Tag: kannada prabha epaper
-
ಅಕ್ರಮ ಸಕ್ರಮದ ಈ 7000 ರೈತರಿಗೆ ಸಿಗಲಿದೆ ಸರ್ಕಾರಿ ಭೂಮಿ, ಇಲ್ಲಿದೆ ಸಂಪೂರ್ಣ ಮಾಹಿತಿ.

ರೈತರೇ ನಮ್ಮ ದೇಶದ ಬೆನ್ನೆಲುಬು. ಕೆಲವೊಂದು ಕಡೆ ಜಮೀನಿಗೋಸ್ಕರ ಅಣ್ಣ ತಮ್ಮಂದಿರ ನಡುವೆಯೇ ಜಗಳಗಳಾಗುತ್ತವೆ. ಇನ್ನು ಕೆಲವು ಕಡೆ ಜಮೀನು ಇಲ್ಲದ ರೈತರು ಉಳಿಮೆ ಮಾಡಲು ಜಾಗವನ್ನು ಹುಡುಕುತ್ತಾ ಕೆಲವೊಂದಷ್ಟು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ಹಾಗೆಯೇ ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವುದು ಕರಾವಳಿಯ (Coastal area) ಮಲೆನಾಡು ಭಾಗ. ಇಲ್ಲಿಯ ಜನರು ಸುಮಾರು ವರ್ಷಗಳಿಂದ ತಮ್ಮ ಜೀವನವನ್ನು ನಡೆಸಲು ಅಲ್ಲಿರುವ ಅರಣ್ಯವನ್ನು ಒತ್ತುವರಿ (Forest encroachment) ಮಾಡಿಕೊಂಡು
Categories: ಕೃಷಿ -
ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

ಈಗಾಗಲೇ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಅವುಗಳು ಈಗ ಜಾಲ್ತಿಯಲ್ಲಿವೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆಯು ( Gruhalakshmi Scheme ) ಒಂದಾಗಿದೆ. ಈ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದು, ಅದರಲ್ಲಿ ಇನ್ನು ಕೆಲವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ. ಹಲವಾರು ತಾಂತ್ರಿಕ ಸಮಸ್ಯೆಗಳು ಇದ್ದವು. ಆದರೆ ಇದೀಗ ಆ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಿ ಹಣ ಜಮಾ ಆಗುವಂತೆ ಮಾಡಿದೆ. ಹಾಗೆಯೇ ಇದೀಗ ಗೃಹಲಕ್ಷ್ಮಿ ಯೋಜನೆಯಲ್ಲಿ
Categories: ಮುಖ್ಯ ಮಾಹಿತಿ -
Iqoo Mobile – ಐಕ್ಯೂದ ಈ ಹೊಸ ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಐಕ್ಯೂ ಸಂಸ್ಥೆಯು ಭಾರತದಲ್ಲಿ ಇದೀಗ ತನ್ನ ಹೊಸ ಮಾಡೆಲ್ ನ ಸ್ಮಾರ್ಟ್ ಫೋನ್ ಆದ ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಹಾಗೆಯೇ ಇದರಲ್ಲಿ ಖುಷಿಯ ವಿಚಾರ ಎಂದರೆ ಐಕ್ಯೂ ನಿಯೋ 7 5G ( IQoo Neo 7 5G ) ಮೊಬೈಲ್ ಬೆಲೆಯನ್ನು ಕಡಿಮೆ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ
Categories: ಮೊಬೈಲ್ -
ತಾರಕಕ್ಕೇರಿದ ಡ್ರೋನ್ & ವಿನಯ್ ಜಗಳ, ಮತ್ತೇ ಟಾರ್ಗೆಟ್ ಆದ್ನಾ ಪ್ರತಾಪ್..?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (BigBoss Kannada season 10) ನಲ್ಲಿ ಇಂದು ನಡೆದ ಒಂದು ಕಾರ್ಡುಗಳ ಟಾಸ್ಕ್ ನಿಂದ ದೊಡ್ಡ ಜಗಳವೇ ಮನೆಯಲ್ಲಿ ನಡೆಯುತ್ತಿದೆ. ಮನೆಯಿಂದ ಹೊರಗಡೆ ಅನಾರೋಗ್ಯದಿಂದ ತೆರಳಿದ ಪ್ರತಾಪ್(prathap), ಮರಳಿ ಬಂದ ನಂತರ ಮೊದಲಿಗಿಂತ ಬದಲಾದಂತೆ ಕಾಣುತ್ತಿದ್ದಾರೆ. ಅಂದರೆ ಎಲ್ಲ ಮಾತುಗಳನ್ನು ನೇರವಾಗಿ ಎದುರಾಳಿಗಳ ಮೇಲೆ ಮಾತನಾಡುತ್ತಿದ್ದಾರೆ. ಇಂದು ಕೂಡ ಮನೆಯಲ್ಲಿ ವಿನಯ ಹಾಗೂ ಪ್ರತಾಪ್ ಅವರಿಗೆ ಜಗಳವಾಗಿದೆ. ಜಗಳ ಏಕೆ ನಡೆಯಿತು ಎಂಬುವುದರ
Categories: ಬಿಗ್ ಬಾಸ್ ಸೀಸನ್ 10 -
ಈ ಬಾರಿ ಬಿಗ್ ಬಾಸ್ ನಲ್ಲಿ ಟಾಪ್ 5ರಲ್ಲಿ ಇರೋರು ಇವರೇ ನೋಡಿ – ಮೈಕಲ್ ಭವಿಷ್ಯ ನುಡಿ

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ( Big Boss ) ಮುಗಿಯುವ ಹಂತದಲ್ಲಿದೆ. ಹಾದು, ಬಿಗ್ ಬಾಸ್ ಮನೆಯಿಂದ ವಾರದಿಂದ ವಾರಕ್ಕೆ ಒಬ್ಬೊಬ್ಬ ಸ್ಪರ್ಧಿ ಎಲಿಮಿನೆಟ್ ( Eliminate ) ಆಗುತ್ತಾ ಬರುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಮೈಕಲ್ ( Michael ) ಅವರು ಎಲಿಮಿನೆಟ್ ಆಗಿ ಹೊರ ಬಂದಿದ್ದಾರೆ. ಅವರು ಅವರ ಸ್ವಂತ ಮನೆಗೆ ತೆರಳಿದ ನಂತರ ಬಿಗ್ ಬಾಸ್ ಮನೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ
Categories: ಬಿಗ್ ಬಾಸ್ ಸೀಸನ್ 10 -
ಹೊಸ ಸ್ಕೂಟಿ ತಗೋತಿದ್ರೆ ತಪ್ಪದೇ ತಿಳಿದುಕೊಳ್ಳಿ..? ಯಾವ ಸ್ಕೂಟಿ ಉತ್ತಮ ಇಲ್ಲಿದೆ ಮಾಹಿತಿ

ಎಲೆಕ್ಟ್ರಿಕ್ ಸ್ಕೂಟರ್ ಶೋಡೌನ್(Electric scooter showdown) : ಬಜಾಜ್ ಚೇತಕ್ ಪ್ರೀಮಿಯಂ 2024 (Bajaj Chetak premium 2024)vs ಓಲಾ ಎಸ್1 ಪ್ರೊ(Ola S1 pro) vs ಅಥರ್ 450 ಎಕ್ಸ್ (Ather 450 Ex). ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಪ್ರಾಬಲ್ಯದ ಸ್ಪರ್ಧೆಯು ಬಿಸಿಯಾಗುತ್ತಿದೆ, ಮೂರು ಪ್ರಮುಖ ಆಟಗಾರರು ಪೋಲ್ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾರೆ: ಐಕಾನಿಕ್ ಬಜಾಜ್ ಚೇತಕ್ ಪ್ರೀಮಿಯಂ 2024(Bajaj chetak premium), ಟೆಕ್-ಬುದ್ಧಿವಂತ Ola S1 Pro ಮತ್ತು ಕಾರ್ಯಕ್ಷಮತೆ-ಚಾಲಿತ ಅಥರ್ 450X(Ather 450X).
Categories: E-ವಾಹನಗಳು -
ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ

ಇದೀಗ ರಾಜ್ಯದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೌದು ಸದ್ಯ ರಾಜ್ಯದಲ್ಲಿ ರೈತರು ಬರದಿಂದ ಅನೇಕ ನಷ್ಟ ಅನುಭವಿಸುತ್ತಿದ್ದಾರೆ. ಮತ್ತು ಅವರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಮತ್ತು ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರ ಬೆಳೆಹಾನಿ ಪರಿಹಾರ ( crop compensation ) ಯೋಜನೆಯಲ್ಲಿ 105 ಕೋಟಿ ಬಿಡುಗಡೆ ಮಾಡಿದೆ. ಈ ಒಂದು ಯೋಜನೆಯನ್ನು ಹಲವಾರು ರೈತರು ಪಡೆದುಕೊಂಡಿದ್ದಾರೆ. ಹಾಗೆಯೇ ಸರ್ಕಾರ ( State Government ) ನೀಡುತ್ತಿರುವ ಈ ಒಂದು ಯೋಜನೆಯ ಪರಿಹಾರ ಧನ
Categories: ಮುಖ್ಯ ಮಾಹಿತಿ
Hot this week
-
ದಿನ ಭವಿಷ್ಯ 22-12-2025: ಇಂದು ಸೋಮವಾರ; ಶಿವನ ಕೃಪೆಯಿಂದ ಇಂದು ಈ 5 ರಾಶಿಯವರಿಗೆ ‘ರಾಜಯೋಗ’! ನಿಮ್ಮ ರಾಶಿ ಇದ್ಯಾ?
-
‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.
-
KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!
-
Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!
-
ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!
Topics
Latest Posts
- ದಿನ ಭವಿಷ್ಯ 22-12-2025: ಇಂದು ಸೋಮವಾರ; ಶಿವನ ಕೃಪೆಯಿಂದ ಇಂದು ಈ 5 ರಾಶಿಯವರಿಗೆ ‘ರಾಜಯೋಗ’! ನಿಮ್ಮ ರಾಶಿ ಇದ್ಯಾ?

- ‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.

- KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!

- Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!

- ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!




