Tag: rajiv gandhi vasati yojana details in kannada
-
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಉಚಿತ ಮನೆ ಪಡೆಯಲು ಅರ್ಜಿ ಸಲ್ಲಿಸಿ.!

ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಇಂದು ಯಾರಿಗೆ ಮನೆ ಕೊಂಡು ಕೊಳ್ಳಲು ಅಥವಾ ಮನೆ ಕಟ್ಟಲು ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಕೂಡ ಆಸೆ ಇದ್ದೇ ಇರುತ್ತದೆ. ಆರ್ಥಿಕ ಸಮಸ್ಯೆ, ಬಡತನ ಅಥವಾ ಹಲವಾರು ಕಾರಣಗಳಿಂದ ಕೆಲವರಿಗೆ ಮನೆ ಕಟ್ಟಲು ಆಗುವುದಿಲ್ಲ. ಅಂಥವರು ಚಿಂತಿಸಬೇಕಾಗಿಲ್ಲ. ಇದೀಗ ಅವರಿಗೆ ರಾಜೀವ್ ವಸತಿ ಯೋಜನೆಗೆ ( Rajiv Gandhi Housing Scheme ) ಅಡಿಯಲ್ಲಿ ಮನೆಗಳ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ…
Categories: ಸರ್ಕಾರಿ ಯೋಜನೆಗಳು -
ಉಚಿತ ಮನೆ ಭಾಗ್ಯ : ರಾಜೀವ್ ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗೆ ಹೀಗೆ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರದಿಂದ ಕರ್ನಾಟಕ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆ ಭಾಗ್ಯವನ್ನು ಒದಗಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜೀವ್ ಗಾಂಧಿ ವಸತಿ ಯೋಜನೆ – Rajiv Gandhi Housing scheme ಕರ್ನಾಟಕ ಸರ್ಕಾರವು ಜನವರಿ 2000 ರಂದು ರಾಜೀವ್…
Categories: ಸರ್ಕಾರಿ ಯೋಜನೆಗಳು -
ಮನೆ ಇಲ್ಲದವರಿಗೆ ಮನೆ ಭಾಗ್ಯ – ರಾಜೀವ್ ಗಾಂಧಿ ವಸತಿ ಯೋಜನೆ 2023 : ಈಗಲೇ ಅರ್ಜಿ ಸಲ್ಲಿಸಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ಪಡೆಯುವ ವಿಧಾನದ ಬಗ್ಗೆ ನಿಮಗೆ ತಿಳಿಸಿಕೊಡಲಾಗುತ್ತದೆ. ಈ ಯೋಜನೆಯ ಮೂಲಕ ಬೆಂಗಳೂರಿನಲ್ಲಿ ನಾವು 14 ಲಕ್ಷಗಳಲ್ಲಿ ಕನಸಿನ ಮನೆಯನ್ನು ಹೊಂದಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ಈ ಯೋಜನೆಯ ಮುಖ್ಯ ಉದ್ದೇಶವೇನು?, ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?, ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ …
Categories: ಸರ್ಕಾರಿ ಯೋಜನೆಗಳು -
ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2024
Basava Vasati Yojana 2022 : ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಬಸವ ವಸತಿ ಯೋಜನೆಯು ಕರ್ನಾಟಕ ಸರ್ಕಾರದ ವಸತಿ ಯೋಜನೆಯಾಗಿದೆ. ಇದು ರಾಜ್ಯದ ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಸಮಂಜಸವಾದ ಬೆಲೆಯಲ್ಲಿ ಮೂಲಭೂತ ವಸತಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅದರ ಅರ್ಹತಾ ಮಾನದಂಡಗಳು, ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಅಗತ್ಯವಿರುವ ದಾಖಲೆಗಳ ಬಗ್ಗೆ ತಿಳಿಯಿರಿ. ರಾಜ್ಯದ ಜನತೆಗೆ ಮೂಲಭೂತ ಅಗತ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಬಸವ ವಸತಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಫಲಾನುಭವಿಗಳು…
Hot this week
-
BIGNEWS : ಬೆಳೆ ನಷ್ಟ ಹೆಚ್ಚುವರಿ ಪರಿಹಾರದ ಹಣ ಇಂದೇ ರೈತರ ಖಾತೆಗೆ ಜಮೆ | ಯಾವ ಜಮೀನಿಗೆ ಎಷ್ಟು ಪರಿಹಾರ? ಇಲ್ಲಿದೆ
-
ರಾಜ್ಯದ ರೈತರಿಗೆ ಸಿಹಿ ಸುದ್ದಿ : ಸ್ಪ್ರಿಂಕ್ಲರ್’ಗೆ ಶೇ.90ರಷ್ಟು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ದಾಖಲೆಗಳು ಕಡ್ಡಾಯ
-
BREAKING : ‘ಗೃಹಲಕ್ಷ್ಮಿ’ ಬಾಕಿ ಇರುವ 23ನೇ ಕಂತಿನ ಹಣ ಬಿಡುಗಡೆ | ಗೃಹಲಕ್ಷಿ ಬ್ಯಾಂಕ್ ಗೆ ಸಿ.ಎಂ ಸಿದ್ದರಾಮಯ್ಯ ,ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತ ಚಾಲನೆ.!
-
21 ದಿನಗಳ ದಾಳಿಂಬೆ ಚಾಲೆಂಜ್: ಸಂಶೋಧನೆಯಲ್ಲಿ ಹೊರಬಂದ ಅದ್ಭುತ ಆರೋಗ್ಯ ಉಪಯೋಗಗಳು
-
Post Scheme: ಬರೀ 10 ಸಾವಿರ ಹೂಡಿಕೆಗೆ ಸಿಗುತ್ತೆ ಬರೋಬ್ಬರಿ 7 ಲಕ್ಷ ರೂ ರಿಟರ್ನ್, ಅಂಚೆ ಕಚೇರಿ ಯೋಜನೆ ತಿಳಿದುಕೊಳ್ಳಿ
Topics
Latest Posts
- BIGNEWS : ಬೆಳೆ ನಷ್ಟ ಹೆಚ್ಚುವರಿ ಪರಿಹಾರದ ಹಣ ಇಂದೇ ರೈತರ ಖಾತೆಗೆ ಜಮೆ | ಯಾವ ಜಮೀನಿಗೆ ಎಷ್ಟು ಪರಿಹಾರ? ಇಲ್ಲಿದೆ

- ರಾಜ್ಯದ ರೈತರಿಗೆ ಸಿಹಿ ಸುದ್ದಿ : ಸ್ಪ್ರಿಂಕ್ಲರ್’ಗೆ ಶೇ.90ರಷ್ಟು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ದಾಖಲೆಗಳು ಕಡ್ಡಾಯ

- BREAKING : ‘ಗೃಹಲಕ್ಷ್ಮಿ’ ಬಾಕಿ ಇರುವ 23ನೇ ಕಂತಿನ ಹಣ ಬಿಡುಗಡೆ | ಗೃಹಲಕ್ಷಿ ಬ್ಯಾಂಕ್ ಗೆ ಸಿ.ಎಂ ಸಿದ್ದರಾಮಯ್ಯ ,ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತ ಚಾಲನೆ.!

- 21 ದಿನಗಳ ದಾಳಿಂಬೆ ಚಾಲೆಂಜ್: ಸಂಶೋಧನೆಯಲ್ಲಿ ಹೊರಬಂದ ಅದ್ಭುತ ಆರೋಗ್ಯ ಉಪಯೋಗಗಳು

- Post Scheme: ಬರೀ 10 ಸಾವಿರ ಹೂಡಿಕೆಗೆ ಸಿಗುತ್ತೆ ಬರೋಬ್ಬರಿ 7 ಲಕ್ಷ ರೂ ರಿಟರ್ನ್, ಅಂಚೆ ಕಚೇರಿ ಯೋಜನೆ ತಿಳಿದುಕೊಳ್ಳಿ


