Author: ಕೃಷ್ಣಸಾಗರಿ

  • ಮೊಳಕೆ ಒಡೆದ ಆಲೂಗಡ್ಡೆ ತಿನ್ನಬಾರದು: ಹಸಿರು ಬಣ್ಣ ಬಂದರೆ ತಕ್ಷಣ ಡಸ್ಟ್‌ಬಿನ್‌ಗೆ ಹಾಕಿ

    ALU SPROUT

    ಆಲೂಗಡ್ಡೆ ಭಾರತೀಯ ಅಡುಗೆಯಲ್ಲಿ ಅತಿ ಮುಖ್ಯವಾದ ತರಕಾರಿ. ಎಲ್ಲಾ ಋತುವಿನಲ್ಲೂ ಸಿಗುವ, ಕೈಗೆಟುಕುವ ಬೆಲೆಯ ಈ ಗಡ್ಡೆಯನ್ನು ಪ್ರತಿ ಮನೆಯಲ್ಲೂ ಕಾಣಬಹುದು. ಇದರಲ್ಲಿ ನಾರಿನಾಂಶ, ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಬಿ6 ಸಮೃದ್ಧವಾಗಿದ್ದು, ಜೀರ್ಣಕ್ರಿಯೆ ಸುಧಾರಿಸುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ ಮತ್ತು ಹೃದಯ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೊಳಕೆ ಒಡೆದ ಅಥವಾ ಹಸಿರು ಬಣ್ಣ ಬಂದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ಬುಧನ ಪ್ರಭಾವ, ನವೆಂಬರ್ 27 ರಿಂದ ಈ 3 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.

    LUCKY FROM 27

    ಬುದ್ಧಿ ಮತ್ತು ವಿವೇಕದ ಪ್ರತೀಕವಾದ ಬುಧ ಗ್ರಹ ನವೆಂಬರ್ 27ರಂದು ತುಲಾ ರಾಶಿಯಲ್ಲಿ ಉದಯಿಸಲಿದೆ. ಈ ಬದಲಾವಣೆಯ ಸಕಾರಾತ್ಮಕ ಪ್ರಭಾವವನ್ನು ಮೂರು ರಾಶಿಯ ಜನರು ಅನುಭವಿಸಲಿದ್ದಾರೆ. ಯಾವುವು ಆ ಭಾಗ್ಯಶಾಲಿ ರಾಶಿಗಳು ಎಂದು ತಿಳಿದುಕೊಳ್ಳೋಣ. ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಗ್ರಹಕ್ಕೆ ಬಹುಮುಖ್ಯ ಸ್ಥಾನವಿದೆ. ಈ ಗ್ರಹವನ್ನು ಬುದ್ಧಿಶಕ್ತಿ, ಗೌರವ, ಖ್ಯಾತಿ ಮತ್ತು ತರ್ಕಶಕ್ತಿಯ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಬುಧನ ಚಲನೆಯಲ್ಲಿ ಆಗುವ ಈ ಬದಲಾವಣೆಯು ಕೆಲವು ರಾಶಿಯ ಜನರ ಜೀವನದಲ್ಲಿ ಸಕಾರಾತ್ಮಕ ಮಾರ್ಪಾಟುಗಳನ್ನು ತರಲಿದೆ ಎಂದು ನಂಬಲಾಗಿದೆ.

    Read more..


  • ಬೆಂಗಳೂರಿನ ವಿಜಯನಗರ ಸೇರಿ 50 ಕ್ಕೂ ಅಧಿಕ ಏರಿಯಾಗಳಲ್ಲಿ ನಾಳೆ ಕರೆಂಟ್ ಇರಲ್ಲ.! ಎಲ್ಲೆಲ್ಲಿ.?

    POWER CUT

    ಬೆಂಗಳೂರಿನ ನಿವಾಸಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಬೃಹತ್ ಬೆಂಗಳೂರು ಮಹಾನಗರದ ಹಲವಾರು ಭಾಗಗಳಲ್ಲಿ ಬುಧವಾರ, ನವೆಂಬರ್ 19, 2025 ರಂದು ಅನಿವಾರ್ಯವಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ವಿದ್ಯುತ್ ಕಡಿತವು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಗೆ ಬರುವ 50ಕ್ಕೂ ಹೆಚ್ಚು ಪ್ರಮುಖ ಬಡಾವಣೆಗಳಲ್ಲಿ ಪರಿಣಾಮ ಬೀರಲಿದೆ. ವಿದ್ಯುತ್ ವ್ಯತ್ಯಯಕ್ಕೆ ಕಾರಣ: ಈ ವಿದ್ಯುತ್ ಕಡಿತಕ್ಕೆ ಪ್ರಮುಖ ಕಾರಣ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (KPTCL) ವತಿಯಿಂದ ನಡೆಯುತ್ತಿರುವ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳು. ವಿದ್ಯುತ್

    Read more..


  • ರಾಜ್ಯದ ರೈತರಿಗೆ ಇಲ್ಲಿ ಕೇಳಿ ಇನ್ನೇನು 2-3 ದಿನಗಳಲ್ಲಿ ಬೆಳೆ ಹಾನಿ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ.!

    BELE HANI PARIHARA

    ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ಕರ್ನಾಟಕದ ಲಕ್ಷಾಂತರ ರೈತರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ಸಿಹಿಸುದ್ದಿಯನ್ನು ನೀಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಯ ಪ್ರಕಾರ, ಬೆಳೆ ಹಾನಿ ಪರಿಹಾರಕ್ಕಾಗಿ ರೈತರ ವಿವರಗಳನ್ನು ಈಗಾಗಲೇ ‘ಪರಿಹಾರ’ (PARIHARA) ಎಂಬ ವಿಶೇಷ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಇದರ ಅನ್ವಯ, ಒಟ್ಟು 3,26,183 ರೈತರಿಗೆ ಸುಮಾರು ₹250.97 ಕೋಟಿ ರೂಪಾಯಿಗಳಷ್ಟು ಮೊತ್ತವು ಮುಂದಿನ 3 ರಿಂದ 4 ದಿನಗಳೊಳಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.

    Read more..


  • ಕೊಬ್ಬರಿಗೆ ಬಂಪರ್ ಡಿಮ್ಯಾಂಡ್ ! ಸಂಕ್ರಾಂತಿಗೆ ತೆಂಗಿನಕಾಯಿಯೂ ದುಬಾರಿ ಸಾಧ್ಯತೆ.!

    KOBBARI

    ಕರ್ನಾಟಕದ ‘ಕಲ್ಪತರು ನಾಡು’ ಎಂದೇ ಪ್ರಸಿದ್ಧವಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಕೊಬ್ಬರಿಯ ಬೆಲೆ ಸತತವಾಗಿ ಗಗನಕ್ಕೇರುತ್ತಿದೆ. ಇದು ಕೊಬ್ಬರಿ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಕಳೆದ ಏಳು ತಿಂಗಳ ಅವಧಿಯಲ್ಲಿ (ಏಪ್ರಿಲ್ 2025 ರಿಂದ ಅಕ್ಟೋಬರ್ 2025 ರವರೆಗೆ) ಅರಸೀಕೆರೆ ಎಪಿಎಂಸಿಯಲ್ಲಿ ಒಟ್ಟಾರೆಯಾಗಿ ₹254.68 ಕೋಟಿ ರೂ. ಮೌಲ್ಯದ ಭರ್ಜರಿ ಕೊಬ್ಬರಿ ವಹಿವಾಟು ನಡೆದಿದೆ. ಈ ಅಂಕಿಅಂಶವು ಮಾರುಕಟ್ಟೆಯಲ್ಲಿನ ಕೊಬ್ಬರಿ ಬೇಡಿಕೆಯ ತೀವ್ರತೆಯನ್ನು ಸ್ಪಷ್ಟಪಡಿಸುತ್ತದೆ. ವಹಿವಾಟಿನ ಸ್ಥೂಲ ವಿವರ: ಈ

    Read more..


  • ಮನೆಯಲ್ಲಿ ಸೊಳ್ಳೆ ಕಾಟ ತಡೆಯಿರಿ: ಈ ದೀಪ ಹಚ್ಚಿದ್ರೆ ಒಂದೇ ಸೊಳ್ಳೆ ಬರಲ್ಲ

    MASQETO

    ಮಳೆಗಾಲವೋ, ಚಳಿಗಾಲವೋ, ಬೇಸಿಗೆಯೋ – ಸೊಳ್ಳೆಗಳ ಕಾಟ ಎಂದೂ ತಪ್ಪುವುದಿಲ್ಲ. ಸಂಜೆಯಾದರೆ ಸಾಕು, ಕಿವಿಯ ಬಳಿ ಝೇಂಕರಿಸುತ್ತಾ ರಾತ್ರಿ ನಿದ್ದೆ ಕೆಡಿಸುತ್ತವೆ. ಮಾರುಕಟ್ಟೆಯ ಸೊಳ್ಳೆ ಸುರುಳಿ, ಲಿಕ್ವಿಡ್, ಸ್ಪ್ರೇಗಳು ತಾತ್ಕಾಲಿಕ ಪರಿಹಾರ ನೀಡಿದರೂ ರಾಸಾಯನಿಕಗಳಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಎಲ್ಲರಿಗೂ ಆತಂಕವಿದೆ. ಆದರೆ ನಿಮ್ಮ ಅಡುಗೆಮನೆಯಲ್ಲೇ ಇರುವ ಸಾಮಾನ್ಯ ವಸ್ತುಗಳಿಂದ ಸಂಪೂರ್ಣ ಸುರಕ್ಷಿತವಾಗಿ ಸೊಳ್ಳೆಗಳನ್ನು ಓಡಿಸಬಹುದು. ಇದಕ್ಕೆ ಯಾವುದೇ ಹೆಚ್ಚು ಖರ್ಚಿಲ್ಲ, ಯಾವುದೇ ಅಪಾಯವಿಲ್ಲ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಚಾಣಕ್ಯರ ಪ್ರಕಾರ ಯಶಸ್ಸಿನ ಮೂಲ ಗುಟ್ಟು: ಜೀವನದಲ್ಲಿ ಪಾಲಿಸಬೇಕಾದ 4 ಅಭ್ಯಾಸಗಳು ಹೀಗಿವೆ 

    Picsart 25 11 16 22 27 33 658 scaled

    ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸು ಎಂಬುದು ಒಂದು ಮಹತ್ವದ ಗುರಿ. ಸಮಾಜದಲ್ಲಿ ಗೌರವವನ್ನು ಗಳಿಸುವುದು, ವೃತ್ತಿಜೀವನದಲ್ಲಿ ಬೆಳವಣಿಗೆ, ಕುಟುಂಬದಲ್ಲಿ ಸಂತೋಷ ಇವೆಲ್ಲವೂ ಯಶಸ್ಸಿನ ಭಾಗಗಳೇ. ಆದರೆ ಯಶಸ್ಸು ಒಂದೇ ದಿನದಲ್ಲಿ, ಒಂದೇ ಹೆಜ್ಜೆಯಲ್ಲಿ ದೊರೆಯುವುದಿಲ್ಲ. ಅದನ್ನು ಸಾಧಿಸಲು ಶಿಸ್ತು, ಸರಿಯಾದ ಚಿಂತನೆ ಮತ್ತು ಪರಿಣಾಮಕಾರಿಯಾದ ಕೆಲವು ಅಭ್ಯಾಸಗಳನ್ನು ಜೀವನಪಾಠಗಳಂತೆ ಅಳವಡಿಸಿಕೊಳ್ಳಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಕುರಿತು ಸಾವಿರಾರು ವರ್ಷಗಳ ಹಿಂದೆಯೇ

    Read more..


  • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶ—2700 ಹುದ್ದೆಗಳ ಬೃಹತ್ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ!

    Picsart 25 11 16 22 35 42 921 scaled

    ಭಾರತದ ಪ್ರಮುಖ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ 2025ನೇ ಸಾಲಿನ ಅಪ್ರೆಂಟಿಸ್ ನೇಮಕಾತಿ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ದೇಶದಾದ್ಯಂತ ಒಟ್ಟು 2700 ತರಬೇತಿ ಹುದ್ದೆಗಳನ್ನು ಭರ್ತಿ ಮಾಡಲು ಆಹ್ವಾನ ನೀಡಲಾಗಿದ್ದು, ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳಲು ಬಯಸುವ ಯುವ ಪ್ರತಿಭಾವಂತರಿಗೆ ಇದು ಅಪರೂಪದ ಅವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ಪ್ರತಿದಿನ ನಿಂಬೆ ತಿಂದರೆ ಹೃದಯಾಘಾತ–ಕ್ಯಾನ್ಸರ್ ಅಪಾಯ ಕಡಿಮೆ! ಆರೋಗ್ಯಕ್ಕೆ ನಿಂಬೆಯ ಅಚ್ಚರಿ ಲಾಭಗಳು

    Picsart 25 11 16 22 38 59 440 scaled

    ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯ ಸಮಸ್ಯೆಗಳು ಏಕಾಏಕಿ ಬಂದು ನಮ್ಮ ಜೀವನವನ್ನು ತಲೆಕೆಳಗಾಗಿಸಿಬಿಡುತ್ತವೆ. ಆಹಾರ ಪದ್ಧತಿ, ಒತ್ತಡ, ಮಾಲಿನ್ಯ, ನಿದ್ರೆ ಕೊರತೆ ಇವುಗಳ ಪರಿಣಾಮವಾಗಿ ಹೃದಯಾಘಾತ, ಸ್ಟೋಕ್, ಕ್ಯಾನ್ಸರ್‌ ನಂತಹ ಗಂಭೀರ ಕಾಯಿಲೆಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದಿದ್ದರೂ, ಕಾಯಿಲೆ ಬರುವ ಮೊದಲು ಅದನ್ನು ತಡೆಯುವುದು ನಮ್ಮ ಕೈಯಲ್ಲಿರುವ ಅತ್ಯಂತ ದೊಡ್ಡ ಆಯುಧ. ಹೆಚ್ಚಿನ ಬೆಲೆ ಇಲ್ಲದ ಸಿಂಪಲ್ ಅರೋಗ್ಯ ಟಿಪ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..