Tag: kannada prabha epaper
-
ಸಾರಿಗೆ ನಿಯಮದಲ್ಲಿ ಬದಲಾವಣೆ, ರಾಜ್ಯದಲ್ಲಿ ಏಕರೂಪದ DL ಮತ್ತು RC ಸ್ಮಾರ್ಟ್ ಕಾರ್ಡ್ ವಿತರಣೆ

ಮೊನ್ನೆ ಅಷ್ಟೇ ವಾಹನಗಳಿಗೆ ಹೊಸದಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ( HSRP Number Plate ) ಹಾಕಿಸಬೇಕು ಅಂತಾ ಹೇಳಿದ್ದ ಸರ್ಕಾರ, ಇದೀಗ ಮತ್ತೊಂದು ಹೊಸ ಕಾನೂನು ಜಾರಿಗೆ ತಂದಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡಿಎಲ್ (Driving License) ಹಾಗೂ ಆರ್ಸಿಗೆ (Registration Certificate) ಹೊಸ ರೂಪ ಡಿಜಿಟಲ್ ತಂತ್ರಜ್ಞಾನವು ( Digital
Categories: ಮುಖ್ಯ ಮಾಹಿತಿ -
BBK 10- ಮನುಷ್ಯತ್ವ ಬಿಟ್ಟು ರಾಕ್ಷಸರಾದೊರಿಗೆ ಕಿಚ್ಚನ ಕ್ಲಾಸ್, ಕ್ಯಾಪ್ಟನ್ ರೂಮ್ ಗೆ ಬಿತ್ತು ಬೀಗಾ..!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(Biggboss season 10) ನ ವಾರದ ಕಥೆ ಕಿಚ್ಚನ ಜೊತೆಗೆ ಎಲ್ಲಾ ವೀಕ್ಷಕರು ನಿರೀಕ್ಷೆಯಿಂದ ಕಾಯುತಿದ್ದಿದ್ದು ನಿಜವೇ ಸರಿ. ಏಕೆಂದರೆ ಈ ವಾರದ ಟಾಸ್ಕ್ ನಲ್ಲಿ ಮನೆಯ ಎಲ್ಲಾ ಸದಸ್ಯರು ಅತಿರೇಖಕ್ಕೆ ತೆರಳಿದ್ದು ನಿಜ. ರಾಕ್ಷಸರು ಹಾಗೂ ಗಂಧರ್ವರ ಟಾಸ್ಕಿನಲ್ಲಿ ಜಗಳಗಳು, ಕಿತ್ತಾಟಗಳು ಹಾಗೂ ಹಲವಾರು ಗಾಯಗಳು ಆಗಿವೆ. ಅದರ ಜೊತೆಗೆ ಸಂಗೀತ ಹಾಗೂ ಪ್ರತಾಪ್ ಆಸ್ಪತ್ರೆಗೆ ಕೂಡ ಹೋಗಿ ಬಂದಿದ್ದಾರೆ. ಹಾಗಾಗಿ ಇಂದಿನ ಶನಿವಾರದ
Categories: ಬಿಗ್ ಬಾಸ್ ಸೀಸನ್ 10 -
ರೈಲು ಪ್ರಯಾಣಿಕರಿಗೆ ಹೊಸ ನಿಯಮ : ಇನ್ನು ಮುಂದೆ ಈ ಟಿಕೆಟ್ ಮೂಲಕ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ !

ಹೊಸ ನಿಯಮದಂತೆ, ಈಗ ರೈಲಿನಲ್ಲಿ ವೈಟಿಂಗ್ ಟಿಕೆಟ್ ಮೂಲಕ ಪ್ರಯಾಣಿಸಲು ಸಾಧ್ಯವಿಲ್ಲ. ಹೌದು, ರೈಲು ಪ್ರಯಾಣವು(train journey) ಅತ್ಯಂತ ಜನಪ್ರಿಯವಾದ ಪ್ರಯಾಣ ಮಾರ್ಗವಾಗಿದೆ. ಆದರೆ, ಕೆಲವೊಮ್ಮೆ ರೈಲು ಪ್ರಯಾಣದ ವೇಳೆ ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಒಂದು ಸಮಸ್ಯೆ ಎಂದರೆ ರಿಸರ್ವ್ ಬೋಗಿಯಲ್ಲಿ ವೈಟಿಂಗ್ ಪಟ್ಟಿ(waiting list), ವೈಟಿಂಗ್ ಟಿಕೆಟ್(Waiting ticket) ಪ್ರಯಾಣಿಕರು ರಿಸರ್ವ್ ಬೋಗಿಯಲ್ಲಿ ಸೇರಿಕೊಳ್ಳುವುದು ಇನ್ನಿತರೇ ಪ್ರಯಾಣಿಕರಿಗೆ ತೊಂದರೆ ಮಾಡುತ್ತದೆ. ಆದರೆ ಈಗ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಕಂಡು ಬಂದಲ್ಲಿ ದೂರು ಸಲ್ಲಿಸಬಹುದು. ಈ ಹೊಸ
Categories: ಮುಖ್ಯ ಮಾಹಿತಿ -
ಬಿಗ್ ಬಾಸ್ ಮನೆಗೆ ಮರಳಿ ಬಂದ , ಡ್ರೋನ್ ಪ್ರತಾಪ್ & ಸಂಗೀತಾ, ಕಟುಕರಿಗೆ ಮಾರಿ ಹಬ್ಬದ ಸೂಚನೆ ಕೊಟ್ಟ ಕಿಚ್ಚ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 10(BigBoss season 10) ರಲ್ಲಿ ಮನೋರಂಜನೆಗಿಂತ ವಾದ ವಿವಾದಗಳು, ಕಿತ್ತಾಟಗಳು ಜಗಳಗಳೇ ಜಾಸ್ತಿಯಾಗಿವೆ. ರಾಕ್ಷಸರು ಹಾಗೂ ಗಂಧರ್ವರ ಆಟದಲ್ಲಿ ಹಲವಾರು ಸ್ಪರ್ಧೆಗಳು ರಾಕ್ಷಸರಂತೆಯೇ ನಡೆದುಕೊಂಡಿದ್ದಾರೆ. ಇದರಿಂದಾಗಿ ಸಂಗೀತ(Sangeeta) ಹಾಗೂ ಪ್ರತಾಪ್(Drone prathap) ಅವರು ಟಾಸ್ಕ್ ಒಂದರಲ್ಲಿ ಸೋಪಿನ ನೀರು ಕಣ್ಣಿಗೆ ಹೋಗಿ ಆಸ್ಪತ್ರೆಯನ್ನು ಸೇರಿದ್ದು ಎಲ್ಲರಿಗೂ ತಿಳಿದೇ ಇದೆ. ಇವತ್ತಿನ ಬಿಗ್ ಬಾಸ್ ಪ್ರೊಮೊದಲ್ಲಿ ಸಂಗೀತ ಹಾಗೂ ಡ್ರೋನ್ ಪ್ರತಾಪ್ ಅವರು ಕಪ್ಪು ಕನ್ನಡಕವನ್ನು
Categories: ಬಿಗ್ ಬಾಸ್ ಸೀಸನ್ 10 -
ಡಿಸೆಂಬರ್ ನಲ್ಲಿ ತಪ್ಪದೇ ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲಾಂದ್ರೆ ಬೀಳುತ್ತೆ ದಂಡ

ಇದೀಗ 2023 ಮುಗಿಯುತ್ತಾ ಬಂತು. ಇನ್ನು ಸ್ವಲ್ಪ ದಿನಗಳಷ್ಟೇ ಇವೆ. ಹಾಗೆಯೇ 2024 ಕ್ಕೆ ಕಾಲಿಡುತ್ತಿದ್ದೇವೆ. ಅದಕ್ಕಿಂತ ಮುಂಚೆ ನಾವು ಈ ಡಿಸೆಂಬರ್ ತಿಂಗಳಿನಲ್ಲಿ ಹಲವಾರು ಕೆಲಸ ಕಾರ್ಯ ಮಾಡಲು ಬಾಕಿ ಇದೆ. ಅವುಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡಿಸೆಂಬರ್ ತಿಂಗಳು ಮುಗಿಯುವ ಒಳಗೆ ಈ ಕೆಲಸ ಮಾಡಲೇಬೇಕು : ನಾವು ನಮ್ಮ ಆಧಾರ್
Categories: ಮುಖ್ಯ ಮಾಹಿತಿ -
Redmi Mobiles – ರೆಡ್ಮಿಯ ಮತ್ತೊಂದು ಮೊಬೈಲ್ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ, ಏನಿದರ ವಿಶೇಷತೆ?

ರೆಡ್ಮಿ K70 (Redmi K70) ಸ್ಮಾರ್ಟ್ಫೋನ್ ಇದೀಗ ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಕಂಡಿದೆ.ಅದರ ಜೊತೆಗೆ ಬೆಸ್ಟ್ ಫೀಚರ್ಸ್ ಆಯ್ಕೆ ಹೊಂದಿರಲಿದೆ ಎಂದು ಹೇಳಲಾಗಿದೆ. ಬನ್ನಿ ಹಾಗಿದ್ರೆ ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರೆಡ್ಮಿ K70 (Redmi K70) smartphone 2023: ರೆಡ್ಮಿ K70 (Redmi K70) ಸ್ಮಾರ್ಟ್ ಫೋನ್
Categories: ಮೊಬೈಲ್ -
ಉಚಿತ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ..! ಹೀಗೆ ಅರ್ಜಿ ಸಲ್ಲಿಸಿ

1 ರಿಂದ 5 ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು ಅದೇನೆಂದ್ರೆ 2024-25ನೇ ಸಾಲಿನಲ್ಲಿ ಕೆಆರ್ಇಐಎಸ್ ( KREIS ) ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ನಡೆಸಲಾಗುವ ಎಂಟ್ರಾನ್ಸ್ ಟೆಸ್ಟ್ಗೆ ( Entrens Exam ) ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
BBK 10- ಮಿತಿ ಮೀರಿದ ಟಾಸ್ಕ್ ಗಲಾಟೆ, ಸಂಗೀತಾ, ಪ್ರತಾಪ್ ಆಸ್ಪತ್ರೆಗೆ. ವಾರದ ಕಳಪೆ ಪಟ್ಟ ಕಾರ್ತಿಕ್ ಗೆ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನಲ್ಲಿ ರೋಚಕವಾದ ಟಾಸ್ಕ್ ಬಿಗ್ ಬಾಸ್ ಶ್ಲೋಕ ನಡೆಯುತ್ತಿದೆ. ರಾಕ್ಷಸರ ಗುಂಪಿನವರು ಈಗ ಗಂಧರ್ವರಾಗಿದ್ದಾರೆ. ಏಟಿಗೆ ಎದುರೇಟಿನಂತೆ ಸಂಗೀತ ಗುಂಪಿನವರು ಮಾಡಿದ ಎಲ್ಲಾ ಹಿಂಸೆಗಳಿಗೆ ದುಪ್ಪಟ್ಟು ಎದುರೇಟನ್ನು ವರ್ತೂರ್ ಸಂತೋಷ್(Varthur Santhosh) ಅವರ ಗುಂಪಿನವರು ನೀಡುತ್ತಿದ್ದಾರೆ. ಇದರ ಕುರಿದಾದ ಸಂಪೂರ್ಣ ಮಾಹಿತಿಯು ಈ ವರದಿಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಬಿಗ್ ಬಾಸ್ ಸೀಸನ್ 10 -
ಈ ಜಿಲ್ಲೆಯವರಿಗೆ ಸರ್ಕಾರದಿಂದ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ.

ಈಗಾಗಲೇ ಕರ್ನಾಟಕ ಗೃಹ ಮಂಡಳಿಯಿಂದ ವಿವಿಧ ಜಿಲ್ಲೆಗಳ ಬಡಾವಣೆಗಳ ಅಭಿವೃದ್ಧಿಗಾಗಿ ಹಲವು ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ : ಕರ್ನಾಟಕ ಗೃಹ ಮಂಡಳಿ ( karnataka housing board ) ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು
Categories: ಮುಖ್ಯ ಮಾಹಿತಿ
Hot this week
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ
-
ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ

- ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?


