Author: ಮಾರುತಿ ತಳವಾರ

  • ಹಾವೇರಿ: KSCPCR ಗೆ ಅರ್ಹತೆ ಇಲ್ಲದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಹಿಂಪಡೆಯುವಂತೆ ಮನವಿ

    KSCPCR issue haveri

    ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಅಧ್ಯಕ್ಷರು ಹಾಗೂ ಸದಸ್ಯರಾಗಿ ಅರ್ಹತೆಯಿಲ್ಲದ ವ್ಯಕ್ತಿಗಳನ್ನು ನೇಮಕ ಮಾಡಿರುವುದನ್ನು ಖಂಡಿಸಿ, ಆ ನೇಮಕಾತಿ ಅಧಿಸೂಚನೆ ಹಿಂಪಡೆಯುವಂತೆ ಹಾವೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ… *ವಿವಾದ: ಮಕ್ಕಳ ಹಕ್ಕುಗಳ ಆಯೋಗಕ್ಕೆ ಅರ್ಹತೆಯಿಲ್ಲದವರ ನೇಮಕಾತಿಗೆ ವಿರೋಧ. *ಒತ್ತಾಯ: ನೇಮಕಾತಿ ಅಧಿಸೂಚನೆಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಮನವಿ. *ಸಂಘರ್ಷ: ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ನೇಮಕದಿಂದ ಹಿತಾಸಕ್ತಿ ಸಂಘರ್ಷದ ಆರೋಪ. ಹಾವೇರಿ: KSCPCR ಗೆ ಅರ್ಹತೆ ಇಲ್ಲದವರ ನೇಮಕಾತಿ: ಅಧಿಸೂಚನೆ ಹಿಂಪಡೆಯಲು…

    Read more..


  • ಹರಪನಹಳ್ಳಿ: ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವ; ವಿವಿಧ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಚಾಲನೆ

    lata madam mlaa

    ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಎಸ್‌ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು… *ಅಭಿವೃದ್ಧಿ: ಹರಪನಹಳ್ಳಿ ತಾಲೂಕಿನಾದ್ಯಂತ ವಿವಿಧ ಕಾಮಗಾರಿಗಳಿಗೆ ಚಾಲನೆ. *ಭೂಮಿಪೂಜೆ: ಎಸ್‌ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ. *ಶಾಸಕಿ ಭೇಟಿ: ಅಭಿವೃದ್ಧಿ ಕಾಮಗಾರಿಗಳಿಗೆ ಲತಾ ಮಲ್ಲಿಕಾರ್ಜುನ್ ಚಾಲನೆ. ಹರಪನಹಳ್ಳಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕಿಯವರ ನೇತೃತ್ವದಲ್ಲಿ…

    Read more..


  • ಹಾವೇರಿ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ದಿಢೀರ್ ಏರಿಕೆ: ಶುಲ್ಕ ಇಳಿಕೆಗೆ ಆಗ್ರಹಿಸಿ SFI ಬೃಹತ್ ಪ್ರತಿಭಟನೆ

    sfi strike haveri 1

    ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ (BA, BCom, BSc) ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ (SFI) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವಂತೆ ಆಗ್ರಹ. *ಸ್ಥಳ: ಕಳ್ಳಿಹಾಳದ ಸರ್ಕಾರಿ ವಸತಿಯುತ ಪ್ರಥಮ ದರ್ಜೆ ಕಾಲೇಜು ಎದುರು ವಿದ್ಯಾರ್ಥಿಗಳ ಪ್ರತಿಭಟನೆ. *ದುಬಾರಿ ಶುಲ್ಕ: ಪರೀಕ್ಷೆ, ಅಂಕಪಟ್ಟಿ, ಮೌಖಿಕ ಪರೀಕ್ಷೆ ಹೆಸರಿನಲ್ಲಿ 1,600 ರೂ. ಗೂ ಅಧಿಕ ಶುಲ್ಕ ವಸೂಲಿ. *ನಿಯಮ ಉಲ್ಲಂಘನೆ: ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ವಿನಾಯಿತಿ…

    Read more..


  • ಹಾವೇರಿ: ಶಾಲೆ-ಕಾಲೇಜು ಆರಂಭವಾದರೂ ಹಾಸ್ಟೆಲ್ ಬಂದ್; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

    Haveri hostel issue sfi strike

    ಶಾಲಾ-ಕಾಲೇಜು ಪ್ರಾರಂಭದ ಜೊತೆಗೆ ಹಾಸ್ಟೆಲ್‌ಗಳನ್ನು ಆರಂಭಿಸಲು ಆಗ್ರಹಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ (SFI) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ಬಸ್ ಇಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ, ಪ್ರಮುಖ ಬೇಡಿಕೆಗಳ ಕಂಪ್ಲೀಟ್ ರಿಪೋರ್ಟ್. *ಹಾಸ್ಟೆಲ್ ವಿಳಂಬ: ಕಾಲೇಜು ಶುರುವಾದರೂ ತೆರೆಯದ ಹಾಸ್ಟೆಲ್; ಪರದಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು. *ಬೃಹತ್ ಪ್ರತಿಭಟನೆ: ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಎದುರು ಎಸ್‌ಎಫ್‌ಐ (SFI) ಆಕ್ರೋಶ. *ಬಸ್ ಇಲ್ಲ, ಕ್ಲಾಸ್ ಇಲ್ಲ: ಸಮಯಕ್ಕೆ ಬಸ್ ಸಿಗದೆ ತರಗತಿಯಿಂದ ಹೊರಗುಳಿಯುತ್ತಿರುವ ವಿದ್ಯಾರ್ಥಿಗಳು. *ಪ್ರಮುಖ ಬೇಡಿಕೆ: ಅರ್ಜಿ ಹಾಕಿದ ಎಲ್ಲರಿಗೂ…

    Read more..


  • ರಾಣೆಬೆನ್ನೂರಿನಲ್ಲಿ ದುರಂತ: ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಮಹಿಳೆ, ವ್ಯಕ್ತಿ ಸಾವು

    ranebennur car accident

    ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಬಳಿ ಭೀಕರ ರಸ್ತೆ ಅಪಘಾತ. ಸುಜಾತಾ ಎಂಬ ಮಹಿಳೆ ಕಾರಿನ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಅಜ್ಜಪ್ಪ ದುರ್ಮರಣ. ಕಂಪ್ಲೀಟ್ ರಿಪೋರ್ಟ್. *ಚೌಡಯ್ಯದಾನಪುರದಲ್ಲಿ ಭೀಕರ ಅಪಘಾತ; ಕಾರು ಹರಿದು ಸಾವು. *ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳಾ ಚಾಲಕಿ. *ರಸ್ತೆ ಬದಿ ನಿಂತಿದ್ದ ಅಜ್ಜಪ್ಪ ದುರ್ಮರಣ. *ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರ ಭೇಟಿ, ಪರಿಶೀಲನೆ. ಹಾವೇರಿ: ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಮಹಿಳೆ; ರಸ್ತೆ…

    Read more..


  • ಗದಗ: ಜಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ; ಅಭಿಮಾನಿಗಳಿಂದ ಉರುಳು ಸೇವೆ, ಬೃಹತ್ ಪ್ರತಿಭಟನೆ

    gadag 1

    ಗದಗ ಜಿಲ್ಲೆಯ ರೋಣ ಕ್ಷೇತ್ರದ 4 ಬಾರಿಯ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಗದಗದಲ್ಲಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ, ಉರುಳು ಸೇವೆ ನಡೆಸಿದ್ದಾರೆ. ಎಚ್.ಕೆ. ಪಾಟೀಲ್ ವರ್ಸಸ್ ಜಿ.ಎಸ್. ಪಾಟೀಲ್ ನಡುವಿನ ಪೈಪೋಟಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. *ಮತ್ತೆ ಭುಗಿಲೆದ್ದ ಪೈಪೋಟಿ: ಸಚಿವ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಮತ್ತು ಶಾಸಕ ಜಿ.ಎಸ್. ಪಾಟೀಲ್ ನಡುವೆ ಜಿದ್ದಾಜಿದ್ದಿ. *ಬೀದಿಗಿಳಿದ ಅಭಿಮಾನಿಗಳು: ತಮ್ಮ ನಾಯಕನಿಗೆ ಮಂತ್ರಿಗಿರಿ ನೀಡುವಂತೆ ಒತ್ತಾಯಿಸಿ ಮಹಿಳೆಯರಿಂದಲೂ ದೀರ್ಘ…

    Read more..


  • ಕೀರ್ತಿ ಕಾಲೇಜಿನಲ್ಲಿ BCA ಕೋರ್ಸ್ ಆರಂಭ; ಸವಣೂರು ವಿದ್ಯಾರ್ಥಿಗಳಿಗೆ ಹೊಸ ಅವಕಾಶ

    Keerthi BCA collage inogaration

    ಸವಣೂರಿನ ವಿದ್ಯಾರ್ಥಿಗಳು ಇನ್ನು ಕಂಪ್ಯೂಟರ್ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಅಲೆಯಬೇಕಿಲ್ಲ. ಕೀರ್ತಿ ಪದವಿ ಮಹಾವಿದ್ಯಾಲಯದಲ್ಲಿ ನೂತನ ಬಿ.ಸಿ.ಎ (BCA) ಕೋರ್ಸ್ ಆರಂಭಗೊಂಡಿದ್ದು, ಸಂಸದ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. *ಹೊಸ ಅವಕಾಶ: ಸವಣೂರಿನಲ್ಲೇ ಐಟಿ ಶಿಕ್ಷಣ! ಕೀರ್ತಿ ಕಾಲೇಜಿನಲ್ಲಿ ಬಿ.ಸಿ.ಎ (BCA) ಕೋರ್ಸ್ ಆರಂಭ. *ವೃತ್ತಿಜೀವನಕ್ಕೆ ದಿಕ್ಸೂಚಿ: ತವರಿನಲ್ಲೇ ಕಂಪ್ಯೂಟರ್ ಅಪ್ಲಿಕೇಶನ್ ಕಲಿತು ಉತ್ತಮ ಉದ್ಯೋಗ ಗಿಟ್ಟಿಸಲು ವೇದಿಕೆ. *ಗಣ್ಯರ ಮಾರ್ಗದರ್ಶನ: ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಅಜಿತ್ ಹನುಮಕ್ಕನವರ ಅವರಿಂದ ಕಿವಿಮಾತು. ಸವಣೂರು ವಿದ್ಯಾರ್ಥಿಗಳಿಗೆ…

    Read more..


  • ರಾಣೇಬೆನ್ನೂರಿನಲ್ಲಿ ಭಾರಿ ಮಳೆ ಅವಾಂತರ; ಜಲಾವೃತ ರಸ್ತೆಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

    ranebennur rain issue june

    ರಾಣೇಬೆನ್ನೂರಿನಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ದರ್ಗಾ ಸರ್ಕಲ್, ಎಂ.ಜಿ ರಸ್ತೆ ಸೇರಿ ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. *ಭಾರಿ ಮಳೆ: ರಾಣೇಬೆನ್ನೂರು ನಗರದ ರಸ್ತೆಗಳು ಸಂಪೂರ್ಣ ಜಲಾವೃತ. *ಜಲದಿಗ್ಬಂಧನ: ಅಂಗಡಿಗಳಿಗೆ ನುಗ್ಗಿದ ಮಳೆ ನೀರು; ವ್ಯಾಪಾರಸ್ಥರ ಪರದಾಟ. *ಜನರ ಆಕ್ರೋಶ: ನಗರಸಭೆ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ. ರಾಣೇಬೆನ್ನೂರು: ಭಾರಿ ಮಳೆಗೆ ಜಲಾವೃತವಾದ ರಸ್ತೆಗಳು; ಅವ್ಯವಸ್ಥೆ ಖಂಡಿಸಿ ನಗರಸಭೆ…

    Read more..


  • ಆಳುವ ಸರ್ಕಾರಗಳ ನೀತಿಗಳ ವಿರುದ್ಧ ಬಲಿಷ್ಠ ವಿದ್ಯಾರ್ಥಿ ಚಳುವಳಿ ಅಗತ್ಯ: ಬಸವರಾಜ ಪೂಜಾರ

    sfi karyagara haveri

    ಹಾವೇರಿ ನಗರದ ಭಗತ್ ಅಕಾಡೆಮಿಯಲ್ಲಿ ಎಸ್‌ಎಫ್‌ಐ ಜಿಲ್ಲಾ ಸಮಿತಿಯಿಂದ ‘ಅಧ್ಯಯನ, ಸಂಘಟನೆ, ನಾಯಕತ್ವ’ ಕುರಿತು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಡಿವೈಎಫ್ಐ ಹಾಗೂ ಎಸ್‌ಎಫ್‌ಐ ನಾಯಕರು ಪ್ರಸ್ತುತ ಶೈಕ್ಷಣಿಕ ಬಿಕ್ಕಟ್ಟು ಹಾಗೂ ನಿರುದ್ಯೋಗದ ವಿರುದ್ಧ ಹಮ್ಮಿಕೊಂಡ ಚರ್ಚೆಯ ಸಂಪೂರ್ಣ ವಿವರ. *ಚಳುವಳಿಗೆ ಕರೆ: ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ಬಸವರಾಜ ಪೂಜಾರ ಕರೆ. *ಉದ್ಯೋಗದ ಕೊರತೆ: ದೇಶದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ. *ಗಂಭೀರ ಆರೋಪ: ಅನ್ಯಾಯ ಪ್ರಶ್ನಿಸುವ ಯುವಕರಿಗೆ ಅಧಿಕಾರಿಗಳು ಹಂಗಿಸುವುದು…

    Read more..