Author: Editor in Chief

  • Chits Fund: ಪರವಾನಗಿ ಪಡೆಯದ ಈ ಚಿಟ್ಸ್ ಫಂಡ್ ಗಳೊಂದಿಗೆ ವ್ಯವಹಾರ ಮಾಡದಂತೆ ಸೂಚನೆ!

    chits fund

    ದಾವಣಗೆರೆ ಜನರೇ ಚಿಟ್ ಫಂಡ್ (chit fund) ಸಂಸ್ಥೆಗಳೊಂದಿಗೆ ವ್ಯವಹಾರ ಮಾಡುತ್ತಿದ್ದೀರಾ? ಹಾಗಿದ್ದರೆ ಎಚ್ಚರ ಎಚ್ಚರ! ಇತ್ತೀಚಿಗೆ ಜನರು ತಮ್ಮ ಮನೆಗಳನ್ನು ನಿಭಾಯಿಸಲು ಆರ್ಥಿಕ ನೆರವಿಗಾಗಿ (economic purpose) ಚಿಟ್ ಫಂಡ್ ಗಳ (chit fund) ಬಳಕೆ ಮತ್ತು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಹಳ್ಳಿಗಳಲ್ಲದೆ ನಗರ ಪ್ರದೇಶಗಳಲ್ಲಿಯೂ ಚಿಟ್ ಫಂಡ್ ಸಂಸ್ಥೆಗಳು ತಮ್ಮ ವಿಸ್ತಾರವನ್ನು ಪಸರಿಸಿಕೊಂಡಿವೆ. ಅದೇ ರೀತಿ ದಾವಣಗೆರೆಯಲ್ಲಿಯೂ ಕೂಡ ಈ ಚಿಟ್ ಫಂಡ್ ಸಂಸ್ಥೆಗಳು (chit fund organisation) ಹೆಚ್ಚಿನದಾಗಿ ಜನರನ್ನು ಆಕರ್ಷಿಸಿದ್ದಾವೆ. ಆದರೆ ಕೆಲವು

    Read more..


  • ರಾಜ್ಯ ಸರ್ಕಾರಿ ನೌಕರರೇ ಆಸ್ತಿ ಮತ್ತು ಋಣ ಪಟ್ಟಿ ಸಲ್ಲಿಸಲು ಕೊನೆಯ ಸೂಚನೆ!

    for government employees

    ಎಲ್ಲಾ ನೌಕರರು/ಅಧಿಕಾರಿಗಳಿಗೆ ಗಮನ: ಏಪ್ರಿಲ್ ಕೊನೆಯೊಳಗೆ ಆಸ್ತಿ-ಋಣ ಪಟ್ಟಿ ಸಲ್ಲಿಸಿ!ರಾಜ್ಯ ಸರ್ಕಾರದಿಂದ ಕಡ್ಡಾಯ ಸೂಚನೆ. 2023-24ನೇ ಸಾಲಿಗೆ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಸಾಲದ ಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರವು ಕಡ್ಡಾಯಗೊಳಿಸಲಾಗಿದೆ. ಈ ಸೂಚನೆಯನ್ನು ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಈ ಸೂಚನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೇ? , ಹಾಗಿದ್ದಲ್ಲಿ ಪ್ರಸ್ತುತ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ(Karnataka Administrative

    Read more..


  • Baraparihara Payment : ಈ ರೈತರಿಗೆ ಸಿಗಲಿದೆ ಕೇಂದ್ರದ ಬರ ಪರಿಹಾರ ಹಣ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!

    bara parihara payment

    ರೈತರಿಗೆ ಸಹಾಯಕ್ಕೆ ಮುಂದಾದ ಕೇಂದ್ರ ಸರ್ಕಾರ, ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ 3,498 ಕೋಟಿ ರೂಗಳ ಸುರಿಮಳೆ! ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕೆ ಅನುಮೋದನೆ.ಕೇಂದ್ರ ಸರ್ಕಾರದಿಂದ ಬಂದಿರುವ ಈ ಪರಿಹಾರ ಯಾರಿಗೆ ಸಿಗುತ್ತೆ ಮತ್ತು ಇದಕ್ಕೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಯನ್ನು ಈ ಪ್ರಸ್ತುತ ವರದಿಯಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರದಿಂದ ಬರ ಪರಿಹಾರಕ್ಕೆ ಒಪ್ಪಿಗೆ: ಕರ್ನಾಟಕದ ಬರ ಪೀಡಿತ ಜನರಿಗೆ ಸಂತಸದ

    Read more..


  • Gold Rate Today: ಅಕ್ಷಯ ತೃತೀಯ ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ. ಖರೀದಿಗೆ ಮುಗಿಬಿದ್ದ ಜನ! ಇಂದಿನ ದರ ಇಲ್ಲಿದೆ

    gold rate today

    ಏಪ್ರಿಲ್ ತಿಂಗಳು ಮುಗಿತಾ ಬಂದರು ವಿವಾಹ ನಿಶ್ಚಿತಾರ್ಥ, ಮದುವೆ, ಗೃಹಪ್ರವೇಶ ಹೀಗೆ ಸಾಕಷ್ಟು ಶುಭ ಕಾರ್ಯಗಳು ನಡೆಯುತ್ತವೆ. ಯಾವುದೇ ಕಾರ್ಯಕ್ಕಾಗಲೀ ಚಿನ್ನ ಖರೀದಿ ಮಾಡಲೇಬೇಕಾದ ಅಗತ್ಯ ಇರುತ್ತದೆ. ಚಿನ್ನ ಖರೀದಿ ಮಾಡಬೇಕು ಎಂದಿದ್ದ ಗ್ರಾಹಕರಿಗೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಇಳಿಕೆ ಕಂಡಿದೆ. ಬಂಗಾರ ಕೊಳ್ಳುವವರು ಪ್ರತಿದಿನ ಎಷ್ಟಿದೆ ರೇಟ್‌ ಎಂದು ತಿಳಿಯಲು ಬಂಗಾರದ ಅಂಗಡಿಗೆ ಹೋಗಬೇಕಂತಿಲ್ಲ. ಚಿನ್ನಾಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆಮಾಡುವವರಿಗಾಗಿ ಪ್ರತಿನಿತ್ಯದ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್

    Read more..


  • Crop Relief Money : ಈ ರೈತರಿಗೆ ಬರುವುದಿಲ್ಲ 2ನೇ ಕಂತಿನ ಬೆಳೆ ಪರಿಹಾರದ ಹಣ!

    bele parihaara

    ಎರಡನೇ ಕಂತಿನ ಬೆಳೆ ಪರಿಹಾರದ ಹಣ(Crop Relief Money) ಇನ್ನೂ ಬಂದಿಲ್ಲ ಎನ್ನುವ ರೈತರಿಗೆ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ ಕೇಂದ್ರ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಎಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ?, ಯಾರ ಖಾತೆಗೆ ಹಣ ಜಮಾ ಆಗುತ್ತದೆ?, ಹಣ ಜಮಾ ಆಗದಿದ್ದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಹಾಗಾಗಿ ವರದಿಯನ್ನು ಕೊನೆವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ

    Read more..


  • ಅತಿ ಕಮ್ಮಿ ಬೆಲೆಗೆ samsung galaxy F15 5G ಹೊಸ ವೆರಿಯಂಟ್ ಬಿಡುಗಡೆ! ಇಲ್ಲಿದೆ ಡೀಟೇಲ್ಸ್

    samsung galaxy f15 5g

    ಗ್ರಾಹಕರಿಗೆ ಕೈಗೇಟುಕುವ ದರದಲ್ಲಿ ಸ್ಯಾಮ್ಸಂಗ್ ತನ್ನ ಬಜೆಟ್ 5G ಮೊಬೈಲ್ ಫೋನ್ ಬಿಡುಗಡೆ ಮಾಡಿದ್ದು.Samsung Galaxy F15 5G ಅನ್ನು ಕಂಪನಿಯು ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿತು. ಆ ಸಮಯದಲ್ಲಿ ಕಂಪನಿಯು ಈ ಫೋನ್‌ನ 4GB ಮತ್ತು 6GB RAM ರೂಪಾಂತರಗಳನ್ನು ಬಿಡುಗಡೆ ಮಾಡಿತ್ತು, ಆ ಸಮಯದಲ್ಲಿ ಕಂಪನಿಯು ಈ ಫೋನ್‌ನ 4GB ಮತ್ತು 6GB RAM ರೂಪಾಂತರಗಳನ್ನು ಬಿಡುಗಡೆ ಮಾಡಿತ್ತು. ಈಗ ಬ್ರ್ಯಾಂಡ್ ತನ್ನ 8GB RAM ರೂಪಾಂತರವನ್ನು ಬಿಡುಗಡೆ ಮಾಡಿದ್ದು ಈ ಕುರಿತು

    Read more..


  • Tomato Price: ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆ! ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

    IMG 20240429 WA0003

    ಟೊಮೊಟೊ ಬೆಲೆ(Tomato’s price) ಮತ್ತೆ ಏರಿಕೆ(Hike)ಯನ್ನು ಕಂಡಿದೆ. ಚಿನ್ನದ ಬೆಲೆಯು ಏರುತ್ತದೆ ಹಾಗೆಯೇ ಚಿನ್ನದ ಬೆಲೆ(Gold Rate)ಯ ಸಮೀಪಕ್ಕೆ ಟಮೋಟೋ ಬೆಲೆಯೂ ಕೂಡ ಬರುತ್ತಿದೆ. ದಿಡೀರ್ ಎಂದು ಟೊಮೊಟೊ ಬೆಲೆ ಏರಿಕೆಯಾಗಲು ಕಾರಣವೇನು?, ಇಂದಿನ ಬೆಲೆ ಎಷ್ಟಿದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೇಸಿಗೆಯ ತಾಪಕಿಂತ ಟಮೋಟ

    Read more..


  • Gruhalakshmi : ಗೃಹಲಕ್ಷ್ಮಿ ಯೋಜನೆ ಏಪ್ರಿಲ್ ತಿಂಗಳ ಹಣ ಜಮಾ! ನಿಮಗೆ ಬಂತಾ ಈಗಲೇ ಚೆಕ್ ಮಾಡಿ.

    APRIL GRUHALAKSHMI

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳು ಚುನಾವಣಾ ಸಮಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಈಗಾಗಲೇ 2000 ಎನ್ನ ಪ್ರತಿ ತಿಂಗಳು ಸಂದಾಯ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಎಂಟು ಕಂತುಗಳ ಬರೋಬ್ಬರಿ 16,000 ಹಣವನ್ನು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದ್ದು. ಅನೇಕ ಮಹಿಳೆಯರು ಮೊಬೈಲ್, ಟಿವಿ, ಫ್ರಿಡ್ಜ್ ಮತ್ತು ಚಿನ್ನವನ್ನು ಖರೀದಿ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ 9ನೇ ಕಂತಿನ ಹಣ ಬಿಡುಗಡೆಯಾಗಿದ್ದು ಈ

    Read more..


  • Hero Bikes: ಕೇವಲ 11 ಸಾವಿರ ಕಟ್ಟಿ ಹೊಸ ಹೀರೊ ಬೈಕ್ ಮನೆಗೆ ತನ್ನಿ, ಇಲ್ಲಿದೆ ಡೀಟೇಲ್ಸ್!!

    Hero slendor plus in 11k

    ಹೀರೋ ಸ್ಪ್ಲೆಂಡರ್ ಪ್ಲಸ್ (Hero splendor Plus)ಭಾರತದಲ್ಲಿ ಮತ್ತು ಬಹುಶಃ ಪ್ರಪಂಚದಲ್ಲಿ ಹೆಚ್ಚು ಮಾರಾಟವಾಗುವ ಬೀದಿ ಬೈಕ್‌ಗಳಲ್ಲಿ ಒಂದಾಗಿದೆ. ನಿರ್ಮಾಣ ಗುಣಮಟ್ಟ, ಅಸಂಬದ್ಧ ವಿನ್ಯಾಸ ಮತ್ತು ಗಮನಾರ್ಹ ಇಂಧನ ದಕ್ಷತೆಯಿಂದಾಗಿ ಇದು ಭಾರತದ ಅತ್ಯಂತ ಜನಪ್ರಿಯ ಬೈಕು ಎನಿಸಿಕೊಂಡಿದೆ. ಈ ಬೈಕ್ ಅನ್ನು ಕೇವಲ 15 ಸಾವಿರದ ಒಳಗಡೆ ನಿಮ್ಮದಾಗಿಸಿಕೊಳ್ಳಬಹುದು. ಅದು ಹೇಗೆ ಎಂದು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..