Category: ಸರ್ಕಾರಿ ಯೋಜನೆಗಳು
ರಾಜ್ಯದ ರೈತರಿಗೆ ಸಿಹಿ ಸುದ್ದಿ : ಸ್ಪ್ರಿಂಕ್ಲರ್’ಗೆ ಶೇ.90ರಷ್ಟು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ದಾಖಲೆಗಳು ಕಡ್ಡಾಯ

ಶೇ.90ರಷ್ಟು ಸಹಾಯಧನ 2024-25ನೇ ಸಾಲಿನ ಯೋಜನೆಯಲ್ಲಿ ಕೃಷಿ ಇಲಾಖೆಯ ಮುಖಾಂತರ ಸ್ಪ್ರಿಂಕ್ಲರ್ಗೆ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ಸೌಲಭ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಶೇ.90 ರಷ್ಟು ಸಮನ್ವಯ ಸಹಾಯಧನ ನೀಡಲಾಗುತ್ತದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ… ಅರ್ಜಿಯೊಂದಿಗೆ ದಾಖಲೆಗಳ ಪಟ್ಟಿ ರೈತ ಬಾಂಧವರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ
Categories: ಸರ್ಕಾರಿ ಯೋಜನೆಗಳು14.24 ಲಕ್ಷ ರೈತರ ಖಾತೆಗೆ 1,033 ಕೋಟಿ ರೂ.ಹಣ ಜಮಾ `ಬೆಳೆ ಪರಿಹಾರ’ ಹಣ ಬಿಡುಗಡೆ ಮಾಡಿದ CM ಸಿದ್ದರಾಮಯ್ಯ | ಹೀಗೆ ಚೆಕ್ ಮಾಡಿ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಡೆದ ಅತಿಯಾದ ಮಳೆಯಿಂದ ಸಂಭವಿಸಿದ ಬೆಳೆ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರವು ಇದೀಗ ರೈತರಿಗಾಗಿ 1,033 ಕೋಟಿ ರೂಪಾಯಿಗಳ ದೊಡ್ಡ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕೃಷ್ಣಾದಲ್ಲಿನ ಗೃಹಕಚೇರಿಯಲ್ಲಿ ನಡೆದ ಬೆಳೆ ಹಾನಿ ಪರಿಹಾರ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಈ
Categories: ಸರ್ಕಾರಿ ಯೋಜನೆಗಳುToilet Subsidy Karnataka: ಸ್ವಚ್ಛ ಭಾರತ್ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನ – ಅರ್ಜಿ ವಿಧಾನ ಮತ್ತು ಅರ್ಹತೆ

ಗ್ರಾಮೀಣ ಕರ್ನಾಟಕದ ಅನೇಕ ಕುಟುಂಬಗಳು, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು, ಇಂದಿಗೂ ಶೌಚಾಲಯದ ಮೂಲಸೌಕರ್ಯ ಇಲ್ಲದೆಯೇ ಬಯಲು ಪ್ರದೇಶಗಳಲ್ಲಿ ನಿರ್ಭಯವಾಗಿ ಹೋಗುವ ಸಾಧ್ಯತೆ ಇಲ್ಲದೆ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉನ್ನತಿಗೇರಿಸಲು ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯನ್ನು ಜಾರಿಗೆ ತಂದಿವೆ. ಈ ಯೋಜನೆಯ ಅಂಗವಾಗಿ, ಅರ್ಹರಾದ ನಾಗರಿಕರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹12,000 ರೂ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ
Categories: ಸರ್ಕಾರಿ ಯೋಜನೆಗಳುಕಂದಾಯ ಇಲಾಖೆಯಿಂದ ರಾಜ್ಯದ ಜನಸಾಮಾನ್ಯರಿಗೆ ಸಿಗುವ ಎಲ್ಲಾ ಸೇವೆಗಳ ಸಂಪೂರ್ಣ ಪಟ್ಟಿ | Revenue Department

ಬೆಂಗಳೂರು : ಕರ್ನಾಟಕದ ಜನತೆಗೆ ಅತ್ಯಂತ ಮಹತ್ವದ ಮಾಹಿತಿ ಇಲ್ಲಿದೆ. ತಾಲೂಕು ಕಚೇರಿಗಳಲ್ಲಿರುವ ಕಂದಾಯ ಇಲಾಖೆ (ತಹಸೀಲ್ದಾರ್ ಕಚೇರಿ) ಒಂದೇ ಸೂರಿನಡಿ ಜಾತಿ, ಆದಾಯ, ನಿರುದ್ಯೋಗ, ಜನನ-ಮರಣ ಪ್ರಮಾಣಪತ್ರಗಳಿಂದ ಹಿಡಿದು ಭೂಮಿ ಸಂಬಂಧಿತ ದಾಖಲೆಗಳವರೆಗೆ 35ಕ್ಕೂ ಹೆಚ್ಚು ಪ್ರಮುಖ ಸೇವೆಗಳನ್ನು ಒದಗಿಸುತ್ತಿದೆ. ಈ ಎಲ್ಲಾ ಸೇವೆಗಳನ್ನು ನಾಡಕಛೇರಿ, ಅಟಲ್ ಜಿ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕವೂ ಪಡೆಯಬಹುದು. ಯಾವೆಲ್ಲ ಸೇವೆಗಳು ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸರ್ಕಾರಿ ಯೋಜನೆಗಳುರಾಜ್ಯ ಸರ್ಕಾರದಿಂದ ನೋಂದಾಯಿತ ಮಹಿಳಾ ಕಾರ್ಮಿಕರಿಗೆ 50,000ರೂ ಸಹಾಯಧನ – ಅರ್ಹತೆ ಏನು? ಯಾವ ದಾಖಲೆಗಳು ಬೇಕು?

ಬೆಂಗಳೂರು, ನವೆಂಬರ್ 26: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಮಹಿಳಾ ಕಾರ್ಮಿಕರಿಗೆ ದೊಡ್ಡ ಸಿಹಿಸುದ್ದಿಯನ್ನು ನೀಡಿದೆ. ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಮಹಿಳಾ ಫಲಾನುಭವಿಗಳ ಮೊದಲ ಎರಡು ಹೆರಿಗೆಗಳಿಗೆ ಸಂಪೂರ್ಣ ಹೆರಿಗೆ ಸೌಲಭ್ಯ ಹಾಗೂ ಹಣಕಾಸಿನ ಸಹಾಯಧನವನ್ನು ಒದಗಿಸಲಾಗುತ್ತಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.……… ಈ ಯೋಜನೆಯಡಿ ಫಲಾನುಭವಿ ಮಹಿಳೆಯರು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ
Categories: ಸರ್ಕಾರಿ ಯೋಜನೆಗಳುಶೀಘ್ರವೇ ಹೊಸ 5000 ರೂ. ನೋಟು ಬಿಡುಗಡೆಯಾಗಲಿದ್ಯಾ.? ವೈರಲ್ ಸುದ್ದಿಗೆ RBI ಕೊಟ್ಟ ಸ್ಪಷ್ಟನೆ ಇಲ್ಲಿದೆ!

ಕಳೆದ ಕೆಲವು ದಿನಗಳಿಂದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು X (ಟ್ವಿಟರ್)ನಲ್ಲಿ ಒಂದೇ ಒಂದು ಸುದ್ದಿ ಭಾರೀ ವೈರಲ್ ಆಗುತ್ತಿದೆ – “ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 5000 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡುತ್ತಿದೆ” ಎಂಬ ಸಂದೇಶದೊಂದಿಗೆ ಕೆಲವರು ನೋಟಿನ ಫೋಟೋವನ್ನೂ ಜೋಡಿಸಿ ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಕೇಂದ್ರ ಸರ್ಕಾರವೇ ಅಧಿಕೃತವಾಗಿ ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸರ್ಕಾರಿ ಯೋಜನೆಗಳುರಾಜ್ಯದಲ್ಲಿ ಮುಂದಿರುವ ‘ಅನುಕಂಪದ ಆಧಾರದ ನೇಮಕಾತಿಗಳ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಸರ್ಕಾರಿ ನೌಕರ ಸೇವೆಯಲ್ಲಿರುವಾಗ ಮೃತಪಟ್ಟರೆ ಅವರ ಕುಟುಂಬದ ಅವಲಂಬಿತರಿಗೆ ನೀಡುವ ಅನುಕಂಪದ ಆಧಾರದ ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಲು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಹೈಕೋರ್ಟ್ನ ಕಟ್ಟುನಿಟ್ಟಿನ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉಮೇಶ್ ಕುಮಾರ್ ನಾಗಪಾಲ್ ವಿರುದ್ಧ ಹರಿಯಾಣ ರಾಜ್ಯ ಮತ್ತು ಇತರರು (1994) 4 SCC
Categories: ಸರ್ಕಾರಿ ಯೋಜನೆಗಳುಕರ್ನಾಟಕ ಸರ್ಕಾರಿ ನೌಕರರಿಗೆ ವಿಮಾ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್ : ವಿಮಾದಾರರ ಖಾತೆಗೆ ಹಣ ಜಮಾ

ಕರ್ನಾಟಕ ಸರ್ಕಾರಿ ನೌಕರರಿಗೆ ವಿಮಾ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್! 1 ಏಪ್ರಿಲ್ 2022 ರಿಂದ 31 ಮಾರ್ಚ್ 2024ರ ಅವಧಿಯಲ್ಲಿ ಚಾಲ್ತಿಯಲ್ಲಿರುವ ಅಥವಾ ಮ್ಯಾಚುರಿಟಿ ಆಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ₹1000 ಮೇಲೆ ₹80 ರಂತೆ ಲಾಭಾಂಶ (ಬೋನಸ್) ನೀಡಲಾಗುತ್ತಿದೆ. ರಾಜ್ಯದಾದ್ಯಂತ ಸುಮಾರು 2243 ವಿಮಾ ಪಾಲಿಸಿಗಳಿಗೆ ಈ ಬೋನಸ್ ಅನ್ವಯಿಸುತ್ತದೆ ಮತ್ತು ಡಿಸೆಂಬರ್ 15, 2025 ಒಳಗೆ ನೇರವಾಗಿ ವಿಮೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಧಾರವಾಡ ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥರಾವ್
Categories: ಸರ್ಕಾರಿ ಯೋಜನೆಗಳುರಾಜ್ಯ ಸರ್ಕಾರದಿಂದ ಮನೆ ಇಲ್ಲದ ಬಡ ಕುಟುಂಬಗಳಿಗೆ ಸ್ವಂತ ಮನೆ ಮತು ಹಳೆಮನೆ ರಿಪೇರಿಗೂ ಸಿಗುತ್ತೆ ಸಹಾಯಧನ ಅರ್ಜಿ ಆಹ್ವಾನ

ಕರ್ನಾಟಕದಲ್ಲಿ ಇಂದಿಗೂ ಅಸಂಖ್ಯಾತ ಕುಟುಂಬಗಳು ಸ್ಥಿರವಾದ ವಸತಿಯ ಅಗತ್ಯವನ್ನು ಎದುರಿಸುತ್ತಿವೆ. ತಲೆಮೇಲೆ ಛಾವಣಿಯ ಆಶಯವಿಲ್ಲದೆ ಜೀವನ ನಡೆಸುವ ಲಕ್ಷಾಂತರ ಜನತೆಗೆ ಸ್ವಂತ ಮನೆಯ ಕನಸು ನನಸಾಗಲು ರಾಜ್ಯ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (RGHCL) ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. 2025-26 ಆರ್ಥಿಕ ವರ್ಷದ ಹೊಸ ಅರ್ಜಿ ಸ್ವೀಕಾರ ಪ್ರಕ್ರಿಯೆ ಈಗ ಆರಂಭವಾಗಿದ್ದು, ಯೋಗ್ಯರಾದ ಎಲ್ಲಾ ನಾಗರಿಕರು ಈ ಅಮೂಲ್ಯ ಅವಕಾಶವನ್ನು ಪೂರೈಸಿಕೊಳ್ಳುವುದು ಅತ್ಯಗತ್ಯ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸರ್ಕಾರಿ ಯೋಜನೆಗಳು
Hot this week
Amazon Great Summer Sale: ₹49,999ಕ್ಕೆ 105Km ರೇಂಜ್ ನೀಡುವ ಇ-ಸ್ಕೂಟರ್ ಮೇಲೆ ಆಫರ್
BSNL Recharge Offer: ಬಿಎಸ್ಎನ್ಎಲ್ 365 ದಿನಗಳ ಪ್ಲಾನ್ ಮೇಲೆ ವಿಶೇಷ ರಿಯಾಯಿತಿ; ಮೇ 17 ಕೊನೆಯ ದಿನ
Gold Rate Today: ಸತತ 2ನೇ ದಿನ ಚಿನ್ನ-ಬೆಳ್ಳಿ ದರ ಇಳಿಕೆ; ಆಭರಣ ಖರೀದಿದಾರರಿಗೆ ರಿಲೀಫ್!
Karnataka Weather: ಭಾರಿ ಮಳೆ, ಗುಡುಗು ಬಿರುಗಾಳಿಯ ಆರ್ಭಟ; 5 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದ IMD
Voter List Update: 24 ವರ್ಷಗಳ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆ, ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ
Topics
Latest Posts
- Amazon Great Summer Sale: ₹49,999ಕ್ಕೆ 105Km ರೇಂಜ್ ನೀಡುವ ಇ-ಸ್ಕೂಟರ್ ಮೇಲೆ ಆಫರ್

- BSNL Recharge Offer: ಬಿಎಸ್ಎನ್ಎಲ್ 365 ದಿನಗಳ ಪ್ಲಾನ್ ಮೇಲೆ ವಿಶೇಷ ರಿಯಾಯಿತಿ; ಮೇ 17 ಕೊನೆಯ ದಿನ

- Gold Rate Today: ಸತತ 2ನೇ ದಿನ ಚಿನ್ನ-ಬೆಳ್ಳಿ ದರ ಇಳಿಕೆ; ಆಭರಣ ಖರೀದಿದಾರರಿಗೆ ರಿಲೀಫ್!

- Karnataka Weather: ಭಾರಿ ಮಳೆ, ಗುಡುಗು ಬಿರುಗಾಳಿಯ ಆರ್ಭಟ; 5 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದ IMD

- Voter List Update: 24 ವರ್ಷಗಳ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆ, ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ
















