Tag: kannada prabha news paper
-
Personal Finance: ಸಣ್ಣ ಉಳಿತಾಯ ಯೋಜನೆಗಳಲ್ಲಿ ಬದಲಾವಣೆ – ಇಲ್ಲಿದೆ ಸಂಪೂರ್ಣ ಮಾಹಿತಿ

ಇದೀಗ ಕೇಂದ್ರ ಸರ್ಕಾರದಿಂದ ( Central Government ) ಹಿರಿಯ ನಾಗರಿಕರಿಗೆ ಒಂದು ಒಳ್ಳೆಯ ಸುದ್ದಿ ತಿಳಿದು ಬಂದಿದೆ. ಹೊಸ ನಿಯಮಗಳ ಅಡಿಯಲ್ಲಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಾಗಿ ( Seniors Citizens Savings Scheme ) ಖಾತೆಯನ್ನು ತೆರೆಯಲು ಮೂರು ತಿಂಗಳುಗಳ ಕಾಲಾವಕಾಶವನ್ನು ನೀಡಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ನಾಳೆಯಿಂದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಾಳೆಯಿಂದ ಮಳೆ ಶುರು(Heavy rain)ವಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆ ನವಂಬರ್ 15 ರಿಂದ ಐದು ದಿನಗಳ ಕಾಲ ಮಳೆ ಆಗಲಿದೆ ಎಂದು ಹವಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದ್ದಾರೆ. ನವಂಬರ್ ತಿಂಗಳಿನಲ್ಲಿ ಹಿಂಗಾರು ಮಳೆ ಶುರುವಾಗಿದ್ದು, ಈಗಾಗಲೇ ಹಲವು ಜಿಲ್ಲೆಗಳಿಗೆ ಉತ್ತಮ ಮಹಿಳೆಯಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಬ್ರೇಕ್ ಕೊಟ್ಟಿದ್ದ ಮಳೆಯು ನಾಳೆ ಮತ್ತೆ ಕೆಲವು ಜಿಲ್ಲೆಗಳಲ್ಲಿ ಶುರುವಾಗಲಿದೆ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ
Categories: ಮುಖ್ಯ ಮಾಹಿತಿ -
ಶಕ್ತಿ ಯೋಜನೆ – ಮೊಬೈಲ್ ನಲ್ಲಿ ‘ಆಧಾರ್ ಕಾರ್ಡ್’ ತೋರಿಸಿ ಪ್ರಯಾಣಿಸಲು ಅವಕಾಶ.

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಶಕ್ತಿ ಯೋಜನೆ(shakti scheme)ಯಲ್ಲಿ ಹೊರಡಿಸಿರುವ ಹೊಸ ಆದೇಶದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸರ್ಕಾರವು ದೀಪಾವಳಿ ಹಬ್ಬ(Diwali festival)ಕ್ಕೆ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ನೀಡಿದೆ ಅಂತಾನೆ ಹೇಳಬಹುದು. ಅದೇನೆಂದರೆ, ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅನ್ನು ತೋರಿಸಿ ಮಹಿಳೆಯರು ಪಸಿನಲ್ಲಿ ಉಚಿತವಾಗಿ ಪ್ರಯಾಣವನ್ನು ಬೆಳೆಸಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
Diwali Special Trains – ಹಬ್ಬದ ಪ್ರಯುಕ್ತ ಈ ನಗರಗಳಿಗೆ ವಿಶೇಷ ರೈಲು ಸಂಚಾರ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ದೀಪಾವಳಿಯ ಪ್ರಯುಕ್ತ ಪ್ರಯಾಣಕ್ಕೆ ವಿಶೇಷ ರೈಲುಗಳ ಸೌಕರ್ಯವನ್ನು ನೀಡುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಬರುತ್ತಿರುವ ದೀಪಾವಳಿ ಹಬ್ಬ(Diwali festival)ಕ್ಕೆ ಬೆಂಗಳೂರಿಂದ ಬೇರೆ ಬೇರೆ ದೂರದ ಊರಿಗೆ ಹೋಗುವ ಪ್ರಯಾಣಿಕರಿಗೆ ಬಂಪರ್ ಕೊಡುಗೆ ಸಿಕ್ಕಿದೆ ಎಂದು ಹೇಳಬಹುದು. ಹೌದು, ಅದು ಏನೆಂದರೆ ಬೇರೆ ಬೇರೆ ರಾಜ್ಯದಲ್ಲಿ, ಜಿಲ್ಲೆಗಳಲ್ಲಿ ಇರುವವರು ತಮ್ಮ ದೂರದ ಊರುಗಳಿಗೆ ಹೋಗುವವರೆಗೆ ಪ್ರಯಾಣದ ತೊಂದರೆ ಆಗಬಾರದು ಎಂದು ರೈಲ್ವೆ ಇಲಾಖೆ(Railway Department) ವಿಶೇಷ ರೈಲುಗಳ ಸೇವೆಯನ್ನು ನೀಡುತ್ತಿದೆ. ಕಡಿಮೆ ಎಂದರು
Categories: ಮುಖ್ಯ ಮಾಹಿತಿ -
LPG Price – ದೀಪಾವಳಿಗೆ ಕೇಂದ್ರದಿಂದ ಸಿಹಿ ಸುದ್ದಿ, ಉಜ್ವಲಾ ಸಿಲಿಂಡರ್ ಸಬ್ಸಿಡಿ ಹೆಚ್ಚಳ ಸಂಭವ..! ಇಲ್ಲಿದೆ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಎಲ್ಪಿಜಿ ಸಿಲಿಂಡರ್(LPG cylinder) ಸಬ್ಸಿಡಿ ಮೊತ್ತ ಹೆಚ್ಚಳ ಆಗುವ ಸಾಧ್ಯತೆ ಇರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ದೀಪಾವಳಿ ಹಬ್ಬ(Diwali festival)ಕ್ಕೆ ಒಂದು ಭರ್ಜರಿ ಗಿಫ್ಟ್ ಅಂತನೇ ಹೇಳಬಹುದಾಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ
Categories: ಮುಖ್ಯ ಮಾಹಿತಿ -
BSNL Plans – ಕೇವಲ 48/- ರೂ.ಗೆ 30 ದಿನಗಳ ವ್ಯಾಲಿಡಿಟಿ ಇರುವ ಹೊಸ ರಿಚಾರ್ಜ್ ಪ್ಲಾನ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, BSNL ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು (New recharge plan) ಬಿಡುಗಡೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಯೋಜನೆಯು ಅತಿ ಕಡಿಮೆ ಬೆಲೆಯಲ್ಲಿ ಅಂದರೆ ರೂ.50 ಒಳಗೆ ಇರುವಂತಂತಹ ರೀಚಾರ್ಜ್ ಪ್ಲಾನ್ ಆಗಿದೆ ಎಂದು ಹೇಳಬಹುದು. ಹೌದು, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಆದ BSNL ಈಗ ಅತಿ ಕಡಿಮೆ ಬೆಲೆಯಲ್ಲಿ ತನ್ನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಏರ್ಟೆಲ್ ಹಾಗೂ ಜಿಯೋ(Airtel and Jio)ಗೆ ಅದ್ಭುತವಾದ ಪೈಪೋಟಿಯನ್ನು
Categories: ತಂತ್ರಜ್ಞಾನ -
Jio Recharge Plan – ಹಬ್ಬಕ್ಕೂ ಮುನ್ನ 150GB ಡಾಟಾ & ಸ್ವಿಗ್ಗಿ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ ಜಿಯೋ.

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ರಿಲಯನ್ಸ್ ಜಿಯೋದ ಹೊಸ ಯೋಜನೆಯ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ರಿಲಯನ್ಸ್ ಜಿಯೋ(Reliance Jio) ಸ್ವಿಗ್ಗಿ ಒನ್ ಲೈಟ್(Swiggy One Lite) ಚಂದಾದಾರಿಕೆ(Subscription)ಯೊಂದಿಗೆ ಹೊಸ ಯೋಜನೆಯನ್ನು ಹೊರತಂದಿದೆ, ಇದು ಹೊಸ ಪ್ರಿ -ಪೇಡ್ (pre-paid) ಯೋಜನೆಯಾಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow)
Categories: ಮುಖ್ಯ ಮಾಹಿತಿ
Hot this week
-
KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!
-
Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!
-
ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!
-
ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?
-
ಹೊಸ ವರ್ಷಕ್ಕೆ ಜನಸಾಮಾನ್ಯರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್: LPG ಗ್ಯಾಸ್ ಸಿಲಿಂಡರ್ ಮತ್ತು ಇಂಧನ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ!
Topics
Latest Posts
- KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!

- Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!

- ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!

- ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?

- ಹೊಸ ವರ್ಷಕ್ಕೆ ಜನಸಾಮಾನ್ಯರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್: LPG ಗ್ಯಾಸ್ ಸಿಲಿಂಡರ್ ಮತ್ತು ಇಂಧನ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ!




