Tag: tv9 live kannada
-
ಮೀಸ್ ಆಗಿ ಹಣ ಬೇರೆಯವರಿಗೆ ಹೋಯ್ತಾ..? ಹೀಗೆ ಮಾಡಿ ಹಣ ವಾಪಾಸ್ ಬರುತ್ತೆ..!

PhonePe ಅಥವಾ Google Pay UPI ಪಾವತಿಯೊಂದಿಗೆ ತಪ್ಪಾಗಿದೆಯೇ? ಹಣವನ್ನು ತಪ್ಪು ವ್ಯಕ್ತಿಗೆ ಪಾವತಿ ಮಾಡಿದ್ದೀರೇ? ಭಯಪಡಬೇಡಿ! ನಿಮ್ಮ ತಪ್ಪಾದ ಹಣವನ್ನು ಮರುಪಡೆಯುವುದು ಅಸಾಧ್ಯವೇನಲ್ಲ. ನಿಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬುದರ ಮಾಹಿತಿ ಈ ವರದಿಯಲ್ಲಿ ಪ್ರಸ್ತಾಪಸಲಾಗಿದೆ. ವರದಿಯನ್ನು ಸಂಪೂರ್ಣವಾಗಿ ಓದಿ, ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತಪ್ಪಾದ ವ್ಯಕ್ತಿಗೆ ಹಣ ಕಳಿಸಿದ್ದರೆ ಇಲ್ಲಿದೆ ಹಿಂಪಡೆಯುವ ಮಾರ್ಗ :
Categories: ತಂತ್ರಜ್ಞಾನ -
ರೈಲು ಪ್ರಯಾಣಿಕರಿಗೆ ಗಮನಿಸಿ, ಎಸಿ ಮತ್ತು ಸ್ಲೀಪರ್ ಕೋಚ್ ಗಳ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

ಭಾರತೀಯ ರೈಲ್ವೇ(Indian Railway), ರೈಲಿನಲ್ಲಿ ಪ್ರಯಾಣಿಸುವ ನಿಯಮಗಳಲ್ಲಿ (Travel rules) ಕಾಲಕಾಲಕ್ಕೆ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ರೈಲ್ವೇ ಇಲಾಖೆ (Railway department) ಮಾಡುವ ಈ ನಿಯಮ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ರಾತ್ರಿ ವೇಳೆ(Night time) ಪ್ರಯಾಣಿಕರು ಎದುರಿಸುವ ನಿದ್ದೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ರೈಲ್ವೇ ಕೆಲವು ನಿಯಮಗಳನ್ನು ಮಾಡಿದೆ. ಇದಾದ ಬಳಿಕ ರಾತ್ರಿ ವೇಳೆ ಪ್ರಯಾಣಿಕರ ನಿದ್ರೆಗೆ ಯಾವುದೇ ರೀತಿಯ ಭಂಗ ಇರುವುದಿಲ್ಲ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ
Categories: ಮುಖ್ಯ ಮಾಹಿತಿ -
ಬರೋಬ್ಬರಿ 4 ಲಕ್ಷ ವರೆಗೆ ಸಹಕಾರ ಸಿಗಲಿರುವ ಈ ಕಾರ್ಮಿಕರ ಯೋಜನೆ ಬಗ್ಗೆ ಯಾರಿಗೂ ಗೊತ್ತಿಲ್ಲ! ಈಗಲೇ ತಿಳಿದುಕೊಳ್ಳಿ

ದೇಶದಲ್ಲಿಯೇ ಮೊದಲ ಬಾರಿಗೆ ಫುಡ್ ಡೆಲಿವರಿ(food delivery) ಮಾಡುವ ಹಾಗೂ ಇ-ಕಾಮರ್ಸ್(e-commerce) ಸಂಸ್ಥೆಗಳಾದ ಅಮೇಜಾನ್(Amazon), ಫ್ಲಿಪ್ಕಾರ್ಟ್(Flipkart), ಫಾರ್ಮಸಿ(Pharmacy), ಬ್ಲಿಂಕಿಟ್(blinkit), ಜೆಪ್ಪೊ(jipto) ಬಿಗ್ ಬಾಸ್ಕೆಟ್(big basket), ಡೊಮಿನೋಸ್ (Dominos) ಹೀಗೆ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತಿಯಲ್ಲಿ (Delivery work) ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರಿಗೆ (Gig workers) ರಾಜ್ಯ ಸರ್ಕಾರವು ವಿಮಾ ಯೋಜನೆ (Insurance Yojana) ಜಾರಿ ಮಾಡಿದೆ. ಹೌದು, ಅದೇನೆಂದರೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ
Categories: ಮುಖ್ಯ ಮಾಹಿತಿ -
Income Tax : ಆದಾಯ ತೆರಿಗೆದಾರರೆ ಗಮನಿಸಿ.! ಇಷ್ಟು ಲಕ್ಷ ಆದಾಯಕ್ಕೆ ತೆರಿಗೆ ಕಟ್ಟುವಂತಿಲ್ಲ, ಹೊಸ ರೂಲ್ಸ್

ಹೊಸ ಆದಾಯ ತೆರಿಗೆ ಸ್ಲ್ಯಾಬ್ಗಳು(New Income tax slabs): 7 ಲಕ್ಷ ರೂ.ವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ. ಈ ಹೊಸ ಬದಲಾವಣೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2023 ರಲ್ಲಿ, ಭಾರತೀಯ ಸರ್ಕಾರವು ಆದಾಯ ತೆರಿಗೆ ಕಾನೂನು(Income tax laws) ಗಳಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಘೋಷಿಸಿತು. 2023
Categories: ಮುಖ್ಯ ಮಾಹಿತಿ -
ಬರೋಬ್ಬರಿ 10 ಲಕ್ಷವರೆಗೆ ಜೆಎನ್ ಟಾಟಾ ಎಂಡೋಮೆಂಟ್ ಲೋನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ. ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದೀಗ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ( Good News ) ತಿಳಿದು ಬಂದಿದೆ. ಜೆಎನ್ ಟಾಟಾ ಎಂಡೋಮೆಂಟ್ ಮೆರಿಟ್ ಆಧಾರಿತ ಲೋನ್ ಸ್ಕಾಲರ್ಶಿಪ್ ( JN TATA Endowment Merit List Scholarship ) ಅನ್ನು ಬಿಡುಗಡೆ ಮಾಡಲಾಗಿದೆ. 1892 ರಲ್ಲಿ ಟಾಟಾ ಗ್ರೂಪ್ನ ( TATA Group ) ಸಂಸ್ಥಾಪಕರಾದ ಜಮ್ಸೆಟ್ಜಿ ನುಸರ್ವಾಂಜಿ ಟಾಟಾ ( Jamsetji Nusserwanji TATA ) ಇದನ್ನು ಜಾರಿಗೊಳಿಸಿದರು. ಈ ಒಂದು ಸ್ಕಾಲರ್ಶಿಪ್ ಗಾಗಿ ಅರ್ಹ ಮತ್ತು ಆಸಕ್ತ
Categories: ವಿದ್ಯಾರ್ಥಿ ವೇತನ -
Loan Scheme – ಕೇಂದ್ರದಿಂದ ಹೊಸ ಸ್ಕೀಮ್, ಯಾವುದೇ ಗ್ಯಾರಂಟಿ ಇಲ್ಲದೇ 3 ಲಕ್ಷ ರೂಪಾಯಿ ಸಾಲ.

ತಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಪ್ರಧಾನಿ ಮೋದಿ ಜೀ ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದರು. ಹೌದು,ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15, 2023 ರಂದು ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ್ದರು, ಘೋಷಿಸಿದ ಎರಡು ದಿನಗಳ ನಂತರ, ಬುಧವಾರ ಅಂದರೆ (ಆಗಸ್ಟ್ 17) ರಂದು ಯೋಜನೆಗೆ ಸಂಪುಟ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಬ್ಯಾಂಕ್ ಗ್ಯಾರಂಟಿ (without any bank gurranty)ಇಲ್ಲದೆ
Categories: ಸರ್ಕಾರಿ ಯೋಜನೆಗಳು -
ಅಯೋಧ್ಯೆಯ ರಾಮಮಂದಿರದ ಆ್ಯಪ್ ಬಿಡುಗಡೆ, ಅಯೋಧ್ಯೆಗೆ ಹೋಗೋರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಇನ್ನೇನು ಕೆಲವೇ ದಿನಗಳಲ್ಲಿ ಶ್ರೀ ರಾಮ ಮಂದಿರ ( Shree Ram Mandir ) ಉದ್ಘಾಟನೆ ಆಗಲಿದೆ. ಇಂದೊಂದು ಖುಷಿಯ ವಿಚಾರ ಎನ್ನಬಹುದು. ಅಯೋಧ್ಯೆಯಲ್ಲಿ ಜನವರಿ 22 ( January 22nd ) ರಂದು ಶ್ರೀರಾಮ ಮಂದಿರದ ಉದ್ಘಾಟನೆ ನಡೆಯುತ್ತದೆ. ಈ ಉದ್ಘಾಟನೆಗೂ ಮೊದಲು ಇಲ್ಲಿಗೆ ಸಹಸ್ರಾರು ಪ್ರವಾಸಿಗರು, ವಿಶೇಷ ಅತಿಥಿಗಳು ಹಾಗೂ ವಿದೇಶಿ ಅತಿಥಿಗಳು ಆಗಮಿಸುತ್ತಾರೆ. ಹಾಗಾಗಿ ಅವರಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ( CM Yogi Adithyanath ) ಅವರು ಹೊಸ ಆ್ಯಪ್ (
Categories: ಮುಖ್ಯ ಮಾಹಿತಿ -
Redmi Mobile – 200 ಎಂಪಿ ಕ್ಯಾಮೆರಾದ ರೆಡ್ಮಿಯ ಹೊಸ ಮೊಬೈಲ್ ಖರೀದಿಗೆ ಮುಗಿಬಿದ್ದ ಜನ, ಮೂರೇ ದಿನದಲ್ಲಿ ಬರೋಬ್ಬರಿ ಸಾವಿರ ಕೋಟಿ ಬಾಚಿದ ರೆಡ್ಮಿ

Xiaomi ಭಾರತದಲ್ಲಿ Redmi Note 13 5G ಸರಣಿಯನ್ನು ಬಿಡುಗಡೆ ಮಾಡಿದೆ , ಇದರಲ್ಲಿ 3 ಫೋನ್ಗಳಿವೆ, Redmi Note 13 5G, Redmi Note 13 Pro 5G ಮತ್ತು Redmi Note 13 Pro+ 5G. ಸ್ಮಾರ್ಟ್ಫೋನ್ಗಳು ಮಧ್ಯಮ ಶ್ರೇಣಿಯ ಬೆಲೆ ವಿಭಾಗದಲ್ಲಿ ಸ್ಪರ್ಧೆಯನ್ನು ಹೆಚ್ಚಿಸಲು ಸಿದ್ಧವಾಗಿವೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿವೆ ಎಂದು ತಿಳಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮೊಬೈಲ್ -
Gruhalakshmi – 5ನೇ ಕಂತಿನ ₹2,000/- ಹಣ ಪಡೆಯೋಕೆ ಈ ಹೊಸ ರೂಲ್ಸ್ ಕಡ್ಡಾಯ! ತಪ್ಪದೇ ತಿಳಿದುಕೊಳ್ಳಿ

ಗೃಹಲಕ್ಷ್ಮೀ ಯೋಜನೆಯ(Gruha laxmi yojane ) 5ನೇ ಕಂತಿನ ಹಣಕ್ಕಾಗಿ ಇದು ಕಡ್ಡಾಯ! ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ನಾಲ್ಕು ಕಂತುಗಳ ಹಣವನ್ನು ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ. ಈಗ ಐದನೇ ಕಂತಿನ ಹಣವನ್ನು ಸಹ ಶೀಘ್ರದಲ್ಲೇ ಜಮಾ ಮಾಡಲಾಗುವುದು. ಆದರೆ, ಐದನೇ ಕಂತಿನ ಹಣವನ್ನು ಪಡೆಯಲು ಒಂದು ಪ್ರಮುಖ ಕಾರ್ಯವನ್ನು ಮಾಡುವುದು ಕಡ್ಡಾಯವಾಗಿದೆ. ಅದು ಏನು ಎಂದು ತಿಳಿಯಬೇಕೇ? ಹಾಗಿದ್ದರೆ, ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ
Hot this week
-
ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!
-
ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..
-
BOI Recruitment: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಹುದ್ದೆಗಳ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!
-
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 96,844 ಗುತ್ತಿಗೆ ನೌಕರರು ಯಾವ ಇಲಾಖೆಯಲ್ಲಿ ಎಷ್ಟು.?
Topics
Latest Posts
- ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!

- ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..

- BOI Recruitment: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಹುದ್ದೆಗಳ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!

- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 96,844 ಗುತ್ತಿಗೆ ನೌಕರರು ಯಾವ ಇಲಾಖೆಯಲ್ಲಿ ಎಷ್ಟು.?

- ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗುವ ಸರ್ಕಾರಿ ನೌಕರರಿಗೆ ಇನ್ಮುಂದೆ ದಂಡ? ರಾಜ್ಯ ಸರ್ಕಾರದ ಹೊಸ ಸುತ್ತೋಲೆಯಲ್ಲಿ ಏನಿದೆ?


