Author: Editor in Chief

  • ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್, ಕಮ್ಮಿ ಸಮಯದಲ್ಲೇ ಹಣ ಡಬಲ್ ಆಗುತ್ತೆ..! ತುಂಬಾ ಜನರಿಗೆ ಗೊತ್ತಿಲ್ಲ

    post office 2

    ಇಂದು ಹಲವಾರು ಜನರು ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಅದರಲ್ಲೂ ಹೂಡಿಕೆ (Fixed deposit) ಎಂಬ ವಿಚಾರ ಬಂದರೆ ಹಲವು ಬ್ಯಾಂಕ್ ಗಳಲ್ಲಿ ( Banks ) ಅಷ್ಟೇ ಅಲ್ಲದೆ ಇನ್ನು  ಹಲವು ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ ಪೋಸ್ಟ್ ಆಫೀಸ್ ಯೋಜನೆ – Post Office

    Read more..


  • Home Loan – ಕಮ್ಮಿ ಬಡ್ಡಿ ದರದಲ್ಲಿ ಹೋಮ್ ಲೋನ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ.!

    home loans

    ಪ್ರತಿಯೊಬ್ಬರಿಗೂ ಸ್ವಂತ ಮನೆ ಬೇಕು ಎಂಬ ಆಸೆ ಇರುತ್ತದೆ. ಕೆಲವರು ಮನೆ ನಿರ್ಮಿಸಲು ಗೃಹ ಸಾಲವನ್ನು ( Home Loan Scheme ) ಅವಲಂಬಿಸುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ( Indian Reserve Bank ) ಇತ್ತೀಚೆಗೆ ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೋ ದರವನ್ನು ( Repo Rate ) ಹಾಗೆಯೇ ಇರಿಸಲು ನಿರ್ಧರಿಸಿದೆ. ಇದರಿಂದಾಗಿ ಗೃಹ ಸಾಲ ಪಡೆದವರು ಹೆಚ್ಚಿನ ಬಡ್ಡಿದರದ ಸವಾಲನ್ನು ಎದುರಿಸುತ್ತಿದ್ದಾರೆ. ಹೀಗೆ ಆದಾಗ ಅವರು ಗೃಹ ಸಾಲಕ್ಕೆ ಮೊರೆ ಹೋಗಿ

    Read more..


  • ಇನ್ನೇನು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿವೆ ಈ ಸೂಪರ್ ಮೊಬೈಲ್ಸ್..!

    new phones

    ಹೊಸ ಫೋನ್ ಖರೀದಿಸುವ ಯೋಚನೆಯಲ್ಲಿ ಇದ್ದೀರಾ? ಕಾಯಿರಿ! ಏಕೆಂದರೆ ಮುಂದಿನ ದಿನಗಳಲ್ಲಿ ಅನೇಕ ಅದ್ಭುತ ಸ್ಮಾರ್ಟ್ ಫೋನ್‌(smart phones)ಗಳು ಮರುಕಟ್ಟೆಗೆ ಲಭ್ಯವಾಗುತ್ತವೆ. ಇದೆ ಮೇ 2024 ರಲ್ಲಿ, ಚೀನಾ(China), ಭಾರತ(India) ಮತ್ತು ಜಾಗತಿಕವಾಗಿ ನಾಲ್ಕು ಸ್ಮಾರ್ಟ್‌ಫೋನ್ ಗಳ ಸಮ್ಮೇಳನಗಳು ನಡೆಯಲಿವೆ, ಅಲ್ಲಿ ನೀವು ಹೊಸ ಮತ್ತು ಕ್ರಾಂತಿಕಾರಿ ಫೋನ್‌ಗಳನ್ನು ಕಾಣುತ್ತೀರಿ. ಹಾಗಾದರೆ ಯಾವ ಫೋನ್‌ಗಳು ಬರಲಿವೆ? ಯಾವುದು ಉತ್ತಮ?.  ಈ ಪ್ರಶ್ನೆಗಳ ಉತ್ತರ ಪಡೆಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇಲ್ಲಿ ನಾವು ಸಮ್ಮೇಳನಗಳಲ್ಲಿ ಯಾವ ಫೋನ್‌ಗಳು

    Read more..


  • Breaking News: ಹೊರ ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಕಡ್ಡಾಯ ಸರ್ಕಾರದ ಆದೇಶ

    reservation is compulsory in outsourcing recruitment

    ಹೊರಗುತ್ತಿಗೆ ನೇಮಕಾತಿಯಲ್ಲಿಯೂ (Outsourcing Recruitment) ಮೀಸಲಾತಿ ಕಡ್ಡಾಯ (reservation is compulsory) : ಇದರ ಅನ್ವಯ ಶೇಕಡ 33 ರಷ್ಟು ಮಹಿಳೆಯರ ನೇಮಕಾತಿಗೆ ಸಜ್ಜಾದ ರಾಜ್ಯ ಸರ್ಕಾರ (state government).ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನಾವು ಮೀಸಲಾತಿ ಕಡ್ಡಾಯವಾಗಿರುವುದನ್ನು ಕಾಣಬಹುದು. ವಿದ್ಯಾಸಂಸ್ಥೆಗಳಿಂದ ಹಿಡಿದು ಸರ್ಕಾರಿ ನೌಕರಿಗಳವರೆಗೂ ಮೀಸಲಾತಿ (reservation) ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ (state government) ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಕೂಡ ಮೀಸಲಾತಿಯನ್ನು ಕಡ್ಡಾಯ ಮಾಡಬೇಕೆಂದು ಅಧಿಕೃತ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ

    Read more..


  • Gold Rate Today: ಚಿನ್ನದ ಬೆಲೆ ಭರ್ಜರಿ ಇಳಿಕೆ! ಗೋಲ್ಡ್ ಖರೀದಿಗೆ ಇದೇ ಬೆಸ್ಟ್ ಟೈಂ!

    Gold Rate

    ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ.ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಬಂಗಾರದ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಕೊಡಲಾಗಿದೆ. ಪ್ರತಿನಿತ್ಯ ಚಿನ್ನಾಭರಣ

    Read more..


  • ಜೂನ್‌1 ರಿಂದ ʻಡ್ರೈವಿಂಗ್‌ ಲೈಸೆನ್ಸ್ʼ ನಿಯಮದಲ್ಲಿ ಬದಲಾವಣೆ! ಇಲ್ಲಿದೆ ಡೀಟೇಲ್ಸ್

    driving license new rule

    ಡ್ರೈವಿಂಗ್ ಟೆಸ್ಟ್ (driving test) ನೀಡಲು RTO ಗೆ ಹೋಗುವ ಅಗತ್ಯವಿಲ್ಲ! ಜೂನ್ 1 ರಿಂದ ಜಾರಿಯಾಗುತ್ತಿದೆ ಡ್ರೈವಿಂಗ್ ಲೈಸೆನ್ಸ್ ನ (driving license) ನಿಯಮ(Rule)ದಲ್ಲಿ ಭಾರಿ ಬದಲಾವಣೆ. ಇತ್ತೀಚಿಗೆ ವಾಹನಗಳ ಮಾರಾಟವು ಹೆಚ್ಚಾಗುತ್ತಿದೆ, ಇದರ ಜೊತೆಯಲ್ಲಿ ಗ್ರಾಹಕರು ಹೆಚ್ಚು ಹೆಚ್ಚು ತಮಗಿಷ್ಟವಾದಂತಹ ವಾಹನಗಳನ್ನು ಖರೀದಿಸುತ್ತಿದ್ದಾರೆ. ಆದರೆ ನಾವು ವಾಹನಗಳನ್ನು ಚಲಾಯಿಸಲು ಪರವಾನಗಿ ಅತ್ಯವಶ್ಯಕ. ಡ್ರೈವಿಂಗ್ ಲೈಸೆನ್ಸ್  ಇಲ್ಲದೆ ನಾವು ವಾಹನಗಳನ್ನು ಚಲಾಯಿಸಲಾಗುವುದಿಲ್ಲ. ಆದರೆ ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸಲು ಗ್ರಾಹಕರು ತಮ್ಮ ಕೆಲಸ ಕಾರ್ಯಗಳನ್ನು

    Read more..


  • ಎಚ್ಚರಿಕೆ..! ಫೆಡೆಕ್ಸ್‌ ಕೊರಿಯರ್ ಪಾರ್ಸೆಲ್‌ ಹೆಸರಲ್ಲಿ ಸೈಬರ್‌ ವಂಚಕರಿಂದ ಹಗಲು ದರೋಡೆ!!

    cyber crime

    ಎಚ್ಚರಿಕೆ! ಫೆಡೆಕ್ಸ್ ಕೊರಿಯರ್(FedEx Courier) ವಂಚನೆ, ಜಾಗರೂಕರಾಗಿರಿ! ನಕಲಿ ಫೆಡೆಕ್ಸ್ ಕೊರಿಯರ್ ಸಿಬ್ಬಂದಿಗಳಿಂದ ಕರೆಗಳು, ಹೊಸ ಸೈಬರ್ ಹಗರಣವಾಗಿದೆ. ಈ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸಬಹುದು ಅಥವಾ ಹಣವನ್ನು ವಸೂಲಿ ಮಾಡಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಿಸ್ಸಂದೇಹವಾಗಿ, ತಂತ್ರಜ್ಞಾನವು ನಮ್ಮ ಜೀವನವನ್ನು ಹಲವಾರು ರೀತಿಯಲ್ಲಿ ಸುಧಾರಿಸಿದೆ. ಒಂದು ಕ್ಲಿಕ್‌ನಲ್ಲಿ ನಾವು ಮಾಹಿತಿಯನ್ನು ಪಡೆಯಬಹುದು, ಕೆಲಸಗಳನ್ನು ಪೂರ್ಣಗೊಳಿಸಬಹುದು ಮತ್ತು ಒಬ್ಬರನ್ನೊಬ್ಬರು

    Read more..


  • Bara Parihara: ರಾಜ್ಯದ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ. ಜಮಾ!

    bara parihara

    ಕರ್ನಾಟಕದ ಬರಗಾಲಕ್ಕೆ ಸಹಾಯ: ರೈತರಿಗೆ ಒಂದಷ್ಟು ಒಳ್ಳೆಯ ಸುದ್ದಿ! ಕೇಂದ್ರ ಸರ್ಕಾರವು(central government) ರಾಜ್ಯದ 32 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರವಾಗಿ ₹3454 ಕೋಟಿ ಬಿಡುಗಡೆ ಮಾಡಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯ ಸರ್ಕಾರವು 16 ಲಕ್ಷ ರೈತ ಕುಟುಂಬಗಳಿಗೆ ತಲಾ ₹3,000 ಪರಿಹಾರ ನೀಡಲು ಸಹ ನಿರ್ಧರಿಸಿದೆ. ಬನ್ನಿ ಇದರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆಯ ಮುನ್ಸೂಚನೆ!

    karnataka rain alert

    ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಭಾರಿ ಪ್ರಮಾಣದಲ್ಲಿ ಆರಂಭವಾಗಿದೆ, ಮುಂದಿನ ಒಂದು ವಾರದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಯಿದ್ದು ರಾಜ್ಯದ ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಈ ನಡುವೆ ಮುಂದಿನ ನಾಲ್ಕೈದು ದಿನ ಮಳೆ ಅಬ್ಬರಿಸೋ ಬಗ್ಗೆ ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಎಲ್ಲೆಲ್ಲಿ ಮಳೆಯಾಗಲಿದೆ: ಮುಂದಿನ 4 ದಿನಗಳಲ್ಲಿ ರಾಜ್ಯಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ

    Read more..