Tag: kannada prabha news paper
-
Google Pay Loan : ₹15 ಸಾವಿರ ಸಾಲ ನೀಡಲು ಮುಂದಾದ ಗೂಗಲ್ ಪೇ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಗೂಗಲ್ ಪೇ ಲೋನ್(Google pay loan) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಈಗ ಗೂಗಲ್ ಪೇಯಿಂದ ತಕ್ಷಣ ಸಾಲ ಪಡೆಯಿರಿ : Google ಭಾರತದಲ್ಲಿ ಚಿಲ್ಲರೆ ಸಾಲದ ವ್ಯವಹಾರವನ್ನು ಪ್ರವೇಶಿಸುತ್ತದೆ, ಆದರಿಂದ ಸ್ಯಾಚೆಟ್ ಸಾಲಗಳನ್ನು ಪ್ರಾರಂಭಿಸಲು ಯೋಜನೆ ಹೊಡಿದೆ. Google
Categories: ಮುಖ್ಯ ಮಾಹಿತಿ -
Bigg Boss Kannada: ನಮ್ರತಾಗೆ ಸ್ವಾರಿ ಎಂದ ಕಾರ್ತಿಕ್.. ಕಾರಣ ಏನು ಗೊತ್ತಾ..??

ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10(BigBoss season 10) ಶುರುವಾಗಿ ವಾರ ಪೂರೈಸಿದ್ದು, ಎರಡನೇ ವಾರ ನಡೆಯುತ್ತಿದೆ. ಸ್ಪರ್ಧಿಗಳ ನಡುವೆ ಪ್ರೀತಿ, ಸ್ನೇಹ ಎನ್ನುವ ಸಂಬಂಧದ ಬದಲು ಮನಸ್ತಾಪಗಳು ಜಗಳಗಳು ಎದುರಾಗಿವೆ. ಹಾಗೆಯೇ ಟಾಸ್ಕ್ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾರ್ತಿಕ್ ಕೋಪದಿಂದ ಕೂಗಾಡಿದ್ದನು ನೋಡಿ ನಮ್ರತಾ ಹೆದರಿದ್ದರು. ಕಾರ್ತಿಕ್ಗೆ ತಾನು ಪ್ರತಾಪ್ ಪರವಾಗಿ ನಿಂತು ತಪ್ಪುಮಾಡಿದೆ ಅನಿಸಿದೆ. ತಾವು ಕೋಪದಿಂದ ಕೂಗಾಡಿದ್ದಕ್ಕೆ ಅವರು ನಮ್ರತಾ ಅವರ ಬಳಿ ಕ್ಷಮೆಯನ್ನೂ ಕೇಳಿದ್ದಾರೆ. ಏನಿದು ದೊಡ್ಡ ಮನೆಯಲ್ಲಿ
Categories: ಮುಖ್ಯ ಮಾಹಿತಿ -
Railway Time – ಯಶವಂತಪುರ ಬೀದರ್ ನಡುವೆ ಹೊಸ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಚಾಲನೆ, ಇಲ್ಲಿದೆ ವಿವರ..!

ಇದೀಗ ಬೆಂಗಳೂರಿನಿಂದ ಬೀದರ್ ಇನ್ನಷ್ಟು ಹತ್ತಿರದ ಪ್ರಯಾಣವಾಗಲಿದೆ. ಯಾಕೆಂದರೆ ಕಲಬುರಗಿ, ಕಮಲಾಪುರ, ಹುಮನಾಬಾದ್ ಸೇರಿದಂತೆ ವಿವಿಧ ಪ್ರಮುಖ ನಿಲ್ದಾಣಗಳ ಮೂಲಕ ಹಾದುಹೋಗುವ ಹೊಸ ಯಶವಂತಪುರ ಬೀದರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿ(weekly express train)ಗೆ ರೈಲ್ವೆ ಸಚಿವಾಲಯ(Ministry of Railways) ಅನುಮೋದನೆ ನೀಡಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಜನರಿಗೆ ಇದು ಸಂತಸದ ಸುದ್ದಿ ಎಂದು ತಿಳಿಸಬಹುದು. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
Oppo Find N3 Flip- ಒಪ್ಪೋದ ಮತ್ತೊಂದು ಫೋಲ್ಡ್ ಮೊಬೈಲ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ? ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಒಪ್ಪೋ ಫೈಂಡ್ N3 Flip(Oppo Find N3 Flip) ಫೋಲ್ಡಬಲ್ ಫೋನ್(Foldable phone) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಫೋನಿನ ಬೆಲೆ ಎಷ್ಟು?, ಚಾರ್ಜಿಂಗ್ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಕ್ಯಾಮರಾದ ಕುರಿತಂತೆ ಎಲ್ಲ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ
Categories: ರಿವ್ಯೂವ್ -
Today Gold Rate – ದಸರಾ ಹಬಕ್ಕೆ ಭಾರಿ ಶಾಕ್ ಕೊಟ್ಟ ಚಿನ್ನದ ಬೆಲೆ, ಇಲ್ಲಿದೆ ಇಂದಿನ ಚಿನ್ನದ ದರದ ವಿವರ..!

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇಂದಿನ ಚಿನ್ನದ ದರ(today gold price)ದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ . ಚಿನ್ನ ವೆಂದರೆ ಯಾರಿಗೆ ಇಷ್ಟಾ ಇಲ್ಲಾ ಹೇಳಿ, ನಮಗೆಲ್ಲ ತಿಳಿದಿರುವಂತೆ ಪ್ರತಿ ಒಬ್ಬ ಮನುಷ್ಯನಿಗು ಚಿನ್ನದ ಮೇಲೆ ಮೋಹ ಇದ್ದೆ ಇರುತ್ತದೆ ಅಲ್ಲವೇ, ಅದರಲ್ಲೂ ನಮ್ಮ ಭಾರತದಲ್ಲಿ, ಚಿನ್ನಕ್ಕೆ ಸಂಬಂಧಿಸಿದ ಒಂದು ಭಾವನಾತ್ಮಕ ಮೌಲ್ಯವಿದೆ. ಹಳದಿ ಲೋಹವು ಸಮೃದ್ಧಿ ಮತ್ತು ಸಂಪತ್ತನ್ನು ಸಂಕೇತಿಸುತ್ತದೆ. ಚಿನ್ನದ ಆಭರಣಗಳು ಮಹಿಳೆಯರಿಗೆ ಎಷ್ಟು ಪ್ರಿಯವಾದುದೆಂದರೆ ಅದನ್ನು ಹೇಳುವುದಕ್ಕೆ ಸಾಕಾಗುವುದಿಲ್ಲ. ಚಿನ್ನವು ಮಂಗಳಕರ
Categories: ಮುಖ್ಯ ಮಾಹಿತಿ -
Sonalika e-Tractor – ಕೇವಲ 3 ಗಂಟೆ ಚಾರ್ಜ್ ಮಾಡಿ ಇಡೀ ದಿನ ಉಳಿಮೆ ಮಾಡುವ ಬೆಂಕಿ ಟ್ರ್ಯಾಕ್ಟರ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಎಲೆಕ್ಟ್ರಿಕ್ ಟ್ರಾಕ್ಟರ್ ಆದ ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್(Sonalika Electric Tractor ) ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ (Sonalika Electric Tractor ) 2023: ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್
Categories: ರಿವ್ಯೂವ್ -
LPG gas booking – LPG Booking: ಜಸ್ಟ್ ಒಂದು ಮಿಸ್ ಕಾಲ್ ಕೊಟ್ಟರೆ ಸಾಕು ಮನೆ ಬಾಗಿಲಿಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಸಿಗುತ್ತೆ – ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗ್ಯಾಸ್ ಸಿಲಿಂಡರ್ ನ ಹೊಸ ಸೇವೆ ಆರಂಭದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ನಮ್ಮ ದಿನನಿತ್ಯದ ಜೀವನದ ಅಗತ್ಯ ವಸ್ತುಗಳಲ್ಲಿ ಗ್ಯಾಸ್ ಕೂಡಾ ಬಹಳಮುಖ್ಯವಾಗಿದೆ. ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ(pradhana mantri ujwala yojana) ಅಡಿಯಲ್ಲಿ ಉಚಿತ ಗ್ಯಾಸ್(Free Gas) ಸಿಲಿಂಡರ್
Categories: ಮುಖ್ಯ ಮಾಹಿತಿ -
BIG NEWS – ಮನೆ ಕಟ್ಟಲು ಕಮ್ಮಿ ಬೆಲೆಯಲ್ಲಿ ಸೈಟ್ ವಿತರಣೆ, ಈ 7 ಜಿಲ್ಲೆಯವರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಕಡಿಮೆ ಬೆಲೆಯಲ್ಲಿ ವಸತಿ ಬಡಾವಣೆ ನಿರ್ಮಾಣ ಯೋಜನೆ ಆರಂಭಿಸಲಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಹೌದು, ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ, ನಿವೇಶನ ಅಂದರೆ ಸೈಟ್ ಗಳನ್ನು ಒದಗಿಸಲು ವಸತಿ ಬಡಾವಣೆ ನಿರ್ಮಾಣ ಯೋಜನೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ?, ಯಾವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಿಕೊಡಲಾಗಿದೆ. ಇದರ
Categories: ಸುದ್ದಿಗಳು
Hot this week
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
-
ಬ್ಯಾಂಕ್ಗಿಂತ ಹೆಚ್ಚು ಲಾಭ ಬೇಕೆ? ಪೋಸ್ಟ್ ಆಫೀಸ್ನಲ್ಲಿ ₹4.5 ಲಕ್ಷ ಹೂಡಿಕೆ ಮಾಡಿ, ₹6.5 ಲಕ್ಷ ಪಡೆಯಿರಿ;
-
BIGNEWS: ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
Topics
Latest Posts
- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?

- ಬ್ಯಾಂಕ್ಗಿಂತ ಹೆಚ್ಚು ಲಾಭ ಬೇಕೆ? ಪೋಸ್ಟ್ ಆಫೀಸ್ನಲ್ಲಿ ₹4.5 ಲಕ್ಷ ಹೂಡಿಕೆ ಮಾಡಿ, ₹6.5 ಲಕ್ಷ ಪಡೆಯಿರಿ;

- BIGNEWS: ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ



