Tag: kannada
-
Chits Fund: ಪರವಾನಗಿ ಪಡೆಯದ ಈ ಚಿಟ್ಸ್ ಫಂಡ್ ಗಳೊಂದಿಗೆ ವ್ಯವಹಾರ ಮಾಡದಂತೆ ಸೂಚನೆ!
ದಾವಣಗೆರೆ ಜನರೇ ಚಿಟ್ ಫಂಡ್ (chit fund) ಸಂಸ್ಥೆಗಳೊಂದಿಗೆ ವ್ಯವಹಾರ ಮಾಡುತ್ತಿದ್ದೀರಾ? ಹಾಗಿದ್ದರೆ ಎಚ್ಚರ ಎಚ್ಚರ! ಇತ್ತೀಚಿಗೆ ಜನರು ತಮ್ಮ ಮನೆಗಳನ್ನು ನಿಭಾಯಿಸಲು ಆರ್ಥಿಕ ನೆರವಿಗಾಗಿ (economic purpose) ಚಿಟ್ ಫಂಡ್ ಗಳ (chit fund) ಬಳಕೆ ಮತ್ತು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಹಳ್ಳಿಗಳಲ್ಲದೆ ನಗರ ಪ್ರದೇಶಗಳಲ್ಲಿಯೂ ಚಿಟ್ ಫಂಡ್ ಸಂಸ್ಥೆಗಳು ತಮ್ಮ ವಿಸ್ತಾರವನ್ನು ಪಸರಿಸಿಕೊಂಡಿವೆ. ಅದೇ ರೀತಿ ದಾವಣಗೆರೆಯಲ್ಲಿಯೂ ಕೂಡ ಈ ಚಿಟ್ ಫಂಡ್ ಸಂಸ್ಥೆಗಳು (chit fund organisation) ಹೆಚ್ಚಿನದಾಗಿ ಜನರನ್ನು ಆಕರ್ಷಿಸಿದ್ದಾವೆ. ಆದರೆ ಕೆಲವು…
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರೇ ಆಸ್ತಿ ಮತ್ತು ಋಣ ಪಟ್ಟಿ ಸಲ್ಲಿಸಲು ಕೊನೆಯ ಸೂಚನೆ!
ಎಲ್ಲಾ ನೌಕರರು/ಅಧಿಕಾರಿಗಳಿಗೆ ಗಮನ: ಏಪ್ರಿಲ್ ಕೊನೆಯೊಳಗೆ ಆಸ್ತಿ-ಋಣ ಪಟ್ಟಿ ಸಲ್ಲಿಸಿ!ರಾಜ್ಯ ಸರ್ಕಾರದಿಂದ ಕಡ್ಡಾಯ ಸೂಚನೆ. 2023-24ನೇ ಸಾಲಿಗೆ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಸಾಲದ ಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರವು ಕಡ್ಡಾಯಗೊಳಿಸಲಾಗಿದೆ. ಈ ಸೂಚನೆಯನ್ನು ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಈ ಸೂಚನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೇ? , ಹಾಗಿದ್ದಲ್ಲಿ ಪ್ರಸ್ತುತ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ(Karnataka Administrative…
Categories: ಮುಖ್ಯ ಮಾಹಿತಿ -
Baraparihara Payment : ಈ ರೈತರಿಗೆ ಸಿಗಲಿದೆ ಕೇಂದ್ರದ ಬರ ಪರಿಹಾರ ಹಣ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!
ರೈತರಿಗೆ ಸಹಾಯಕ್ಕೆ ಮುಂದಾದ ಕೇಂದ್ರ ಸರ್ಕಾರ, ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ 3,498 ಕೋಟಿ ರೂಗಳ ಸುರಿಮಳೆ! ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕೆ ಅನುಮೋದನೆ.ಕೇಂದ್ರ ಸರ್ಕಾರದಿಂದ ಬಂದಿರುವ ಈ ಪರಿಹಾರ ಯಾರಿಗೆ ಸಿಗುತ್ತೆ ಮತ್ತು ಇದಕ್ಕೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಯನ್ನು ಈ ಪ್ರಸ್ತುತ ವರದಿಯಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರದಿಂದ ಬರ ಪರಿಹಾರಕ್ಕೆ ಒಪ್ಪಿಗೆ: ಕರ್ನಾಟಕದ ಬರ ಪೀಡಿತ ಜನರಿಗೆ ಸಂತಸದ…
Categories: ಕೃಷಿ -
Crop Relief Money : ಈ ರೈತರಿಗೆ ಬರುವುದಿಲ್ಲ 2ನೇ ಕಂತಿನ ಬೆಳೆ ಪರಿಹಾರದ ಹಣ!
ಎರಡನೇ ಕಂತಿನ ಬೆಳೆ ಪರಿಹಾರದ ಹಣ(Crop Relief Money) ಇನ್ನೂ ಬಂದಿಲ್ಲ ಎನ್ನುವ ರೈತರಿಗೆ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ ಕೇಂದ್ರ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಎಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ?, ಯಾರ ಖಾತೆಗೆ ಹಣ ಜಮಾ ಆಗುತ್ತದೆ?, ಹಣ ಜಮಾ ಆಗದಿದ್ದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಹಾಗಾಗಿ ವರದಿಯನ್ನು ಕೊನೆವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಕೃಷಿ -
Tomato Price: ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆ! ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ
ಟೊಮೊಟೊ ಬೆಲೆ(Tomato’s price) ಮತ್ತೆ ಏರಿಕೆ(Hike)ಯನ್ನು ಕಂಡಿದೆ. ಚಿನ್ನದ ಬೆಲೆಯು ಏರುತ್ತದೆ ಹಾಗೆಯೇ ಚಿನ್ನದ ಬೆಲೆ(Gold Rate)ಯ ಸಮೀಪಕ್ಕೆ ಟಮೋಟೋ ಬೆಲೆಯೂ ಕೂಡ ಬರುತ್ತಿದೆ. ದಿಡೀರ್ ಎಂದು ಟೊಮೊಟೊ ಬೆಲೆ ಏರಿಕೆಯಾಗಲು ಕಾರಣವೇನು?, ಇಂದಿನ ಬೆಲೆ ಎಷ್ಟಿದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೇಸಿಗೆಯ ತಾಪಕಿಂತ ಟಮೋಟ…
Categories: ಕೃಷಿ -
Hero Bikes: ಕೇವಲ 11 ಸಾವಿರ ಕಟ್ಟಿ ಹೊಸ ಹೀರೊ ಬೈಕ್ ಮನೆಗೆ ತನ್ನಿ, ಇಲ್ಲಿದೆ ಡೀಟೇಲ್ಸ್!!
ಹೀರೋ ಸ್ಪ್ಲೆಂಡರ್ ಪ್ಲಸ್ (Hero splendor Plus)ಭಾರತದಲ್ಲಿ ಮತ್ತು ಬಹುಶಃ ಪ್ರಪಂಚದಲ್ಲಿ ಹೆಚ್ಚು ಮಾರಾಟವಾಗುವ ಬೀದಿ ಬೈಕ್ಗಳಲ್ಲಿ ಒಂದಾಗಿದೆ. ನಿರ್ಮಾಣ ಗುಣಮಟ್ಟ, ಅಸಂಬದ್ಧ ವಿನ್ಯಾಸ ಮತ್ತು ಗಮನಾರ್ಹ ಇಂಧನ ದಕ್ಷತೆಯಿಂದಾಗಿ ಇದು ಭಾರತದ ಅತ್ಯಂತ ಜನಪ್ರಿಯ ಬೈಕು ಎನಿಸಿಕೊಂಡಿದೆ. ಈ ಬೈಕ್ ಅನ್ನು ಕೇವಲ 15 ಸಾವಿರದ ಒಳಗಡೆ ನಿಮ್ಮದಾಗಿಸಿಕೊಳ್ಳಬಹುದು. ಅದು ಹೇಗೆ ಎಂದು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ರಿವ್ಯೂವ್ -
ECIL Jobs: ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.
ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿದ್ದೀರಾ? 10 ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗಳು ನಿಮಗಾಗಿ ಕಾದಿವೆ. ಇಂದು ಹಲವಾರು ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ, ಹಾಗೆಯೇ ಹಲವರು ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಲೇ ಇದ್ದಾರೆ. ಅಂತವರಿಗೆ ಇದು ಸುವರ್ಣಾವಕಾಶ ಎನ್ನಬಹುದು. ಕೇಂದ್ರ ಸರ್ಕಾರದ ಕೆಲಸ ಎಂದರೆ ಎಲ್ಲರಿಗೂ ಹೆಚ್ಚು ಕೌತುಕತೆ. ಹಾಗೆ ಕೇಂದ್ರ ಸರ್ಕಾರದ ಕೆಲಸ ಸಿಕ್ಕಿದೆ ಎಂದರೆ ತಮ್ಮ ಲೈಫ್ ಸೆಟಲ್ ಎಂದುಕೊಳ್ಳುವರು ಹಲವಾರು ಮಂದಿ ಇದ್ದಾರೆ. ಬಹಳಷ್ಟು ಜನ ಈ ಒಂದು ಅವಕಾಶಕ್ಕಾಗಿ ಕಾದು ಕುಳಿತಿರುತ್ತಾರೆ. ಅಂಥವರಿಗೆ ಇದೊಂದು…
Categories: ಉದ್ಯೋಗ -
Bikes: ಬರೋಬ್ಬರಿ 70 – 90 ಕಿಮೀ ಮೈಲೇಜ್ ಕೊಡುವ ಟಾಪ್ ಬೈಕ್ಗಳು
ಒಂದು ಲಕ್ಷ ರೂಪಾಯಿ ಒಳಗೆ 70-90 ಕಿಮೀ ಮೈಲೇಜ್ ಕೊಡುವ ಅದ್ಭುತ ಬೈಕ್ಗಳು(Bikes)! ನಿಮಗೆ ಉತ್ತಮ ಮೈಲೇಜ್ ಮತ್ತು ಉತ್ತಮ ಬೆಲೆ ಎರಡೂ ಬೇಕೇ? ಚಿಂತಿಸಬೇಡಿ, 1 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 70-90 ಕಿಮೀ ಮೈಲೇಜ್(mileag) ನೀಡುವ ಅನೇಕ ಅದ್ಭುತ ಬೈಕ್ಗಳು ಲಭ್ಯವಿವೆ. ಬನ್ನಿ ಈ ಬೈಕಗಳ ಕುರಿತು ತಿಳಿದುಕೊಳ್ಳೋಣ. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಿವು : ಭಾರತದಲ್ಲಿ ಬೈಕ್ ಸವಾರಿ ಕೇವಲ ಒಂದು ಸಾರಿಗೆ ಮಾರ್ಗವಲ್ಲ, ಅದು ಒಂದು ಜೀವನಶೈಲಿ.…
Categories: ರಿವ್ಯೂವ್ -
ಅಕ್ಷಯ ತೃತೀಯ ತರಲಿದೆ ಲಕ್ಷ ಲಕ್ಷ ಗಳಿಕೆಯ ಯೋಗ! ಈ ಮೂರು ರಾಶಿಗಳಿಗೆ ಮಾತ್ರ
ಅಕ್ಷಯ ತೃತೀಯ 2024: ಈ ಬಾರಿಯ ಅಕ್ಷಯ ತೃತೀಯ ಶುಕ್ರವಾರ, ಮೇ 10 ರಂದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯವನ್ನು ಪ್ರತಿ ಕೆಲಸಕ್ಕೂ ಅತ್ಯಂತ ಮಂಗಳಕರ ಸಮಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಮತ್ತು ಯಾವುದೇ ಹೊಸ ವಸ್ತುಗಳನ್ನು ಖರೀದಿಸುವ ವಿಶೇಷ ಪ್ರಾಮುಖ್ಯತೆಯನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ, ನೀವು ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ಆಕೆಯ ಅನುಗ್ರಹದಿಂದ ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಧಾರ್ಮಿಕ ನಂಬಿಕೆಗಳ…
Categories: ಮುಖ್ಯ ಮಾಹಿತಿ
Hot this week
Topics
Latest Posts
- ಬೀದರ್ನ ದಾರುಣ ಕೊಲೆ: ನನ್ನ ಬಳಿ ‘ಮೇಲಿಂದ ಬಿದ್ದೆ..ಅಂಕಲ್’ ಎಂದು ಹೇಳ್ತು ಆ ಕೂಸು..ಸಿಸಿಟಿವಿಯ ಆಘಾತಕಾರಿ ದೃಶ್ಯ !
- ಸ್ವಯಂ ಉದ್ಯೋಗಕ್ಕೆ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.!
- OnePlus 13 vs Oppo Find X8 Pro 5G: ಯಾವುದು ಉತ್ತಮ ಫೋನ್? ಇಲ್ಲಿದೆ ಮಾಹಿತಿ
- iPhone 17: ಹೊಸ ಐಫೋನ್ ಸರಣಿ ಭಾರತಕ್ಕಿಂತ ಈ ದೇಶಗಳಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯ
- Amazon Offers: 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ರೆಡ್ಮಿ A4 5G ಖರೀದಿಸಿ.