Tag: kannada
Vande Bharat: ರಾಜ್ಯದಿಂದ ಮತ್ತೊಂದು ರೈಲು ಸಂಚಾರ; ಸಮಯ, ನಿಲ್ದಾಣ ವಿವರ ಇಲ್ಲಿದೆ.

ಮೈಸೂರು-ಚೆನ್ನೈ ನಡುವೆ “ಮತ್ತೊಂದು” ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Another Vande Bharat Express train): ಏಪ್ರಿಲ್ 5ರಿಂದ ಪ್ರಾರಂಭ. ಈ ರೈಲು ಯಾವ ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಮತ್ತು ರೈಲು ಸಂಚಾರ ಮಾಡುವ ಸಮಯ ಎಷ್ಟು ಎಂಬುದನ್ನು ತಿಳಿಯಲು ವರದಿಯನ್ನು ಕೊನೆಯವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರೈಲು ಸಾರಿಗೆ ವ್ಯವಸ್ಥೆ ಈಗಾಗಲೇ ಜಗತ್ತಿನ ಬಹುತೇಕ ಎಲ್ಲಾ
Categories: ಸಾರ್ವಜನಿಕ ಮಾಹಿತಿBIG NEWS : ರಾಜ್ಯದಲ್ಲಿ ಕಲರ್ ‘ಕಾಟನ್ ಕ್ಯಾಂಡಿ’ & ಗೋಬಿ ಬ್ಯಾನ್, ಮಾರಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ..!

ರಾಜ್ಯದಲ್ಲಿ ಕೃತಕ ಬಣ್ಣವನ್ನು ಬಳಸಿ ಮಾಡಲಾಗುತ್ತಿದ್ದ ಗೋಬಿ ಮಂಚೂರಿ(Gobi Manchurian) ಹಾಗೂ ಕಾಟನ್ ಕ್ಯಾಂಡಿಯನ್ನು ನಿಷೇಧಿಸಿ ನೆನ್ನೆ ಅಂದರೆ ಸೋಮವಾರ ರಾಜ್ಯ ಸರ್ಕಾರವು ಆದೇಶವೊಂದನ್ನು ಹೊರಡಿಸಿದೆ. ಏನಿದು ಆದೇಶ?, ಇನ್ನು ಮುಂದೆ ಗೋಬಿ ಮಂಚೂರಿಯನ್ನು ತಿನ್ನಲು ಆಗುವುದಿಲ್ಲವೇ ಎನ್ನುವ ಗೊಂದಲವಿದ್ದರೆ, ಈ ವರದಿಯು ನಿಮಗೆ ನಿಖರವಾದ ಉತ್ತರವನ್ನು ತಿಳಿಸುತ್ತದೆ. ವರದಿಯನ್ನು ಕೊನೆವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ
Categories: ಸಾರ್ವಜನಿಕ ಮಾಹಿತಿಪೌರತ್ವ ತಿದ್ದುಪಡಿ ಕಾಯ್ದೆಯ ಅಧಿಸೂಚನೆ ಪ್ರಕಟ..! ಏನಿದು CAA..? ಯಾರಿಗೆ ಅನ್ವಯ ಆಗುತ್ತೆ?

ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಧಿಸೂಚನೆಯನ್ನು ಹೊರಡಿಸಿದೆ. ಇದರೊಂದಿಗೆ ಈಗ ಸಿಎಎ ದೇಶದಲ್ಲಿ ಜಾರಿಗೆ ಬಂದಿದೆ. 2020ರಲ್ಲಿ ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಪ್ರದರ್ಶನಗಳಲ್ಲಿ ಕಾನೂನಿನ ಬಗ್ಗೆ ಕಡಿಮೆ ಅಥವಾ ತಪ್ಪು ಜ್ಞಾನವನ್ನು ಹೊಂದಿರುವ ಅನೇಕ ಜನರು ಇದ್ದರು. ಆದ್ದರಿಂದ ಸಿಎಎ ಅನುಷ್ಠಾನದ ನಂತರ ಏನು ಬದಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸಾರ್ವಜನಿಕ ಮಾಹಿತಿBusiness Idea : ಬೇಸಿಗೆಯಲ್ಲಿ ಈ ಬಿಸಿನೆಸ್ ಸ್ಟಾರ್ಟ್ ಮಾಡಿ ತಿಂಗಳಿಗೆ 1 ಲಕ್ಷ ರೂ. ವರೆಗೆ ಸಂಪಾದಿಸಿ.

ಇತ್ತೀಚಿನ ದಿನಗಳಲ್ಲಿ, ಕಚೇರಿ ಕೆಲಸಕ್ಕಿಂತ ಸ್ವಂತ ವ್ಯವಹಾರದತ್ತ ಜನರ ಒಲವು ಹೆಚ್ಚುತ್ತಿದೆ. ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಸ್ವಂತ ಉದ್ಯಮ ಸ್ಥಾಪಿಸುವತ್ತ ಒಲವು ಹೆಚ್ಚಾಗಿದೆ. ಸ್ವಂತ ಉದ್ಯಮ (Own Business) ಸ್ಥಾಪಿಸುವುದು ಒಂದು ಸವಾಲಿನ ಕೆಲಸ. ಯಶಸ್ಸು ಸಾಧಿಸಲು ಸ್ವಲ್ಪ ಧೈರ್ಯ, ಶ್ರಮ, ಯೋಜನೆ, ಉತ್ಸಾಹ ಬೇಕಾಗುತ್ತದೆ. ಕಚೇರಿ ಕೆಲಸದ ಏಕತಾನತೆ ನಿಮಗೂ ಬೇಸರ ತಂದಿದೆಯೇ? ಸ್ವಂತ ಉದ್ಯಮದ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದೆಯೇ? ಹಾಗಾದ್ರೆ, ಈ ಲೇಖನ ನಿಮಗಾಗಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸಾರ್ವಜನಿಕ ಮಾಹಿತಿಕೇಂದ್ರದ ಉಚಿತ ವಿದ್ಯುತ್ ಸ್ಕೀಮ್ ಗೆ ಈಗಲೇ ಅರ್ಜಿ ಸಲ್ಲಿಸಿ.! ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya Yojana)’ ಒಂದು ಕ್ರಾಂತಿಕಾರಿ ಯೋಜನೆ. ಇದು ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್(300 units Free Electricity) ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಮತ್ತು ಉತ್ಪತ್ತಿಯಾಗುವ ವಿದ್ಯುತ್ ಅನ್ನು ಮನೆ ಬಳಕೆಗೆ ಉಪಯೋಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸರ್ಕಾರಿ ಯೋಜನೆಗಳುಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆಯ ಈ ಮಹಿಳೆಯರಿಗೆ 300 ರೂ. ಸಬ್ಸಿಡಿ ವಿಸ್ತರಣೆ! ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ (Gas cylinder) ಉಜ್ವಲ ಯೋಜನೆ (Ujwala yojana) ಅಡಿಯಲ್ಲಿ ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (LPG gas cylinder connection) ಪಡೆದುಕೊಂಡಿದ್ದಾರೆ. ಇಂತಹ ಜನಗಳಿಗೆ ಪ್ರತಿ ವರ್ಷ 12 ಸಿಲಿಂಡರ್ ಖರೀದಿ ಮಾಡಲು ರೂ.200 ಸಬ್ಸಿಡಿ ನೀಡುತ್ತಿದ್ದರು. ಆದರೆ, ಕೇಂದ್ರದಿಂದ ಮತ್ತೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ (Gas cylinder subsidy) ಅನ್ನು ಜಾಸ್ತಿ ಮಾಡಿದ್ದರು, ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಬ್ಸಿಡಿ ಮೊತ್ತವನ್ನು(Subdidy ammount) ಇನ್ನಷ್ಟು ಏರಿಕೆ ಮಾಡಿದ್ದಾರೆ. ಅಂದರೆ
Categories: ಸಾರ್ವಜನಿಕ ಮಾಹಿತಿಬೆಂಕಿ ಫೀಚರ್ ಇರುವ ಹೀರೋದ ಮತ್ತೊಂದು ಬೈಕ್.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ದೇಶದ ಪ್ರಮುಖ ಬೈಕ್ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್(Hero motocorp) ಪ್ರೀಮಿಯಂ ಬೈಕ್(Premium bike) ವಿಭಾಗದಲ್ಲಿ ಹೊಸ ಬೈಕ್ ಬಿಡುಗಡೆ (New bike launch) ಮಾಡಿದೆ. ಜನವರಿ ತಿಂಗಳು ನಡೆದ ಸಮಾರಂಭವೊಂದರಲ್ಲಿ ಕಂಪನಿಯು ಈ ಬೈಕ್ ಅನ್ನು ಅನಾವರಣಗೊಳಿಸಿತ್ತು. ಈ ಬೈಕ್ 440 ಸಿಸಿ (440 CC) ವಿಭಾಗದ ಬೈಕ್ ಆಗಿದ್ದು, ಕಂಪನಿಯು ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. (launched in Indian market) ಹೀರೋ ಮೋಟೋಕಾರ್ಪ್ ಪ್ರೀಮಿಯಂ ಬೈಕ್ (Hero motocorp
Categories: ಕರ್ನಾಟಕ ಸುದ್ದಿಆರ್ ಟಿ ಸಿ ಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡುವು ಡೈರೆಕ್ಟ್ ಲಿಂಕ್ ಇಲ್ಲಿದೆ!

ಭಾರತ ಸರ್ಕಾರವು ಉತಾರ/ಪಹಣೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸುಲಭವಾಗುತ್ತದೆ. ಈ ವರದಿಯಲ್ಲಿ, ನಿಮ್ಮ ಮೊಬೈಲ್ ನಲ್ಲಿ ಆರ್ ಟಿ ಸಿ ಮೂಲಕ ಉತಾರ/ಪಹಣೆಗೆ ಆಧಾರ್ ಲಿಂಕ್(RTC -Aadhar link)ಮಾಡುವುದು ಹೇಗೆ ಎಂಬುದನ್ನು ನಾವು ವಿವರಿಸುತ್ತೇವೆ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೃಷಿ ಭೂಮಿ ಖಾತೆಗಳಿಗೆ ಆಧಾರ್ ಜೋಡಣೆ ಕಾರ್ಯ
Categories: ಸಾರ್ವಜನಿಕ ಮಾಹಿತಿಕಲ್ಲಂಗಡಿ ಹಣ್ಣಿಗೆ ಯಾಕಿಷ್ಟು ಬೇಡಿಕೆ..? ಇದನ್ನ ತಿನ್ನೋದ್ರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?

ಯಾರಿಗೆ ಹಸಿರು ಸಿಪ್ಪೆಯ ಕೆಂಪನೆ ಕಲ್ಲಂಗಡಿ ಇಷ್ಟವಿಲ್ಲ ಹೇಳಿ? ಬೇಸಿಗೆ ಕಾಲ ಶುರುವಾಗ್ತಾ ಇದೆ. ಈ ಬೇಸಿಗೆಯನ್ನು ಕಲ್ಲಂಗಡಿ ಜೊತೆ ಶುರು ಮಾಡಿ, ಆರೋಗ್ಯದ ಜೊತೆಗೆ ರುಚಿಯನ್ನೂ ಸವಿಯಿರಿ. ಕಲ್ಲಂಗಡಿ ತಿನ್ನುವುದರಿಂದ ಸಿಗುವ ಲಾಭಗಳನ್ನು ತಿಳಿದುಕೊಂಡರೆ, ಅದನ್ನು ಸೇವಿಸುವ ಮಜವೇ ಬೇರೆ. ಬನ್ನಿ ಹಾಗಿದ್ದರೆ, ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದ್ರೆ ಎಷ್ಟೆಲ್ಲಾ ಲಾಭ ಇದೆ ಎಂದು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸಾರ್ವಜನಿಕ ಮಾಹಿತಿ
Hot this week
Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?
ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?
11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.
10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
Topics
Latest Posts
- Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?

- ಅಡಿಕೆ ಬೆಲೆಯಲ್ಲಿ ಮತ್ತೆ ಏರಿಳಿತ: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದಿನ ದರ ಹೇಗಿದೆ?

- 11 ಸಾವಿರಕ್ಕೆ 6300mAh ಬ್ಯಾಟರಿ, 120Hz ಡಿಸ್ಪ್ಲೇ ಇರುವ Redmi A7 ಸರಣಿ ಮೊಬೈಲ್ ಸೇಲ್ ಪ್ರಾರಂಭ.

- 10ನೇ ತರಗತಿ ಪಾಸ್ ಆಗಿದ್ದೀರಾ? ಡಿಗ್ರಿ ಇಲ್ಲದೆಯೂ ಸಿಗುವ 6 ಬೆಸ್ಟ್ ಸರ್ಕಾರಿ ಕೆಲಸಗಳಿವು!

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ.! 2300/- ರೂ. ಕುಸಿದ ಬೆಳ್ಳಿ. ಇಂದಿನ ಬೆಲೆ ಇಲ್ಲಿದೆ.
















