Author: Editor in Chief
ECIL Jobs: ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿದ್ದೀರಾ? 10 ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗಳು ನಿಮಗಾಗಿ ಕಾದಿವೆ. ಇಂದು ಹಲವಾರು ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ, ಹಾಗೆಯೇ ಹಲವರು ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಲೇ ಇದ್ದಾರೆ. ಅಂತವರಿಗೆ ಇದು ಸುವರ್ಣಾವಕಾಶ ಎನ್ನಬಹುದು. ಕೇಂದ್ರ ಸರ್ಕಾರದ ಕೆಲಸ ಎಂದರೆ ಎಲ್ಲರಿಗೂ ಹೆಚ್ಚು ಕೌತುಕತೆ. ಹಾಗೆ ಕೇಂದ್ರ ಸರ್ಕಾರದ ಕೆಲಸ ಸಿಕ್ಕಿದೆ ಎಂದರೆ ತಮ್ಮ ಲೈಫ್ ಸೆಟಲ್ ಎಂದುಕೊಳ್ಳುವರು ಹಲವಾರು ಮಂದಿ ಇದ್ದಾರೆ. ಬಹಳಷ್ಟು ಜನ ಈ ಒಂದು ಅವಕಾಶಕ್ಕಾಗಿ ಕಾದು ಕುಳಿತಿರುತ್ತಾರೆ. ಅಂಥವರಿಗೆ ಇದೊಂದು
Categories: ಕರ್ನಾಟಕ ಸುದ್ದಿCET ಮರು ಪರೀಕ್ಷೆ ಇಲ್ಲ : 50 ಔಟ್ ಆಫ್ ಸಿಲೆಬಸ್ ಪ್ರಶ್ನೆಗಳ ಕೈಬಿಟ್ಟು ಮೌಲ್ಯಮಾಪನಕ್ಕೆ ಆದೇಶ

ವಿವಿಧ ವೃತ್ತಿಪರ ಕೋರ್ಸ್ ಪ್ರವೇಶಾತಿ ಸಂಬಂಧ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತಜ್ಞರ ವರದಿ ಆಧರಿಸಿ ಮರು ಪರೀಕ್ಷೆ ನಡೆಸದೇ, ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೈ ಬಿಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
Categories: ಸಾರ್ವಜನಿಕ ಮಾಹಿತಿBikes: ಬರೋಬ್ಬರಿ 70 – 90 ಕಿಮೀ ಮೈಲೇಜ್ ಕೊಡುವ ಟಾಪ್ ಬೈಕ್ಗಳು

ಒಂದು ಲಕ್ಷ ರೂಪಾಯಿ ಒಳಗೆ 70-90 ಕಿಮೀ ಮೈಲೇಜ್ ಕೊಡುವ ಅದ್ಭುತ ಬೈಕ್ಗಳು(Bikes)! ನಿಮಗೆ ಉತ್ತಮ ಮೈಲೇಜ್ ಮತ್ತು ಉತ್ತಮ ಬೆಲೆ ಎರಡೂ ಬೇಕೇ? ಚಿಂತಿಸಬೇಡಿ, 1 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 70-90 ಕಿಮೀ ಮೈಲೇಜ್(mileag) ನೀಡುವ ಅನೇಕ ಅದ್ಭುತ ಬೈಕ್ಗಳು ಲಭ್ಯವಿವೆ. ಬನ್ನಿ ಈ ಬೈಕಗಳ ಕುರಿತು ತಿಳಿದುಕೊಳ್ಳೋಣ. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಿವು : ಭಾರತದಲ್ಲಿ ಬೈಕ್ ಸವಾರಿ ಕೇವಲ ಒಂದು ಸಾರಿಗೆ ಮಾರ್ಗವಲ್ಲ, ಅದು ಒಂದು ಜೀವನಶೈಲಿ.
Categories: ಕರ್ನಾಟಕ ಸುದ್ದಿಅಕ್ಷಯ ತೃತೀಯ ತರಲಿದೆ ಲಕ್ಷ ಲಕ್ಷ ಗಳಿಕೆಯ ಯೋಗ! ಈ ಮೂರು ರಾಶಿಗಳಿಗೆ ಮಾತ್ರ

ಅಕ್ಷಯ ತೃತೀಯ 2024: ಈ ಬಾರಿಯ ಅಕ್ಷಯ ತೃತೀಯ ಶುಕ್ರವಾರ, ಮೇ 10 ರಂದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯವನ್ನು ಪ್ರತಿ ಕೆಲಸಕ್ಕೂ ಅತ್ಯಂತ ಮಂಗಳಕರ ಸಮಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಮತ್ತು ಯಾವುದೇ ಹೊಸ ವಸ್ತುಗಳನ್ನು ಖರೀದಿಸುವ ವಿಶೇಷ ಪ್ರಾಮುಖ್ಯತೆಯನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ, ನೀವು ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ಆಕೆಯ ಅನುಗ್ರಹದಿಂದ ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಧಾರ್ಮಿಕ ನಂಬಿಕೆಗಳ
Categories: ಸಾರ್ವಜನಿಕ ಮಾಹಿತಿBig News: ದೇಶದಲ್ಲಿ ಬರೋಬ್ಬರಿ 5 ಲಕ್ಷ ಉದ್ಯೋಗ ಸೃಷ್ಟಿಸಲಿದೆ ಈ ಬಹುದೊಡ್ಡ ಕಂಪನಿ

ಐಫೋನ್(iPhone) ತಯಾರಕ ಆಪಲ್ ತನ್ನ ಮಾರಾಟಗಾರರ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪ್ರಸ್ತುತ ಆಪಲ್ನ ಮಾರಾಟಗಾರರು ಮತ್ತು ಪೂರೈಕೆದಾರರು ಭಾರತದಲ್ಲಿ 1.5 ಲಕ್ಷ ಜನರನ್ನು ನೇಮಿಸಿಕೊಂಡಿದ್ದಾರೆ. ಆಪಲ್ಗಾಗಿ ಎರಡು ಸ್ಥಾವರಗಳನ್ನು ನಡೆಸುತ್ತಿರುವ ಟಾಟಾ ಎಲೆಕ್ಟ್ರಾನಿಕ್ಸ್ ಅತಿದೊಡ್ಡ ಉದ್ಯೋಗ ಉತ್ಪಾದಕವಾಗಿದೆ. ಇದರ ಕುರಿತದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಕರ್ನಾಟಕ ಸುದ್ದಿe-Scooter: ಕಡಿಮೆ ಖರ್ಚಿನಲ್ಲಿ ವಾರ ಪೂರ್ತಿ ಸುತ್ತಾಡುವ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್

ಕಡಿಮೆ ಖರ್ಚಿನಲ್ಲಿ ಸ್ಕೂಟರ್ (scooter) ಖರೀದಿ ಮಾಡಬೇಕೇ? ಆಂಪಿಯರ್ (Ampere) ನಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ (electrical scooter) ಬಿಡುಗಡೆ ಮಾಡಲಾಗಿದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನ ಯಾವಾಗಲೂ ಹೊಸತವನ್ನು ಹುಡಕಾಡುತ್ತಿರುತ್ತಾರೆ. ಇನ್ನು ವಾಹನ (vehicles) ಖರೀದಿ ಅಂತ ಬಂದರೆ ನಾವು ಎಲ್ಲಾ ರೀತಿಯಲ್ಲೂ ನಮಗೆ ಉಪಯುಕ್ತವಾದ ಹಾಗೂ ಬಹಳ ವ್ಯವಸ್ಥಿತವಾದ ವಾಹನಗಳ ಹುಡುಕಾಟ ಬಹಳ
Categories: ಕರ್ನಾಟಕ ಸುದ್ದಿElectric Car: ಕಮ್ಮಿ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡಲಿದೆ 1200Km ಮೈಲೇಜ್ ಕೊಡುವ ಕಾರು!

ಚೀನಾದ ಫಸ್ಟ್ ಆಟೋ ವರ್ಕ್ಸ್ (FAW) ಕಳೆದ ವರ್ಷ ಬೆಸ್ಟೂನ್ ಬ್ರಾಂಡ್ ಅಡಿಯಲ್ಲಿ Xiaoma ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿತು. ಈ ಕಾರಿನೊಂದಿಗೆ ಕಂಪನಿಯು ಮೈಕ್ರೋ-ಇವಿ ವಿಭಾಗದಲ್ಲಿ ತನ್ನ ಪಾಲನ್ನು ಹೆಚ್ಚಿಸಲು ಬಯಸಿದೆ. FAW Bestune Shaoma ನೇರವಾಗಿ Wuling Hongguang Mini EV ಯೊಂದಿಗೆ ಸ್ಪರ್ಧಿಸುತ್ತದೆ. ಮೈಕ್ರೋ ಎಲೆಕ್ಟ್ರಿಕ್ ಕಾರುಗಳಿಗೆ ಚೀನಾದಲ್ಲಿ ಹೆಚ್ಚಿನ ಬೇಡಿಕೆಯಿದೆ. ಬೆಸ್ಟೂನ್ ಶಾವೋಮಾದ ಬೆಲೆ 30,000 ರಿಂದ 50,000 ಯುವಾನ್ (ಸುಮಾರು ರೂ. 3.47 ಲಕ್ಷದಿಂದ ರೂ. 5.78 ಲಕ್ಷ)
Categories: ಕರ್ನಾಟಕ ಸುದ್ದಿ40 ಲಕ್ಷ ಮಹಿಂದ್ರಾ ಟ್ರ್ಯಾಕ್ಟರ್ ಮಾರಾಟ, ಖರೀದಿಗೆ ಮುಗಿಬಿದ್ದ ಗ್ರಾಹಕರು

60 ವರ್ಷಗಳ ಬ್ರಾಂಡ್ ಟ್ರಸ್ಟ್ ಸಂಭ್ರಮಾಚರಣೆ : 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮಾಡಿದ ಸಂತಸದಲ್ಲಿರುವ ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ (Mahindra Tractor Company). ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ವಾಹನಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯವಾದ ವಿಷಯ. ಆದರೆ ಕೇವಲ ಓಡಾಡುವುದಕ್ಕೆ ವಾಹನಗಳನ್ನು (Vehicles) ಖರೀದಿಸುವ ಜನ ಒಂದೆಡೆಯಾದರೆ, ತನ್ಮ ಆದಾಯದ ಮೂಲಕ್ಕಾಗಿ ಹಾಗೂ ತಮ್ಮ ವಾಹನಗಳನ್ನು ಕೆಲಸಕ್ಕಾಗಿ ಬಳಸುವವರಲ್ಲಿ ರೈತರು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ನಮ್ಮ ದೇಶಕ್ಕೆ ರೈತನೇ ಬೆನ್ನೆಲುಬು ಇದು ಎಲ್ಲರಿಗೂ ಗೊತ್ತಿರುವ ವಿಷಯ.
Categories: ಸರ್ಕಾರಿ ಯೋಜನೆಗಳು
Hot this week
Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?
ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?
11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.
10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
Topics
Latest Posts
- Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?

- ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?

- 11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.

- 10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
















