Tag: kannada
-
LPG Update – ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಬಂದ್..? ಕೇಂದ್ರದ ಸ್ಪಷ್ಟನೆ ಇಲ್ಲಿದೆ!

ರಾಜ್ಯದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯೊಂದನ್ನು ( Fake News ) ನಂಬಿ ಸಾರ್ವಜನಿಕರು ಗ್ಯಾಸ್ ಏಜೆನ್ಸಿಗಳ ಮುಂದೆ ಇ ಕೆವೈಸಿ (EKYC) ಮಾಡಿಸಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಹೌದು, ರಾಜ್ಯಾದ್ಯಂತ ಸದ್ಯ ಪ್ರಧಾನಿ ಮೋದಿ ಎಲ್ಪಿಸಿ ಸಿಲಿಂಡರ್(LPC silender) ಸಬ್ಸಿಡಿ (subsidy) ಕೊಡುತ್ತಾರೆ ಎಂಬ ಸುಳ್ಳು ವದಂತಿ ಎಲ್ಲ ಕಡೆಯಲ್ಲೂ ಹರಡಿದೆ. ಈ ಒಂದು ಸುಳ್ಳು ಸುದ್ದಿ ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳಲ್ಲಿಯೂ ಹರಿದಾಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
Categories: ಮುಖ್ಯ ಮಾಹಿತಿ -
30 ಸಾವಿರ ಉಚಿತ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ.

ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಬಿವೈಪಿಎಲ್ ಸ್ಕಾಲರ್ಶಿಪ್ ಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಕೂಡ ನೀಡಿದ್ದಾರೆ. ಈ ಸ್ಕಾಲರ್ಶಿಪ್ ಗೆ ( Scholarship ) ಮಾನವಿಕ ವಿಭಾಗಗಳ ಪದವಿ, ಬಿಇ, ಬಿ.ಟೆಕ್, ಬಿಸಿಎ, ಬಿಎಸ್ಸಿ ಹೀಗೆ ಯಾವುದೇ ಪದವಿಗಳ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ -
ಬರೋಬ್ಬರಿ 108MP ಕ್ಯಾಮೆರಾದ ಹಾನರ್ X8b ಮೊಬೈಲ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ (smart phones) ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಇರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್
Categories: ಮುಖ್ಯ ಮಾಹಿತಿ -
5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಇದೀಗ ಎಲ್ಲರಿಗೂ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಸರ್ಕಾರವು ಬಡವರಿಗೆ ಅಂತ ರೂಪಿಸಿದ ಹಲವು ಯೋಜನೆಗಳು ಇವೆ. ಅದರಲ್ಲಿ ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು ( Ayushman Arogya Card ) ಕೂಡ ಒಂದು. ಈ ಒಂದು ಯೋಜನೆಯಿಂದ ಬಡವರ ಯಾವುದೇ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರ ರೂಪಿಸಿರುವ
Categories: ಸರ್ಕಾರಿ ಯೋಜನೆಗಳು -
Sankranti – ಇನ್ನೇನು ಬಂದೆ ಬಿಡ್ತು ಸಂಕ್ರಾಂತಿ ಹಬ್ಬ, ಇಲ್ಲಿದೆ ಸಂಕ್ರಾಂತಿಯ ದಿನಾಂಕ, ಮಹತ್ವ, ಆಚರಣೆಯ ವಿವರ

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ( Makara Sankraanthi ) ಹಬ್ಬ ಕೂಡ ಒಂದು. ಮಕರ ಸಂಕ್ರಾಂತಿಯನ್ನು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಈ ಹಬ್ಬವನ್ನು ದೇಶದ ವಿವಿಧ ಕಡೆ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ಆಚರಿಸಲಾಗುತ್ತದೆ. ಈ ಬಾರಿ ಮಕರ ಸಂಕ್ರಾಂತಿ ಯಾವ ದಿನದಂದು ಬಂದಿದೆ, ಮಕರ ಸಂಕ್ರಾಂತಿ ಎಂದರೆ ಏನು ? ಇದರ ಆಚರಣೆ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
Motorola – ಮೋಟಾರೋಲಾದ ಈ ಹೊಸ ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ..!

ಇಂದು ಜಗತ್ತನ್ನು ಆಳುತ್ತಿರುವುದು ಮೊಬೈಲ್ ( Mobile ) ಎನ್ನಬಹುದು. ಹೌದು, ಮೊಬೈಲ್ ಎಂಬ ಸಣ್ಣ ವಸ್ತು ಏನೆಲ್ಲ ಮಾಡುತ್ತದೆ ಅಲ್ಲವೇ?. ಮೊಬೈಲ್ ಇಂದ ಎಲ್ಲ ಕೆಲಸಗಳನ್ನು ಕೂಡ ನಾವು ನಮ್ಮ ಕೈಯಲ್ಲೇ ಮಾಡಿ ಮುಗಿಸಬಹುದು. ಇಂದು ಮಾರ್ಕೆಟ್ನಲ್ಲಿ ಹಲವಾರು ಸ್ಮಾರ್ಟ್ ಫೋನ್ ಗಳನ್ನು ನೋಡುತ್ತೇವೆ. ಹಾಗೆಯೇ ಮೊಬೈಲ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ನಡುವೆ ಪೈಪೋಟಿ ನಡೆಯಿತ್ತಿದೆ. ಮೊಬೈಲ್ ಗಳ ಲೋಕದಲ್ಲಿ ಹೊಸ ಹೋಸ ಫೀಚರ್ಸ್ ಗಳುಳ್ಳ ( New Features ) ಸ್ಮಾರ್ಟ್ ಫೋನ್
Categories: ಮೊಬೈಲ್ -
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಗಿರುವ, ಡಿಬಿಟಿ ಹೀಗೆ ಚೆಕ್ ಮಾಡಿಕೊಳ್ಳಿ

ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ (Bank Account) ವರ್ಗಾವಣೆ ಮಾಡಿದೆ. ಹೀಗೆ ಖಾತೆಗೆ ಜಮಾ ಆದ ಹಣದ ಮಾಹಿತಿ ತಿಳಿದು ಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Bigg Boss Kannada – ವಿನಯ್ ಮೇಲಿನ ವೀಕ್ಷಕರ ಕೋಪ ಪವಿಗೆ ಮುಳುವಾಯಿತಾ..?

ಬಿಗ್ ಬಾಸ್ ಕನ್ನಡ ಸೀಸನ್ 10 ( Big boss season 10 ) ಇಂದು ಹಲವಾರು ದಿನಗಳನ್ನು ಮುಗಿಸಿದೆ. ಒಬ್ಬೊಬರೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ( Eliminate ) ಆಗುತ್ತಿದ್ದರೆ. ಈಗ ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಬಿಗ್ ಬಾಸ್ ಸೀಸನ್ 10 ನ್ನು ಗೆಲ್ಲಲು ಪ್ರತಿ ಸ್ಪರ್ಧಿಗಳ ನಡುವೆಯೂ ಪೈಪೋಟಿ ನಡೆದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಬಿಗ್ ಬಾಸ್ ಸೀಸನ್ 10
Hot this week
-
Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.
-
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!
-
Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.
-
ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?
-
PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ
Topics
Latest Posts
- Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.

- ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!

- Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.

- ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?

- PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ



