Tag: tv9 live kannada

  • Vivo Mobile : ವಿವೋ Y17s ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    Vivo Y17s

    ವಿವೋ Y17s(Vivo Y17s): 50MP ಕ್ಯಾಮೆರಾದೊಂದಿಗೆ 34% ರಿಯಾಯಿತಿ! ಹೌದು, ಈ ಸ್ಮಾರ್ಟ್ ಫೋನ್‌(Smart phone) ಈಗ ಪ್ರತಿಯೊಬ್ಬರಿಗೂ ಕೈಗೆಟುಕುವಂತಾಗಿದೆ. ಆದ್ದರಿಂದ, ನೀವು ಹೊಸ ಫೋನ್‌ಗಾಗಿ ಹುಡುಕುತ್ತಿದ್ದರೆ, ವಿವೋ Y17s ಅನ್ನು ನೀವು ಖಂಡಿತವಾಗಿಯೂ ಪರಿಗಣಿಸಬೇಕು. ಸಂಪೂರ್ಣ ಮಾಹಿತಿ ಈ ವರದಿಯಲ್ಲಿ ನೀಡಲಾಗಿದ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಿವೋ Y17s ಡಿಸ್ಕೌಂಟ್‌ (34% Discount) ವಿವರ:

    Read more..


  • Ola Offers : ಓಲಾ ಸ್ಕೂಟಿಗಳ ಮೇಲೆ ಬರೋಬ್ಬರಿ 15 ಸಾವಿರ ಆಫರ್ ಘೋಷಣೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ola festive offer

    ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ (electric scooter) ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ (electric mobility) ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು

    Read more..


  • Tech Tricks: ಏರ್‌ಪ್ಲೇನ್ ಮೋಡ್‌ ಆನ್ ಮಾಡಿ ಇಂಟರ್ನೆಟ್ ಉಪಯೋಗಿಸುವ ಟ್ರಿಕ್ಸ್ ತುಂಬಾ ಜನರಿಗೆ ಗೊತ್ತಿಲ್ಲ..!

    internet in flight mode

    ಏರ್‌ಪ್ಲೇನ್ ಮೋಡ್‌(Airplane Mode)ನಲ್ಲಿ ಇಂಟರ್ನೆಟ್(Internet) ಬಳಸುವ ಟ್ರಿಕ್! ಹೌದು ಸ್ನೇಹಿತರೆ, ಏರ್‌ಪ್ಲೇನ್ ಮೋಡ್‌ನಲ್ಲಿಯೂ ಸಹ ಇಂಟರ್ನೆಟ್ ಬಳಸಲು ಸಾದ್ಯ. ಅದು ಹೇಗೆ ಎಂಬುದರ ಕುರಿತು ಕೆಲವು ಸಲಹೆಗಳುಗಳನ್ನೂ ಈ ವರದಿಯಲ್ಲಿ ತಮಗೆ ತಿಳಿಸಲಾಗುತ್ತಿದೆ. ಈ ಟ್ರಿಕ್ ಕುರಿತು ಮಾಹಿತಿಯನ್ನು ತಿಳಿಯಲು ವರದಿಯನ್ನೂ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇನ್ನು ಮುಂದೆ ಏರೋಪ್ಲೇನ್ ಮೋಡ್ ನಲ್ಲಿಯೂ ಇಂಟರ್ನೆಟ್ ಬಳಸಿ :

    Read more..


  • ಗುಡ್ ನ್ಯೂಸ್ – ಸರ್ಕಾರದಿಂದ ರೈತರಿಗೆ ಯಾವುದೇ ಬಡ್ಡಿ ಇಲ್ಲದೇ 1 ಲಕ್ಷ ಸಾಲ ಸೌಲಭ್ಯಕ್ಕೆ ನಿರ್ಧಾರ, ಇಲ್ಲಿದೆ ಮಾಹಿತಿ

    free loan for farmers

    ಈಗಾಗಲೇ ರಾಜ್ಯದಲ್ಲಿ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಹಾಗೆಯೇ ಅದರ ಜೊತೆಗೆ ರೈತರಿಗೆ ಸಾಲ ಸೌಲಭ್ಯ , ಹಲವಾರು ಯೋಜನೆಗಳು ಜಾರಿಗೊಳಿಸಿದ್ದಾರೆ. ಅವರ ಕಷ್ಟಕ್ಕೆ ಮತ್ತು ಆರ್ಥಿಕ ಪರಿಸ್ಥಿತಿ ( Economic Purpose ) ಅನ್ನು ದೂರ ಮಾಡಲು ಸರ್ಕಾರದ ಈ ಯೋಜನೆಗಳು ಬಹಳ ಅನುಕೂಲವಾಗಿವೆ. ಹಾಗೆಯೇ ಇದೀಗ ಈ ರೈತರಿಗಾಗಿ ಬಡ್ಡಿ ರಹಿತ ಸಾಲ(loan without interest)ವನ್ನು ನೀಡಲು ಮುಂದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ

    Read more..


  • BBK Kannada – ಬಿಗ್ ಬಾಸ್ ಮನೆಯಿಂದ ಹೊರಬಂದ ತುಕಾಲಿ ಸಂತು..! ಬಿಗ್ ಟ್ವಿಸ್ಟ್

    is tukali eliminated

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ರೋಚಕತೆಯನ್ನು ಸೃಷ್ಟಿಸಿದೆ. ಕಿಚ್ಚ ಸುದೀಪ್ ಅವರ ರಿಯಾಲಿಟಿ ಶೋ ತನ್ನ ಗ್ರ್ಯಾಂಡ್ ಫಿನಾಲೆಗೆ ಹತ್ತಿರವಾಗುತ್ತಿರುವುದರಿಂದ ಉತ್ಸಾಹವು ಎಲ್ಲರಲ್ಲೂ ಕಾಣುತ್ತಿದೆ. ಕಾರ್ಯಕ್ರಮವು ಎರಡು ವಾರಗಳವರೆಗೆ ವಿಸ್ತರಣೆಯನ್ನು ಮಾಡಲಾಗುತ್ತದೆ ಎಂದು ಹೋಸ್ಟ್ ಖಚಿತಪಡಿಸಿದಾಗಿನಿಂದ ಅಭಿಮಾನಿಗಳು ಗ್ರ್ಯಾಂಡ್ ಫಿನಾಲೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅದೇ ಸಮಯದಲ್ಲಿ ಈ ವಾರ ಯಾವ ಕಂಟೆಸ್ಟೆಂಟ್ ಎಲಿಮಿನೇಟ್ ಆಗುತ್ತಾರೆ ಎಂಬುವುದನ್ನು ತಿಳಿಯಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

    Read more..


  • ಬಿಗ್ ಬಾಸ್ ಮನೆಯ ಶನಿ ಸಂಗೀತ ಎಂದ ಕಾರ್ತಿಕ್, ಆದ್ರೆ ಕಿಚ್ಚ ಮುಂದೆ ನೋ ಬೋರ್ಡ್!

    karthik told shani to sangeeta in bigboss 1 scaled

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ನೀನು ಕೆಲವೇ ವಾರಗಳಲ್ಲಿ ಮುಗಿಯುತ್ತಿದೆ. ಗುಂಪು ಗುಂಪಾಗಿ ಆಡುತ್ತಿದ್ದ ಮನೆಯ ಮಂದಿಯರು, ಪ್ರೇಕ್ಷಕರ ಮನ ಗೆಲ್ಲಲು ಮತ್ತು ವಿನ್ನರ್ ಆಗುವ ಬಯಕೆಯಿಂದ ಏಕಾಂಗಿಯಾಗಿ ಹೋರಾಡುತ್ತಿರುವುದು ಗಮನ ಸೆಳೆಯುತ್ತಿದೆ. ಈ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಏನಾಯಿತು?, ಹಾಗೂ ಕಾರ್ತಿಕ್ ಸಂಗೀತಳ ಬಗ್ಗೆ ಆಡಿದ ಮಾತೊಂದರಲ್ಲಿ ವಿವಾದ ನಡೆದ ಬಗ್ಗೆ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!

    drone prathap missed ticket

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ನೀನು ಕೆಲವೇ ವಾರಗಳಲ್ಲಿ ಮುಗಿಯುತ್ತಿದೆ. ಗುಂಪು ಗುಂಪಾಗಿ ಆಡುತ್ತಿದ್ದ ಮನೆಯ ಮಂದಿಯರು, ಪ್ರೇಕ್ಷಕರ ಮನ ಗೆಲ್ಲಲು ಮತ್ತು ವಿನ್ನರ್ ಆಗುವ ಬಯಕೆಯಿಂದ ಏಕಾಂಗಿಯಾಗಿ ಹೋರಾಡುತ್ತಿರುವುದು ಗಮನ ಸೆಳೆಯುತ್ತಿದೆ. ಟಿಕೆಟ್ ಟು ಫಿನಾಲೆ(Ticket to finale)ಯಲ್ಲಿ ಪ್ರತಾಪ್(drone prathap) ಅವರಿಗೆ ಟಿಕೆಟ್ ದೊರೆಯದಿರುವುದರ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ ಏನು ಎಂಬುದರ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಸ್ವಂತ ಮನೆ ಇಲ್ಲದವರಿಗೆ, ಆಶ್ರಯ ಯೋಜನೆ ಅಡಿಯಲ್ಲಿ ಉಚಿತ ಸೈಟ್ ಹಂಚಿಕೆಗೆ 527 ಎಕರೆ ಭೂಮಿ ನಿಗದಿ.

    free site in bengaluru scaled

    ಇದೀಗ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಬೆಂಗಳೂರಿನ ಗ್ರಾಮಾಂತರದ ಜನರಿಗೆ ಆಶ್ರಯ ಯೋಜನೆಯಡಿ ನಿವೇಶನ ಭಾಗ್ಯ ಒದಗಿಸುವ ಒಂದು ಮಹತ್ತರ ಕಾರ್ಯ ನಡೆಯುತ್ತಿದೆ. ಯಾರಿಗೆಲ್ಲ ಉಳಿದು ಕೊಳ್ಳಲು ಮನೆ ಇಲ್ಲವೋ ಅಥವಾ ನಿವೇಶನಗಳನ್ನು ( Niveshan ) ಹುಡುಕುತ್ತಿದ್ದಾರೋ ಅಂತವರಿಗೆ ಈ ಒಂದು ಯೋಜನೆ ಬಹಳ ಉಪಯುಕ್ತವಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • Job Alert – ವಿವಿಧ ಇಲಾಖೆಗಳ 5,000 ಹುದ್ದೆಗಳ ಭರ್ಜರಿ ನೇಮಕಾತಿಗೆ ಅಧಿಸೂಚನೆ ಪ್ರಕಟ

    KEA recruitment

    ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರೀಕ್ಷಾ ಮಂಡಳಿ (Karnataka Examinations Authority, KEA) 6 ಸರ್ಕಾರಿ ಸಂಸ್ಥೆಗಳಲ್ಲಿ 5,000ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ

    Read more..