Author: ಕೃಷ್ಣಸಾಗರಿ

  • RRB JE ನೇಮಕಾತಿ 2025: ರೈಲ್ವೆ ಜೂನಿಯರ್ ಇಂಜಿನಿಯರ್ ನೇಮಕಾತಿ ದಿನಾಂಕ ವಿಸ್ತರಣೆ, ಅಪ್ಲೈ ಮಾಡಿ 

    Picsart 25 11 17 22 54 52 197 scaled

    ಭಾರತೀಯ ಆಸ್ಪತ್ರೆಯಲ್ಲಿ (ಭಾರತೀಯ ರೈಲ್ವೆ) ಪ್ರತಿಷ್ಠಿತ ವೃತ್ತಿಜೀವನವನ್ನು ಅರಸುತ್ತಿರುವ ತಾಂತ್ರಿಕ ಪದವೀಧರರಿಗೆ ರೈಲ್ವೆ ನೇಮಕಾತಿ ಮಂಡಳಿ (RRB)ಯು ಅತ್ಯುತ್ತಮ ಅವಕಾಶವನ್ನು ಒದಗಿಸಲಾಗಿದೆ. CEN ಸಂಖ್ಯೆ 05/2025 ರ ಅಡಿಯಲ್ಲಿ ಒಟ್ಟು 2569 ಜೂನಿಯರ್ ಇಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS), ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಸಹಾಯಕ (CMA) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

    Read more..


  • ರೈತರ ಆರ್ಥಿಕ ಭದ್ರತೆಗೆ: ಗ್ರಾಮೀಣ ಗೋದಾಮು ಸಹಾಯಧನ 2025, ರೈತರಿಗೆ ಸಿಗುವ ಲಾಭಗಳು & ಅರ್ಜಿ ವಿಧಾನ 

    Picsart 25 11 17 23 08 19 360 scaled

    ಕೃಷಿ ಉತ್ಪನ್ನಗಳ ವೈಜ್ಞಾನಿಕ ಸಂಗ್ರಹಣೆ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ರೈತರ ಸಂಕಷ್ಟದ ಮಾರಾಟವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಯೇ ಗ್ರಾಮೀಣ ಭಂಡಾರಣ ಯೋಜನೆ (Grameen Bhandaran Yojana). ಈ ಯೋಜನೆಯು ರೈತರಿಗೆ, ಸಹಕಾರಿ ಸಂಸ್ಥೆಗಳಿಗೆ ಹಾಗೂ ಉದ್ಯಮಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಗೋದಾಮುಗಳನ್ನು ನಿರ್ಮಿಸಲು ಬಂಡವಾಳ ಸಹಾಯಧನ ಒದಗಿಸುತ್ತದೆ. ಇದನ್ನು ಮುಖ್ಯವಾಗಿ NABARD (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ನಿರ್ವಹಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಬಿಪಿ ಔಷಧಿ ತೆಗೆದುಕೋಳ್ಳೋರು ಈ ತಪ್ಪು ಮಾಡಬೇಡಿ ನಿಮ್ಮ ಜೀವಕ್ಕೂ ಅಪಾಯ ಎಚ್ಚರ! ಸಿ ಎನ್ ಮಂಜುನಾಥ್ 

    Picsart 25 11 17 22 48 38 379 scaled

    ಇಂದಿನ ವೇಗದ ಜೀವನಶೈಲಿಯಲ್ಲಿ ರಕ್ತದೊತ್ತಡ (BP) ಸಮಸ್ಯೆ ಸಾಮಾನ್ಯವಾಗಿ ಕಾಣಸಿಗುತ್ತಿದೆ. ಒತ್ತಡ, ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ಕೆಲಸದ ಒತ್ತಡ ಇವೆಲ್ಲವೂ ಬಿಪಿಯ ಪ್ರಮಾಣವನ್ನು ಹೆಚ್ಚಿಸುತ್ತಿರುವ ಪ್ರಮುಖ ಕಾರಣಗಳು. ವಿಶೇಷವಾಗಿ 30 ವರ್ಷ ದಾಟಿದ ಜನರಲ್ಲಿ ಹೈ ಬ್ಲಡ್ ಪ್ರೆಷರ್ ಕಂಡುಬರುವುದು ಅಸಾಧಾರಣವೇನಲ್ಲ. ಆದರೆ, ಸಮಸ್ಯೆ ಇರುವುದು ಬಿಪಿ ಬರೋದರಲ್ಲಿ ಅಲ್ಲ, ಅದನ್ನು ನಿರ್ಲಕ್ಷಿಸುವ ನಮ್ಮ ನಡವಳಿಕೆಯಲ್ಲಿ. ಹಾಗಿದ್ದರೆ ಬಿಪಿ ಇರುವವರು ಮಾಡುವ ದೊಡ್ಡ ತಪ್ಪೇನು? ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    Read more..


  • BOI ನೇಮಕಾತಿ 2025: ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು – 1 ಲಕ್ಷ ರೂ. ಸಂಬಳ, ಈಗಲೇ ಅರ್ಜಿ ಸಲ್ಲಿಸಿ

    bob RECRUITMENT

    ಭಾರತದ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ (BOI) ಇದೇ ನವೆಂಬರ್ 2025ರಲ್ಲಿ 115 ಸ್ಪೆಷಲಿಸ್ಟ್ ಸೆಕ್ಯೂರಿಟಿ ಆಫೀಸರ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಐಟಿ, ಡೇಟಾ ಸೈನ್ಸ್, ಎಐ, ಕಾನೂನು, ಇಂಜಿನಿಯರಿಂಗ್ ಹಾಗೂ ರಿಸ್ಕ್ ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ ಅನುಭವವಿರುವ ಪದವೀಧರರಿಗೆ ಇದೊಂದು ಗೋಲ್ಡನ್ ಆಪರ್ಚುನಿಟಿ. ಆಯ್ಕೆಯಾದವರಿಗೆ ತಿಂಗಳಿಗೆ

    Read more..


  • Gold Rate Today: ಗೋಲ್ಡ್ ಪ್ರಿಯರಿಗೆ ಮತ್ತೇ ಶಾಕ್! ಮಾರುಕಟ್ಟೆಯಲ್ಲಿಂದು ಬೆಲೆ ಏರಿಕೆ, 10 ಗ್ರಾಂ ಚಿನ್ನದ ಬೆಲೆ ಎಷ್ಟು.?

    Picsart 25 11 17 23 26 16 834 scaled

    ಚಿನ್ನದ ಬೆಲೆಯಲ್ಲಿ ಏರಿಕೆ – ಆರ್ಥಿಕತೆಗೆ ಹೊಸ ಸವಾಲು.  ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸಾಮಾನ್ಯ ಖರೀದಿದಾರರಿಂದ ಹಿಡಿದು ಹೂಡಿಕೆದಾರರ ತನಕ ಎಲ್ಲರ ಗಮನವನ್ನು ಸೆಳೆದಿದೆ. ದರ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಅಸ್ಥಿರತೆ, ರೂಪಾಯಿ ಮೌಲ್ಯದ ಕುಸಿತ ಹಾಗೂ ಬಡ್ಡಿದರ ಬದಲಾವಣೆಗಳೂ ಪ್ರಮುಖ ಕಾರಣಗಳಾಗಿವೆ. ಈ ಬದಲಾವಣೆಗಳು ದೇಶದ ಆರ್ಥಿಕ ಸಮತೋಲನದ ಮೇಲೆ ನೇರ ಪರಿಣಾಮ ಬೀರುತ್ತಿವೆ.   ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಜಿಲ್ಲಾವಾರು ದರ ಪಟ್ಟಿ

    PETROL DIESELE

    ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 2017ರ ಜೂನ್ 16ರಿಂದ ದಿನನಿತ್ಯದ ಆಧಾರದ ಮೇಲೆ ಪರಿಷ್ಕರಿಸಲಾಗುತ್ತಿದೆ. ಇದಕ್ಕೂ ಮುಂಚೆ ಪ್ರತಿ 15 ದಿನಗಳಿಗೊಮ್ಮೆ ಮಾತ್ರ ದರ ಬದಲಾವಣೆ ಮಾಡಲಾಗುತ್ತಿತ್ತು. ಈ ಡೈನಾಮಿಕ್ ಪ್ರೈಸಿಂಗ್ ವ್ಯವಸ್ಥೆಯಿಂದ ವಾಹನ ಚಾಲಕರು ಮತ್ತು ಸಾರ್ವಜನಿಕರು ಪ್ರತಿದಿನದ ಸರಿಯಾದ ಬೆಲೆಯನ್ನು ತಿಳಿದುಕೊಂಡು ಯೋಜನೆ ಮಾಡಿಕೊಳ್ಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆ, ಡಾಲರ್-ರುಪಾಯಿ

    Read more..


  • ಬಿಪಿಎಲ್ ಕಾರ್ಡ್: ಕುಟುಂಬದ ಒಬ್ಬರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ರೂ– ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದು!

    RATION CARD CANCELLED

    ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದ್ದ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ಗಳು ಈಗ ಒಂದೇ ಕಾರಣಕ್ಕೆ ಒಂದೊಂದಾಗಿ ರದ್ದಾಗುತ್ತಿವೆ. ಆ ಕಾರಣ ಏನೆಂದರೆ – ಕುಟುಂಬದ ಒಬ್ಬ ಸದಸ್ಯ ಮಾತ್ರ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೆ ಸಾಕು! ಆಧಾರ್-ಪ್ಯಾನ್-ಐಟಿ ಡೇಟಾಬೇಸ್ ಲಿಂಕ್ ಆಗಿರುವ ಕಾರಣದಿಂದ ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಇಡೀ ಕುಟುಂಬದ ಕಾರ್ಡ್ ಅನ್ನು “ಅನರ್ಹ” ಎಂದು ಗುರುತಿಸಿ ಬ್ಲಾಕ್ ಮಾಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • Rain Alert: ಸೈಕ್ಲೋನ್ ಎಫೆಕ್ಟ್, ಈ ಭಾಗಗಳಲ್ಲಿ ಮುಂದಿನ 3 ದಿನ ಚಳಿಯ ಜೊತೆ ಭಾರಿ ಮಳೆ ಮುನ್ಸೂಚನೆ

    heavy rain alert v

    ದೇಶಾದ್ಯಂತ ಸಾಮಾನ್ಯವಾಗಿ ಮಳೆಗಾಲವು ಅಂತ್ಯಗೊಂಡು, ಚಳಿಗಾಲದ ತೀವ್ರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮತ್ತೊಮ್ಮೆ ಮಳೆಯ ಅಬ್ಬರ ಪ್ರಾರಂಭವಾಗಿದೆ. ಚಳಿಯ ಪ್ರಾರಂಭದ ಈ ಅವಧಿಯಲ್ಲಿ, ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ (ಮುಖ್ಯವಾಗಿ ತಮಿಳುನಾಡು ಮತ್ತು ಶ್ರೀಲಂಕಾದ ಸಮುದ್ರದ ಆಸುಪಾಸಿನಲ್ಲಿ) ಮತ್ತೊಂದು ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುತ್ತಿದೆ. ಈ ಹವಾಮಾನ ವಿದ್ಯಮಾನವು ದಕ್ಷಿಣ ಭಾರತದ ರಾಜ್ಯಗಳ ಮೇಲೆ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ

    Read more..


  • ದಿನ ಭವಿಷ್ಯ: ನವೆಂಬರ್ 18, ಇಂದು ಈ ರಾಶಿಯವರಿಗೆ ಸಾದಾರಣ ದಿನ, ಯಾವುದೇ ನಿರ್ಧಾರಕ್ಕೂ ಮುನ್ನ ಎಚ್ಚರ.! 

    Picsart 25 11 17 23 30 31 504 scaled

    ಮೇಷ (Aries): ಇಂದು ನಿಮ್ಮ ತಾಯಿ ಯಾವುದೋ ವಿಷಯಕ್ಕೆ ಕೋಪಗೊಳ್ಳಬಹುದು. ನಿಮ್ಮ ಮನಸ್ಸಿಗೆ ಬಂದಂತೆ ನೀವು ವರ್ತಿಸುವುದರಿಂದ ಅವರಿಗೆ ನೋವಾಗಬಹುದು. ಇತರರ ವಿಷಯಗಳಲ್ಲಿ ನೀವು ಅನಗತ್ಯವಾಗಿ ಮೂಗು ತೂರಿಸುವುದನ್ನು ತಪ್ಪಿಸಬೇಕು. ನಿಮ್ಮ ಪ್ರಮುಖ ದಾಖಲೆಗಳ ಬಗ್ಗೆ ಸಂಪೂರ್ಣ ಗಮನ ಕೊಡಿ, ಏಕೆಂದರೆ ಅವುಗಳಲ್ಲಿನ ದೋಷದಿಂದಾಗಿ ನಿಮ್ಮ ಹಣಕಾಸಿನ ವೆಚ್ಚ ಹೆಚ್ಚಾಗಬಹುದು. ಕೆಲಸದ ಕುರಿತು ಹೊಸ ಹೊಸ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಲಿದ್ದು, ಅದು ನಿಮಗೆ ಉತ್ತಮವಾಗಿರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನವು ಶುಭಕರವಾಗಿದೆ. ವೃಷಭ

    Read more..