾಜು, ಅಮೃತ್ 2.0 ಯೋಜನೆಯ ಕಾಮಗಾರಿ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಖುದ್ದಾಗಿ ಪರಿಶೀಲಿಸಿ, ತ್ವರಿತ ಕಾಮಗಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.. *ನೀರಿನ ಸೌಲಭ್ಯ: 15 ದಿನಗಳಿಗೊಮ್ಮೆ ಬರುತ್ತಿದ್ದ ನೀರು ಈಗ 4-5 ದಿನಗಳಿಗೊಮ್ಮೆ ಪೂರೈಕೆ, ಸಾರ್ವಜನಿಕರ ಮೆಚ್ಚುಗೆ. *ಕಾಮಗಾರಿ ಪರಿಶೀಲನೆ: ಅಮೃತ್ 2.0 ಕಾಮಗಾರಿ, ಅಂಡರ್ಪಾಸ್ ಹಾಗೂ ಒಳಚರಂಡಿ ನಿರ್ಮಾಣ ವೀಕ್ಷಿಸಿದ ಡಿಸಿ. *ಸ್ಮಾರ್ಟ್ ಹೆಜ್ಜೆ: ನೀರು ಬಿಡುವ ಮಾಹಿತಿ ನೀಡಲು ‘ವಾಟ್ಸಪ್ ಗ್ರೂಪ್’ ರಚಿಸುವಂತೆ…
Categories: ಕರ್ನಾಟಕ ಸುದ್ದಿದೇವರಗುಡ್ಡ: ಮಾಲತೇಶ ಪ್ರೌಢಶಾಲೆಯಲ್ಲಿ 12ನೇ ರಾಷ್ಟ್ರೀಯ ಯೋಗ ದಿನಾಚರಣೆ; ಯೋಗದ ಮಹತ್ವದ ಕುರಿತು ಅರಿವು

ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ ಪ್ರೌಢಶಾಲೆಯಲ್ಲಿ 12ನೇ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಯೋಗಪಟು ಎಸ್.ಡಿ. ಹಾವನೂರು ಅವರು ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸಿಕೊಟ್ಟರು.. *ಮಾಲತೇಶ ಪ್ರೌಢಶಾಲೆಯಲ್ಲಿ 12ನೇ ರಾಷ್ಟ್ರೀಯ ಯೋಗ ದಿನಾಚರಣೆ. *ಸರ್ವರೋಗ ನಿವಾರಣೆಗೆ ಯೋಗ, ಪ್ರಾಣಾಯಾಮ, ಧ್ಯಾನ ಅತ್ಯಗತ್ಯ. *ಪ್ರತಿದಿನ ಕನಿಷ್ಠ ಅರ್ಧ ಗಂಟೆ ಯೋಗಾಭ್ಯಾಸ ಮಾಡಿ. ದೇವರಗುಡ್ಡ: ಮಾಲತೇಶ ಪ್ರೌಢಶಾಲೆಯಲ್ಲಿ 12ನೇ ರಾಷ್ಟ್ರೀಯ ಯೋಗ ದಿನಾಚರಣೆ – ಯೋಗಾಸನ, ಪ್ರಾಣಾಯಾಮದಿಂದ ಸರ್ವರೋಗ ನಿವಾರಣೆ ರಾಣೆಬೆನ್ನೂರು:…
Categories: ಕರ್ನಾಟಕ ಸುದ್ದಿವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ: ಟಾಟಾ ಪವರ್ಗೆ ಪರವಾನಗಿ ನೀಡದಂತೆ ಎಚ್ಚರಿಕೆ

ಗದಗ ಜಿಲ್ಲೆಯ ಡಂಬಳದಲ್ಲಿ ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣೆ ಪರವಾನಗಿ ನೀಡಿದರೆ ‘ಕರ್ನಾಟಕ ಬಂದ್’ ಹಾಗೂ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಸಂಪೂರ್ಣ ವರದಿ ಇಲ್ಲಿದೆ… *ಖಾಸಗೀಕರಣಕ್ಕೆ ವಿರೋಧ: ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡದಂತೆ ರೈತರ ಆಗ್ರಹ. *ದರ ಏರಿಕೆ ಆತಂಕ: ಖಾಸಗಿಯವರ ಪಾಲಾದರೆ ವಿದ್ಯುತ್ ದರ ಏರಿಕೆ ಹಾಗೂ ರಿಯಾಯಿತಿ ಕಡಿತದ ಭೀತಿ. *ಉಗ್ರ ಹೋರಾಟದ ಎಚ್ಚರಿಕೆ: ಸರ್ಕಾರ…
Categories: ಕರ್ನಾಟಕ ಸುದ್ದಿ
Hot this week
Topics
Latest Posts
- India Post GDS Recruitment 2026: 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನ

- SS Bank Recruitment 2026: ವಿಜಯಪುರ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ 60 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Karnataka SWD Teacher Recruitment:140 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ KEA ಮೂಲಕ ಅರ್ಜಿ ಆಹ್ವಾನ

- AAI ನೇಮಕಾತಿ 2026: 205 ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ಆಯ್ಕೆ!

- IBPS ಕ್ಲರ್ಕ್ (CSA) ನೇಮಕಾತಿ 2026: 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ















